ಮಕ್ಕಳಿಲ್ಲದೆ ಕೊರಗು ದಂಪತಿಗೆ ನಾಟಿ ಔಷಧಿ ನೀಡುವ ವಿಜಯಲಕ್ಷ್ಮಿ. ಒಮ್ಮೆ ಇವರು ನೀಡುವ ಔಷಧಿ ಸೇವಿಸಿದ್ರೆ ವರ್ಷದೊಳಗೆ ಸಂತಾನ ಪ್ರಾಪ್ತಿಯಾಗುತ್ತದೆ.

  ಮಕ್ಕಳಿಲ್ಲ ಎನ್ನುವುದೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳ ಕೊರಗಾಗಿದೆ. ಮದುವೆ ಆಗಿ ಮೂರ್ನಾಲ್ಕು ವರ್ಷ ಕಳೆದರೂ ಮಕ್ಕಳಾಗದೆ ಇರುವುದು ಇವರಿಗೆ ದೋಷ ಇರುವುದನ್ನು ದೃಢಪಡಿಸುತ್ತದೆ. ಸಮಸ್ಯೆ ಪರಿಹಾರಕ್ಕಾಗಿ ಅದೆಷ್ಟೋ ಆಸ್ಪತ್ರೆಗಳನ್ನು ತಿರುಗಿದರೂ, ದೇವರುಗಳಿಗೆ ಹರಕೆಯನ್ನು ಕಟ್ಟಿಕೊಂಡು ಗುಡಿಮಂದಿರ ಸುತ್ತಿದರೂ ಕೂಡ ಇವರ ಕಣ್ಣೀರು ನಿಂತಿರುವುದರಿಂದ. ಇತ್ತೀಚಿನ ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಇಂತಹ ಸಮಸ್ಯೆ ಸರ್ವೇಸಾಮಾನ್ಯ ಆಗಿ ಹೋಗಿದೆ. ನಮ್ಮ ಕುಟುಂಬದವರಲ್ಲೇ ಸ್ನೇಹಿತರಲ್ಲೇ ಸಾಕಷ್ಟು ಹೆಣ್ಣುಮಕ್ಕಳು ಮಕ್ಕಳಿಗಾಗಿ ಹಂಬಲಿಸುತ್ತಿರುವುದನ್ನು ಕಾಣುತ್ತೇವೆ. ಈ ರೀತಿ ನೋವಿನಲ್ಲಿರುವ ದಂಪತಿಗಳಿಗೆ ದೇವರ … Read more

BJP ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಜಾರಿ, ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ, ತಿಂಗಳಿಗೆ 2000 ಹಣ ಮಹಿಳೆಯರಿಗೆ B.P.L ಕಾರ್ಡ್ ಇದ್ದವರಿಗೆ ಬಂಪರ್ ಸುದ್ದಿ.

ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಬಜೆಟ್ ಮಂಡನೆ ಮಾಡಲಾಗಿದ್ದು ಇರಲು ಸ್ವಂತ ಮನೆ ಇಲ್ಲದವರಿಗೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೆ, ಸ್ವಂತ ಜಾಗ ಇಲ್ಲದೆ ಇರುವ ಬಡ ಕುಟುಂಬಗಳಿಗೆ, ಭರ್ಜರಿ ಬಂಪರ್ ಗಿಫ್ಟ್ ನೀಡಿ ದ್ದಾರೆ. ಹಾಗಾದರೆ ನಿಮ್ಮಲ್ಲಿ ಯಾರಾದರೂ ಸ್ವಂತ ಮನೆ ಇಲ್ಲದವರು ಹಾಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರು ಈ ದಿನ ನಾವು ಹೇಳುವಂತಹ ಪ್ರಯೋಜನಗಳನ್ನು ತಿಳಿದುಕೊಂಡು ನೀವು ಕೂಡ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಹಾಗಾದರೆ ಆ ಯೋಜನೆಗಳು ಯಾವವು ಹಾಗೂ … Read more

ನೀವು ಬಿಸಿ ನೀರು ಕುಡಿತೀರಾ ಅಥವಾ ಬಿಸಿ ಊಟ ತಿಂತಿರಾ.? ಹಾಗಾದ್ರೆ ಒಮ್ಮೆ ಡಾ.ಅಂಜನಪ್ಪ ಅವರ ಮಾತು ಕೇಳಿ. ಇದು ಎಲ್ಲರೂ ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ವಿಚಾರ.

ಬಿಸಿ ಬಿಸಿ ನೀರು, ಆಹಾರ ಎಷ್ಟು ಸೇಫ್ ? ನಾವು ಎಷ್ಟು ನೀರು ಮತ್ತು ಆಹಾರ ಸೇವಿಸಬೇಕು ? ಪ್ರತಿಯೊಬ್ಬರು ತಿಳಿಯಲೇಬೇಕಾದ ಮಾಹಿತಿ. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಈ ವಿಷಯವಾಗಿ ಹಲವಾರು ಜನರನ್ನು ಗಮನಿಸಿರಬಹುದು. ಅದೇನಂದರೆ ಬಿಸಿ ಬಿಸಿ ಆಹಾರವನ್ನು ಸೇವನೆ ಮಾಡುತ್ತಿರುತ್ತಾರೆ. ಹೌದು ಕೆಲವೊಬ್ಬರು ಯಾವುದೇ ಪದಾರ್ಥವನ್ನು ಕೂಡ ಬಿಸಿ ಬಿಸಿಯಾಗಿ ಸೇವನೆ ಮಾಡುತ್ತಿರುತ್ತಾರೆ. ಆದರೆ ಅಷ್ಟು ಹೊಗೆ ಬರುವಂತಹ ಬಿಸಿ ಆಹಾರ ವನ್ನಾಗಲಿ, ಟೀ ಕಾಫಿ ಮತ್ತಿತರ ಯಾವುದೇ ಪದಾರ್ಥವನ್ನು ಅಷ್ಟು ಬಿಸಿಯಾಗಿ … Read more

80 ಸಾವಿರಕ್ಕೂ ಹೆಚ್ಚು ರೇಷನ್ ಕಾರ್ಡ್ ರದ್ದಾಗಿದೆ. ಈ ತಪ್ಪು ಮಾಡಿದ್ರೆ ನಿಮ್ಮ ಕಾರ್ಡ್ ಕೂಡ ರದ್ದಾಗುತ್ತೆ. ನಿಮ್ಮ ಪಡಿತರ ಚೀಟಿ ಉಳಿಸಿಕೊಳ್ಳಿ ಸರ್ಕಾರದಿಂದ ಕೊನೆಯ ಎಚ್ಚರಿಕೆ ಇದು.

  ಕೇಂದ್ರ ಸರ್ಕಾರವು ಆಗಾಗ ಹೊಸ ಯೋಜನೆಗಳನ್ನು ತರುತ್ತದೆ ಮತ್ತು ಈಗಾಗಲೇ ಇರುವ ಕೆಲವು ಯೋಜನೆಗಳನ್ನು ಪರೀಷ್ಕೃತ ಗೊಳಿಸುತ್ತಲೇ ಇರುತ್ತದೆ. ಈಗ ಸದ್ಯಕ್ಕೆ ದೇಶದಾದ್ಯಂತ ಎಲ್ಲಾ ನಾಗರಿಕರಿಗೂ ಸರಿಯಾದ ಆಹಾರ ವ್ಯವಸ್ಥೆ ಮಾಡಬೇಕು ಎಂದು ನಿರ್ಧಾರ ಕೈ ಗೊಂಡಿರುವ ಸರ್ಕಾರವು ಆ ಕೆಲಸಕ್ಕೆ ಮೂಲ ಆಧಾರವಾಗಿ ರೇಷನ್ ಕಾರ್ಡ್ ಅನ್ನೇ ಪರಿಗಣಿಸಿಕೊಂಡಿದೆ. ಆದರೆ ಪಡಿತರ ಚೀಟಿ ಹಂಚಿಕೆಯಲ್ಲಿ ಅನೇಕ ಲೋಪಗಳಿರುವುದನ್ನು ಮನಗಂಡಿರುವ ಮಾನ್ಯ ಸರ್ಕಾರ ಮೊದಲಿಗೆ ಅದನ್ನು ತಿದ್ದುವ ಕೆಲಸಕ್ಕೆ ಕೈ ಹಾಕಿದೆ. ಅದಕ್ಕಾಗಿ ಒಂದಲ್ಲ ಒಂದು … Read more

LIC ಕನ್ಯಾದಾನ್ ಪಾಲಿಸಿ ಮಾಡಿಸಿ ಕೇವಲ 121 ರೂಪಾಯಿ ಕಟ್ಟಿದ್ರೆ 27 ಲಕ್ಷ ರೂಪಾಯಿ ಸಿಗುತ್ತೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸ & ಮದುವೆ ಖರ್ಚಿಗೆ ಹೇಳಿ ಮಾಡಿಸಿದ ಸ್ಕೀಮ್ ಇದು.

  ದೇಶ ಈಗ ಬದಲಾಗುತ್ತಿದೆ. ಜನ ಅಕ್ಷರಸ್ಥರು ಆಗುತ್ತಿದ್ದಂತೆ ಹೆಣ್ಣು ಮಕ್ಕಳಿಗೂ ಕೂಡ ಸಮಾನ ಶಿಕ್ಷಣ ನೀಡುತ್ತಿದ್ದಾರೆ. ಇಂದು ಗಂಡನಿಗೆ ಸರಿ ಸಮಾನಳಾಗಿ ಹೆಣ್ಣು ಯಾವುದೇ ಕ್ಷೇತ್ರದಲ್ಲಿ ಕಡಿಮೆ ಇಲ್ಲದಂತೆ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಆದರೆ ಅದೊಂದು ಕಾಲವಿತ್ತು ಅಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕಾಗಿ ಹಣ ಖರ್ಚು ಮಾಡಲು ಹಿಂದೂ ಮುಂದು ನೋಡುತ್ತಿದ್ದರು. ಈಗ ಸರ್ಕಾರವೇ ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲು ಹಾಗೂ ಅವರಿಗೆ ಭದ್ರತೆ ನೀಡುವ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ರೂಪಿಸಿದೆ. ಉಚಿತ ಶಿಕ್ಷಣ ಇಂತಹ … Read more

ಮದುವೆಯಾಗಿ ಗಂಡನಿಂದ ದೂರ ಇದ್ದು 15 ವರ್ಷವಾಗಿದೆ. ನಾನು ಈಗ ಗಂಡನ ಆಸ್ತಿ ಕೇಳಬಹುದೇ.? ಎಷ್ಟು ಆಸ್ತಿ ಸಿಗುತ್ತೆ.?

ಹಲವಾರು ಮಹಿಳೆಯರು ಕಾರಣಾಂತರಗಳಿಂದ ತಮ್ಮ ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆ ಉಂಟಾಗಿ ಅವರು ತನ್ನ ಗಂಡನಿಂದ ವಿವಾಹ ವಿ.ಚ್ಛೇ.ದ.ನವನ್ನು ಪಡೆದುಕೊಂಡಿರುತ್ತಾರೆ. ಆದರೆ ಅವರು ಯಾವ ಕಾರಣಕ್ಕಾಗಿ ಅವರು ವಿವಾಹ ವಿ.ಚ್ಛೇ.ದ.ನವನ್ನು ತೆಗೆದುಕೊಂಡರು ನೀವು ತೆಗೆದುಕೊಳ್ಳಬಾರದು, ಎನ್ನುವಂಥ ಪ್ರಶ್ನೆಯನ್ನು ಕೇಳುವುದಕ್ಕೆ ಯಾರಿ ಗೂ ಕೂಡ ಅಧಿಕಾರ ಇರುವುದಿಲ್ಲ. ಅದೇ ರೀತಿಯಾಗಿ ಕಾನೂನಿನ ಮೂಲಕ ನೀವು ವಿವಾಹ ವಿ.ಚ್ಛೇ.ದ.ನವನ್ನು ಪಡೆದು ಕೊಳ್ಳಲೇಬೇಕಾಗುತ್ತದೆ. ಹಾಗೂ ಈ ಮೂಲಕ ನೀವು ವಿವಾಹ ವಿ.ಚ್ಛೇ.ದ.ನವನ್ನು ಪಡೆದು ಕೊಂಡರೆ ಅಲ್ಲೇನಾದರೂ ನಿಮ್ಮ ಗಂಡನ ತಪ್ಪಿನಿಂದ ನಿಮಗೆ … Read more

ಯಾವುದೇ ದಾಖಲಾತಿ ಇಲ್ಲದೆ ಹೋದರು ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ ಸರ್ಕಾರದಿಂದ ಹೊಸ ರೂಲ್ಸ್, ಪೌತಿ ಖಾತೆ ಮಾಡಿಸಲು ಇದು ಸೂಕ್ತ ಸಮಯ.

ನಮ್ಮ ಕರ್ನಾಟಕದಲ್ಲಿ ಬಹಳಷ್ಟು ರೈತರು ತಮ್ಮ ಜಮೀನುಗಳ ಹೆಸರುಗಳಲ್ಲಿ ಬಹಳಷ್ಟು ತಿದ್ದುಪಡಿ ಹಾಗೂ ತಪ್ಪು ಹೆಸರು ಮತ್ತು ತಂದೆ ತಾತ ಮತ್ತು ಮುತ್ತಾತನ ಹೆಸರಿನಲ್ಲಿ ಜಮೀನಿನ ಪಹಣಿ ಇದ್ದರೆ ಹಾಗೂ ಪೂರ್ವಜರ ಆಸ್ತಿ ಇರುವ ಕಾರಣಕ್ಕೆ ತಮ್ಮ ಹೆಸರಿಗೆ ಮಾಡಿಕೊಳ್ಳಲು ಆಗದೇ ಇರುವವರಿಗೆ. ಎಲ್ಲರಿಗೂ ಸುವರ್ಣ ಅವಕಾಶವನ್ನು ನೀಡಿದೆ. ಹಾಗೂ ಇದರಲ್ಲಿ ವಿಶೇಷವಾಗಿ ಮತ್ತೆ ಪೌತಿ ಖಾತೆ ಏಕೆ ಮಾಡಿಸಬೇಕು ಮತ್ತು ಜಮೀನು ಯಾವ ರೀತಿಯಲ್ಲಿ ವರ್ಗಾವಣೆಯಾಗುತ್ತದೆ ಹಾಗೂ ಜಮೀನಿನ ಆಸ್ತಿಯ ಹಕ್ಕಿನಲ್ಲಿ ಗಂಡು ಮಕ್ಕಳಿಗೆ ಎಷ್ಟು … Read more

500 ರೂಪಾಯಿ ಬಾಡಿಗೆ ಮನೆಯಲ್ಲಿ ಇದ್ದ ನಾನು ಇಂದು 1.5 ಕೋಟಿ ಬೆಲೆ ಬಾಳುವ ಸ್ವಂತ ಮನೆ ಕಟ್ಟಿದ್ದೇನೆ ಇದಕ್ಕೆ ಕಾರಣ ನಾನು ಮಾಡಿದ ಈ ವ್ರತ. ನಂಬಿಕೆ ಇಟ್ಟು ಒಮ್ಮೆ ಈ ವ್ರತ ಮಾಡಿ ನೋಡಿ

  ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ಸ್ವಂತ ಮನೆಯನ್ನು ಹೊಂದಬೇಕು ಎಂಬ ಆಸೆ ಕನಸನ್ನು ಹೊಂದಿರುತ್ತಾರೆ ಆದರೆ ಕೆಲವರು ಹುಟ್ಟುತ್ತಾ ಆಗರ್ಭ ಶ್ರೀಮಂತರಾಗಿರುತ್ತಾರೆ. ಇಂಥವರಿಗೆ ಮನೆಯ ಅವಶ್ಯಕತೆ ಇರುವುದಿಲ್ಲ ಆದರೆ ಮಧ್ಯಮ ವರ್ಗದ ಜನರಿಗೆ ಬಡವರ್ಗದ ಜನರಿಗೆ ಮನೆ ಕಟ್ಟುವುದೇ ಒಂದು ಸಾಧನೆ ಆಗಿರುತ್ತದೆ ಹಾಗಾಗಿ ಇಂದು ದೇವರ ಕೃಪೆ ಗಳಿಸಿಕೊಂಡು ಯಾವ ರೀತಿ ನಮ್ಮ ಕನಸಿನ ಮನೆಯನ್ನು ನನಸು ಮಾಡಿಕೊಳ್ಳ ಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. 23 ವರ್ಷದ ಹಿಂದೆ ಈ ವ್ರತವನ್ನು … Read more

ಪಿತ್ರಾರ್ಜಿತ ಆಸ್ತಿ ಹಕ್ಕು ಯಾರಿಗೆಲ್ಲ ಸಿಗುತ್ತೆ.? ಹೆಣ್ಣು ಮಕ್ಕಳಿಗೆ ಬರುವ ಪಾಲು ಎಷ್ಟು.? ಹೆಣ್ಣು ಮಕ್ಕಳು ಖುಷಿ ಪಡುವ ಸುದ್ದಿ ಇದು

  ಇತ್ತೀಚಿನ ದಿನಗಳಲ್ಲಿ ಭೂಮಿಯ ಬೆಲೆ ಹೆಚ್ಚಾಗುತ್ತಾ ಹೋದಂತೆ ಹಾಗೂ ಹೆಣ್ಣು ಮಕ್ಕಳಿಗೂ ಕೂಡ ಕಾನೂನಿನ ಅರಿವು ಬರುತ್ತಿದ್ದಂತೆ ಮತ್ತು ಮಹಿಳೆಯರಿಗೂ ಕೂಡ ಎಷ್ಟೆಲ್ಲ ಪಾಲು ಸಿಗುತ್ತದೆ ಎನ್ನುವ ಜ್ಞಾನದ ಮೇರೆಗೆ. ಸಾಕಷ್ಟು ಹೆಣ್ಣು ಮಕ್ಕಳು ಕೂಡ ತಂದೆ ತಾಯಿ ಹಾಗೂ ಪೂರ್ವಜರ ಆಸ್ತಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪಾಲನ್ನು ಪಡೆದು ಕೊಳ್ಳುತ್ತಿದ್ದಾರೆ. ಮತ್ತು ಭೂಮಿಯ ಬೆಲೆ ಕೋಟಿಗಟ್ಟಲೆ ಬೆಲೆಯಾಗು ತ್ತಿರುವುದರಿಂದ ಅದರ ಮೇಲೆ ಕಣ್ಣು ಹೆಣ್ಣು ಮಕ್ಕಳ ಮೇಲೆ ಇರುವುದು ಕೂಡ ಸಹಜವಾಗಿದೆ. ಹಾಗಾದರೆ ಪಿತ್ರಾರ್ಜಿತ ಆಸ್ತಿಯಲ್ಲಿ … Read more

ಸ್ವಂತ ಜಾಗ ಮನೆ ಇಲ್ಲದವರಿಗೆ ಬಂಪರ್, ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು 2023-24 ನೇ ಬಜೆಟ್ ಬಂಪರ್ ಗಿಫ್ಟ್.! ಈಗಾಲೇ ಅರ್ಜಿ ಸಲ್ಲಿಸಿ

ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಬಸವರಾಜ್ ಬೊಮ್ಮಾಯಿ ಅವರು ಈಗಾಗಲೇ ಬಜೆಟ್ ಮಂಡನೆ ಮಾಡಿದ್ದು. ವಾಸಿಸಲು ಸ್ವಂತ ಮನೆ ಇಲ್ಲದವರಿಗೆ, ಬೇರೆ ಮನೆಯಲ್ಲಿ ಅಂದರೆ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವವರಿಗೆ, ಹಾಗೂ ಸ್ವಂತ ಜಾಗ ಇಲ್ಲದೆ ಇರುವ ಬಡ ಕುಟುಂಬಗಳಿಗೆ, ಭರ್ಜರಿ ಬಂಪರ್ ಗಿಫ್ಟ್ ಅನ್ನು ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ರೂ 5,000 ಕೋಟಿ ರೂಪಾಯಿ ವೆಚ್ಚದಲ್ಲಿ 5 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ತಿಳಿಸಿದ್ದಾರೆ. ವಿಧಾನ ಸೌಧದಲ್ಲಿ ಶುಕ್ರವಾರ 2023-24 ನೇ ಸಾಲಿನ … Read more