ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಗಳಿವೆ ರಿಜಿಸ್ಟರ್ ಆಗಿದೆ ಅಂತ ತಿಳಿಯಲು ಹೀಗೆ ಮಾಡು ಸಾಕು.

ಆಧಾರ್ ಕಾರ್ಡ್ ಎಂಬುದು ಭಾರತೀಯರ ಬಹು ಮುಖ್ಯ ದಾಖಲೆಯ ಪತ್ರವಾಗಿದೆ. ಸ್ನೇಹಿತರು, ಸಂಬಂಧಿಗಳು, ವ್ಯವಹಾರಗಳು ಎನ್ನುತ್ತಾ ಒಂದಕ್ಕಿಂತ ಹೆಚ್ಚು ಸಿಮ್ ಗಳ ಬಳಕೆ ಮಾಡುತ್ತಿದ್ದೇವೆ. ಹೊಸ ಸಿಮ್ ಅನ್ನು ಖರೀದಿ ಮಾಡುವಾಗ ಆಧಾರ್ ಕಾರ್ಡ್ ಆಧಾರಿತವಾಗಿ ತೆಗೆದುಕೊಳ್ಳುತ್ತೇವೆ. ಹತ್ತು ಹಲವು ಕಡೆಗಳ ಕೆಲಸದಿಂದಾಗಿ ಆಧಾರ್ ಕಾರ್ಡ್ ನ ಹೆಸರಿನಲ್ಲಿ ಎಷ್ಟು ಸಿಮ್ ಗಳಿವೆ ಎಂಬುದನ್ನು ಮರೆತಿರುತ್ತೇವೆ. ಅದನ್ನು ಪರಿಶೀಲಿಸುವುದಕ್ಕಾಗಿ ಇದೊಂದು ಪೋರ್ಟಲ್ ಎಲ್ಲರಿಗೂ ಸಹಾಯವಾಗಿದೆ. ಮನೆಯ ವಿದ್ಯುತ್, ನೀರು, ದೂರದರ್ಶನ, ಅಡುಗೆಗಾಗಿ ಬಳಸುವ ಸಿಲಿಂಡರ್, ವೈಫೈ ಸಂಪರ್ಕ … Read more

ಆಧಾರ್ ಕಾರ್ಡ್ ತಿದ್ದು ಪಡಿಯಲ್ಲಿ ಮಹತ್ವದ ನಿರ್ಧಾರ, ಮಕ್ಕಳ ಕಾರ್ಡ್ ನಲ್ಲಿ ಪೋಷಕರ ಬಯೋಮೆಟ್ರಿಕ್ ಕಡ್ಡಾಯ. ಇಂದೇ ಅಪ್ಡೇಟ್ ಮಾಡಿಸಿ ಇಲ್ಲದಿದ್ದರೆ ಕಾರ್ಡ್ ನಿಷ್ಕ್ರಿಯ ಆಗುತ್ತೆ‌.

  ನಮ್ಮ ಭಾರತ ಸರ್ಕಾರವು ಆಗಾಗ ಸಾಕಷ್ಟು ನಿಯಮ ಹಾಗೂ ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರುತ್ತಿರುತ್ತದೆ. ಇಂತಹ ಒಂದು ಯೋಜನೆಯಲ್ಲಿ ಆಧಾರ್ ಕಾರ್ಡ್ ಎನ್ನುವ ಯೋಜನೆಯ ಸಹ ಒಂದು. ದೇಶದ ಎಲ್ಲಾ ನಾಗರಿಕರಿಗೂ ಹದಿನಾರು ಸಂಖ್ಯೆ ಉಳ್ಳ ಯೂನಿಕ್ ನಂಬರ್ ಕೊಡುವ ನಿರ್ಧಾರವನ್ನು ಮಾಡಿದ್ದು, ಕಳೆದ ದಶಕದಲ್ಲೇ ಈ ಕೆಲಸ ಆರಂಭಗೊಂಡು ಒಂದು ಮಟ್ಟದಲ್ಲಿ ಶೇಕಡವಾರು ದೇಶದಾದ್ಯಂತ ಈ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ತಿಯಾಗಿದೆ ಎಂದೇ ಹೇಳಬಹುದು. ಆದರೂ ಕೂಡ ಈ ಆಧಾರ್ ಕಾರ್ಡ್ ಅಂಕಿ ಅಂಶಗಳಲ್ಲಿ ಹಲವಾರು … Read more

ಕರ್ನಾಟಕದ ಯಾವುದೇ ಸ್ಥಳದಲ್ಲಿದ್ದರೂ ಅಲ್ಲಿಂದಲೇ ಬೋರ್ ವೆಲ್ ಆನ್ ಆಫ್ ಮಾಡಬಹುದು ಆಫ್ ಮಾಡಬಹುದು ರೈತರಿಗೆ ಉಪಯುಕ್ತವಾಗುವ ಹೊಸ ಟೆಕ್ನಾಲಜಿ.

  ಹೀಗೆ ನಾವು ಹೇಳುತ್ತಿರುವಂತಹ ಈ ಒಂದು ಮಾಹಿತಿ ಪ್ರತಿಯೊಬ್ಬ ರೈತನಿಗೂ ಕೂಡ ಉಪಯೋಗವಾಗುತ್ತದೆ ಎಂದೇ ಹೇಳಬಹುದು. ಏಕೆಂದರೆ ರೈತರು ಯಾವುದೇ ಒಂದು ಕೆಲಸದ ನಿಮಿತ್ತ ಬೇರೆ ಕಡೆ ಹೋದಂತಹ ಸಮಯದಲ್ಲಿ ಅವರು ತಮ್ಮ ಹೊಲ ಗದ್ದೆಗಳಿಗೆ ನೀರು ಹಾಕುವಂತಹ ಸಮಯದಲ್ಲಿ ಅವರು ಇರಲೇಬೇಕು ಹಾಗೂ ಆ ಸ್ಥಳಕ್ಕೆ ಅವರು ಬರಲೇ ಬೇಕಾಗಿರುತ್ತದೆ. ಆದರೆ ಈ ದಿನ ನಾವು ಹೇಳುತ್ತಿರುವ ಈ ಒಂದು ವಿಧಾನವನ್ನು ನೀವು ಬಳಸಿದರೆ ನೀವು ಕರ್ನಾಟಕದ ಯಾವುದೇ ಮೂಲೆಯಲ್ಲಿದ್ದರೂ ಕೂಡ ನಿಮ್ಮ ಮೊಬೈಲ್ … Read more

ರೇಷನ್ ಕಾರ್ಡ್ ಇದ್ದವರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದಕ್ಕೆಲ್ಲಾ ಸಬ್ಸಿಡಿ ದೊರೆಯಲಿದೆ ಗೊತ್ತಾ.?

  ರೇಷನ್ ಕಾರ್ಡ್ ಈಗ ಒಂದು ಪ್ರಮುಖ ದಾಖಲೆ ಆಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಕೊಡುವ ಪಡಿತರವನ್ನು ಪಡೆಯಲು ಈ ಚೀಟಿ ಅಗತ್ಯ ದಾಖಲೆಯಾಗಿದೆ. ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಹಲವಾರು ಮಾರ್ಪಾಡುಗಳಾಗಿದ್ದು ನಕಲಿ ಗ್ರಾಹಕರನ್ನು ಪತ್ತೆ ಹಚ್ಚುವುದಕ್ಕೆ ಹಾಗೂ ನಕಲಿ ಕಾರ್ಡುಗಳನ್ನು ಮನ್ನಾ ಮಾಡುವುದಕ್ಕೆ ಇದಕ್ಕೆ ಪಡಿತರ ಚೀಟಿಯಲ್ಲಿರುವ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ರೇಷನ್ ಕಾರ್ಡ್ ಬರೀ ಪಡಿತರ ಚೀಟಿ ಪಡೆಯುವುದಕ್ಕೆ ಮಾತ್ರ ಅಲ್ಲ ಇನ್ನು ಅನೇಕ … Read more

ಸೈಟ್ ಅಥವಾ ಮನೆಗೆ ಸಂಬಂಧಿಸಿದಂತೆ ಈ-ಖಾತಾ ಎಂದರೇನು.? ಈ-ಖಾತಾ ದಾಖಲೆ ಇಲ್ಲದ ಮನೆ ಅಥವಾ ಜಾಗ ಖರೀದಿ ಮಾಡಿದರೆ ಏನಾಗುತ್ತೆ.? ಸಂಪೂರ್ಣ ಮಾಹಿತಿ.

  ಈ-ಖಾತಾ ಎನ್ನುವುದು ಸೈಟ್ ಹಾಗೂ ಮನೆಗೆ ಸಂಬಂಧಿಸಿದಂತೆ ಒಂದು ಅಗತ್ಯ ದಾಖಲೆ ಆಗಿದೆ. ಯಾಕೆಂದರೆ ಯಾವುದೇ ಮನೆ ಕೊಳ್ಳಬೇಕು ಅಥವಾ ಮಾರಬೇಕು ಎಂದರೆ ಅದು ಈ-ಖಾತಾ ಆಗಿರಬೇಕು. ಹಾಗಾಗಿ ಹೆಚ್ಚಿನ ಜನರಿಗೆ ಈ ಪದದ ಪರಿಚಯ ಇದ್ದರೂ ಹಲವರಿಗೆ ಇದರ ಬಗ್ಗೆ ಮಾಹಿತಿ ಹಾಗೂ ಇದರ ಉಪಯೋಗದ ಬಗ್ಗೆ ಸರಿಯಾದ ಸ್ಪಷ್ಟತೆ ಸಿಕ್ಕಿರುವುದಿಲ್ಲ. ಈ-ಖಾತಾ ಎಂದರೆ ಒಂದು ಆಸ್ತಿ ಬಗ್ಗೆ ಇರುವ ಸಂಪೂರ್ಣ ಮಾಹಿತಿ ಎಂದು ಹೇಳಬಹುದು. ಯಾಕೆಂದರೆ ಆಸ್ತಿಯ ಗಾತ್ರ, ಆಸ್ತಿಯ ಮಾಲೀಕ, ಆಸ್ತಿ … Read more

ಎಲ್ಲ ಮಹಿಳೆಯರಿಗೂ ಕೂಡ ಉಚಿತ ಬಸ್ ಪಾಸ್, ಹೊಸ ಅರ್ಜಿಗಳು ಆರಂಭ ಅಪ್ಲೈ ಮಾಡಿ.

ಕರ್ನಾಟಕ ಸರ್ಕಾರ ಈಗಾಗಲೇ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಆರ್ಥಿಕವಾಗಿ ಚೇತನರಾಗಲು, ಸದೃಢರಾಗಲು ಸಬ್ಸಿಡಿ ರೂಪದಲ್ಲಿ ಅನೇಕ ಯೋಜನೆಗಳ ಮುಖಾಂತರ ಸಾಲ ನೀಡುತ್ತಿದೆ. ಹೊಸ ಉದ್ಯಮ ಆರಂಭಕ್ಕೆ, ಗೃಹ ಕೈಗಾರಿಕೆಗಳ ಮೂಲಕ ಮನೆಯಲ್ಲಿ ಇದ್ದುಕೊಂಡು ಮಹಿಳೆಯರ ಸ್ವಾಭಾಲಂಬಿಗಳಾಗಲಿ ಎನ್ನುವ ಕಾರಣಕ್ಕೆ ಅದಕ್ಕೂ ಸಹ ಯೋಜನೆ ರೂಪಿಸಿ ಸಹಾಯಧನ ನೀಡುತ್ತಿದೆ. ಪ್ರತಿ ಸಲ ವಾರ್ಷಿಕ ಬಜೆಟ್ ಮಂಡನೆ ಆದಾಗಲೂ ಕೂಡ ಮಹಿಳೆಯರು ಆಸೆ ಕಣ್ಣಿನಿಂದ ನಮಗೇನಾದರೂ ಸಹಾಯ ದೊರೆಯುತ್ತದೆಯಾ ಎಂದು ಕಾಯುತ್ತಲೇ ಇರುತ್ತಾರೆ. ಈ ಬಾರಿ … Read more

ಲಕ್ವ ಅಥವಾ ಸ್ಟ್ರೋಕ್ ಯಾವುದೇ ಸ್ಟೇಜ್ ಇದ್ದರು ಈ ಎಲೆಯನ್ನು ಹೀಗೆ ಬಳಸಿ ಖಂಡಿತ ಗುಣವಾಗತ್ತೆ.

ಫೇಸ್ ಸ್ಟ್ರೋಕ್ ಸಮಸ್ಯೆಗೆ ಈ ಎಲೆಗಳು ರಾಮಬಾಣ. ಮನುಷ್ಯನನ್ನು ಇತ್ತೀಚೆಗೆ ನೂರಾರು ಬಗೆಯ ಆರೋಗ್ಯ ಸಮಸ್ಯೆಗಳು ಕಾಡುತ್ತಾ ಇವೆ. ಕೆಲವು ವಯೋ ಸಹಜ ಕಾಯಿಲೆಗಳು ಎನಿಸಿದ್ದರೆ ಇನ್ನೂ ಕೆಲವು ದಿಢೀರ್ ಎಂದು ಕಾಣಿಸಿಕೊಳ್ಳುತ್ತವೆ. ಕೆಲವೊಂದು ಕಾಯಿಲೆಗಳು ಮುನ್ಸೂಚನೆಯನ್ನು ಕೊಟ್ಟರೆ ಕೆಲವೊಂದು ಸಮಸ್ಯೆಗಳು ತೀರಾ ಆಶ್ಚರ್ ಹುಟ್ಟಿಸುತ್ತವೆ. ಎಷ್ಟೋ ಬಾರಿ ಮುಂಜಾನೆ ಆರೋಗ್ಯವಾಗಿದ್ದ ಮನುಷ್ಯ ಸಂಜೆ ವೇಳೆಗೆ ಹಾಸಿಗೆ ಹಿಡಿದು ಬಿಟ್ಟಿರುತ್ತಾನೆ. ಕೆಲವು ಆರೋಗ್ಯ ಸಮಸ್ಯೆಗಳು ಯುವಕ ಯುವತಿ ಮಹಿಳೆ ಪುರುಷ ವೃದ್ಧ ಎನ್ನುವ ಭೇದ ಇಲ್ಲದೆ ಎಲ್ಲರನ್ನೂ … Read more

ಎಷ್ಟೇ ಕಷ್ಟ ಪಟ್ಟರೂ ಸಾಲ ತೀರಿಸಲು ಆಗ್ತಿಲ್ವ.? ಈ ಉಪಾಯ ಮಾಡಿ ನೋಡಿ ಒಂದು ತಿಂಗಳ ಒಳಗೆ ಫಲಿತಾಂಶ ಸಿಗುತ್ತೆ.! ನಂಬಿ ಇದು ಸತ್ಯ.

  ಸಾಲ ಎನ್ನುವುದು ಶೂಲ ಎಂದು ಹಿರಿಯರು ಹೇಳುವ ಮಾತು ಅಕ್ಷರಶಃ ಸತ್ಯ ಆಗಿದೆ ಒಮ್ಮೆ ನಮ್ಮ ತಪ್ಪಿನಿಂದಲೂ ಅಥವಾ ಮತ್ಯಾವುದೋ ಋಣದಿಂದಲೋ ಈ ರೀತಿ ಸಾಲದ ಕೂಪಕ್ಕೆ ಸಿಲುಕಿಕೊಂಡು ಬಿಟ್ಟರೆ ಅದರಿಂದ ಹೊರಬರುವುದು ಬಹಳ ಕಷ್ಟ. ಸಾಲದಲ್ಲಿ ಇರುವ ವ್ಯಕ್ತಿ ತನ್ನ ಆದಾಯ ಗಳಿಂದ ಗಳಿಸಿದನೆಲ್ಲ ಮಾಡಿರುವ ಸಾಲದ ಬಡ್ಡಿ ತೀರಿಸಲು ಕಟ್ಟುತ್ತಿರುತ್ತಾನೆ, ಹೊರತು ಅತಿಯಾದ ಸಾಲದ ಹೊರೆ ಕಡಿಮೆ ಮಾಡಿಕೊಳ್ಳವುದು ಬಹಳ ಕಷ್ಟ. ನೀವು ಸಹ ಇದೇ ರೀತಿ ಎಷ್ಟೇ ಕಷ್ಟಪಟ್ಟು ಸಾಲ ತೀರಿಸುವ … Read more

ಕುಡಿತದ ಚಟ ಬಿಡಿಸಬೇಕೇ.? ಕೇವಲ 33 ದಿನ ಇದನ್ನು ಮಾಡಿ ಸಾಕು ಜನ್ಮದಲ್ಲಿ ಮತ್ತೆ ಮಧ್ಯ ಮುಟ್ಟುವುದಿಲ್ಲ.

  ಯಾವುದೇ ಅಭ್ಯಾಸವು ಹೆಚ್ಚಾದರೆ ಅದು ಕೆಟ್ಟ ಅಭ್ಯಾಸವಾಗಿ ನಂತರ ಚಟವಾಗಿ ಬದಲಾಗಿ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹ ಅನೇಕ ಚಟಗಳಿಗೆ ಮನುಷ್ಯರು ಬಲಿಯಾಗುತ್ತಿದ್ದಾರೆ. ಕೆಲವು ಚಟಗಳು ಅವರನ್ನೇ ಕಾಡಿದರೆ, ಕೆಲವು ಚಟಗಳು ಕುಟುಂಬದ ಹಾಗೂ ಸಮಾಜದ ನೆಮ್ಮದಿಯನ್ನು ಹಾಳು ಮಾಡಬಹುದು ಹಾಗಾಗಿ ಇಂತಹ ಚಟಗಳಿಗೆ ದಾಸರಾಗಿರವರನ್ನು ಸಂಭಾಳಿಸಲು ಎಲ್ಲರೂ ಹರಸಾಹಸ ಪಡುತ್ತಾರೆ. ಅದರಲ್ಲೂ ಕುಡಿತದ ಚಟದ ಗಳಿಗೆ ದಾಸರಾದರಂತೂ ಅವರಿಂದ ಅವರ ತಾಯಿ ತಂದೆ ಹೆಂಡತಿ ಮಕ್ಕಳು ಎಲ್ಲರೂ ಸಹ ದುಃಖ ಪಡಬೇಕಾಗುತ್ತದೆ. ಕೆಲವೊಮ್ಮೆ ಕುಡಿತಕ್ಕೆ … Read more

ಕಿಡ್ನಿ ಸ್ಟೋನ್‌ ಆದವರು ಎಳನೀರಿಗೆ ಇದನ್ನು ಹಾಕಿ ಕುಡಿಯಿರಿ 3 ದಿನದಲ್ಲಿ ಕಲ್ಲು ಕರಗಿ ಹೋಗುತ್ತೆ.

  ಕಿಡ್ನಿಯಲ್ಲಿ ಕಲ್ಲು ಆಗಿರುವುದು ಈ ಸಮಸ್ಯೆಯನ್ನು ಹೆಚ್ಚಾಗಿ ಈ ದಿನಗಳಲ್ಲಿ ಕೇಳುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿ ಕಲುಷಿತ ಆಗಿರುವುದೇ ಇದಕ್ಕೆ ಮುಖ್ಯ ಕಾರಣ. ಹಿಂದಿನ ಕಾಲದಲ್ಲೂ ಕೂಡ ಈ ರೀತಿ ಸಮಸ್ಯೆ ಇದ್ದರೂ ಅದು ದೊಡ್ಡ ಮಟ್ಟದಲ್ಲಿ ಆಪರೇಷನ್ ಮಾಡಿಸುವ ತನಕ ಬೆಳೆಯುತ್ತಾ ಇರಲಿಲ್ಲ. ಕೆಲವೊಂದು ಆಹಾರ ಪದಾರ್ಥಗಳು ಸೇವಿಸುವ ಮೂಲಕ ಅದನ್ನು ಸರಿಪಡಿಸಿಕೊಳ್ಳುತ್ತಿದ್ದರು. ಈಗಲೂ ಕೆಲ ಆಹಾರ ಪದಾರ್ಥಗಳನ್ನು ಸೇವಿಸಿದರೆ ಕಿಡ್ನಿ ಅಲ್ಲಿ ಆಗಿರುವ ಕಲ್ಲು ಆಶ್ಚರ್ಯಕರ ರೀತಿಯಲ್ಲಿ ಕರಗಿ ಹೋಗುತ್ತದೆ. … Read more