ಸಾಕಷ್ಟು ರೈತರಿಗೆ 13ನೇ ಕಂತಿನ ಕಿಸನ್ ಸಮ್ಮಾನ್ ಹಣ ಬ್ಯಾಂಕ್ ಗೆ ಜಮೆ ಆಗಿಲ್ಲ ಕಾರಣವೇನು ಗೊತ್ತಾ.?
ಫೆಬ್ರವರಿ 27ರಂದು ಬೆಳಗಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮಕ್ಕೆ ಬಂದಿದ್ದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಮಾಡಿ ಘೋಷಿಸಿದ್ದರು. ಆದರೆ ಈ ಬಾರಿ ಪಿಎಂ ಕಿಸಾನ್ ಯೋಜನೆಯಲ್ಲಿ ಭಾರಿ ಬದಲಾವಣೆ ಆಗಿದೆ. 12 ಕಂತುಗಳ ಹಣ ಪಡೆದು ಎಲ್ಲ ರೈತರಿಗೂ ಕೂಡ 13ನೇ ಕಂತಿನ ಹಣ ಕೈ ಸೇರಿಲ್ಲ. 11ನೇ ಕಂತಿನ ಫಲಾನುಭವಿಗಳ ಸಂಖ್ಯೆಗೆ ಹೋಲಿಸಿಕೊಂಡರೆ ಅದ್ಭುತ 25%ರಷ್ಟು ಜನರಿಗೆ ಈ ಹಣ ತಲುಪಿಲ್ಲ. … Read more