ನಿಮ್ಮ ಜಮೀನು ಬೇರೆಯವರ ಹೆಸರಿನಲ್ಲಿದೆಯೇ.? ಇದರಿಂದ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಆಗುತ್ತಿಲ್ಲವೇ.? ಎಲ್ಲದಕ್ಕೂ ಪರಿಹಾರ ಇಲ್ಲಿದೆ ನೋಡಿ.

ರಾಜ ಹಾಗೂ ಕೇಂದ್ರ ಸರ್ಕಾರಗಳು ಕೃಷಿಯನ್ನು ಉತ್ತೇಜಿಸುವುದಕ್ಕಾಗಿ ಮತ್ತು ರೈತನ ಸಮಸ್ಯೆಗಳನ್ನು ಪರಿಗಂಡು ಅವನಿಗೆ ಸಹಾಯ ಮಾಡುವ ಸಲುವಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 6,000 ಹಾಗೂ ರಾಜ್ಯ ಸರ್ಕಾರದ 4000 ಗಳು ನೇರವಾಗಿ ರೈತನ ಖಾತೆಗೆ ಸೇರುತ್ತಿದೆ. ಅದರೊಂದಿಗೆ ಗಂಗಾ ಕಲ್ಯಾಣ ಯೋಜನೆ, ಉಚಿತ ಬೋರ್ವೆಲ್ ಕೊರೆಸುವುದು ಇನ್ನೂ ಮುಂತಾದ ಅನೇಕ ಯೋಜನೆಗಳನ್ನು ಭೂಮಿ ಹೊಂದಿರುವ ರೈತರಿಗೆ ಉಚಿತವಾಗಿ ನೀಡುತ್ತಿದೆ ಮತ್ತು ಬೆಳೆ ಸಾಲ, … Read more

ಸೋಲಾರ್ ಸ್ಟೌವ್ ಯೋಜನೆ ಸರ್ಕಾರದ ಕಡೆಯಿಂದ 5 ಸಾವಿರ ರೂಪಾಯಿ ಉಚಿತ ಈ ಸಬ್ಸಿಡಿ ಹಣ ಪಡೆಯೋದು ಹೇಗೆ ನೋಡಿ

  ದಿನದಿಂದ ದಿನಕ್ಕೆ ಏರುತ್ತಾ ಇರುವ ಗೃಹ ಬಳಕೆಯ ಅಡುಗೆ ಅನಿಲದ ಬೆಲೆಯಿಂದಾಗಿ ಜನರ ಆರ್ಥಿಕ ಪರಿಸ್ಥಿತಿಯು ಹದಗೆಡುತ್ತಿದೆ. ದೇಶದಲ್ಲಿ ಹಣದುಬ್ಬರ ದರವು ಸ್ಥಿರವಾಗಿ ಉಳಿದಿದೆ. ಇದರಿಂದಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು ಸಾಮಾನ್ಯ ಜನರು ಬದುಕು ಸಾಗಿಸಲು ಕಷ್ಟಕರವಾಗಿದೆ. ಇದನ್ನು ಗಮನಿಸಿದ ಸರ್ಕಾವು ಅಡುಗೆ ಅನಿಲದ ಬೆಲೆ ಏರಿಕೆಯಿಂದ ಮುಕ್ತಿ ಪಡೆಯಲು ಸೋಲಾರ್ ಸ್ಟೌ ಅನ್ನು ರಾಜ್ಯದ ಜನತೆಗೆ ಪರಿಚಯಿಸಿದೆ. ಈ ಒಲೆಯನ್ನು ಖರೀದಿಸಿದರೆ ಅಡುಗೆ ಅನಿಲದಿಂದ ಮುಕ್ತಿ ಪಡೆಯಬಹುದು. ಇದನ್ನು ಸರ್ಕಾರಿ ತೈಲ ಕಂಪನಿ ಇಂಡಿಯನ್ ಆಯಿಲ್ … Read more

2024ನೇ ಸಾಲಿನ ಹೊಸ ಯೋಜನೆ, ಉಚಿತ ಬೈಕ್ ವಿತರಣೆ. ಕೂಡಲೇ ಈ ಸಣ್ಣ ಕೆಲಸ ಮಾಡಿ, ಬೈಕ್ ಪಡೆದುಕೊಳ್ಳಿ.

  ಹೌದು, ಈ ಸುದ್ದಿ ನಿಜಕ್ಕೂ ಸತ್ಯ. ಕರ್ನಾಟಕ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಈ ರೀತಿ ಸಿಹಿ ಸುದ್ದಿ ಕೊಟ್ಟಿದೆ. ಅದೇನೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಯಾರು ಉಚಿತ ದ್ವಿಚಕ್ರ ವಾಹನ ಯೋಜನೆಯಲ್ಲಿ ಹಾಕಿದ್ದರೋ ಅವರಿಗೆ ಈಗ ಉಚಿತ ದ್ವಿ ಚಕ್ರ ವಾಹನ ವಿತರಣೆ ಮಾಡುತ್ತಿದ್ದಾರೆ. ನೀವು ಸರ್ಕಾರದ ಉಚಿತ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದರೆ ದ್ವಿ ಚಕ್ರ ವಾಹನ ವಿತರಣೆ ಎಲ್ಲಿ ನಡೆಯುತ್ತಿದೆ … Read more

ಪಿತ್ರಾರ್ಜಿತ ಆಸ್ತಿಯನ್ನು ವಿಲ್ ಮುಖಾಂತರ ಯಾರಿಗಾದರೂ ಕೊಡಬಹುದಾ.? ಹಾಗೊಂದು ವೇಳೆ ಕೊಟ್ಟಿದ್ದಾರೆ ಅದನ್ನು ಹಿಂಪಡೆಯುವುದು ಹೇಗೆ.? ಸಂಪೂರ್ಣ ಮಾಹಿತಿ ನೋಡಿ

  ಪಿತ್ರಾರ್ಜಿತ ಆಸ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ನ 2020 ರ ಆದೇಶದ ಪ್ರಕಾರ ಮನೆಯ ಯಜಮಾನ ವಿಲ್ ಬರೆದರೆ ಅವನ ಮಗಳಿಗೆ ಆಸ್ತಿ ಕೇಳುವ ಹಕ್ಕು ಇರೋದಿಲ್ಲವೇ? ಆ ವಿಲ್ ನಲ್ಲಿ ಯಾರಿಗೆ ಆಸ್ತಿ ಇರುತ್ತದೆಯೋ ಅವರಿಗೆ ಮಾತ್ರ ಆಸ್ತಿ ಸಿಗುವುದೇ? ಈ ತರಹದ ಕಾನೂನು ಸಂಬಂದಿಸಿದ ಪ್ರಶ್ನೆಗಳಿಗೆ ಖ್ಯಾತ ನ್ಯಾಯವಾದಿಗಳು ಆಗಿರುವ ಎಂ. ಆರ್. ಸತ್ಯನಾರಾಯಣ ಅವರು ಸ್ಪಷ್ಟ ಉತ್ತರವನ್ನು ಈ ಕೆಳಕಂಡಂತೆ ನೀಡಿದ್ದಾರೆ. ತಂದೆಯು ವಿಲ್ ಬರೆದಿರುವ ಆಸ್ತಿಯು ಸ್ವಯಾರ್ಜಿತ ಆಸ್ತಿನಾ ಅಥವಾ … Read more

ಲೇಬರ್ ಕಾರ್ಡ್ ಇದ್ದ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡುತ್ತಿದ್ದಾರೆ. ಈಗಾಲೇ ಅರ್ಜಿ ಸಲ್ಲಿಸಿ ಅಥವಾ ಈಗಾಗಲೇ ಕಾರ್ಡ್ ಇದ್ದವರು ತಪ್ಪದೆ ರಿನಿವಲ್ ಮಾಡಿಸಿ.

ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಮಿಕ ಇಲಾಖೆ ಕರ್ನಾಟಕ ಸರ್ಕಾರ ಇವರ ವತಿಯಿಂದ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಇದರ ಬಗ್ಗೆ ಘೋಷಣೆ ಕೂಡ ಮಾಡಲಾಗುತ್ತದೆ. ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಕಾರ್ಮಿಕರಾಗಿರುವ ಎಲ್ಲರೂ ಸಹ ಲೇಬರ್ ಕಾರ್ಡ್ ಹೊಂದಿದ್ದರೆ ಈ ಅನುಕೂಲ ಪಡೆಯಬಹುದಾಗಿದೆ. ಈ ಮೂಲಕ ರಾಜ್ಯದಾದ್ಯಂತ ಯಾವುದೇ ಬಸ್ಸುಗಳಲ್ಲಿ ಉಚಿತವಾಗಿ ಕೂಡ ಪ್ರಯಾಣಿಸಬಹುದಾಗಿದೆ. ಮಹಿಳೆ ಹಾಗೂ ಪುರುಷ ಇಬ್ಬರೂ ಕಾರ್ಮಿಕರು ಕೂಡ ಈ ಯೋಜನೆಯ ಉಪಯೋಗ ಪಡೆಯಬಹುದಾಗಿದೆ. ಈಗಾಗಲೇ ಇದಕ್ಕೆ … Read more

ರೈತರಿಗೆ ಗುಡ್ ನ್ಯೂಸ್ ರೈತ ಶಕ್ತಿ ಯೋಜನೆ 1250 ರೂಪಾಯಿ ನೇರವಾಗಿ ಬ್ಯಾಂಕ್ ಅಕೌಂಟ್ ಗೆ ಜಮೆ ಆಗಲಿದೆ. ನಿಮ್ಮ ಅಕೌಂಟ್ ಗೆ ಬಂದಿದಿಯೋ ಇಲ್ಲವೋ ಚೆಕ್ ಮಾಡೋದು ಹೇಗೆ ನೋಡಿ.

  ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಇಲಾಖೆಯಿಂದ ಪ್ರತಿಯೊಬ್ಬ ರೈತರಿಗೂ 1250 ರೂಪಾಯಿಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ಯೋಜನೆಯನ್ನು ರೈತ ಶಕ್ತಿ ಯೋಜನೆ ಎನ್ನುತ್ತಾರೆ. ಪ್ರತಿ ಎಕರೆಗೆ 250 ರೂಪಾಯಿಗಳಂತೆ ಗರಿಷ್ಠ 5 ಎಕರೆಗೆ ರೂ.1250 ರೂಪಾಯಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಯೋಜನೆಯು ರೈತರ ಮೇಲಿನ ದುಬಾರಿ ಹೊರೆಯನ್ನು ಕಡಿಮೆ ಮಾಡುವ ಒಂದು ಉದ್ದೇಶದಿಂದ ರೈತರಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ನೀಡುವ ಯೋಜನೆ ಆಗಿದೆ. ಎಲ್ಲರಿಗೂ ತಿಳಿದಿರುವಂತೆ, … Read more

ಜಮೀನುಗಳ ಸರ್ವೇ ನಂಬರ್ ಚೇಂಜ್‌ ಸ್ವಂತ ಜಮೀನು ಇದ್ದವರು ತಪ್ಪದೇ ನೋಡಿ.

ಸರ್ವೆ ನಂಬರ್ ಅಥವಾ ಭೂಮಿ ನಂಬರ್ ಎನ್ನುವುದು ಸ್ಥಳೀಯ ಪುರಸಭೆಯ ಪ್ರಾಧಿಕಾರದಿಂದ ಪ್ರತಿಯೊಂದು ಭೂಮಿಗೆ ಹಂಚಿಕೆಯಾದ ವಿಶಿಷ್ಟ ಐಡಿ ಯಾಗಿದೆ. ಉದಾಹರಣೆಗೆ, ಕರ್ನಾಟಕದಲ್ಲಿ ಭೂ ಸಮೀಕ್ಷೆ ಸಂಖ್ಯೆಗೆ ಸಂಬಂಧಿಸಿದ ಮಾಹಿತಿಯನ್ನು ಆನ್‌ಲೈನ್ ವಿವರಗಳನ್ನು ಸರ್ವೆ ನಂಬರ್ ಬಳಸಿ ಪಡೆಯಬಹುದಾಗಿದೆ.‌ ಭೂ ಸರ್ವೆ ನಂಬರ್ ಎಂದರೆ ಮೂಲತಃ ಒಂದು ತುಂಡು ಭೂಮಿಯನ್ನು ಗುರುತಿಸಲು ಬಳಸುವ ನಂಬರ್‌. ವಿವಿಧ ಜಮೀನುಗಳ ದಾಖಲೆಗಳನ್ನು ಭೂಮಿಯ ಸರ್ವೆ ಸಂಖ್ಯೆಗಳ ಸಹಾಯದಿಂದ ನಿರ್ವಹಿಸಲಾಗುತ್ತದೆ. ಈ ಸರ್ವೆ ನಂಬರ್ ಗಳಿಗೆ ಸಂಬಂಧಿಸಿದಂತೆ ಒಂದು ಹೊಸ ನಿಯಮವನ್ನು … Read more

ಕಾರ್ಮಿಕ ಕಾರ್ಡ್ ಹೊಂದಿದವರ ಮಕ್ಕಳಿಗೆ ಸರ್ಕಾರದಿಂದ ಉಚಿತ ಟ್ಯೂಬ್ ವಿತರಣೆ, ಅರ್ಜಿ ಹಾಕುವುದು ಹೇಗೆ ನೋಡಿ.

  ಕರ್ನಾಟಕ ರಾಜ್ಯ ಸರ್ಕಾರದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕ ಕಾರ್ಡ್ / ಲೇಬರ್ ಕಾರ್ಡ್ ಹೊಂದಿದ ಕಾರ್ಮಿಕರಿಗೆ  ಈಗಾಗಲೆ ಹಲವಾರು ಯೋಜನೆಗಳ ಅಡಿಯಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದ್ದು ಇದರಿಂದ ಕಾರ್ಮಿಕರ ಅಭಿವೃದ್ಧಿ ಆಗುತ್ತಿದೆ. ಈಗ ಮತ್ತೊಂದು ಯೋಜನೆಯನ್ನು ಜಾರಿಗೆ ತರಲಾಗಿದೆ. ಲೇಬರ್ ಕಾರ್ಡ್ ಅಥವಾ ಕಾರ್ಮಿಕ ಕಾರ್ಡ್ ಇದ್ದವರ ಮಕ್ಕಳು ಓದುತ್ತಿದ್ದರೆ ಅಂತಹ ಮಕ್ಕಳಿಗೆ ಉಚಿತವಾಗಿ ಟ್ಯಾಬ್ ವಿತರಿಸುವ ಯೋಜನೆಯಾಗಿದೆ. ಇದು ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಅನುಷ್ಠಾನ ಗೊಂಡಿದೆ. ಬೆಳಗಾವಿ, … Read more

ಆಸ್ತಿ ಖರೀದಿ & ಮಾರಟ ಮಾಡುವ ಮುನ್ನ ಈ ವಿಚಾರ ತಿಳಿಯಿರಿ. ದಾನ ಪತ್ರದಿಂದ ಬಂದಿರುವ ಆಸ್ತಿಯನ್ನು ಖರೀದಿ ಮಾಡುವಾಗ ಎಚ್ಚರ ವಹಿಸಿ.! ಯಾವ ಆಸ್ತಿಯನ್ನು ದಾನ ಮಾಡಲು ಸಾಧ್ಯವಿಲ್ಲ ಗೊತ್ತ.?

ಯಾವುದೇ ಒಬ್ಬ ವ್ಯಕ್ತಿಯು ದಾನ ಪತ್ರದ ಮೂಲಕ ತನ್ನ ಆಸ್ತಿಯನ್ನು ಮತ್ತೊಬ್ಬರಿಗೆ ಮಾಡಬೇಕು ಎಂದರೆ ಅದು ಚಿರಾಸ್ತಿ ಆಗಿದ್ದರೂ ಸರಿ ಅಥವಾ ಸ್ಥಿರಾಸ್ತಿ ಆಗಿದ್ದರೂ ಸರಿ ಸಂಪೂರ್ಣವಾಗಿ ಆ ಆಸ್ತಿಯ ಮಾಲೀಕತ್ವ ಹೊಂದಿರುವವರು ಮತ್ತು ಅದು ಅವರ ಸ್ವಯಾರ್ಜಿತ ಆಸ್ತಿ ಆಗಿರುವವರು ಮಾತ್ರ ಈ ರೀತಿ ದಾನ ಪತ್ರದ ಮೂಲಕ ಮತ್ತೊಬ್ಬರಿಗೆ ಆಸ್ತಿಯನ್ನು ನೀಡಬಹುದು. ಇಲ್ಲವಾದಲ್ಲಿ ಅನೇಕ ರೀತಿಯ ಕಾನೂನು ತೊಡಕುಗಳನ್ನು ದಾನ ಪತ್ರದ ಮೂಲಕ ಬಂದಿದ್ದು ಅಸ್ತಿಯನ್ನು ಖರೀದಿಸುವರು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ.  ಆದ್ದರಿಂದ ಜನಸಾಮಾನ್ಯರಿಗೂ … Read more

ಎಲ್ಲಾ ವರ್ಗದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ-2023. ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ಕೊನೆ ದಿನಾಂಕ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

  ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣ ಹಾಗೂ ಅವರನ್ನು ಆರ್ಥಿಕವಾಗಿ ಪ್ರಬಲರಾಗಿಸಿ ಸ್ವಾವಲಂಬಿಗಳನ್ನಾಗಿ ಮಾಡಲು ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಇದೀಗ ಅದೇ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಉಚಿತ ಹೊಲಿಗೆ ಯಂತ್ರವನ್ನು ನೀಡುವ ಯೋಜನೆಗೆ ಅರ್ಹ ಮಹಿಳೆಯರಿಂದ ಅರ್ಜಿ ಹಾಕಲು ಕರೆ ನೀಡಿದೆ. ರಾಜ್ಯ ಸರ್ಕಾರವು ಬಡ ಮಹಿಳೆಯರನ್ನು ಉತ್ತೇಜಿಸಲು ಉಚಿತ ಹೊಲಿಗೆ ಯಂತ್ರಗಳನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಟೈಲರಿಂಗ್ ನಲ್ಲಿ ಪ್ರತಿಭೆಯನ್ನು ಹೊಂದಿರುವಂತಹ ಅನೇಕ ಬಡ ಮಹಿಳೆಯರು ಇದ್ದು … Read more