ಇನ್ನು ಮುಂದೆ ಕರೆಂಟ್ ಬಿಲ್ ಕಟ್ಟ ಬೇಕಾಗಿಲ್ಲ, ಸರ್ಕಾರದ ಹೊಸ ಯೋಜನೆ.

  ಪ್ರಸ್ತುತ ಏರುತ್ತಿರುವ ದಿನಸಿ ಸಾಮಾನು ಬೆಲೆ, ಗಗನ ಮುಟ್ಟಿರುವ ತರಕಾರಿ ಪಲ್ಲೆಗಳ ಬೆಲೆ, ಗ್ಯಾಸ್ ಸಿಲೆಂಡರ್ ದರ, ಅಡುಗೆ ಎಣ್ಣೆ ರೇಟ್, ಪೆಟ್ರೋಲ್ ಡೀಸೆಲ್ ರೇಟ್ ಇದೆಲ್ಲದರಿಂದ ಬಡ ಹಾಗೂ ಸಾಮಾನ್ಯ ಜನ ಕಂಗೆಟ್ಟು ಹೋಗಿದ್ದಾರೆ. ಅದರಲ್ಲೂ ಕೋವಿಡ್ ಸಮಯದ ಸಂಕಷ್ಟ ಅನುಭವಿಸಿದ ಜನರಿಗೆ ಲಾಕ್ಡೌನ್ ಓಪನ್ ಬೆನ್ನಲ್ಲೇ ಎಲ್ಲಾ ದರಗಳು ಏರಿಕೆ ಆಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ಬಾರಿ ಕೇಂದ್ರದ ಹಾಗೂ ರಾಜ್ಯದ ಬಜೆಟ್ ಘೋಷಣೆ ಆದಾಗಲೆಲ್ಲ ಜನ ಆಸೆ ಕಣ್ಣುಗಳಿಂದ … Read more

2023ರ ಮತದಾರರ ಪಟ್ಟಿ ಬಿಡುಗಡೆ ಆಗಿದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಮೊಬೈಲ್ ನಲ್ಲಿಯೇ ಚೆಕ್ ಮಾಡಿ.

  ಈಗಾಗಲೇ ರಾಜ್ಯದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಎಲೆಕ್ಷನ್ ವೇಳಾಪಟ್ಟಿಯು ಪ್ರಕಟ ಆಗಿದೆ. ಇದರೊಂದಿಗೆ ಚುನಾವಣಾ ಆಯೋಗವು 2023ರಲ್ಲಿ ಮತದಾನ ಮಾಡಲಿರುವ ಎಲ್ಲ ಮತದಾರರ ಹೆಸರಿನ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಇದನ್ನು ನೀವು ಕುಂತಲ್ಲಿಯೇ ನಿಮ್ಮ ಮೊಬೈಲ್ ಮುಖಾಂತರ ಚೆಕ್ ಮಾಡಿ ತಿಳಿದುಕೊಳ್ಳಬಹುದು. ನೀವೇನಾದರೂ ಈ ವರ್ಷ 18 ವರ್ಷ ಪೂರೈಸಿ ಹೊಸದಾಗಿ ಮತದಾನದ ಚೀಟಿ ಪಡೆದುಕೊಂಡು ಮೊದಲ ಬಾರಿಗೆ ಮತದಾನ ಮಾಡಲು ತಯಾರಾಗಿದ್ದರೆ ನಿಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎನ್ನುವುದನ್ನು ನೀವು … Read more

ಕೃಷಿ ಭೂಮಿ ಇರುವ ಎಲ್ಲಾ ರೈತರಿಗೂ ಉಚಿತ ಸೋಲಾರ್ ಪ್ಯಾನಲ್ & ಪಂಪ್ ಸೆಟ್ ವಿತರಣೆ ಮಾಡುತ್ತಿದ್ದಾರೆ ಈ ಸೌಲಭ್ಯ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.

  ರಾಜ್ಯದ ಎಲ್ಲಾ ರೈತರ ಜಮೀನಿಗೆ ಉಚಿತ ಸೋಲಾರ್ ಪ್ಯಾನೆಲ್ ಗಳು ಅರ್ಜಿ ಸಲ್ಲಿಸುವುದು ಹೇಗೆ ನೋಡಿ ರಾಜ್ಯದಾದ್ಯಂತ ಎಲ್ಲ ರೈತರಿಗೂ ಕೂಡ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಈ ಬಾರಿ ಬೆಸ್ಕಾಂ ಸರ್ಕಾರದ ಯೋಜನೆ ಒಂದರ ಅಡಿಯಲ್ಲಿ ಸಹಾಯಕ್ಕೆ ಬರುತ್ತಿದೆ. ರೈತರು ಮಳೆ ಆಶ್ರಿತ ವ್ಯವಸಾಯ ಮಾಡುವುದರಿಂದ ಆದಾಯ ಕಡಿಮೆ ಸಿಗುತ್ತಿದೆ, ಎಲ್ಲರಿಗೂ ಸಹ ಪಂಪ್ ಸೆಟ್ ಸೌಲಭ್ಯ ಇದ್ದಿದ್ದರೆ ಹೆಚ್ಚಿನ ಆದಾಯ ಬರುವ ಬೆಳೆಗಳನ್ನು ವರ್ಷದ ಯಾವ ಕಾಲದಲ್ಲಿ ಬೇಕಾದರೂ ಬೆಳೆದು ರೈತರ ಉತ್ತಮ … Read more

ಸ್ವಂತ ಮನೆ ಸ್ವಂತ ಜಾಗ ಇಲ್ಲದವರಿಗೆ ಬಂಪರ್ ಆಫರ್ ಸರ್ಕಾರದಿಂದ ಮಂಜೂರಾಗಿದೆ ಬರೋಬ್ಬರಿ 564426 ಸಾವಿರ ಮನೆಗೂ ಇಂದೆ ಅರ್ಜಿ ಸಲ್ಲಿಸಿ

  ನಮ್ಮ ದೇಶದಲ್ಲಿ ಇಂದಿಗೂ ಸಹ ಅದೆಷ್ಟೋ ಜನರು ಸ್ವಂತ ಮನೆಗಳಿಲ್ಲದೆ ಸ್ವಂತ ಜಾಗಗಳಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ ಅಂತಹವರಿಗೆ ಇದು ಸಿಹಿ ಸುದ್ದಿ. ಮಾರ್ಚ್ 21ಕ್ಕೆ ಸರ್ಕಾರ ಹೊಸ ಮನೆಗಳನ್ನು ಬಿಡುಗಡೆ ಮಾಡಲಿದೆ ವಸತಿ ಸಚಿವರಾದ ಬಿ ಸೋಮಣ್ಣ ಅವರು ನಿರ್ಧಾರವನ್ನು ಕೈಗೊಂಡಿದ್ದಾರೆ. ಮುಖ್ಯ ಮಂತ್ರಿಗಳಾದ ಬಸವರಾಜು ಬೊಮ್ಮಾಯಿಯವರು ಮಾರ್ಚ್ 21 ಹೊಸ ಮನೆಗಳ ಬಿಡುಗಡೆಯ ಉದ್ಘಾಟನೆ ಸಮಾರಂಭವನ್ನು ನೆರವೇರಿಸಲಿದ್ದಾರೆ. ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಹಾಗೆಯೇ ಇದಕ್ಕೆ ಬೇಕಾಗಿರುವಂತಹ ಕೆಲವೊಂದು ದಾಖಲಾತಿಗಳು ನೋಡುವುದಾದರೆ ಕೇಂದ್ರ … Read more

ಸರ್ಕಾರದಿಂದ ಸಾಲ ಮನ್ನಾ ಪಟ್ಟಿ ಬಿಡುಗಡೆ ಇದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡುವುದು ಹೇಗೆ ನೋಡಿ.

  ರಾಜ್ಯದಲ್ಲಿ ಈಗ ವಿಧಾನಸಭಾ ಎಲೆಕ್ಷನ್ ವಾತಾವರಣ ರಂಗೇರುತ್ತಿದೆ. ಸರ್ವ ಪಕ್ಷಗಳು ಕೂಡ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗಾಗಿ ಪ್ರತಿ ವರ್ಗವನ್ನು ಮನದಲ್ಲಿ ಇಟ್ಟುಕೊಂಡು ಒಂದು ವೇಳೆ ಗೆದ್ದರೆ ಅವರಿಗಾಗಿ ಜಾರಿಗೆ ತರುವ ಯೋಚನೆಗಳ ಬಗ್ಗೆ ಮಾತನಾಡಿ ಜನರಿಗೆ ಭರವಸೆ ನೀಡುತ್ತಿವೆ. ಎಲ್ಲಾ ಕಡೆ ಸಮಾವೇಶಗಳು ಜೋರಾಗಿ ನಡೆಯುತ್ತಿತ್ತು ಮುಂದಿನ ತಿಂಗಳಲ್ಲಿ ರಾಜ್ಯದಲ್ಲಿ ಎಲೆಕ್ಷನ್ ನಡೆಯುವ ಸಾಧ್ಯತೆಗಳಿವೆ. ಕಳೆದ ಬಾರಿ ವಿಧಾನಸಭಾ ಎಲೆಕ್ಷನ್ ನಡೆದ ಸಮಯದಲ್ಲಿ ರೈತರ ಸಾಲ ಮನ್ನ ಘೋಷಣೆ ಮಾಡಿದ್ದು ದೊಡ್ಡ ಘೋಷಣೆ ಆಗಿತ್ತು. ಹಾಗಾಗಿ … Read more

ಬಡ್ಡಿ ಆಸೆಗೆ ನಿಮ್ಮ ಹಣವನ್ನು ಬೇರೆ ಅವರಿಗೆ ಕೊಟ್ಟು ಮೋಸ ಹೋಗಬೇಡಿ. ಅದೇ ಹಣವನ್ನು ಪೋಸ್ಟ್ ಆಫಿಸ್ ನಲ್ಲಿ ಡೆಪೋಸಿಟ್ ಮಾಡಿ ಅಧಿಕ ಲಾಭಗಳಿಸಿ ಎಷ್ಟು ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ನೋಡಿ.

ಕೆಲವೊಂದಷ್ಟು ಜನ ಕಷ್ಟಪಟ್ಟು ಹಣವನ್ನು ಕೂಡಿಟ್ಟು ಅದನ್ನು ಬೇರೆಯವರಿಗೆ ಬಡ್ಡಿ ನೀಡಿ ಅವರಿಂದ ಮೋಸ ಹೋಗುತ್ತಾರೆ. ಅಂತಹವರು ಈ ಒಂದು ಗೌರ್ನಮೆಂಟ್ ಸ್ಕೀಮ್ ಅಂದರೆ ಪೋಸ್ಟ್ ಆಫೀಸ್ನಲ್ಲಿ ಮಂತ್ಲಿ ಸ್ಕೀಮ್ ಅಡಿಯಲ್ಲಿ ಹಣ ಇಡುವುದರಿಂದ ನಿಮಗೆ ಬಡ್ಡಿಯು ಬರುತ್ತದೆ ಹಾಗೆ ನಿಮ್ಮ ಹಣ ಯಾರಿಂದಲೂ ಮೋಸ ಹೋಗುವುದಿಲ್ಲ. ಹಾಗಾದರೆ ಪೋಸ್ಟ್ ಆಫೀಸ್ ನಾ ಈ ಒಂದು ಮಂತ್ಲಿ ಸ್ಕೀಮ್ ಬಗ್ಗೆ ತಿಳಿದುಕೊಳ್ಳುವುದಾದರೆ. ಫೈನಾನ್ಸ್ ಮಿನಿಸ್ಟರ್ ನಿರ್ಮಲಾ ಸೀತಾರಾಮ್ ಅವರು 2023 ಬಜೆಟ್ ಮಂಡನೆಯಲ್ಲಿ ಈ ಒಂದು ಪೋಸ್ಟ್ … Read more

ಯಾರ ಬಳಿ ಈ ರೀತಿ ಕಾರ್ಡ್ ಇದಿಯೋ ಅವರಿಗೆ ಸಿಗಲಿದೆ 60 ಲೀಟರ್ ಉಚಿತ ಪೆಟ್ರೋಲ್. ಈಗಾಲೇ ನಿಮ್ಮ ಬಳಿ ಈ ರೀತಿ ಕಾರ್ಡ್ ಇದಿಯೋ ಇಲ್ಲವೋ ಒಮ್ಮೆ ಚೆಕ್ ಮಾಡಿ

  ಈಗ ದೇಶದ ಎಲ್ಲಾ ಬ್ಯಾಂಕ್ ಗಳು ಕೂಡ ಕ್ರೆಡಿಟ್ ಕಾರ್ಡ್ ಸೇವೆ ನೀಡುತ್ತಿವೆ. ಅಲ್ಲದೆ ತನ್ನ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಖರೀದಿಸುವಂತೆ ಗ್ರಾಹಕರಿಗೆ ನಾನಾ ಆಫರ್ ಗಳನ್ನು ನೀಡುವ ಮೂಲಕ ಅವರನ್ನು ಅಟ್ರಾಕ್ಟ್ ಮಾಡುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ದೇಶದ ಶೇಖಡವಾರು ಹೆಚ್ಚು ಜನಸಂಖ್ಯೆ ತಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕ್ ಗಳಿಂದ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆದು ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಬಳಸಿಕೊಳ್ಳುತ್ತಿದ್ದಾರೆ. ಈವರೆಗೂ ಕೂಡ ನೀವು ಕ್ರೆಡಿಟ್ ಕಾರ್ಡ್ ಖರೀದಿಸಿಲ್ಲ ಎಂದರೆ … Read more

ಕೇವಲ 5 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ವಿಧಾ‌ನ.

  ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತಹ ನಿಮ್ಮ ಅಡ್ರೆಸ್ ಏನಾದ್ರೂ ತಪ್ಪಾಗಿದ್ದರೆ ಅದನ್ನು ಹೇಗೆ ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಚೇಂಜ್ ಮಾಡಿಕೊಳ್ಳಬಹುದು ಎಂಬುದನ್ನು ನಾವಿಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಮೊದಲಿಗೆ ನೀವು ಕ್ರೋಮ್ ಬ್ರೌಸರ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಂಡು ಅದರಲ್ಲಿ ಆಧಾರ್ ಎಂದು ಟೈಪ್ ಮಾಡಿ ನಂತರ Uidai ಎಂಬಂತಹ ವೆಬ್ಸೈಟ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಭಾಷೆಯ ಆಯ್ಕೆ ಕೇಳುತ್ತದೆ ನೀವು ಯಾವ ಭಾಷೆಯಲ್ಲಿ ನಿಮ್ಮ ಆಧಾರ್ ಕಾರ್ಡನ್ನು ಚೇಂಜ್ … Read more

ಕೇಂದ್ರ ಸರ್ಕಾರದ ಹೊಸ ಯೋಜನೆ ರೈತರಿಗೆ ಇನ್ನು ಮುಂದೆ ಸಿಗಲಿದೆ 42,000 ಸಹಾಯ ಧನ ಈ ಯೋಜನೆ ಪಡೆಯಲು ಈ ಚಿಕ್ಕ ಕೆಲಸ ಮಾಡಿ ಸಾಕು.

    ಸರ್ಕಾರವು ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಲೇ ಇರುತ್ತದೆ ಅಂತಹ ಯೋಜನೆಗಳಲ್ಲಿ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯು ಕೂಡ ಒಂದು. ರೈತರು ನಮ್ಮ ದೇಶದ ಬೆನ್ನೆಲುಬು ಅವರಿಂದಲೇ ನಾವು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ ರೈತರು ಬೆವರು ಹರಿಸಿ ಬೆಳೆಯುವಂತಹ ಬೆಳೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಂತಹ ರೈತರಿಗೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಲೇ ಇರುತ್ತದೆ, ಕೇಂದ್ರ ಸರ್ಕಾರವು ರೈತರಿಗಾಗಿ ಇದೀಗ 42,000 ಗಳನ್ನು ನೀಡಲು ಮುಂದಾಗಿದೆ ಈ ಇದರ ಪ್ರಯೋಜನವನ್ನು ಪ್ರತಿಯೊಬ್ಬ ರೈತರು ಕೂಡ … Read more