ಒಂದು ಎಕರೆ ಜಮೀನಿನಲ್ಲಿ ತಾನೊಬ್ಬಳೇ ದುಡಿದು ಮಿಶ್ರ ತರಕಾರಿಯಲ್ಲಿ ತಿಂಗಳಿಗೆ 80,000 ದುಡಿಯುತ್ತಿರುವ ಮಹಿಳೆ.!

  ಹಳ್ಳಿಗಾಡಿನಲ್ಲಿ ಒಂದು ಎಕರೆ ನೀರಾವರಿ ಸೌಲಭ್ಯ ಇರುವ ಜಮೀನು ಇದ್ದರೆ ಸಾಕು ಯಾವುದೇ IT ಕಂಪನಿಗಿಂತ ಕಡಿಮೆ ಇಲ್ಲದೆ ಹೆಚ್ಚಿನ ಕೆಲಸದ ಒತ್ತಡ ಇಲ್ಲದೆ ಉತ್ತಮವಾದ ಆರೋಗ್ಯಕರ ವಾತಾವರಣದಲ್ಲಿ ಇದ್ದುಕೊಂಡು ಕೈ ತುಂಬಾ ಹಣ ಸಂಪಾದನೆ ಮಾಡಬಹುದು. ಇದಕ್ಕೆ ಸಾಕ್ಷಿ ಎನ್ನುವಂತೆ ಮಹಿಳೆಯೊಬ್ಬರು ತನ್ನ ಒಂದು ಎಕರೆ ಜಮೀನಿನಲ್ಲಿ ತಾನೊಬ್ಬಳೆ 6-7 ಗಂಟೆ ಕೆಲಸ ಮಾಡಿ ಹತ್ತಾರು ಬಗೆಯ ತರಕಾರಿಗಳನ್ನು ಬೆಳೆದು ತಿಂಗಳಿಗೆ ಕಡಿಮೆ ಎಂದರೂ 60 ರಿಂದ 80,000 ವರೆಗೆ ಆದಾಯ ತೆಗೆದುಕೊಳ್ಳುತ್ತಿದ್ದಾರೆ. ಇದು … Read more

ಗೋಡೆಯಲ್ಲಿ ಕ್ರ್ಯಾಕ್ ಬರದಂತೆ ತಡೆಯುವುದು ಹೇಗೆ ಅಂತ ನೋಡಿ.!

  ಮನೆ ಕಟ್ಟುವಾಗ ಎಷ್ಟೇ ಎಚ್ಚರಿಕೆ ವಹಿಸಿದ್ದರು ಕೂಡ ಒಂದೆರಡು ಲೋಪಗಳು ಆಗುತ್ತವೆ. ಮನೆ ಕಟ್ಟಿದ ಬಳಿಕ ಅದು ತಿಳಿಯುತ್ತದೆ ನಂತರ ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಇಂತಹ ಸಮಸ್ಯೆಗಳಲ್ಲಿ ಏರ್ ಲೈನ್ ಕ್ರ್ಯಾಕ್ ಬರುವುದು ಕೂಡ ಒಂದು ಏರ್ ಲೈನ್ ಕ್ರ್ಯಾಕ್ ಎರಡು ರೀತಿಯಲ್ಲಿ ಬರುತ್ತದೆ. ಮನೆ ಕಿಟಕಿ, ಬಾಗಿಲು, ಸೀಲಿಂಗ್ ಎಡ್ಜ್ ಇತ್ಯಾದಿ ಜಾಗದಲ್ಲಿ 1MM ನಷ್ಟು ಇದ್ದರೆ ಇದು ನಾರ್ಮಲ್ ಕ್ರ್ಯಾಕ್. ಈ ರೀತಿಯ ಏರ್ ಲೈನ್ ಕ್ರ್ಯಾಕ್ ಆಗುವುದು ಸಾಮಾನ್ಯ ಮತ್ತು ಹೆಚ್ಚಿನ ಅಪಾಯ … Read more

ಆಟೋ ಡ್ರೈವರ್ ಗಳಿಗೆ ಸಿಹಿ ಸುದ್ದಿ, ಕೇವಲ 35,000ಕ್ಕೆ ಹೊಸ ಮಹಿಂದ್ರಾ ಇ-ಆಟೋ ಮನೆಗೆ ತನ್ನಿ

  ಆಟೋ (Passenger Auto) ಎನ್ನುವುದು ಒಂದು ವೆಹಿಕಲ್ ಮಾತ್ರ ಅಲ್ಲ ಇದೊಂದು ಸೆಂಟಿಮೆಂಟ್ ಕೂಡ. ಯಾಕೆಂದರೆ ಒಬ್ಬ ದುಡಿಯುವ ವ್ಯಕ್ತಿಯು ಮನೆಯಲ್ಲಿ ಇದ್ದ ರೀತಿ ಆಟೋ ಮನೆಯಲ್ಲಿದ್ದರೆ ಆ ಕುಟುಂಬದ ಹೊಟ್ಟೆಪಾಡಿನ ಜೊತೆ ಮಕ್ಕಳ ವಿದ್ಯಾಭ್ಯಾಸ ಹಿರಿಯರ ವೈದ್ಯಕೀಯ ಖರ್ಚು ಹೀಗೆ ಒಂದು ಸಂಸಾರವನ್ನು ತೂಗಿಸಿಬಿಡುತ್ತದೆ. ಹೀಗಾಗಿ ನಮ್ಮ ದೇಶದಲ್ಲಿ ಆಟೋವನ್ನು ಬಹಳ ವಿಶೇಷವಾಗಿ ಕಾಣಲಾಗುತ್ತಿದೆ. ಸಾಮಾನ್ಯವಾಗಿ ಆಟೋ ಮಾಲೀಕರು ಶ್ರಮಜೀವಿಗಳು ಆದರೆ ದಿನ ಪೂರ್ತಿ ದುಡಿಮೆಯು ಪೆಟ್ರೋಲ್ ಬೆಲೆ ತೆರುವುದಕ್ಕೆ ಅಥವಾ ವಾಹನದ ಸರ್ವಿಸ್ … Read more

5 ಗ್ಯಾರೆಂಟಿ ಘೋಷಣೆ ಮಾಡಿದ ನರೇಂದ್ರ ಮೋದಿ.! ಗದ್ದುಗೆಗಾಗಿ BJP ಸರ್ಕಾರದ ರಣತಂತ್ರ.!

  ಲೋಕಸಭಾ ಚುನಾವಣೆ 2024(Parliment Election 2024) ಸಮರಕ್ಕೆ ಇನ್ನು ಬೆರಳೆಣಿಕೆಯಷ್ಟು ದಿನಗಳಷ್ಟೇ ಬಾಕಿ ಉಳಿದಿದೆ. ದೇಶದಾದ್ಯಂತ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, 19 ಏಪ್ರಿಲ್ 2024 ರಿಂದ ಚುನಾವಣೆ ಕಾರ್ಯ ಆರಂಭಗೊಳ್ಳುತ್ತಿದೆ. ಇದರ ನಡುವೆ ದೇಶದಲ್ಲಿ ಆಡಳಿತದಲ್ಲಿರುವ ಪ್ರಬಲ ಪಕ್ಷಗಳ ಜೊತೆಗೆ ಇನ್ನಿತರ ಪಕ್ಷಗಳು ಕೂಡ ಜೊತೆ ಸೇರಿ ಕುರ್ಚಿಗಾಗಿ ತಮ್ಮದೇ ಆದ ಷಡ್ಯಂತ್ರಗಳನ್ನು ರೂಪಿಸಿ ಜನರ ಬೆಂಬಲ ಗಿಟ್ಟಿಸಿಕೊಂಡು ವೋಟ್ ಬ್ಯಾಂಕ್ ಹೊಡೆಯುವುದಕ್ಕೆ ಸಿದ್ಧತೆ ಮಾಡುತ್ತಿವೆ. ಈ ವಿಚಾರವಾಗಿ ಕಳೆದ ವರ್ಷ ಕರ್ನಾಟಕದ ವಿಧಾನಸಭಾ … Read more

ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಗುಡ್ ನ್ಯೂಸ್.!

  ಚಿನ್ನ (Gold) ಎನ್ನುವುದು ಅಲಂಕಾರಿಕ ವಸ್ತು ಮಾತ್ರವಲ್ಲ, ಇದು ಹೂಡಿಕೆಯು (Investment) ಹೌದು. ಯಾಕೆಂದರೆ ಮನೆಯಲ್ಲಿ ಇದ್ದರೆ ಚಿನ್ನ ಹಣಕಾಸಿನ ವಿಷಯಕ್ಕೆ ಚಿಂತೆ ಇರುವುದಿಲ್ಲ. ಬಂಗಾರವು ಒಂದು ಪ್ರಾಪರ್ಟಿ ರೀತಿಯಲ್ಲೇ ನಮ್ಮ ಕಷ್ಟಕಾಲದಲ್ಲಿ ಕೈ ಹಿಡಿಯುತ್ತದೆ ಮತ್ತು ಪ್ರತಿ ವರ್ಷವೂ ಕೂಡ ಚಿನ್ನದ ಬೆಲೆ ಏರಿಕೆ ಆಗುವುದರಿಂದ ನಾವು ಖರೀದಿಸಿದ ಬಂಗಾರದ ಮೌಲ್ಯವು ಸಹ ಸಹಜವಾಗಿ ಬೆಳೆಯುತ್ತಲೇ ಇರುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಮಹಿಳೆಯರು ಆಭರಣಕ್ಕಾಗಿ ಚಿನ್ನವನ್ನು ಇಷ್ಟಪಟ್ಟರೆ, ಪುರುಷರು ಮನೆಯಲ್ಲಿ ಒಂದು ಆಧಾರ ಇರುತ್ತದೆ … Read more

LPG ಬಳಕೆದಾರರಿಗೆಲ್ಲಾ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ ರೂ.300 ಸಬ್ಸಿಡಿ ನೆರವು, ಪಡೆಯುವುದು ಹೇಗೆ ನೋಡಿ.!

  ದೇಶದಾದ್ಯಂತ ಇರುವ ಎಲ್ಲಾ ಭಾರತ್, ಇಂಡಿಯನ್ ಮತ್ತು HP ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆಲ್ಲಾ ಸರ್ಕಾರದ ಕಡೆಯಿಂದ ಕಳೆದ ವರ್ಷ ಸಬ್ಸಿಡಿ (Gas Cylinder Subsidy) ಕುರಿತಂತೆ ಸಿಹಿ ಸುದ್ದಿ ಸಿಕ್ಕಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಅಗತ್ಯ ವಸ್ತುಗಳು ಬೆಲೆ ಏರಿಕೆಯಾಗಿರುವುದು ಬಡ ಹಾಗೂ ಮಾಧ್ಯಮ ವರ್ಗದ ಜನರ ಬದುಕನ್ನು ಬಲು ದುಬಾರಿಗೊಳಿಸಿದೆ. ದೇಶದ ಜನಸಾಮಾನ್ಯರ ಕಷ್ಟ ಅರಿತ ಕೇಂದ್ರ ಸರ್ಕಾರವು ಗೃಹಿಣಿಯರಿಗೆ ಅಡುಗೆ ಮನೆ ಖರ್ಚು ಕಡಿಮೆ ಮಾಡುವ ಉದ್ದೇಶದಿಂದಾಗಿ ಕಳೆದ ವರ್ಷ ರಕ್ಷಾಬಂಧನದ ವಿಶೇಷವಾಗಿ … Read more

ಮನೆಯಲ್ಲಿಯೇ ನೋಟ್ ಬುಕ್ ತಯಾರಿಸಿ ಪ್ರತಿದಿನ ರ4,500 ಲಾಭ ಮಾಡಬಹುದು ತಿಂಗಳಿಗೆ 1,75,000 ಲಾಭ ಪಕ್ಕಾ.!

  ಮನೆಯಲ್ಲಿ ಕುಳಿತು ಯಾವುದಾದರೂ ಬಿಜಿನೆಸ್ ಮಾಡಬೇಕು ಎಂದು ಆಸೆ ಪಡುತ್ತಿದ್ದೀರಾ ನಿಮಗಾಗಿ ಒಂದು ಬಿಜಿನೆಸ್ ಐಡಿಯಾವನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ. ಅದೇನೆಂದರೆ ಸದ್ಯಕ್ಕೆ ಮಾರ್ಕೆಟ್ ನಲ್ಲಿ ಚೆನ್ನಾಗಿ ರನ್ ಆಗುವ ಬಿಜಿನೆಸ್ ಗಳಲ್ಲಿ ಸ್ಕೂಲ್ ಮತ್ತು ಕಾಲೇಜು ಮಕ್ಕಳು ಅತಿ ಹೆಚ್ಚಾಗಿ ಬೆಳೆಸುವ ನೋಟ್ ಬುಕ್ ಬಿಜಿನೆಸ್ ಕೂಡ ಒಂದು. ಯಾಕೆಂದರೆ ಇವುಗಳನ್ನು ಶಾಲಾ ಮತ್ತು ಕಾಲೇಜುಗಳಲ್ಲಿ ಮಾತ್ರವಲ್ಲದೆ ಕಚೇರಿಗಳಲ್ಲಿ ಮನೆಗಳಲ್ಲಿ ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಬಳಸುತ್ತಾರೆ. ಯಾವುದಾದರೂ ಒಂದು ವಿಷಯವನ್ನು ದಾಖಲೆ ಮಾಡಿ … Read more

ಕೇವಲ 600 ಗೆ ಛಾವಣಿ ತಂಪು, ರಾತ್ರಿ ಸೆಖೆ ಇಲ್ಲದೆ ಸುಖ ನಿದ್ರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ಸಾಕು.!

ಬೇಸಿಗೆ ಕಾಲ ಬಂದಿದೆ ಈ ರಣಬಿಸಿಲಿಗೆ ಬದುಕು ಬೆಂದು ಹೋಗುತ್ತಿದೆ ಎಂದೇ ಹೇಳಬಹುದು. ಯಾಕೆಂದರೆ ಹೊರಗೆ ಓಡಾಡಲು ಆಗುತ್ತಿಲ್ಲ, ಪ್ರಯಾಣ ಮಾಡಲು ಆಗುತ್ತಿಲ್ಲ, ಮನೆಗೆ ಬಂದರು ಶೆಖೆ. ಫ್ಯಾನ್, ಕೂಲರ್, ಬೀಸಣಿಕೆ ಯಾವುದು ನಮಗೆ ತೃಪ್ತಿ ಕೊಡುತ್ತಿಲ್ಲ ಇನ್ನು ಎಲ್ಲರ ಮನೆಯಲ್ಲಿ AC ಹಾಕಿಸುವ ಅನುಕೂಲತೆಯು ಇರುವುದಿಲ್ಲ. ಹಗಲಿನಲ್ಲಿ ಒಂದು ರೀತಿಯ ಸಮಸ್ಯೆ ಆದರೆ ರಾತ್ರಿ ಸಮಯದಲ್ಲಿ ಇದು ಮತ್ತೊಂದು ರೀತಿ ತೊಂದರೆ ಯಾಕೆಂದರೆ ಬೆಳಗ್ಗೆನಿಂದ ಸಂಜೆವರೆಗೆ ಚೆನ್ನಾಗಿ ಬಿಸಿಲಿಗೆ ಕಾದಿರುವ ನಮ್ಮ ಮನೆಯ ಛಾವಣಿಗಳು ರಾತ್ರಿ … Read more

KPSC ನೇಮಕಾತಿ, ಲೆಕ್ಕ ಪರಿಶೋಧನಾಧಿಕಾರಿ ಸಹಾಯಕ ನಿಯಂತ್ರಕರು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.! ವೇತನ 97,100 ಆಸಕ್ತರು ಅರ್ಜಿ ಸಲ್ಲಿಸಿ.!

ರಾಜ್ಯದಾದ್ಯಂತ ಇರುವ ಎಲ್ಲ ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ KPSC ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ ಕರ್ನಾಟಕ ಲೋಕಸೇವಾ ಆಯೋಗದಿಂದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಹಾಗೆ ಇಲಾಖೆ ವತಿಯಿಂದ ನೇಮಕಾತಿ ಮಾನದಂಡಗಳನ್ನು ಮತ್ತು ಹುದ್ದೆ ವಿವರಗಳನ್ನು ಒಳಗೊಂಡ ಅಧಿಸೂಚನೆ ಕೂಡ ಬಿಡುಗಡೆ ಆಗಿದೆ. ಇವುಗಳನ್ನು ಪೂರೈಸುವ ಅರ್ಹ ಮತ್ತು ಆಸಕ್ತ … Read more

2006 ರ ನಂತರ ಜನಿಸಿದ ಎಲ್ಲಾ ಹೆಣ್ಣು ಮಕ್ಕಳಿಗೂ ಗುಡ್ ನ್ಯೂಸ್. ಸರ್ಕಾರದವತಿಯಿಂದ ಸಿಗಲಿದೆ 1 ಲಕ್ಷ.!

  ಕಳೆದ ಒಂದು ದಶಕದ ಹಿಂದೆ ಹೆಣ್ಣು ಮಕ್ಕಳ ಜನನದ ಬಗ್ಗೆ ಬಹಳ ನಿರ್ಲಕ್ಷ ಮಾಡಲಾಗುತ್ತಿತ್ತು. ಹೆಣ್ಣು ಭ್ರೂಣ ಹ’ತ್ಯೆ ನಿಷೇಧ ಕಾಯ್ದೆಯನ್ನು ಬಹಳ ಕಟ್ಟುನಿಟ್ಟಾಗಿ ಜಾರಿಗೆ ತಂದು ಮತ್ತು ಹೆಣ್ಣು ಮಕ್ಕಳಿಗಾಗಿ ಸರ್ಕಾರದಿಂದ ಅನೇಕ ಯೋಜನೆಗಳನ್ನು ಒದಗಿಸಿ ಈ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು. ಹೆಣ್ಣು ಮಕ್ಕಳ ಪೋಷಣೆಗಾಗಿ ಅವರ ಭವಿಷ್ಯವನ್ನು ಉಜ್ವಲಿಸುವ ದೂರ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ನೀಡಿವೆ. ಆ ನಿಟ್ಟಿನಲ್ಲಿ 2006ರಲ್ಲಿ ಕರ್ನಾಟಕದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು (C M … Read more