ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಎಲ್ಲಾ ರೈತರ ಜಮೀನಿಗೆ ಉಚಿತ ಬೋರ್ವೆಲ್ ಹಾಕಲಾಗುತ್ತದೆ. ಇಂದೆ ಅರ್ಜಿ ಸಲ್ಲಿಸಿ.

  ಮೊದಲನೆಯದಾಗಿ ಯಾವ ನಿಗಮಗಳ ಕಡೆಯಿಂದ ಈ ಒಂದು ಗಂಗಾಕಲ್ಯಾಣ ಉಚಿತ ಬೋರ್ವೆಲ್ ಅರ್ಜಿಯನ್ನು ಆಹ್ವಾನ ಮಾಡಿ ದ್ದಾರೆ, ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ. ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ, ಅರ್ಜಿಯನ್ನು ಹಾಕುವ ರೈತರ ಆಧಾರ್ ಕಾರ್ಡ್, ಸಣ್ಣ ಅಥವಾ ಅತಿ ಸಣ್ಣ ರೈತರ ಪ್ರಮಾಣ ಪತ್ರ, ರೇಷನ್ ಕಾರ್ಡ್, ಪಹಣಿ ಅಥವ ಉತಾರ ಅಥವಾ ಆರ್ ಟಿ ಸಿ. ಈ ಎಲ್ಲಾ ದಾಖಲಾತಿಗಳನ್ನು ಒಂದು … Read more

ಎಲ್ಲಾ ರೈತರಿಗೂ ಪ್ರತಿ ವರ್ಷ ಇನ್ನು ಮುಂದೆ 15 ಸಾವಿರ ನೀಡಲಿರುವ ಜನಾರ್ಧನ್ ರೆಡ್ಡಿ ಸಾರ್ವಜನಿಕರ ಮುಂದೆ ಘೋಷಿಸಿದ ರೆಡ್ಡಿ

  ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಎಂದಿಗೂ ಅಜರಾಮರವಾಗಿರಿ ಇರುವ ಸಾಕಷ್ಟು ನಾಯಕರ ಹೆಸರಿದೆ. ಇವುಗಳ ಸಾಲಿನಲ್ಲಿ ಕೆಲ ಇನ್ನಿತರ ಚಟುವಟಿಕೆಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡ ಕೆಲ ಮಹನೀಯರ ಹೆಸರು ಸಹ ಇದೆ. ಆ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಗಣಿ ಧಣಿ ಎಂದು ಕುಖ್ಯಾತಿ ಹೊಂದಿರುವ ಜನಾರ್ಧನ ರೆಡ್ಡಿ ಅಲಿಯಾಸ್ ಗಾಲಿ ಜನಾರ್ಧನ ದೊಡ್ಡಿ ಅವರ ಹೆಸರು ಸಹ ಇದ್ದೇ ಇರುತ್ತದೆ. ಸದ್ಯಕ್ಕೆ ಎಲ್ಲ ಶಿ.ಕ್ಷೆಗಳನ್ನು ಮುಗಿಸಿ ಮತ್ತೆ ಸಹಜ ಜೀವನದತ್ತ ಮುಖ ಮಾಡಿದ ಜನಾರ್ಧನ ರೆಡ್ಡಿ ಅವರು ಸಹ ಮುಂದಿನ … Read more

ಗಂಡ ಹೆಂಡತಿ ಇಬ್ಬರಿಗೂ ಮಕ್ಕಳಿಲ್ಲದೆ ಹೋದಾಗ ಆಸ್ತಿ ಯಾರ ಪಾಲಾಗುತ್ತದೆ ಗೊತ್ತಾ.?

  ನಮ್ಮ ಸಮಾಜದಲ್ಲಿ ಎಲ್ಲಾ ರೀತಿಯ ಜನರು ಇದ್ದಾರೆ. ಹಾಗಾಗಿ ಎಲ್ಲಾ ವಿಧವಾದ ಸಮಸ್ಯೆಗಳು ಕೂಡ ಇವೆ. ಅದರಲ್ಲಿ ಸಂಬಂಧಗಳ ನಡುವೆ ಆಸ್ತಿಗಳ ಹಂಚಿಕೆ ಕೂಡ ಒಂದು ಸಮಸ್ಯೆ. ಇತ್ತೀಚಿನ ದಿನಗಳಂತೂ ಅವು ವಿಪರೀತವಾಗಿ, ವಿವಾದಗಳಾಗಿ, ವ್ಯಾಜ್ಯಗಳಾಗಿ ಜೀವನಪೂರ್ತಿ ಕೋರ್ಟ್ ಗೆ ಅಲೆಯುವಂತೆ ಆಗಿವೆ. ಕಾನೂನಿನ ಸರಿಯಾದ ಮಾಹಿತಿ ಇಲ್ಲದೆ ಹೋದಾಗ, ಆ ಬಗ್ಗೆ ಅರಿವು ಇಲ್ಲದೆ ಹೋದಾಗ ಇದರ ಬಗ್ಗೆ ಗೊಂದಲ ಕ್ಕೀಡಾಗಿ ವಾದ ಮಾಡುವುದು ಹಾಗೂ ಇದಕ್ಕಾಗಿ ಕೋರ್ಟ್ ಮೊರೆ ಹೋಗುವುದು ಹೆಚ್ಚು. ಅದಕ್ಕಾಗಿ … Read more

ಈ ಭಜಂತ್ರಿ ನಾಟಿ ವೈದ್ಯ ಬರಿ 30 ರೂಪಾಯಿಗೆ ಕಾಮಾಲೆ ಸಂಪೂರ್ಣ ವಾಸಿ ಮಾಡ್ತಾರೆ.

  ಈ ದಿನ ನಾವು ಹೇಳುತ್ತಿರುವಂತಹ ಈ ಒಬ್ಬ ನಾಟಿ ವೈದ್ಯರು ಕಾಮಾಲೆ ರೋಗಕ್ಕೆ ಸಂಪೂರ್ಣ ವಾದಂತಹ ಔಷಧಿಯನ್ನು ಕೊಡುವುದರ ಮೂಲಕ ತಮ್ಮ ವೃತ್ತಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳ ಬಹುದು. ಹೌದು ಇವರು ಬಹಳ ವರ್ಷಗಳಿಂದ ಈ ಒಂದು ಕೆಲಸವನ್ನು ಮಾಡುತ್ತಿದ್ದು. ಈ ಒಂದು ಸಮಸ್ಯೆಗೆ ಉತ್ತಮವಾದಂತಹ ಪರಿಹಾರ ವನ್ನು ಕೊಡುವುದರ ಮೂಲಕ ಎಲ್ಲರ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವಂತೆ ಯಾವುದೇ ಸಮಸ್ಯೆ ಬಂದರೆ ಅದನ್ನು ಆಸ್ಪತ್ರೆಗಳಿಗೆ ಹೋಗಿ … Read more

ರೈತರಿಗೆ 5 ಲಕ್ಷ ಶೂನ್ಯ ಬಡ್ಡಿ ದರದಲ್ಲಿ ಸಾಲ. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ದೊರೆಯಲಿದೆ ಇಂದೇ ಅರ್ಜಿ ಸಲ್ಲಿಸಿ.

ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೆ ರಾಜ್ಯದ ಸಹಾಯಕ ಸಚಿವರಾಗಿರುವಂತಹ ಎಸ್ ಟಿ ಸೋಮಶೇಖರ್ ಅವರು ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ. ಈ ಹಿಂದಿನ ಸರ್ಕಾರಗಳು ಈಗಾಗಲೇ ರೈತರ ಸಾಲಗಳನ್ನು ಮನ್ನಾ ಮಾಡಲಾಗಿದೆ. ಹಾಗೂ ಅದೇ ರೀತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೈತರಿಗಾಗಿಯೇ ಮೇಲಿಂದ ಮೇಲೆ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ರೈತರ ಆರ್ಥಿಕ ಸಬಲೀಕ ರಣ ಹಾಗೂ ಅಭಿವೃದ್ಧಿಯತ್ತ ಸಾಗುವಂತೆ ಅನೇಕ ಯೋಜನೆಗಳನ್ನು ಕೂಡ ಅನುಷ್ಠಾನಕ್ಕೆ ತರುವಂತೆ ಯೋಚನೆ ಮಾಡುತ್ತಿದೆ. ಹಾಗೂ ಇದೇ ರೀತಿಯಲ್ಲೇ … Read more

ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದಿಯಾ.? ಚಿಂತೆ ಬಿಡಿ ಇದೊಂದು ಸಾಧನವನ್ನು ನಿಮ್ಮ ಮೀಟರ್ ಗೆ ಹಾಕಿ ಸಾಕು 500 ರೂ ಬರುವ ಕರೆಂಟ್ ಬಿಲ್ 200 ಬರುತ್ತೆ.

  ಕರೆಂಟ್ ಬಿಲ್ ಸಿಕ್ಕಾಪಟ್ಟೆ ಜಾಸ್ತಿ ಬರುತ್ತಿದೆಯಾ, ಈ ಉಪಕರಣವನ್ನು ಅಳವಡಿಸಿ ಶೇಕಡ 50%ರಷ್ಟು ವಿದ್ಯುತ್ ವೆಚ್ಚ ಉಳಿಸಿ ಇತ್ತೀಚಿನ ದಿನಗಳಲ್ಲಿ ತಿಂಗಳು ಪೂರ್ತಿ ದುಡಿದು ತಂದ ಸಂಬಳವೆಲ್ಲಾ ತಿಂಗಳ ಖರ್ಚಿಗೆ ಸರಿ ಹೋಗುವುದೂ ಅನುಮಾ, ಅಷ್ಟರ ಮಟ್ಟಿಗೆ ದುಬಾರಿ ದುನಿಯಾ ನಮ್ಮನ್ನು ಆಳುತ್ತಿದೆ. ಈಗಾಗಲೇ ಗ್ಯಾಸ್, ಪೆಟ್ರೋಲ್ ರೇಟ್ ಜಾಸ್ತಿ ಆಗಿದೆ. ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗಿದೆ, ತರಕಾರಿ ಹಣ್ಣುಗಳ ಬೆಲೆಯಂತೂ ಗಗನ ಮುಟ್ಟಿದೆ. ಇದೆಲ್ಲದ ನಡುವೆ ವಿದ್ಯುತ್ ಬಿಲ್ ಕೂಡ ವಿಪರೀತವಾಗಿ ನಮ್ಮನ್ನು … Read more

ಇಂದು ಹೋಳಿ ಹುಣ್ಣಿಮೆ ಈ ಮರವನ್ನು ಮುಟ್ಟಿ ಬನ್ನಿ ಹಣದ ಮಳೆ ಸುರಿವುದು. ಸಾಲದ ಸಮಸ್ಯೆ ಇರುವವರು ಇಂದು ತಪ್ಪದೆ ಈ ಕೆಲಸ ಮಾಡಿ ನಂತರ ನಡೆಯುವ ಚಮತ್ಕಾರ ನೋಡಿ.

  ಫಾಲ್ಗುಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಹುಣ್ಣಿಮೆ ದಿನಕ್ಕೆ ಬಹಳ ವಿಶೇಷವಿದೆ. ಏಕೆಂದರೆ ಈ ದಿನವನ್ನು ಹಿಂದೂಗಳು ಹೋಳಿ ಹಬ್ಬ ಎಂದು ಆಚರಿಸುತ್ತಾರೆ. ರಂಗ ಪಂಚಮಿ ಹಬ್ಬವನ್ನು ಮಕ್ಕಳಿಂದ ಹಿಡಿದು ಯುವಕರು ಹಾಗೂ ಹಿರಿಯರು ಎಲ್ಲರೂ ಸಹ ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ತಿಂಗಳ ಹಿಂದಿನಿಂದಲೇ ಇದಕ್ಕೆ ತಯಾರಿ ಶುರುವಾಗಿರುತ್ತದೆ. ಆ ದಿನ ಸಂಜೆ ಸಮಯ ಬೆಂಕಿ ಹಾಕಿ ಅದರ ಸುತ್ತ ಎಲ್ಲರೂ ನೃತ್ಯ ಕೂಡ ಮಾಡುತ್ತಾರೆ. ಇದರ ಬಗ್ಗೆ ಪುರಾಣದಲ್ಲಿ ಬಹಳ ವಿಶೇಷತೆ ಇದೆ. ಅದೇನೆಂದರೆ … Read more

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 7700 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ. PUC ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

  ಆರ್ ಆರ್ ಬಿ ಎಂದರೆ ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ ಖಾಲಿ ಇರುವ 7700 ಕ್ಕೂ ಅಧಿಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರ ಬಿದ್ದಿದ್ದು ಆರ್ಆರ್‌ಬಿ ಬೋರ್ಡ್ ವತಿಯಿಂದ ಇದಕ್ಕೆ ಇರುವ ನಿಯಮಗಳನ್ನು ತಿಳಿಸಿದೆ. ಈ ಪ್ರಕಟಣೆ ಪ್ರಕಾರ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಹೊಂದಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಾನ, ವಯೋಮಾನ ಸಡಿಲಿಕೆ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸಲು ಆರಂಭ ದಿನಾಂಕ ಮತ್ತು ಕೊನೆ ದಿನಾಂಕ, ಉದ್ಯೋಗ ಸ್ಥಳ, ವೇತನ ಶ್ರೇಣಿ … Read more

ಗಂಡ ಸ-ತ್ತಿದ್ದರೆ ಅತ್ತೆ ಮಾವ ಮನೆಯಿಂದ ಹೊರ ಹಾಕಿದ್ದರೆ. ಗಂಡನ ಆಸ್ತಿಯಲ್ಲಿ ಪಾಲು ಪಡೆಯುವುದು ಹೇಗೆ.

  ಇತ್ತೀಚಿನ ದಿನಗಳಲ್ಲಿ ಆಸ್ತಿಗಾಗಿ ಜಗಳ ವ್ಯಾಜ್ಯ ಎಲ್ಲಾ ಕಡೆ ಸರ್ವೆ ಸಾಮಾನ್ಯವಾಗಿ ಹೋಗಿದೆ. ಎಷ್ಟೋ ಜನರು ತಮಗಾದ ಅ’ನ್ಯಾ’ಯಕ್ಕೆ ಯಾವ ರೀತಿ ನ್ಯಾಯ ಪಡೆದುಕೊಳ್ಳಬೇಕು ಎನ್ನುವ ಕನಿಷ್ಠ ಕಾನೂನು ಕೂಡ ತಿಳಿದುಕೊಂಡಿಲ್ಲ. ಅಂತವರಿಗೆ ಈ ಲೇಖನದ ಮೂಲಕ ಕೆಲ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗಿದೆ. ಅದರಲ್ಲಿ ಮೊದಲನೆಯದಾಗಿ ಗಂಡ ಸ’ತ್ತಿ’ದ್ದು ಅತ್ತೆ ಮಾವ ಮನೆಯಿಂದ ಹೊರ ಹಾಕಿದ್ದರೆ ಗಂಡನ ಆಸ್ತಿಯಲ್ಲಿ ಅವರಿಗೆ ಪಾ’ಲು ಸಿಗುತ್ತದೆ ಇಲ್ಲವೋ ಎನ್ನುವ ಅನುಮಾನ ಇದ್ದೇ ಇರುತ್ತದೆ. ಅಂತಹ ಅನುಮಾನ … Read more

ಗಗನಕ್ಕೇರಿದೆ ಗ್ಯಾಸ್ ಸಿಲಿಂಡರ್ ಬೆಲೆ, ಆದ್ರೆ ಗ್ಯಾಸ್ ಬುಕ್ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿದ್ರೆ ಸಿಗಲಿದೆ ಭರ್ಜರಿ ಡಿಸ್ಕೌಂಟ್.

  ಏರಿಕೆಯಾದ ಸಿಲಿಂಡರ್ ಬೆಲೆ, ಗ್ಯಾಸ್ ಬುಕ್ ಮಾಡುವಾಗ ಈ ವಿಧಾನ ಅನುಸರಿಸಿ ಭರ್ಜರಿ ಡಿಸ್ಕೌಂಟ್ ಪಡೆಯಿರಿ ಇತ್ತೀಚೆಗೆ ದಿನನಿತ್ಯ ಬಳಕೆ ಮಾಡುವ ಅಗತ್ಯ ವಸ್ತುಗಳ ಬೆಲೆ ವಿಪರೀತವಾಗಿ ಏರಿಕೆ ಆಗುತ್ತಿದೆ. ಇದರಿಂದ ಬಡ ಹಾಗೂ ಸಾಮಾನ್ಯ ವರ್ಗದವರಿಗೆ ಸಂಸಾರ ತೂಗಿಸುವುದೇ ಬಹಳ ಕಷ್ಟ ಆಗುತ್ತಿದೆ. ಜೊತೆಗೆ ಹೆಣ್ಣು ಮಕ್ಕಳಿಗೂ ಕೂಡ ಮನೆ ನಿಭಾಯಿಸುವುದಕ್ಕೆ ಬಹಳ ಕಷ್ಟ ಆಗುತ್ತಿದ್ದು ಪದೇಪದೇ ಹೆಚ್ಚಾಗುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಪ್ರತಿ ದಿನ ಕೂಡ ಅಡುಗೆ ಮಾಡುವಾಗ ಅದೇ … Read more