ಸಾಕಷ್ಟು ರೈತರಿಗೆ 13ನೇ ಕಂತಿನ ಕಿಸನ್ ಸಮ್ಮಾನ್ ಹಣ ಬ್ಯಾಂಕ್ ಗೆ ಜಮೆ ಆಗಿಲ್ಲ ಕಾರಣವೇನು ಗೊತ್ತಾ.?

ಫೆಬ್ರವರಿ 27ರಂದು ಬೆಳಗಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮಕ್ಕೆ ಬಂದಿದ್ದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಮಾಡಿ ಘೋಷಿಸಿದ್ದರು. ಆದರೆ ಈ ಬಾರಿ ಪಿಎಂ ಕಿಸಾನ್ ಯೋಜನೆಯಲ್ಲಿ ಭಾರಿ ಬದಲಾವಣೆ ಆಗಿದೆ. 12 ಕಂತುಗಳ ಹಣ ಪಡೆದು ಎಲ್ಲ ರೈತರಿಗೂ ಕೂಡ 13ನೇ ಕಂತಿನ ಹಣ ಕೈ ಸೇರಿಲ್ಲ. 11ನೇ ಕಂತಿನ ಫಲಾನುಭವಿಗಳ ಸಂಖ್ಯೆಗೆ ಹೋಲಿಸಿಕೊಂಡರೆ ಅದ್ಭುತ 25%ರಷ್ಟು ಜನರಿಗೆ ಈ ಹಣ ತಲುಪಿಲ್ಲ. … Read more

ತಂದೆ ಆಸ್ತಿ ಮಾರಿದ ಎಷ್ಟು ದಿನದ ಒಳಗೆ ಮಕ್ಕಳು ದಾವೆ ಹೂಡಬಹುದು.? ಮಕ್ಕಳಿಗೆ ತಿಳಿಯದೆ ತಂದೆ ಆಸ್ತಿ ಮಾರಿದ್ದಾರೆ ಅದನ್ನು ಉಳಿಸಿಕೊಳ್ಳುಲು ಇರವ ಕೊನೆಯ ಅವಕಾಶ.!

ಇತ್ತೀಚೆಗೆ ಆಸ್ತಿ ವಿಚಾರವಾಗಿ ಕೋರ್ಟು ಕಚೇಕರಿ ಅಲೆಯುವ ಸಮಸ್ಯೆಗಳು ಹೆಚ್ಚಾಗುತ್ತಿದೆ, ಕಾನೂನು ವಿಚಾರಗಳ ಬಗ್ಗೆ ಹಾಗೂ ಆಸ್ತಿ ಮೇಲೆ ಇರುವ ಹಕ್ಕಿನ ಬಗ್ಗೆ ಸರಿಯಾದ ಮಾಹಿತಿ ಸಿಗದೇ ಎಷ್ಟೋ ಜನರು ಮೋಸಕ್ಕೆ ಒಳಗಾಗಿರುತ್ತಾರೆ. ಎಷ್ಟೋ ಬಾರಿ ಕುಟುಂಬ ಕಲಹಕ್ಕೂ ಕೂಡ ಈ ವಿಚಾರ ಕಾರಣ ಆಗಿರುತ್ತದೆ. ಗ್ರಾಮೀಣ ಭಾಗದಲ್ಲಂತೂ ತಂದೆ ಮಕ್ಕಳ ನಡುವೆಯೂ ಸಹ ಈ ರೀತಿ ಆಸ್ತಿ ವಿಚಾರಕ್ಕೆ ಕಲಹ ಆಗಿರುವುದನ್ನು ನಾವು ಕಾಣಬಹುದು. ಹಲವು ಕೇಸ್ ಗಳಲ್ಲಿ ತಂದೆಯು ಮಕ್ಕಳಿಗೆ ವಿಚಾರವನ್ನು ತಿಳಿಸದೆ ಅವರ … Read more

ಕೇಂದ್ರ ಸರ್ಕಾರದಿಂದ ರೈತರಿಗೆ ಮತ್ತೊಂದು ಸಿಹಿಸುದ್ದಿ. ನಿಮ್ಮ ಜಮೀನು ಅಥವಾ ಹೊಲ ಗದ್ದೆ ಯಾವುದೇ ಕೃಷಿ ಭೂಮಿಗೆ ತಂತಿ ಬೇಲಿ ಹಾಕಲು 90% ಸಬ್ಸಿಡಿ ನೀಡುತ್ತಿದ್ದಾರೆ. ಕೂಡಲೇ ಅರ್ಜಿ ಹಾಕಿ.

  ರೈತರನ್ನು ನಮ್ಮ ದೇಶದ ಬೆನ್ನೆಲುಬು, ಅನ್ನದಾತರು ಎಂದು ಕರೆಯಲಾಗುತ್ತದೆ. ರೈತನು ಜಮೀನಿನಲ್ಲಿ ಬೆಳೆ ಬೆಳೆಯದಿದ್ದರೆ ಮನುಷ್ಯ ಕುಲಕ್ಕೆ ಆಹಾರವೇ ಸಿಗುವುದಿಲ್ಲ. ರೈತರು ಜಮೀನುಗಳಲ್ಲಿ ಬಿತ್ತನೆ ಮಾಡಿ ಬೆಳೆ ಬೆಳೆದು ಅದನ್ನು ಮಾರುವಾಗ ಆ ಬೆಳೆಗೆ ಸರಿಯಾದ ಬೆಲೆ ಸಿಕ್ಕರೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತೆ ಆಗುತ್ತದೆ. ಆದರೆ ಕೆಲವು ವೇಳೆ ರೈತ ತಾನು ಬೆಳೆದು ಲಾಭ ಪಡೆಯುವುದಕ್ಕಿಂತ ಅಧಿಕ ನಷ್ಟವನ್ನೆ ಅನುಭವಿಸಿರುತ್ತಾನೆ. ಇಂತಹ ಸಂದರ್ಭದಲ್ಲಿ ರೈತರು ಬೇಸರಗೊಂಡು ವ್ಯವಸಾಯ ಮಾಡುವುದನ್ನೇ ಬಿಟ್ಟುಬಿಡುತ್ತಾರೆ. ಈಗಾಗಲೇ ಇಂತಹ … Read more

ಇನ್ಮುಂದೆ ರೈತರನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ 2 ಲಕ್ಷ ರೂ ಪ್ರೋತ್ಸಾಹ ಧನ, ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಘೋಷಣೆ.

  ಸದ್ಯಕ್ಕೆ ರಾಜ್ಯದಲ್ಲಿ ಈಗ ವಿಧಾನಸಭೆ ಎಲೆಕ್ಷನ್ ದೇ ಗುಂಗು. ಎಲ್ಲಾ ಪಕ್ಷಗಳು ಕೂಡ ಪ್ರಣಾಳಿಕೆಗಳಲ್ಲಿ ನಾನಾ ಭರವಸೆಗಳನ್ನು ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿ ಜೆಡಿಎಸ್ ಪಕ್ಷದ ವರಿಷ್ಠ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಹ ಈಗಾಗಲೇ ಸಾಕಷ್ಟು ಭರವಸೆಗಳನ್ನು ಮುಂದಿನ ಎಲೆಕ್ಷನ್ ಗೆಲ್ಲುವ ಸಲುವಾಗಿ ಕರ್ನಾಟಕದ ಜನತೆಗೆ ನೀಡುತ್ತಿದ್ದಾರೆ ನಡುವೆ ಅವರು ಘೋಷಿಸಿರುವ ಈ ಯೋಜನೆ ನಾಡಿನ ಎಲ್ಲರ ಗಮನ ಸೆಳೆದಿದೆ. ತುಮಕೂರು ಜಿಲ್ಲೆಯ ತಿಪಟೂರು ನಗರದ ಪಂಚರತ್ನ ಯಾತ್ರೆ ಅಲ್ಲಿ … Read more

SBI ಬ್ಯಾಂಕ್ ನಲ್ಲಿ ಅಕೌಂಟ್ ಇದಿಯಾ.? ಹಾಗಿದ್ರೆ ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ.! ಗ್ರಾಹಕರಿಗಾಗಿ ಹೊಸ ಯೋಜನೆ ಜಾರಿ.

  ಸದ್ಯಕ್ಕಿಗ ಎಲ್ಲಾ ಸರಕು ಮತ್ತು ಸೇವೆಗಳ ಗುರಿ ಗ್ರಾಹಕರನ್ನು ಮೆಚ್ಚಿಸುವುದಾಗಿದೆ. ಅದಕ್ಕಾಗಿ ಸದಾ ಒಂದಲ್ಲ ಒಂದು ಹೊಸ ರೀತಿಯ ಪ್ರಯೋಗಗಳನ್ನು ಹಾಗೂ ಗ್ರಾಹಕರಿಗೆ ಇಚ್ಛೆ ಆಗುವಂತಹ ಅನುಕೂಲ ಆಗುವಂತಹ ಯೋಜನೆಗಳನ್ನು ಪ್ರತಿ ಕಂಪೆನಿಗಳು ಕೂಡ ತರುತ್ತಲೇ ಇದೆ. ಅದರಲ್ಲಿ ಸೋಶಿಯಲ್ ಮೀಡಿಯಾ ಸೇವೆಗಳು ಹೊರತ್ತೇನಲ್ಲ ಅವು ಸಹ ಪದೇ ಪದೇ ಅಪ್ಡೇಟ್ ಆಗುತ್ತಿದ್ದು ಒಂದಕ್ಕಿಂತ ಒಂದು ಆವೃತ್ತಿ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲು ಪ್ರಯತ್ನಿಸುತ್ತಿವೆ. ಅದರಲ್ಲಿ ವಾಟ್ಸಪ್ ಅಪ್ಲಿಕೇಶನ್ ಕೂಡ ಒಂದು. ಇದೀಗ ತನ್ನ ಹೊಸ … Read more

ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ ಇನ್ನೂ ಮುಂದೆ ಪ್ರತಿದಿನ ನಿಮ್ಮ ಖಾತೆಗೆ 309 ರೂಪಾಯಿ ನಿಮ್ಮ ಖಾತೆಗೆ ಜಮೆ ಆಗುತ್ತೆ. ಈ ಹಣವನ್ನು ಪಡೆಯುವುದು ಹೇಗೆ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

  ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಮಹಿಳೆಯರು ನೂರು ದಿನಗಳ ಕಾಲ ಕೆಲಸವನ್ನು ಮಾಡಿ ಪ್ರತಿದಿನ 309 ರೂಪಾಯಿಗಳಷ್ಟು ಕೂಲಿಯನ್ನು ಪಡೆಯಬಹುದಾಗಿದೆ. ಇನ್ನು ಮಹಿಳಾ ಸಬಲೀಕರಣ ಯೋಜನೆಯ ಅಡಿಯಲ್ಲಿ ಮತ್ತಷ್ಟು ಪ್ರಯೋಜನಗಳನ್ನು ಮಹಿಳೆಯರು ಪಡೆಯಬಹುದಾಗಿದೆ. ಈ ವಿಷಯದ ಕುರಿತು ಸಂಪೂರ್ಣ ಮಾಹಿತಿಗಾಗಿ ಬರಹವನ್ನು ತಪ್ಪದೆ ಓದಿ. ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಡೆಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮಹಿಳೆಯರು ನೂರು ದಿನಗಳ ಕಾಲದ ಕೆಲಸವನ್ನು ಖಚಿತವಾಗಿ ಪಡೆಯಬಹುದು. ಮಹಿಳೆಯರ … Read more

ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ ಇನ್ನೂ ಮುಂದೆ ಚಿನ್ನ ಖರೀದಿ & ಮಾರಟ ಬಂದ್ ಏಪ್ರಿಲ್ 1 ರಿಂದಲೇ ಹೊಸ ರೂಲ್ಸ್ ಜಾರಿ.

ನಿಮ್ಮ ಮನೆಯಲ್ಲಿಯೂ ಚಿನ್ನದ ಆಭರಣಗಳು ಇವೆಯಾ, ಹಾಗಾದರೆ ತಪ್ಪದೇ ಈ ಸುದ್ದಿ ನೋಡಿ ಕೇಂದ್ರ ಸರ್ಕಾರ ಚಿನ್ನದ ಅಭರಣ ಮತ್ತು ಚಿನ್ನದ ಕಲಾಕೃತಿ ವಿಷಯದ ಕುರಿತವಾಗಿ ಮಹತ್ವದ ನಿರ್ಧಾರ ಒಂದಕ್ಕೆ ಬಂದಿದೆ. ಅದೇನೆಂದರೆ ಏಪ್ರಿಲ್ ಒಂದರಿಂದ ಆರು ಅಂಕಿಗಳ HUID ಮಾರ್ಕ್ ಇರದ ಚಿನ್ನದ ಆಭರಣಗಳನ್ನು ಮಾರುವಂತಿಲ್ಲ ಮತ್ತು ಖರೀದಿಸುವಂತಿಲ್ಲ ಎಂದು ಗ್ರಾಹಕರ ಹಿತದೃಷ್ಟಿಯನ್ನು ಮನದಲ್ಲಿ ಇಟ್ಟುಕೊಂಡು ಮಾರ್ಚ್ 31 ರಿಂದಲೇ ಈ ನಿರ್ಧಾರಕ್ಕೆ ಬರಲಾಗುವುದು ಎಂದು ಗ್ರಾಹಕ ವ್ಯವಹಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ … Read more

ಅವಧಿಗೂ ಮುನ್ನವೆ P.F ಅಡ್ವಾನ್ಸ್ ಹಣ ತೆಗೆಯುವುದು ಹೇಗೆ.? ನೋಡಿ.!

  ಉದ್ಯೋಗಿಗಳ ಭವಿಷ್ಯ ನಿಧಿಯನ್ನು ಪಿಎಫ್ ಎಂದು ಕರೆಯಲಾಗುತ್ತದೆ. ಈ ಒಂದು ಯೋಜನೆಯ ಕೆಲವೊಂದಷ್ಟು ನಿರ್ದಿಷ್ಟ ಕಂಪನಿಗಳು ಅಂದರೆ ನಿರ್ದಿಷ್ಟ ಸಂಸ್ಥೆಗಳಲ್ಲಿ ಕಾಯಂ ಆಗಿ ಕೆಲಸ ನಿರ್ವಹಿಸುತ್ತಿರು ವಂತಹ ಉದ್ಯೋಗಿಗಳಿಗೆ ಈ ಹಣವನ್ನು ಕೊಡಲಾಗುತ್ತದೆ. ಈ ಒಂದು ಹಣವು ಅವರ ಮುಂದಿನ ದಿನಗಳಲ್ಲಿ ಅಂದರೆ ಅವರು ಆ ಕೆಲಸದಿಂದ ನಿವೃತ್ತಿಯನ್ನು ಹೊಂದಿದಂತಹ ಸಮಯದಲ್ಲಿ ಕೊಡುವಂತಹ ಹಣವಾಗಿದ್ದು. ಅವರು ಕೆಲಸಕ್ಕೆ ಸೇರಿಕೊಂಡ ದಿನದಿಂದ ಅವರು ಕೆಲಸದಿಂದ ಬಿಟ್ಟು ಹೋಗುವ ತನಕ ಮಾಡಿರುವಂತಹ ಕೆಲಸದಲ್ಲಿ ಉಳಿತಾಯವಾಗಿರುವಂತಹ ಹಣ, ಅಂದರೆ ಇಂತಿಷ್ಟು … Read more

ನಾನ್ ಸ್ಟಿಕ್ ಪಾತ್ರೆಯನ್ನು ಕಸಕ್ಕೆ ಹಾಕಿ ಇದರಿಂದ ಊಟ ಅಲ್ಲ ವಿಷ ತಿಂತಾ ಇದ್ದೀವಿ.! ಸಂಶೋಧನೆಗಾರರೂ ಬಿಚ್ಚಿಟ್ಟ ಸತ್ಯಾಂಶ ಇದು ಶಾ-ಕ್ ಆದ್ರೂ ಸತ್ಯ. ಪೂರ್ತಿ ವಿಚಾರ ನೋಡಿ ಒಮ್ಮೆ.

  ಮನುಷ್ಯನ ಸಾಮಾನ್ಯ ಗುಣ ಏನು ಎಂದರೆ ತಾನು ಏನೇ ಒಂದು ವಸ್ತುವನ್ನು ಖರೀದಿ ಮಾಡಿದರು ಅಥವಾ ತನ್ನ ಮನೆಯಲ್ಲಿ ಯಾವುದೇ ಒಂದು ಪದಾರ್ಥವನ್ನು ಖರೀದಿ ಮಾಡಬೇಕು ಎಂದರೆ ಅಥವಾ ಅವನಿಗೆ ಇಷ್ಟವಾದಂತ ಯಾವುದೇ ಒಂದು ವಸ್ತುವನ್ನು ಖರೀದಿ ಮಾಡಬೇಕು ಎಂದೇ ಅದು ಅವನಿಗೆ ಇಷ್ಟವಾಗುವಂತೆ, ಬೇರೆಯವರಿಗೂ ಕೂಡ ಚೆನ್ನಾಗಿ ಕಾಣಿಸುವಂತೆ ಅವನು ಅದನ್ನು ಖರೀದಿ ಮಾಡುತ್ತಾನೆ. ಇದು ಅವನ ಸಹಜ ಗುಣ ಎಂದೇ ಹೇಳಬಹುದು. ಅದೇ ರೀತಿಯಾಗಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಕೂಡ ತಾವು ಚೆನ್ನಾಗಿ … Read more

ಎಲ್ಲಾ ಕಾರ್ಮಿಕರಿಗೂ ಗುಡ್ ನ್ಯೂಸ್ ಕಾರ್ಮಿಕ ಕಾರ್ಡ್ ಇದ್ದವರಿಗೆ ಉಚಿತವಾಗಿ ಸಿಗಲಿದೆ 60 ಸಾವಿರ. ಈ ಹಣವನ್ನು ಪಡೆಯುವ ವಿಧಾನ ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.!

ಕಟ್ಟಡ ಕಾರ್ಮಿಕರಿಗೆ ಅಥವಾ ಇನ್ನಾವುದೇ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೆಲಸಗಾರರಿಗೆ ಕರ್ನಾಟಕ ಸರ್ಕಾರವು  ದಾಖಲೆ ನೀಡಬೇಕೆಂದು ನಿರ್ಧರಿಸಿ ಕಾರ್ಮಿಕ ಕಾರ್ಡ್ ಅನ್ನು ನೀಡುತ್ತದೆ. ಈ ಕಾರ್ಡ್ ನ ಮುಖಾಂತರವಾಗಿ ಕೆಲಸಗಾರರು ಸರ್ಕಾರದಿಂದ ಅನೇಕ ರೀತಿಯ ಸಹಾಯ ಪಡೆಯಬಹುದು. ಅಂತೆಯೇ ಕಾರ್ಮಿಕ ಕಾರ್ಡ್ ಅಥವಾ ಲೇಬರ್ ಕಾರ್ಡ್ ಇದ್ದವರು ತಮ್ಮ ಮಕ್ಕಳ ಮದುವೆಗೆ 60,000 ರೂಪಾಯಿ ಹಣವನ್ನು ಉಚಿತವಾಗಿ ಪಡೆಯಬಹುದು. ಈಗಿನ ಕಾಲದಲ್ಲಿ ಮಕ್ಕಳ ಮದುವೆ ಮಾಡುವುದು ಬಡಬಗ್ಗರಿಗೆ ಸುಲಭದ ಮಾತಲ್ಲ. ತಾಳಿಯನ್ನಷ್ಟೆ ಬಂಗಾರದಿಂದ ಮಾಡಿಸಿ, ಹತ್ತಿರದ … Read more