ರೈತರಿಗೆ ಗುಡ್ ನ್ಯೂಸ್ ಬೆಳೆ ವಿಮೆ ಇದ್ದವರಿಗೆ ಮತ್ತು ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಈ ಯೋಜನೆಯ ಅಡಿ ಆರ್ಥಿಕ ಲಾಭ ಪಡೆಯಬಹುದು.

  ರೈತರಿಗೆ ಒಂದರ ನಂತರ ಒಂದರಂತೆ ಸಿಹಿ ಸುದ್ದಿಗಳು ದೊರೆಯುತ್ತದೆ ರಾಜ್ಯದ ಎಲ್ಲಾ ರೈತರಿಗೆ ಗುಡ್ ನ್ಯೂಸ್ ಎಂದೆ ಹೇಳಬಹುದು ಬೆಳೆ ವಿಮೆ ಇದ್ದವರಿಗೆ ಮತ್ತು ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ದೊರೆಯಲಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮೂಲಕ ಬೆಳೆ ವಿಮೆ ಮಾಡಿಸಿರುವಂತಹ ರೈತರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರವು ರೈತರಿಗೆ ಬೆಳೆ ವಿಮೆ ಮಾಡಿಸುವ ಸಲುವಾಗಿ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ನೋಂದಾಯಿಸಿ … Read more

ಸೈಟ್ ಅಥವಾ ಜಮೀನು ಖರೀದಿ ಮಾಡುವಾಗ ನೋಡಲೇಬೇಕಾದ 5 ಪ್ರಮುಖ ಕಾಗದ ಪತ್ರಗಳು ಇದು. ಈ ದಾಖಲೆಗಳು ಸರಿ ಇದ್ದರೆ ಸಂಪೂರ್ಣ ವಿಶ್ವಾಸದಿಂದ ಜಾಗ ಖರೀದಿ ಮಾಡಬಹುದು.

  ನಾವು ಖರೀದಿ ಮಾಡಬೇಕಾಗಿರುವ ಜಾಗದ ಮೊದಲ ದಾಖಲೆ ಪತ್ರ ನೋಡಬೇಕಾಗಿರುವುದು ಏನೆಂದರೆ ಕ್ರಯ ಪತ್ರ ಹೌದು ಕ್ರಯ ಪತ್ರದಲ್ಲಿ ಮುಖ್ಯವಾಗಿ ನೀವು ನೋಡಬೇಕಾಗಿರುವುದು ಆ ಒಂದು ಜಾಗದ ಮಾಲೀಕ ಯಾರು ಎಂದು ಅದು ಕ್ರಯ ಪತ್ರದಲ್ಲಿ ಇರುತ್ತದೆ ಹಾಗೆಯೇ ಆ ಜಾಗವನ್ನು ಅವರು ರಿಜಿಸ್ಟರ್ ಮಾಡಿಕೊಂಡಂತಹ ದಿನಾಂಕ ಕೂಡ ಅದರಲ್ಲಿ ಇರುತ್ತದೆ ಜಾಗದ ಚಕ್ಕು ಬಂಧುಗಳು ಉದ್ಧ ಅಳತೆಗಳು ಸಹ ಇರುತ್ತದೆ. ನೀವು ಮಾಡಬೇಕಾಗಿರುವುದು ಆ ಜಾಗಕ್ಕೆ ಹೋಗಿ ಅವರು ಕೊಟ್ಟಿರುವ ಕ್ರಯ ಪತ್ರದಲ್ಲಿ ಹೊಂದಿರುವ … Read more

ಗೃಹಿಣಿಯರಿಗೆ ಸಿಹಿ ಸುದ್ದಿ ಕೇವಲ 500 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್ ಪಡೆಯೋದು ಹೇಗೆ ನೋಡಿ.

  ಇತ್ತೀಚೆಗೆ ಏರುತ್ತಿರುವ ದಿನಸಿ ಸಾಮಾನುಗಳ ರೇಟ್ ತರಕಾರಿ ಬೆಲೆ ಇಂದ ಗೃಹಿಣಿಯರು ಕಂಗೆಟ್ಟಿದ್ದಾರೆ. ಇದರ ನಡುವೆ ಏರಿರುವ ಅಡುಗೆ ಅನಿಲದ ದರವು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ದೇಶದಾದ್ಯಂತ ಈಗ ಎಲ್ಲಾ ಗೃಹಿಣಿಯರು ಸಹ ತಮ್ಮ ಅಡುಗೆ ಕೆಲಸಕ್ಕಾಗಿ ಅಡುಗೆ ಅನಿಲವನ್ನೇ ಅವಲಂಬಿಸಿದ್ದಾರೆ. ಇದರ ನಡುವೆ ಅಡಿಗೆ ಅನಿಲದ ಬೆಲೆ ಮುಗಿಲೇರುವುದು ಗೃಹಿಣಿಯರು ಕಣ್ಣೀರುಡುವಂತೆ ಮಾಡಿದೆ. ಪ್ರತಿ ಬಾರಿ ಕೂಡ ಮಹಿಳೆಯರು ಇದರ ಬಗ್ಗೆ ತಮ್ಮ ಪ್ರತಿರೋಧ ವ್ಯಕ್ತಪಡಿಸತ್ತಲೇ ಇದ್ದರು. ಸರ್ಕಾರ ನಿಗದಿಪಡಿಸಿರುವ ಈ … Read more

ರಾಜ್ಯ ಸರ್ಕಾರದ ನೂತನ ಯೋಜನೆ ಕರ್ನಾಟಕದಲ್ಲಿ ಉಚಿತ ವಿದ್ಯುತ್ ಯೋಜನೆ ಇನ್ನೂ ಮುಂದೆ ಪ್ರತಿ ಮನೆಗೆ ಸಿಗಲಿದೆ ಉಚಿತ ವಿದ್ಯುತ್. ಈ ಯೋಜನೆ ಪಡೆಯೋದು ಹೇಗೆ ನೋಡಿ.

ರಾಜ್ಯ ಸರ್ಕಾರವು ತನ್ನ ನೂತನ ಯೋಜನೆಗಳನ್ನು ಆಗಾಗ ರೂಪಿಸುತ್ತದೆ ಅಂತಹ ಒಂದು ಯೋಜನೆಗಳಲ್ಲಿ ಈಗ ಉಚಿತವಾಗಿ 75 ಯೂನಿಟ್ ನಷ್ಟು ವಿದ್ಯುತ್ತನ್ನು ನೀಡುವುದಾಗಿ ಘೋಷಣೆ ಮಾಡಲಾಗಿದೆ. ತಿಂಗಳಿಗೆ 75 ಯೂನಿಟ್ ನಷ್ಟು ವಿದ್ಯುತ್ ಉಚಿತವಾಗಿ ನೀವು ಪಡೆದುಕೊಳ್ಳಬಹುದಾಗಿದೆ ಹಾಗಾದರೆ ಈ ಒಂದು ಯೋಜನೆ ಅಡಿ ವಿದ್ಯುತ್ತನ್ನು ಪಡೆದುಕೊಳ್ಳಲು ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ನಾವಿಲ್ಲಿ ತಿಳಿಸುವಂತಹ ದಾಖಲಾತಿಗಳನ್ನು ನೀವು ಒಳಗೊಂಡಿದ್ದರೆ ಖಂಡಿತವಾಗಿಯೂ 75 ಯೂನಿಟ್ ನಷ್ಟು ವಿದ್ಯುತ್ ನಿಮಗೆ ಫ್ರೀಯಾಗಿ ದೊರೆಯುತ್ತದೆ. ಯಾವೆಲ್ಲ ದಾಖಲಾತಿಗಳು ಎಂದು ನೋಡುವುದಾದರೆ ಬಿಪಿಎಲ್ … Read more

ಸ್ವಂತ ಆಧಾರ್ ಕಾರ್ಡ್ ಸೇವಾ ಕೇಂದ್ರವನ್ನು ಓಪನ್ ಮಾಡಿ ಕೈ ತುಂಬಾ ಹಣ ಸಂಪಾದನೆ ಮಾಡಿ.

ಸಾಕಷ್ಟು ಜನರು ನಿರುದ್ಯೋಗಿಗಳು ಕೆಲಸ ಇಲ್ಲದೆ ಮನೆಯಲ್ಲಿ ಕುಳಿತಿರುತ್ತಾರೆ ಅಂತಹವರಿಗೆ ಇದೊಂದು ಸುವರ್ಣ ಅವಕಾಶ ಎಂದೇ ಹೇಳಬಹುದು ಆಧಾರ್ ಸೇವಾ ಕೇಂದ್ರವನ್ನು ತೆರೆದು ನೀವು ಕೈ ತುಂಬಾ ಹಣ ಗಳಿಕೆಯನ್ನು ಮಾಡಬಹುದಾಗಿದೆ. ಆಧಾರ್ ಸೇವಾ ಕೇಂದ್ರವನ್ನು ಓಪನ್ ಮಾಡಲು ಈಗ ಸುವರ್ಣ ಅವಕಾಶ ಆಧಾರ್ ಕಾರ್ಡ್ ಅವರ ಕಡೆಯಿಂದ ಹೊಸದಾಗಿ ಒಂದು ಮಾಹಿತಿ ಬಂದಿದೆ, ಈ ಮಾಹಿತಿಯ ಪ್ರಕಾರ ನೀವು ಹೊಸ ಆಧಾರ್ ಕಾರ್ಡ್ ಕೇಂದ್ರವನ್ನು ತೆರೆಯಬಹುದು. ಆಧಾರ್ ವೆಬ್ಸೈಟ್ ಅವರು ಒಂದು ಮಾಹಿತಿ ನೀಡಿದ್ದಾರೆ ಆಪರೇಟರ್ಸ್ … Read more

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಈ ಎಲೆಯ ರಸವನ್ನು ಸೇವನೆ ಮಾಡುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ.

  ಕಾಡು ಬಸಳೆ ಸೊಪ್ಪಿನಿಂದ ಕಿಡ್ನಿಯಲ್ಲಿನ‌ ಕಲ್ಲು‌ ಮಾಯಾ ಮತ್ತು ರಕ್ತ ಶುದ್ಧವಾಗುತ್ತದೆ ಆರೋಗ್ಯಕ್ಕೆ ಬೇಕು ಬಸಳೆ ಸೊಪ್ಪು ಪಟಪಟೆ ಎಲೆ ಅಥವಾ ಕಾಡು ಬಸಳೆಯನ್ನು ಸಾಮಾನ್ಯವಾಗಿ ಆಫೀಸ್ ಅಥವಾ ಮನೆಗಳಲ್ಲಿ ಅಲಂಕಾರಿಕ ಗಿಡವಾಗಿ ನೆಡುತ್ತಾರೆ. ಆಯುರ್ವೇದದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಕಾಡು ಬಸಳೆ ಸಸ್ಯವು 150 ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್, ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ಹಿಸ್ಟಮಿನ್ ವಿರೋಧಿ ಮತ್ತು ಅನಾಫಿಲ್ಯಾಕ್ಟಿಕ್ ಗುಣಗಳನ್ನು ಹೊಂದಿದೆ. ಈ ಸಸ್ಯದ ಎಲೆಗಳು … Read more

9223 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತರು ಅರ್ಜಿ ಸಲ್ಲಿಸಿ 10th, ITI, PUC ಪಾಸ್ ಆದವರಿಗೆ ಅವಕಾಶ.

  2023ರ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಜಿಸಲ್ಲಿಸಿ ಹುದ್ದೆಗೆ ಆಯ್ಕೆ ಆಗಬಹುದು. ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ನೇಮಕಾತಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ ಇಲ್ಲಿ ನೇಮಕಗೊಳ್ಳಲು ಆಯ್ಕೆಯ ವಿಧಾನ ನೋಡುವುದಾದರೆ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ಇರುತ್ತದೆ ಹಾಗೆಯೇ ದೈಹಿಕ ಸಾಮರ್ಥ್ಯ ಪರೀಕ್ಷೆಗಳು ಸಹ ನೀವು ನಡೆಸಬೇಕಾಗುತ್ತದೆ ದೇಹದಾಢ್ಯತೆ ಪರೀಕ್ಷೆ, ಟ್ರೇಡ್ ಟೆಸ್ಟ್ ದಾಖಲೆಗಳ ಪರಿಶೀಲನೆ ಹಾಗು ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹಾಗೆ ನಿರ್ದಿಷ್ಟ ವಯೋಮಿತಿ ಸಹ ಕೇಳಲಾಗುತ್ತದೆ ಕಾನ್ಸ್‌ಟೇಬಲ್ ಡ್ರೈವರ್ … Read more

ಹೆಣ್ಣು ಮಕ್ಕಳು ಭಾಗವನ್ನು ಕೇಳಲು ಸಾಧ್ಯವಿರುವ ಹಾಗೂ ಸಾಧ್ಯವಿರದ ಆಸ್ತಿಗಳು ಯಾವುವೂ ಗೊತ್ತ.? ಎಲ್ಲಾ ಆಸ್ತಿಯಲ್ಲೂ ಭಾಗ ಸಿಗಲ್ಲ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ವಿಚಾರ ಇದು.

ಕೆಲವು ವರ್ಷಗಳ ಹಿಂದೆ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಹಕ್ಕಿದೆಯೋ ಹೆಣ್ಣು ಮಕ್ಕಳಿಗು ಸಹ ಅಷ್ಟೇ ಹಕ್ಕು ಇದೆ ಎನ್ನುವಂತಹ ಕಾನೂನು ಜಾರಿಗೆ ಬಂತು. ಮೂರು ತಲೆಮಾರುಗಳ ಪೂರ್ವಜರಿಂದ ಬಂದಂತಹ ಪಿತ್ರಾರ್ಜಿತ ಆಸ್ತಿಗಳಲ್ಲಿ ಹೆಣ್ಣುಮಕ್ಕಳು ಹುಟ್ಟಿನಿಂದಲೇ ಹಕ್ಕನ್ನು ಪಡೆದುಕೊಂಡು ಬಂದಿರುತ್ತಾಳೆ. ತಂದೆ ಹಾಗೂ ತಂದೆಯ ಅಣ್ಣತಮ್ಮಂದಿರು ಒಂದೇ ಕುಟುಂಬದಲ್ಲಿ ಜೊತೆಯಾಗಿ ಸೇರಿಕೊಂಡು ಸಂಪಾದನೆ ಮಾಡಿದಂತಹ ಆಸ್ತಿಯಲ್ಲಿಯೂ ಸಹ ಆ ಹೆಣ್ಣುಮಗಳು ಸಂಪೂರ್ಣ ಹಕ್ಕನ್ನು ಪಡೆದುಕೊಳ್ಳುತ್ತಾಳೆ ಇದನ್ನು ಜಂಟಿ ಕುಟುಂಬದ ಆಸ್ತಿ ಎಂದು ಕರೆಯಲಾಗುತ್ತದೆ. ಹಾಗೆಯೇ ಯಾವುದಾದರೂ … Read more

ಸ್ವಂತ ಮನೆ ಸ್ವಂತ ಜಾಗ ಇಲ್ಲದವರಿಗೆ ಬಂಪರ್ ಆಫರ್ ಮಾರ್ಚ್ 21ಕ್ಕೆ ಹೊಸ ಮನೆಗಳು. ಸರ್ಕಾರದಿಂದ ಸ್ಯಾಂಕ್ಷನ್ ಆಗಿದೆ ಬರೊಬ್ಬರಿ 5,24,426 ಮನೆಗಳು ಕೂಡಲೇ ಅರ್ಜಿ ಸಲ್ಲಿಸಿ.

  ನಮ್ಮ ದೇಶದಲ್ಲಿ ಇಂದಿಗೂ ಸಹ ಅದೆಷ್ಟೋ ಜನರು ಸ್ವಂತ ಮನೆಗಳಿಲ್ಲದೆ ಸ್ವಂತ ಜಾಗಗಳಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ ಅಂತಹವರಿಗೆ ಇದು ಸಿಹಿ ಸುದ್ದಿ. ಮಾರ್ಚ್ 21ಕ್ಕೆ ಸರ್ಕಾರ ಹೊಸ ಮನೆಗಳನ್ನು ಬಿಡುಗಡೆ ಮಾಡಲಿದೆ ವಸತಿ ಸಚಿವರಾದ ಬಿ ಸೋಮಣ್ಣ ಅವರು ನಿರ್ಧಾರವನ್ನು ಕೈಗೊಂಡಿದ್ದಾರೆ. ಮುಖ್ಯ ಮಂತ್ರಿಗಳಾದ ಬಸವರಾಜು ಬೊಮ್ಮಾಯಿಯವರು ಮಾರ್ಚ್ 21 ಹೊಸ ಮನೆಗಳ ಬಿಡುಗಡೆಯ ಉದ್ಘಾಟನೆ ಸಮಾರಂಭವನ್ನು ನೆರವೇರಿಸಲಿದ್ದಾರೆ. ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಹಾಗೆಯೇ ಇದಕ್ಕೆ ಬೇಕಾಗಿರುವಂತಹ ಕೆಲವೊಂದು ದಾಖಲಾತಿಗಳು ನೋಡುವುದಾದರೆ ಕೇಂದ್ರ … Read more

ಸರ್ಕಾರಿ ಕೆಲಸ ಮಾಡಿಸಲು ಬೇಕಾದ ಕಂಟ್ರಾಕ್ಟರ್ ಲೈಸೆನ್ಸ್ ಗೆ ಅರ್ಜಿ ಹಾಕುವುದು ಹೇಗೆ.? ಏನೆಲ್ಲಾ ದಾಖಲಾತಿಗಳು ಬೇಕು, ಅರ್ಹತೆಗಳೇನು ಸಂಪೂರ್ಣ ಮಾಹಿತಿ.

  ಸರ್ಕಾರದ ಯಾವುದೇ ಕೆಲಸವನ್ನು ಗುತ್ತಿಗೆ ಪಡೆದು ಕೆಲಸ ಮಾಡಲು ಈ ಸಿವಿಲ್ ಕಾಂಟ್ರಾಕ್ಟ್ ಲೈಸೆನ್ಸ್ ಬೇಕಾಗುತ್ತದೆ. ಉದಾಹರಣೆಗೆ ಪಂಚಾಯಿತಿಯಿಂದ ಗುತ್ತಿಗೆ ಪಡೆದು ಅಂದರೆ ರೋಡ್ ಕೆಲಸ, ಬಸ್ ಸ್ಟಾಪ್ ಕೆಲಸ, ಕೆರೆ,ಬಾವಿ ಈ ರೀತಿ ಸರ್ಕಾರದ ಕೆಲಸಗಳು ಗುತ್ತಿಗೆ ಪಡೆದು ಟೆಂಡರ್ ಪಡೆದು ಕೆಲಸ ಮಾಡುವುದಕ್ಕೆ ಸಿವಿಲ್ ಕಾಂಟ್ರಾಕ್ಟರ್ ಲೈಸೆನ್ಸ್ ಬೇಕಾಗುತ್ತದೆ. ಇದರಲ್ಲಿ ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. Class-4 Class-3 Class-2 Class-1 ಎಂದು ವಿಂಗಡಿಸಲಾಗಿದೆ. Class-4 ಮತ್ತು Class-3 ನಲ್ಲಿ ಯಾರು ಸರ್ಕಾರದ ಕೆಲಸ … Read more