ಇನ್ನು ಮುಂದೆ ಕರೆಂಟ್ ಬಿಲ್ ಕಟ್ಟ ಬೇಕಾಗಿಲ್ಲ, ಸರ್ಕಾರದ ಹೊಸ ಯೋಜನೆ.
ಪ್ರಸ್ತುತ ಏರುತ್ತಿರುವ ದಿನಸಿ ಸಾಮಾನು ಬೆಲೆ, ಗಗನ ಮುಟ್ಟಿರುವ ತರಕಾರಿ ಪಲ್ಲೆಗಳ ಬೆಲೆ, ಗ್ಯಾಸ್ ಸಿಲೆಂಡರ್ ದರ, ಅಡುಗೆ ಎಣ್ಣೆ ರೇಟ್, ಪೆಟ್ರೋಲ್ ಡೀಸೆಲ್ ರೇಟ್ ಇದೆಲ್ಲದರಿಂದ ಬಡ ಹಾಗೂ ಸಾಮಾನ್ಯ ಜನ ಕಂಗೆಟ್ಟು ಹೋಗಿದ್ದಾರೆ. ಅದರಲ್ಲೂ ಕೋವಿಡ್ ಸಮಯದ ಸಂಕಷ್ಟ ಅನುಭವಿಸಿದ ಜನರಿಗೆ ಲಾಕ್ಡೌನ್ ಓಪನ್ ಬೆನ್ನಲ್ಲೇ ಎಲ್ಲಾ ದರಗಳು ಏರಿಕೆ ಆಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ಬಾರಿ ಕೇಂದ್ರದ ಹಾಗೂ ರಾಜ್ಯದ ಬಜೆಟ್ ಘೋಷಣೆ ಆದಾಗಲೆಲ್ಲ ಜನ ಆಸೆ ಕಣ್ಣುಗಳಿಂದ … Read more