ಅಪ್ಪು ಕೊನೆ ಬಾರಿ ಅಶ್ವಿನಿ ಜೊತೆ ಮುದುವೆ ಮನೆಯಲ್ಲಿ ಊಟ ಮಾಡುತ್ತಿದ್ದ ಸುಂದರ ಕ್ಷಣ, ಈ ವಿಡಿಯೋ ನೋಡಿ

ಪುನೀತ್ ರಾಜ್‌‌ಕುಮಾರ್ ಅವರು ತಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಮಾತುಗಳಲ್ಲು ಹೇಳಲು ಸಾಧ್ಯವಿಲ್ಲ ನಮ್ಮ ಅಪ್ಪು ಪಕ್ಕ ಫ್ಯಾಮಿಲಿ ಮ್ಯಾನ್ ಆಗಿದ್ದು ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುತ್ತಿದ್ದರು. ಇನ್ನು ಅಶ್ವಿನಿ ಅವರು ಹಾಗೂ ಪುನೀತ್ ರಾಜ್‌ಕುಮಾರ್ ಅವರದ್ದು ಪ್ರೇಮ ವಿವಾಹ ಕಾಮನ್ ಫ್ರೆಂಡ್ ಮುಖಾಂತರ ಪರಿಚಯವಾದ ಇಬ್ಬರು ಮೊದಲು ಸ್ನೇಹಿತರಾಗಿ ತದನಂತರ ಪ್ರೇಮಿಗಳಾಗಿ ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿ ವಿವಾಹವಾಗಿ ಬರೋಬ್ಬರಿ 22 ವರ್ಷಗಳ ಕಾಲ ಸುಖ ಸಂಸಾರವನ್ನು ನಡೆಸಿದ್ದರು. ಇನ್ನು ಅಶ್ವಿನಿ ಅವರಿಗೆ ಪ್ರಪೋಸ್ ಮಾಡಿದ್ದು … Read more

ಸಾನಿಯಾ ಆಟಕ್ಕೆ ಬ್ರೇಕ್, ಮನೆಯಿಂದ ಹೊರ ಬಿದ್ದ ಸಾನಿಯಾ ಅಯ್ಯರ್…

ಈ ಬಾರಿಯ ಕನ್ನಡದ ಬಿಗ್ ಬಾಸ್ ಹಲವು ವಿಶೇಷತೆಗಳಿಂದ ಕೂಡಿದೆ. ಕೆಲವೊಂದು ಹೊಸ ಪ್ರಯೋಗಗಳೊಂದಿಗೆ ಶುರು ಆದ ಬಿಗ್ ಬಾಸ್ ಮನೆಗೆ ಓಟಿಪಿ ಅಲ್ಲಿ ಪ್ರಸಾರಗೊಂಡು ನಂತರ ಅದರಲ್ಲಿ ಗೆದ್ದ ನಾಲ್ಕು ಮಂದಿ ಜೊತೆಗೆ ಕಳೆದ ಸೀಸನ್ ಗಳಲ್ಲಿ ಪಾಲ್ಗೊಂಡಿದ್ದ ಮತ್ತಷ್ಟು ಸ್ಪರ್ಧಿಗಳನ್ನು ಸೇರಿಸಿ ಪ್ರವೀಣರ ಜೊತೆ ನವೀನರನ್ನು ಕಳುಹಿಸಲಾಗಿದೆ. ಒಟಿಟಿ ಅಲ್ಲಿ ಗೆದ್ದಿದ್ದ ಸ್ಪರ್ಧಿಗಳನ್ನು ಕೂಡ ಪ್ರವೀಣರು ಎಂದೇ ಪರಿಗಣನೆ ಮಾಡಿ ಆಟ ಆಡಿಸಲಾಗುತ್ತಿತ್ತು. ಇದೀಗ ಮನೆಯಿಂದ ಒಬ್ಬ ಪ್ರವೀಣೆ ಆಚೆ ಬಿದ್ದಿದ್ದಾರೆ, ಈ ವಾರದ … Read more

ದರ್ಶನ್ ಹೊಸದಾಗಿ ಖರೀದಿಸಿದ ಲ್ಯಾಂಬೋರ್ಗಿನಿ ಕಾರು ಬೆಲೆ ಎಷ್ಟು ಗೊತ್ತಾ .? ಬಾಯಿ ಮೇಲೆ ಬೆರಳು ಇಡುತ್ತೀರಾ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರುಗಳಲ್ಲಿ ಮೊದಲನೆ ಸಾರಿನಲ್ಲಿ ಇದ್ದಾರೆ ಅವರು ಎಲ್ಲೇ ಹೋದರು ಕೂಡ ಅವರ ಅಭಿಮಾನಿಗಳು ಅವರ ಸುತ್ತ ಸುತ್ತುವರೆಯುತ್ತಾರೆ. ಇನ್ನು ಎಲ್ಲರಿಗೂ ತಿಳಿದಿರುವ ಹಾಗೆ ನಟ ದರ್ಶನ್ ಅವರು ಪ್ರಾಣಿ ಪ್ರಿಯರು ಹಾಗೆಯೇ ಅವರಿಗೆ ದುಬಾರಿ ಕಾರುಗಳ ಮೇಲೆ ಕ್ರೇಜ್ ಕೂಡ ಇದೆ ಇತ್ತೀಚಿಗಷ್ಟೇ ದರ್ಶನ್ ಅವರ ಕಾರ್ ಕಲೆಕ್ಷನ್ ಗೆ ಮತ್ತೊಂದು ದುಬಾರಿ ಕಾರು ಸೇರಿಕೊಂಡಿದೆ ಎಂಬುದು ಈಗ ತಿಳಿದು ಬಂದಿದೆ. … Read more

ಉಪೇಂದ್ರ & ಶಿವಣ್ಣ ಸಿನಿಮಾದ ಶೂಟಿಂಗ್ ಸಮಯದಲ್ಲಿ ನನಗೆ ಊಟ ಹಾಕದೆ ಅವಮಾನ ಮಾಡಿ ಆಚೆ ಕಳಿಸಿದ್ರು ಎಂದು ಕಣ್ಣೀರು ಹಾಕಿದ ಹಾಸ್ಯನಟ ಅರಸು.

ಪರದೆಯ ಮೇಲೆ ಚಂದದ ಬಟ್ಟೆಯನ್ನು ತೊಟ್ಟು ಸ್ಟೈಲಿಶ್ ಆಗಿ ಕಾಣುವ ಕಲಾವಿದರ ಬದುಕು, ಅಷ್ಟೇ ಬಣ್ಣದಿಂದ ಕೂಡಿರುವುದಿಲ್ಲ ಕೆಲವರು ಸಾಗಿ ಬಂದಂತಹ ದಾರಿ ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ ಹಂತ ಹಂತವಾಗಿ ಮೇಲೆ ಬಂದಿರುವ ಹಲವು ಕಲಾವಿದರನ್ನು ನೋಡಿದರೆ ಅವರ ಹಿಂದೆ ಅವರು ಪಟ್ಟಿರುವ ಪರಿಶ್ರಮ ಕಷ್ಟ ಎಲ್ಲವೂ ಖಂಡಿತವಾಗಿಯೂ ಕಣ್ಣಲ್ಲಿ ನೀರು ತರಿಸುತ್ತದೆ. ಚಿತ್ರರಂಗದಲ್ಲಿ ಎಲ್ಲರಿಗೂ ಒಂದೇ ರೀತಿಯ ಯಶಸ್ಸು ಸಿಗುತ್ತದೆ ಎಂದು ಹೇಳಲು ಆಗುವುದಿಲ್ಲ, ಎಷ್ಟೋ ಜನ ಕಲಾವಿದರು, ಚಿತ್ರರಂಗದಲ್ಲಿ ಬಹಳ ವರ್ಷದಿಂದ ಇದ್ದರೂ ಸಹ … Read more

ಕೈ ಮುಗಿದು ಹೇಳ್ತೀನಿ ಬಾಯ್​ಫ್ರೆಂಡ್​ ವಿಡಿಯೋ ಕಾಲ್ ಮಾಡಿ ಎಂದ ಸೋನು ಶ್ರೀನಿವಾಸ್ ಗೌಡ ಯಾಕೆ ಗೊತ್ತಾ.

ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಎಂದು ಗುರುತಿಸಿಕೊಂಡಿರುವಂತಹ ಸೋನು ಶ್ರೀನಿವಾಸ್ ಗೌಡ ಅವರು ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವಂತಹ ಸೋನು ಅವರು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಮುಂಚೆ ಇದ್ದಂತಹ ಸೋನು ಅವರಿಗೂ ಬಿಗ್ ಬಾಸ್ ಮನೆಯಿಂದ ಬಂದ ನಂತರ ಇರುವ ಸೋನು ಅವರಿಗೂ ಬಹಳ ವಿಭಿನ್ನವಾದಂತಹ ಬದಲಾವಣೆ ಕಂಡು ಬಂದಿದೆ ಎಂದು ಅವರು ಕೇಳಿದ್ದಾರೆ. ಸೋನು ಅವರು ಮೂಲತಃ ಹಳ್ಳಿಯ ಹುಡುಗಿ, ಹಳ್ಳಿಯಲ್ಲಿ ಹುಟ್ಟಿದ್ದು … Read more

ಮಲ್ಲ-2 ಸಿನಿಮಾದಲ್ಲಿ ಈ ಬಾರಿ ನಾಯಕ ನಟಿಯಾಗಿ ಯಾರು ನಟಿಸಲಿದ್ದಾರೆ ಗೊತ್ತಾ.?

ರವಿಚಂದ್ರನ್ ಅವರ ಮಲ್ಲ 2 ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ ಎನ್ನುವಂತಹ ಸಾಕಷ್ಟು ಚರ್ಚೆಗಳು ಇದೀಗ ನಡೆಯುತ್ತಿದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಲ್ಲ ಸಿನಿಮಾ ಕೋಟಿ ರಾಮು ಅವರ ನಿರ್ದೇಶನದಲ್ಲಿ ಮೂಡಿ ಬಂದಂತಹ ಬ್ಲಾಕ್ಬಸ್ಟರ್ ಸಿನಿಮಾ ಎಂದೇ ಹೇಳಬಹುದು. ಈ ಸಿನಿಮಾ ಎಷ್ಟರಮಟ್ಟಿಗೆ ಹಿಟ್ಟಾಗಿತ್ತು ಎನ್ನುವುದು ಹೇಳಬೇಕಿಲ್ಲ ಇಂದಿಗೂ ಸಹ ಈ ಸಿನಿಮಾದ ಹಾಡುಗಳು ಸಖತ್ ಫೇಮಸ್ ಇತ್ತೀಚಿಗೆ ನಡೆದ ಸಿನಿಮಾ ಈವೆಂಟ್ ಒಂದರಲ್ಲಿ ನಟ ರವಿಚಂದ್ರನ್ ಮಲ್ಲ 2 ಸಿನಿಮಾ ಮಾಡುವುದರ ಬಗ್ಗೆ ಸ್ವತಹ ತಾವೇ ತಿಳಿಸಿದ್ದಾರೆ. … Read more

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟು ಅಂಬಿಗೆ ಕೊಡದೆ ಇದ್ದಕ್ಕೆ ಸುಮಲತಾ ಗರಂ ಆಗಿ ಹೇಳಿದ್ದೇನು ಗೊತ್ತ.?

ಸನ್ಮಾನ್ಯ ಡಾಕ್ಟರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಇದೀಗ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿದ್ದು ಪುನೀತ್ ರಾಜ್‌ಕುಮಾರ್ ಅವರ ಪತ್ನಿಗೆ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಸುಸೂತ್ರವಾಗಿ ನೆರವೇರಿಸಲಾಗಿದೆ. 1992 ರಲ್ಲಿ ಅದೇ ವಿಧಾನಸೌಧದ ಮುಂದೆ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು. ಇದೀಗ ಅವರ ಮಗನಾದಂತಹ ಪುನೀತ್ ರಾಜ್‌ಕುಮಾರ್ ಅವರಿಗೂ ಸಹ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗಿದೆ ಇದೇ ಮೊದಲ ಬಾರಿಗೆ ತಂದೆ ಮಗನಿಗೆ ಅತ್ಯುನ್ನತ ಪ್ರಶಸ್ತಿ ದೊರಕಿರುವುದು. ಕರ್ನಾಟಕ ರತ್ನ … Read more

ಅವಿನಾಶ್ ಮಾಳವಿಕಾ ಮಗನಿಗೆ ಇರುವ ಕಾಯಿಲೆ ಬಗ್ಗೆ ಗೊತ್ತಾದ್ರೆ ನಿಜಕ್ಕೂ ಆ.ಘಾ.ತ ಆಗುತ್ತೆ. ತನ್ನ ಮಗನ ಪರಿಸ್ಥಿತಿಯನ್ನು ನೆನೆದು ಕಣ್ಣೀರಿಟ್ಟ ಮಾಳವಿಕ. ಈ ವಿಡಿಯೋ ನೋಡಿ

ಸುಮಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಮಾಳವಿಕಾ ಅವಿನಾಶ್ ಅವರು ಕೆ ಜಿ ಎಫ್ ಚಿತ್ರದಲ್ಲಿ “ಈವಾಗ ಏನಾಗ್ತಾನೆ ನಿಮ್ ಹೀರೋ” ಎನ್ನುವ ಡೈಲಾಗ್ ಮೂಲಕ ಫೇಮಸ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಆಕ್ಟಿವ್ ಆಗಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಬಂಧುಗಳಾಗಿದ್ದಾರೆ. ಮಾಳವಿಕ ಅವಿನಾಶ್ ಅವರು ಭಾರತೀಯ ವಕ್ತಾರರಾಗಿದ್ದರೆ 2013 ರಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ರಾಜಕೀಯದ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬದುಕು ಜಟಕಾ ಬಂಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಲ್ಲದೆ … Read more

ಅಭಿಮಾನಿ ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ ಕೈ ಎತ್ತಿ ಮುಗಿದ ಅಶ್ವಿನಿ ಪುನೀತ್ ರಾಜಕುಮಾರ್ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರ.

ಅಪ್ಪು ಹಗಲಿ ಒಂದು ವರ್ಷಗಳು ಆಗಿದೆ ಇಲ್ಲಿಯ ತನಕ ಪ್ರತಿದಿನ ಒಂದಲ್ಲ ಒಂದು ವಿಚಾರವಾಗಿ ಅಪ್ಪು ಅವರನ್ನು ನೆನಪು ಮಾಡಿಕೊಳ್ಳುತ್ತಲೇ ಇದ್ದೇವೆ ಅವರು ಮಾಡಿರುವ ಸಹಾಯಗಳಿಂದ ಅಭಿಮಾನಿಗಳು ನಿತ್ಯವೂ ಸಹ ಅಪ್ಪು ಅವರ ಆರಾಧನೆಯನ್ನು ಮಾಡುತ್ತಿದ್ದಾರೆ. ಕೇವಲ ಕನ್ನಡಿಗರು ಮಾತ್ರವಲ್ಲದೇ ಇತರ ಭಾಷೆಯ ಅಭಿಮಾನಿಗಳು ಸಹ ಅಪ್ಪು ಅವರನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಿದ್ದಾರೆ ಅಪ್ಪು ಅವರನ್ನು ಕಳೆದುಕೊಂಡ ನಂತರ ಅನಾಥ ಭಾವನೆ ಅವರಲ್ಲಿ ಮೂಡಿದೆ. ಎಷ್ಟೇ ಪ್ರಯತ್ನಿಸಿದರು ಸಹ ಆ ನೋವಿನಿಂದ ಹೊರಬರಲು ಸಾಧ್ಯವಾಗಿತ್ತಿಲ್ಲ. ಸಾಕಷ್ಟು ಮಂದಿ … Read more

ಅದಿತಿ ಪ್ರಭುದೇವ ಅವರ ಮದುವೆ ಡೇಟ್ ಫಿಕ್ಸ್, ಇಷ್ಟು ಒಳ್ಳೆಯ ದಿನಾಂಕದಲ್ಲಿ ಮದುವೆಯಾಗಲು ಪುಣ್ಯ ಬೇಕು.

ನಟಿ ಪ್ರಭುದೇವ ಅವರ ಮದುವೆ ಡೇಟ್ ಫಿಕ್ಸ್ ಆಗಿದೆ ಇನ್ವಿಟೇಶನ್ ಕಾರ್ಡ್ ನಲ್ಲಿ ಅವರು ಮದುವೆ ವಿಷಯದ ದಿನಾಂಕವನ್ನು ಹೊರ ಹಾಕಿದ್ದಾರೆ. ಸ್ಯಾಂಡಲ್ ವುಡ್ನ ಬಹು ಬೇಡಿಕೆ ನಟಿ ಅದಿತಿ ಪ್ರಭುದೇವ ಅಸೆಮಣೆ ಏರಲು ಸಜ್ಜಾಗಿದ್ದಾರೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಾಯಕಿ ಇದೀಗ ಅದಿತಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಅದಿತಿ ಮತ್ತು ಯಶಸ್ವಿ ಪಾಟ್ಲಾ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ಕೂಡ ಇದೀಗ ಲಭ್ಯವಾಗಿದೆ ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಶಾನೆ ಟಾಪಗವ್ಳೆ ಎಂದೇ … Read more