ಅಭಾ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂಪಾಯಿ ನೆರವು. ಅಭಾ ಕಾರ್ಡ್ ಮಾಡಿಸಿಲ್ಲ ಅಂದ್ರೆ ಇಂದೆ ಅರ್ಜಿ ಸಲ್ಲಿಸಿ ಹೊಸ ಕಾರ್ಡ್ ಮಾಡಿಸಿ.

  ಅಭಾ ಆರೋಗ್ಯ ಕಾರ್ಡ ಎಂದರೇನು? ಪಡೆಯಲು ಅಪ್ಲೈ ಮಾಡುವುದು ಹೇಗೆ? ಯಾರೆಲ್ಲಾ ಅಭಾ ಆರೋಗ್ಯ ಕಾರ್ಡ್ ಅನ್ನು ಪಡೆಯಲು ಅರ್ಹರು? ಮನೆಯಲ್ಲಿಯೇ ಕುಳಿತು ಅಪ್ಲೈ ಮಾಡಲು ನೀವು ಹೊಂದಿರಬೇಕಾದ ದಾಖಲಾತಿಗಳು ಯಾವವು? ಕಾರ್ಡಿನ ಉಪಯೋಗಗಳೇನು? ಎಂಬೆಲ್ಲಾ ಮಾಹಿತಿಯನ್ನು ಈ ಬರಹವನ್ನು ಓದಿ ತಿಳಿದುಕೊಳ್ಳಿ. ಮನೆಯಲ್ಲಿಯೇ ಕುಳಿತುಕೊಂಡು ಆಧಾರ್ ಕಾರ್ಡ್ಗೆ ನೀವೇ ಅಪ್ಲೈ ಮಾಡಬಹುದು. ಅಭಾ ಆರೋಗ್ಯ ಕಾರ್ಡ್ ಅನ್ನು ಹೊಂದಿದವರಿಗೆ ಯಾವುದೇ ರೀತಿಯ ರೋಗಗಳು ಬಂದಾಗ ಅಥವಾ ದೊಡ್ಡ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವಾಗ ಸರ್ಕಾರದಿಂದ ಉಚಿತವಾಗಿ ಹಣವು … Read more

ದೇಶದ ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ. ನಿಮ್ಮ ಬೆಳೆಗೆ ರಸಗೊಬ್ಬರ ಬಿಡುಗಡೆ ಎಲ್ಲರಿಗೂ ಉಚಿತ. ಹಣ ನೀಡುವಂತಿಲ್ಲ ಈಗಾಲೇ ಪಡೆಯಿರಿ.

  ದೇಶದ ಎಲ್ಲ ರೈತರಿಗೂ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರವು ರೈತರಿಗೆ ಹೊಸ ರೀತಿಯಾದ ರಸಗೊಬ್ಬರವನ್ನು ನೀಡಲು ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ 99%ರಷ್ಟು ಎಲ್ಲಾ ರೈತರು ರಸ ಗೊಬ್ಬರವನ್ನೇ ತಮ್ಮ ಬೆಳೆಗಳಿಗೆ ಹಾಕುತ್ತಿದ್ದಾರೆ. ಇದನ್ನು ಗಮನಿಸಿದ ಕೇಂದ್ರ ಸರ್ಕಾರ ರೈತರಿಗಾಗಿ ಹೊಸ ಗೊಬ್ಬರವನ್ನು ನೀಡಲು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಇದು ಮೋದಿ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ. ನ್ಯಾನೋ ಲಿಕ್ವಿಡಿಂಗ್ ಡಿಎಪಿ ತರಲು ಯೋಚಿಸಲಾಗಿದೆ. ದೇಶದ ಅತ್ಯಂತ ರಸಗೊಬ್ಬರಗಳ ಬಳಕೆ ಹೆಚ್ಚಾಗಿದೆ … Read more

ಕಿಡ್ನಿ ಸ್ಟೋನ್ ಸಮಸ್ಯೆಯಿಂದ ನರಳುತ್ತಿರುವವರಿಗೆ ನಾಟಿ ಔಷಧಿ. ಒಮ್ಮೆ ಇದನ್ನು ಸೇವಿಸಿ ಕಿಡ್ನಿ ಸಮಸ್ಯೆ ವಾಸಿ ಆಗ್ಲಿಲ್ಲ ನಿಮ್ಮ ಹಣ ವಾಪಸ್ ದಿನಕ್ಕೆ ಸಾವಿರಾರು ರೋಗಿಗಳಿಗೆ ಔಷಧ ನೀಡುವ ನಾಟಿ ವೈದ್ಯರು

  ಖ್ಯಾತ ನಾಟಿ ವೈದ್ಯ ಎಂದು ಹೆಸರು ಪಡೆದಿರುವ ಪೊನ್ನಪ್ಪ ಪಣ್ಣೇರಿ ಅವರು ಕಿಡ್ನಿ ಸ್ಟೋನ್ಸ್ ಇರುವವರಿಗೆ ಗಿಡಮೂಲಿಕೆಗಳನ್ನು ಉಪಯೋಗಿಸಿಕೊಂಡು ಔಷಧಿ ಕೊಟ್ಟು ವಾಸಿ ಮಾಡುತ್ತಾರೆ. ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಇವರ ಕೈಯಿಂದ ನೀಡುವ ಔಷಧಿ ಪಡೆದುಕೊಂಡು ಕೇವಲ 21 ದಿನಗಳಲ್ಲಿ ಇದನ್ನು ಗುಣ ಮಾಡಿಕೊಳ್ಳಬಹುದು ಎನ್ನುತ್ತಾರೆ ಇವರು. ಕಿಡ್ನಿ ಸ್ಟೋನ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಪುರುಷರು ಎಲ್ಲರೂ ಎದುರಿಸುತ್ತಿರುವ ಒಂದು ಆರೋಗ್ಯ ಸಮಸ್ಯೆ ಆಗಿಬಿಟ್ಟಿದೆ. ಎಲ್ಲಾ ಕಡೆ ಕೇಳಿ ಬರುವ ಸರ್ವೇ … Read more

ನೀರಾವರಿ ಇಲಾಖೆಯಲ್ಲಿ ಖಾಲಿ ಇರುವ 7300 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ. PUC ಆಗಿದ್ರೆ ಸಾಕು ಯಾವುದೇ ಪರೀಕ್ಷೆ ಇರುವುದಿಲ್ಲ. ಇಂದೇ ಅರ್ಜಿ ಹಾಕಿ.

  ನೀರಾವರಿ ಇಲಾಖೆಯಲ್ಲಿ ಖಾಲಿ ಇರುವ ಕ್ಲರ್ಕ್ ಮತ್ತು ಮೀಟರ್ ರೀಡರ್ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರ ಹೊರಡಿಸಿರುವ ಈ ಪ್ರಕಟಣೆ ಪ್ರಕಾರ ನೀರಾವರಿ ಇಲಾಖೆಯಲ್ಲಿ ಖಾಲಿ ಇರುವ ಕ್ಲಾತ್ ಮತ್ತು ಮೀಟರ್ ರೀಡರ್ ಹುದ್ದೆಗಳ ಅರ್ಜಿ ಸಲ್ಲಿಸಲು ತಿಳಿದುಕೊಳ್ಳಬೇಕಾದ ಅಗತ್ಯ ಮಾಹಿತಿಗಳಾದ ಹುದ್ದೆಯ ವಿವರ, ವೇತನ ಶ್ರೇಣಿ, ಶೈಕ್ಷಣಿಕ ವಿದ್ಯಾರ್ಹತೆ, ವಯೋಮಾನ ನಿಗದಿ ಮತ್ತು ವಯೋಮಾನ ಸಡಿಲಿಕೆ, ಉದ್ಯೋಗ ಸ್ಥಳ. ಅರ್ಜಿ ಶುಲ್ಕ ಅರ್ಜಿ ಸಲ್ಲಿಸಲು ಆರಂಭ ದಿನಾಂಕ ಮತ್ತು ಅಂತಿಮ ದಿನಾಂಕ … Read more

ನಿಮ್ಮ SBI ಖಾತೆಯಿಂದ ಇನ್ಮುಂದೆ ಪ್ರತಿ ತಿಂಗಳು 295 ರೂ ಕಟ್ ಆಗುತ್ತೆ. ಕಾರಣ ತಿಳಿದುಕೊಳ್ಳಲು ಇಲ್ಲಿ ನೋಡಿ.

  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್‌ಬಿಐಯು ದೇಶದ ಒಂದು ಪ್ರತಿಷ್ಠಿತ ಬ್ಯಾಂಕ್ ಆಗಿದೆ. ಕೋಟ್ಯಾಂತರ ಜನರ ನಂಬಿಕೆ ಗಿಟ್ಟಿಸಿಕೊಂಡಿರುವ ಈ ಬ್ಯಾಂಕ್ ಅಲ್ಲಿ ತಮ್ಮ ಉಳಿತಾಯ ಖಾತೆಗಳನ್ನು ತೆರೆಯಲು ಹಾಗೂ ಹಣ ಠೇವಣಿ ಇರಲು ಮತ್ತು ಇನ್ನಿತರ ಹಣಕಾಸಿನ ಅನುಕೂಲಕ್ಕಾಗಿ ಈ ಬ್ಯಾಂಕ್ ಹೆಚ್ಚು ಸೂಕ್ತ ಎಂದು ಇದರ ಮೊರೆ ಹೋಗುತ್ತಾರೆ. ಎಸ್ಬಿಐ ಬ್ಯಾಂಕ್ ಕೂಡ ತನ್ನ ವಿಶೇಷ ಯೋಜನೆಗಳ ಮೂಲಕ ಆಕರ್ಷಕ ಬಡ್ಡಿ ದರಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ತನ್ನಲ್ಲಿಯೇ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಕೂಡ … Read more

ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವವರು ಹಾಗೂ ಸಲ್ಲಿಸುವವರು ತಪ್ಪದೇ ನೋಡಿ. ರಾಜ್ಯ ಸರ್ಕಾರದಿಂದ ಹೊಸ ಬದಲಾವಣೆ.

  ಪಡಿತರ ಚೀಟಿ ಎನ್ನುವುದು ಈಗ ಸರ್ಕಾರ ಕೊಡುವ ಪಡಿತರ ಪಡೆಯುವುದಕ್ಕೆ ಬೇಕಾಗಿರುವ ಮುಖ್ಯ ದಾಖಲೆ ಆಗಿರುವುದು ಮಾತ್ರ ಅಲ್ಲದೆ ಇನ್ನು ಅನೇಕ ವಿಚಾರಗಳಲ್ಲಿ ಪುರಾವೆ ಆಗಿ ಉಪಯೋಗಕ್ಕೆ ಬರುತ್ತಿದೆ. ಈಗ ಅನೇಕ ಕಡೆ ರೇಷನ್ ಕಾರ್ಡನ್ನು ಕೂಡ ಅಗತ್ಯ ದಾಖಲೆಯಾಗಿ ಕೇಳುತ್ತಿದ್ದಾರೆ. ರೇಷನ್ ಕಾರ್ಡ್ ಅಲ್ಲಿ ಎಪಿಎಲ್ ಬಿಪಿಎಲ್ ಅಂತ್ಯೋದಯ ಕಾರ್ಡ್ ಈ ರೀತಿಯೆಲ್ಲ ಇರುವುದರಿಂದ ಸುಲಭವಾಗಿ ಅವರ ಆರ್ಥಿಕ ಪರಿಸ್ಥಿತಿ ಕಂಡು ಹಿಡಿಯಬಹುದು. ಅವರು ಬಡತನ ರೇಖೆಗಿಂತ ಮೇಲಿದ್ದಾರ ಅಥವಾ ಬಡತನ ರೇಖೆಗಿಂತ ಕೆಳಗಿದ್ದಾರಾ … Read more

ಆಸ್ತಿ ಮಾರಾಟ ಮತ್ತು ಖರೀದಿ ಮಾಡಲು ಹೊಸ ರೂಲ್ಸ್, ಇನ್ನು ಮುಂದೆ ಸಬ್ ರಿಜಿಸ್ಟರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ.

ಕರ್ನಾಟಕ ರಾಜ್ಯದಾದ್ಯಂತ ಯಾವುದೇ ಆಸ್ತಿ ಮಾರಾಟ ಮತ್ತು ಖರೀದಿಗೆ ಹೊಸ ರೂಲ್ಸ್ ಮಾಡಿ ಮಾನ್ಯ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಕರ್ನಾಟಕದ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಯಾವುದೇ ಆಸ್ತಿಗಳನ್ನು ನೋಂದಣಿ ಮಾಡುವುದಕ್ಕೆ ಸಬ್ ರಿಜಿಸ್ಟರ್ ಆಫೀಸಿಗೆ ಸಾಕಷ್ಟು ಬಾರಿ ಅಲೆದಾಡುವುದು, ಮಧ್ಯವರ್ತಿಗಳ ಹಾವಳಿ, ಲಂಚಗುಳಿತನ ಸಹ ಸಾಕಷ್ಟು ಸಮಸ್ಯೆಗಳನ್ನು ನೋಡಿ ಸಾಕಾಗಿದ್ದ ಜನತೆಗೆ ಇವುಗಳಿಂದ ಮುಕ್ತಿ ನೀಡಲು ಇನ್ನು ಮುಂದೆ ಕೇವಲ 10 ನಿಮಿಷಗಳಲ್ಲಿ ಮನೆಯಲ್ಲಿ ಕುಳಿತು ಯಾವುದೇ ಆಸ್ತಿ ಖರೀದಿ ಅಥವಾ ಮಾರಾಟ … Read more

ನೀರು ಬಂದಿಲ್ಲ ಅಂದ್ರೆ 50% ಹಣ ವಾಪಸ್ ಕೊಡ್ತಾರೆ ವಿದೇಶಿ ತಂತ್ರಜ್ಞಾನದ ಮೂಲಕ 2500 ಬೋರ್ವೆಲ್ ಗಳು ಯಶಸ್ವಿಯಾಗಿದೆ. ಜಾಮೀನು or ಮನೆಯಲ್ಲಿ ಬೋರ್ವೆಲ್ ಹಾಕಿಸುವವರು ನೋಡಿ

  ಪದೇ ಪದೇ ಬೋರ್ವೆಲ್ ಪಾಯಿಂಟ್ ಗಳು ಫೇಲ್ ಆಗುತ್ತಿದೆಯೇ? ಇಲ್ಲಿದೆ ಗುಡ್ ನ್ಯೂಸ್.. ವಿದೇಶಿ ತಂತ್ರಜ್ಞಾನದ ಮೂಲಕ ಸಕ್ಸಸ್ ಆದ 2500 ಬೋರ್ವೆಲ್ ಪಾಯಿಂಟ್ ಗಳು..! ಆಹಾರ ವಸ್ತುಗಳು, ಧಾನ್ಯಗಳು, ತೋಟವನ್ನು ಬೆಳೆಸುವಾಗ ರೈತ ಹೆಚ್ಚಿನ ನೀರಿನ ಅವಶ್ಯಕತೆಯಿಂದಾಗಿ ಬೋರ್ವೆಲ್ ಗಳನ್ನು ಹೊಡೆಸಲು ಮುಂದಾಗುತ್ತಾನೆ. ಆದರೆ ಕುಸಿದ ಅಂತರ್ಜಲ ಮಟ್ಟದಿಂದಾಗಿ ಪದೇಪದೇ ನೋಡಿದ ಬೋರ್ವೆಲ್ ಪಾಯಿಂಟ್ ಗಳು ಫೇಲ್ ಆಗುತ್ತಿವೆ. ಭೂಮಿಯ ತಳ ಮುಟ್ಟಿದರು ನೀರಿನ ಹನಿಯೇ ಹೊರಬರದೆ ರೈತ ಕಂಗಾಲಾಗಿದ್ದಾನೆ. 3 4 ಬೋರ್ವೆಲ್ … Read more

ಬ್ಯಾಂಕ್ ಸಾಲ ತೀರಿಸದೆ ಇದ್ದರೆ ಏನಾಗುತ್ತದೆ ಗೊತ್ತಾ.? ವೈಯಕ್ತಿಕ ಸಾಲ ಹಾಗೂ ಗೃಹ ಸಾಲ ಪಡೆದವರು ತಪ್ಪದೆ ನೋಡಿ.!

ಹಲವಾರು ಕಾರಣಕ್ಕಾಗಿ ಬ್ಯಾಂಕ್ ಕಡೆಯಿಂದ ಸಾಲ ತೆಗೆದುಕೊಂಡು ತೀರಿಸಲು ಆಗದೆ ಇದ್ದಾಗ ನಿಮ್ಮನ್ನು ಡಿಫಾಲ್ಟರ್ ಎಂದು ಅವರು ಗುರುತಿಸುತ್ತಾರೆ. ಈ ರೀತಿ ತೆಗೆದುಕೊಂಡ ಸಾಲವನ್ನು ಕಟ್ಟದೆ ಇರುವುದು ಅಪರಾಧ. ಆದರೆ ಕಾನೂನು ಅಡಿ ಕೆಲವೊಮ್ಮೆ ಇದಕ್ಕೆ ನಿಯಮ ಹಾಗೂ ವಿನಾಯಿತಿ ಸಹ ಇದೆ. ನೀವು ಬ್ಯಾಂಕ್ ಇಂದ ಪಡೆದುಕೊಂಡಿರುವ ಲೋನ್ ಗಳಿಗೆ ಇಎಂಐ ಸರಿಯಾಗಿ ಕಟ್ಟದೇ ಇದ್ದಾಗ ಅವರು ನಿಮಗೆ ನೋಟಿಸ್ ಕಳುಹಿಸುತ್ತಾರೆ. ಆಗ ನೀವು ನಿಮ್ಮ ಬ್ಯಾಂಕ್ ಗಳಿಗೆ ಭೇಟಿಯಾಗಿ ಯಾವ ಕಾರಣಕ್ಕಾಗಿ ಈ ರೀತಿ … Read more

ಕೋರ್ಟ್ ನಲ್ಲಿ ಕೇಸ್ ಹಾಕಿ 10 ವರ್ಷ ಆಯ್ತು ಇನ್ನು ಕೇಸ್ ಡಿಸೈಡ್ ಆಗಿಲ್ಲ.! ಎಲ್ಲಾ ಪ್ರಶ್ನೆಗೂ ಸೂಕ್ತ ಉತ್ತರ ಇಲ್ಲಿದೆ ನೋಡಿ.

NOC ಕೊಡುತ್ತೇವೆ, ನಾವು ಕೇಸ್ ಮುಂದುವರಿಸುವುದಿಲ್ಲ ಎಂದು ವಕೀಲರು ಹೇಳುತ್ತಿದ್ದಾರೆ, ಇದಕ್ಕೆ ಪರಿಹಾರವೇನು? ಏನು ಮಾಡಬೇಕು ಕೋರ್ಟ್ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿಸಿದ್ದೇವೆ. ಒಂದು ಪ್ರಶ್ನೆ ಏನೆಂದರೆ ಯಾವುದೋ ಒಂದು ವಿಚಾರವಾಗಿ ಒಬ್ಬರು ಕೇಸ್ ಹಾಕಿಕೊಂಡಿರು ತ್ತಾರೆ. ಆ ಸಂದರ್ಭದಲ್ಲಿ ಒಬ್ಬ ವಕೀಲರು ತನ್ನ ಕ್ಲೈಂಟ್ ಗೆ ಅಂದರೆ ಕೇಸ್ ಹಾಕಿರುವಂತಹ ವ್ಯಕ್ತಿಗೆ ನಾನು ನಿಮ್ಮ ಕೇಸ್ ಗೆ ಅನುಗುಣವಾಗಿ ಏನ್ ಓ ಸಿ ಕೊಡುತ್ತೇನೆ ಆದರೆ ನಾನು ಇನ್ನು ಮುಂದೆ … Read more