ಪೆಟ್ರೋಲ್ ಬಂಕ್ ನಲ್ಲಿ ಮಾಡುವ ಮೋಸಗಳನ್ನು ತಪ್ಪಿಸುವ ಕೆಲವು ಟಿಪ್ಸ್, ವಾಹನ ಉಪಯೋಗಿಸುವ ಪ್ರತಿಯೊಬ್ಬರು ಇದನ್ನು ನೋಡಲೇ ಬೇಕು.

ಸಾಮಾನ್ಯವಾಗಿ ಇಂದು ಪೆಟ್ರೋಲ್ ಡೀಸೆಲ್ ಬೆಲೆ ಒಂದೇ ಸಮನೆ ಏರಿಕೆ ಆಗುತ್ತಿದ್ದು ಇದರ ನಡುವೆ ಬಂಕ್ ಗಳಲ್ಲಿ ಗ್ರಾಹಕರಿಗೆ ಮೋಸಗೊಳಿಸುವ ಸಂಗತಿಗಳು ಕೂಡ ಬೆಳಕಿಗೆ ಬರುತ್ತಿರುವ ಘಟನೆಗಳು ಸರ್ವೇ ಸಾಮಾನ್ಯವಾಗಿ ಹೋಗಿದೆ. ಇಲೆಕ್ಟ್ರಾನಿಕ್ ಡಿಜಿಟಲ್ ಸಿಸ್ಟಮ್ ಬಂದಿದ್ದರೂ ಸಹ ಅದರಲ್ಲಿಯೂ ಮೋಸ ಮಾಡುವ ಕೆಲವು ಖದೀಮರು ನಿಸ್ಸೀಮರಾಗಿದ್ದಾರೆ.ಡಿಜಿಟಲ್ ಮೀಟರ್ ಅನ್ನು ಟ್ಯಾಂಪರ್ ಮಾಡುವುದು, ಪೆಟ್ರೋಲ್ ಕೊಳವೆಯನ್ನು ಉದ್ದ ಇರುವಂತೆ ಮಾಡಿ ಕಡಿಮೆ ಪೆಟ್ರೋಲ್ ಹಾಕಿ ಮೋಸಗೊಳಿಸುವುದು ಸಾಮಾನ್ಯವಾಗಿ ಹೋಗಿದ್ದು ಈ ಸಂಗತಿಗಳು ಕೆಲವರಿಗೆ ತಿಳಿಯದೇ ಇರುವುದು ಸಹ … Read more

ಈ ಎಣ್ಣೆ ವಾರದಲ್ಲಿ ಒಮ್ಮೆ ಬಳಸಿ ಸಾಕು, ಕೂದಲು ಉದುರುವುದು, ಬಿಳಿ ಕೂದಲ ಸಮಸ್ಯೆ, ತಲೆಯಹೊಟ್ಟು ಎಲ್ಲವೂ ನಿವಾರಣೆಯಾಗುತ್ತದೆ.

ಕೂದಲು ವಿಪರೀತ ಉದುರುವುದು, ಕೂದಲು ತುದಿಯಲ್ಲಿ ಕವಲು ಹೊಡೆಯುವುದು, ವಯಸಿಗೂ ಮುಂಚೆನೇ ಕೂದಲು ಬಿಳಿ ಆಗುವುದು, ಕೂದಲು ಬಲಿಷ್ಠ ವಾಗಿರದೆ ದುರ್ಬಲ ಆಗಿರುವುದು, ಕೂದಲು ಒರಟಾಗಿರುವುದು, ತಲೆಯಲ್ಲಿ ಹೊಟ್ಟು ಇರುವುದು, ತುರಿಕೆ ಬರುವುದು, ಪ್ಯಾಚಸ್ ಆಗಿರುವುದು ಇನ್ನು ಮುಂತಾದ ಅನೇಕ ಸಮಸ್ಯೆಗಳ ಜೊತೆ ಕೂದಲ ದಟ್ಟ ಮತ್ತು ಉದ್ದವಾದ ಬೆಳವಣಿಗೆಗೆ, ಕೂದಲಿನ ಶೈನಿಂಗ್ ಹೆಚ್ಚಾಗುವುದಕ್ಕೆ ಸ್ಟ್ರೆಸ್ ಕಡಿಮೆ ಆಗುವುದಕ್ಕೆ, ತಲೆನೋವು ಕಡಿಮೆ ಆಗುವುದಕ್ಕೆ ಈ ಅದ್ಭುತವಾದ ಮನೆ ಮದ್ದು ಮಾಡಿ ನೋಡಿ. ಕೂದಲಿನ ಸಮಸ್ಯೆಗಳು ಇತ್ತೀಚೆಗೆ ಎಲ್ಲರಿಗೂ … Read more

ನೀವು ಹುಟ್ಟಿದ ದಿನಾಂಕವೇ ಹೇಳುತ್ತೆ ನಿಮ್ಮ ಗುಣ ಸ್ವಭಾವ ಹೇಗೆ ಅಂತ‌. ಈ ದಿನದಲ್ಲಿ ಹುಟ್ಟಿದವರು ಅದೃಷ್ಟವಂತರು.

ನಮ್ಮ ಹಿಂದು ಜ್ಯೋತಿಷ್ಯದ ಪ್ರಕಾರ ಅನೇಕ ರೀತಿಯ ಅಂದರೆ ಸಂಖ್ಯೆ, ಹುಟ್ಟಿದ ದಿನ, ಮಾಸ, ನಕ್ಷತ್ರ, ಸಮಯಗಳ ಆಧಾರದ ಮೇಲೆ ಮನುಷ್ಯನ ಭವಿಷ್ಯದ ಆಗು ಹೋಗುಗಳನ್ನು ಗುರುತಿಸುತ್ತಾರೆ. ಆದರೆ ಇಂದು ಜ್ಯೋತಿಷ್ಯವನ್ನು ಜನರು ಅಲ್ಲಗಳೆಯುತ್ತಾರೆ ಇದಕ್ಕೆ ಕಾರಣ ಭವಿಷ್ಯ ಹೇಳುವ ನೆಪದಲ್ಲಿ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅರಿವಿಲ್ಲದಿದ್ದರೂ ಕೆಲವರು ಸುಳ್ಳು ಭವಿಷ್ಯ ಹೇಳಿ ಜನರನ್ನು ಮೋಸಗೊಳಿಸಿ ವಂಚಿಸುತ್ತಿರುವುದು ಹಾಗೂ ವೈಜ್ಞಾನಿಕ ಕಾರಣಗಳಿಂದ ಕೂಡ ಜನರು ಭವಿಷ್ಯವನ್ನು ನಂಬುವುದಿಲ್ಲ. ಆದರೆ ವಿಜ್ಞಾನವು ಕೂಡ ಜ್ಯೋತಿಷ್ಯವನ್ನು ಆಧರಿಸಿ ಕೆಲವು ಕೆಲಸಗಳನ್ನು … Read more

ಮುಟ್ಟಿನ ಸಮಸ್ಯೆ, ಸರಿಯಾಗಿ ಋತುಚಕ್ರ ಆಗದೆ ಇರುವುದು, ಮುಟ್ಟಿನ ಹೊಟ್ಟೆ ನೋವು, ಏನೇ ಇರಲಿ ಈ ಮನೆಮದ್ದು ಸೇವಿಸಿ ಸಾಕು ಮಹಿಳೆಯರಿಗೆ ಸಂಜೀವಿ ಈ ಮದ್ದು.

ಮುಟ್ಟು ಅಥವಾ ಋತುಚಕ್ರ ಎನ್ನುವುದು ಮಹಿಳೆಯರ ಜೀವನದಲ್ಲಿ ಬಹುದೊಡ್ಡ ವಿಷಯವಾಗಿದೆ. ಮಹಿಳೆ ತಾನು ಆರೋಗ್ಯಕರವಾದ ಒಂದು ಮಗುವಿಗೆ ಜನ್ಮ ನೀಡುವುದಕ್ಕೆ ಹಾಗೂ ಅವಳು ಇರುವ ತನಕ ಆರೋಗ್ಯವಾಗಿರಲು ಋತುಚಕ್ರ ಎನ್ನುವುದು ಅವಳ ದೈಹಿಕ ಆರೋಗ್ಯದ ಮೇಲೆ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಕೂಡ ಬಹಳ ಪರಿಣಾಮ ಬೀರುತ್ತದೆ. ಹಾಗಾಗಿ ಒಂದು ಋತುಚಕ್ರ ಸಾಮಾನ್ಯವಾಗಿ 28 ರಿಂದ 32 ದಿನದ ಒಳಗೆ ಪೂರ್ತಿಗೊಂಡು ಅದು ಮರುಕಳಿಸಬೇಕು. ಆಗಿದ್ದಾಗ ಮಾತ್ರ ಅವಳು ಆರೋಗ್ಯಕರವಾಗಿ ಇದ್ದಾಳೆ ಎಂದು ತಿಳಿದು ಕೊಳ್ಳಬಹುದು ಇಲ್ಲವಾದರೆ … Read more

ಥೈರಾಯಿಡ್ ಸಮಸ್ಯೆ ಇರುವವರು 3 ದಿನ ಈ ಕಷಾಯ ಕುಡಿಯಿರಿ ಸಾಕು ಥೈರೊಯ್ಡ್ ಸಮಸ್ಯೆ ಸಂಪೂರ್ಣ ಗುಣವಾಗುತ್ತೆ ಟೆಸ್ಟ್ ಮಾಡಿ ನೋಡಿ ನಿಮಗೆ ಆಶ್ಚರ್ಯವಾಗುತ್ತೆ.

ಥೈರಾಯ್ಡ್ ಸಮಸ್ಯೆ ಈಗ ಇದು ಭಾರತದ ಬಹುತೇಕ ಮಹಿಳೆಯರನ್ನು ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಬಿಟ್ಟಿದೆ. ಭಾರತ ದೇಶದಲ್ಲಿ ಪ್ರತಿ 10 ಮಹಿಳೆಯರಲ್ಲಿ ಒಬ್ಬರು ಈ ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇದಕ್ಕೆಲ್ಲ ಕಾರಣ ನಾವು ರೂಡಿಸಿಕೊಂಡಿರುವ ಅಸಮತೋಲನ ಆಹಾರ ಪದ್ಧತಿ ಹಾಗೂ ನಾವು ಬದುಕುತ್ತಿರುವ ಅಸಂಬದ್ಧವಾದ ಜೀವನಶೈಲಿಯೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ. ಪುರುಷರಲ್ಲಿ ಕೂಡ ಈ ಸಮಸ್ಯೆ ಇರುತ್ತದೆ ಆದರೆ ತೀರ ಬೆರಳಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರ ಇರುತ್ತವೆ. ಆದರೆ ಮಹಿಳೆಯರಲ್ಲಿ ಪುರುಷರಿಗಿಂತಲೂ 11% ಹೆಚ್ಚು ಈ … Read more

ಮೂಲವ್ಯಾಧಿ, ಪೈಲ್ ಸಮಸ್ಯೆಯಿಂದ ಬಳಲುತ್ತಿರುವವರು ಈ ಮನೆಮದ್ದನ್ನು ಸೇವಿಸಿ ಸಾಕು ಎರಡೇ ದಿನದಲ್ಲಿ ಮೂಲವ್ಯಾಧಿ ಗುಣವಾಗುತ್ತೆ.

ಮೂಲವ್ಯಾಧಿ ಅಥವಾ ಪೈಲ್ಸ್ ಎಂದು ಕರೆಯುವ ಈ ಕಾಯಿಲೆಯನ್ನು ಒಂದು ರೀತಿಯ ವಿಚಿತ್ರವಾದ ಕಾಯಿಲೆ ಎನ್ನಬಹುದು. ಇತ್ತೀಚೆಗೆ ಮಕ್ಕಳಲ್ಲೂ ಕಾಣಿಸಿ ಕೊಡುತ್ತಿರುವ ಈ ಕಾಯಿಲೆಯಿಂದ ಮಕ್ಕಳು ಸೇರಿದಂತೆ ವೃದ್ಧರವರೆಗೆ ಎಲ್ಲರೂ ನೋವು ತಿನ್ನುತ್ತಿರುತ್ತಾರೆ. ಇಂತಹ ಪೈಲ್ಸ್ ಕಾಯಿಲೆಯನ್ನು ನಾಲ್ಕು ವಿಧಗಳಾಗಿ ವಿಂಗಡಿಸಿದ್ದಾರೆ. ಈ ಎಲ್ಲಾ ಬಗೆಯ ಪೈಲ್ಸ್ ಗೂ ಕೂಡ ಶಸ್ತ್ರಚಿಕಿತ್ಸೆ ಒಂದೇ ಪರಿಹಾರ ಎಂದು ಹಲವರು ತಿಳಿದುಕೊಂಡಿದ್ದಾರೆ. ಹಾಗೂ ಈ ಭಾಗದಲ್ಲಿ ಚಿಕಿತ್ಸೆ ಎಂದರೆ ಎಲ್ಲರೂ ಭಯಭೀತ ಕೂಡ ಆಗುತ್ತಾರೆ ಹಾಗಾಗಿ ಯಾರನ್ನು ಮುಕ್ತವಾಗಿ ಹಂಚಿಕೊಳ್ಳದೆ … Read more

ಕೇವಲ ಒಂದು ಬಾರಿ ಈ ಮನೆಮದ್ದು ಹಚ್ಚಿ ಸಾಕು ಒಂದೇ ರಾತ್ರಿಗೆ ನರಹುಲಿ ಮಾಯ ಆಗುತ್ತೆ ಚಮತ್ಕಾರಿ ಮನೆಮದ್ದು.

ನರಹುಲಿ ಎನ್ನುವುದು ಮನುಷ್ಯರಿಗೆ ಕಾಡುವ ಒಂದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎನ್ನಬಹುದು. ಈ ರೀತಿ ನರಹುಲಿ ಸಮಸ್ಯೆ ಬರಲು ಪ್ರಮುಖ ಕಾರಣ ಎಂದರೆ ಹ್ಯೂಮಿನೋ ಪೆಪೋಲಿಯನ್ ವೈರಸ್ ಎನ್ನುವ ಒಂದು ರೀತಿಯ ವೈರಸ್. ಇದರಿಂದಾಗಿ ದೇಹದ ನಾನಾ ಕಡೆಗಳಲ್ಲಿ ಈ ರೀತಿಯ ನರಹುಲಿಗಳು ಕಂಡುಬರುತ್ತವೆ ಹಾಗೂ ಅವು ಬೆಳವಣಿಗೆ ಕೂಡ ಆಗುತ್ತವೆ. ಕೈಗಳ ಮೇಲೆ, ಬೆನ್ನಿನ ಭಾಗದಲ್ಲಿ, ಕುತ್ತಿಗೆ ಭಾಗದಲ್ಲಿ ಹಾಗೂ ಜನಾಂಗಗಳ ಭಾಗದಲ್ಲಿ ಮತ್ತು ಮುಖದ ಮೇಲೆ ಕೂಡ ಇದು ಕಂಡುಬರುತ್ತದೆ. ಇಂಗ್ಲಿಷಿನಲ್ಲಿ ಈ ಕಾಯಿಲೆಗೆ … Read more

ಅಂದು ಸ್ಟಾರ್ ಕ್ರಿಕೆಟಿಗರು ಆದರೆ ಈಗ ಬಸ್ ಚಾಲಕರಾಗಿದ್ದಾರೆ ಈ ಕ್ರಿಕೆಟಿಗರಿಗೆ ಆಗಿದ್ದೇನು ನೋಡಿ ನಿಜಕ್ಕೂ ಕಣ್ಣೀರು ಬರುತ್ತೆ.

ವಿಧಿಯ ಆಟ ಯಾವಾಗ ಹೇಗೆ ಇರುತ್ತದೆ ಎಂದು ಹೇಳಲು ಅಸಾಧ್ಯ ಹಾಗಾಗಿ ನಾವು ಯಾವಾಗಲೂ ಎತ್ತರದಲ್ಲಿ ಹೋಗುವಾಗ ತುಂಬಾ ಮೇಲಕ್ಕೆ ಇರದೆ ಸಹಜವಾಗಿ ಇರುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಯಾಕೆಂದರೆ ಬದುಕು ಯಾವಾಗ ಮೇಲಿಂದ ಕೆಳಗೆ ಎಸೆಯುತ್ತದೆ ಎಂದು ಊಹಿಸುವುದು ಅಸಾಧ್ಯ. ಈ ರೀತಿ ಏನಾದರೂ ಕೆಳಗೆ ಬಿದ್ದಾಗ ತುಂಬಾ ಮೇಲೆ ಇದ್ದವರಿಗೆ ಬಹಳ ಏಟಾಗುತ್ತದೆ ಹಾಗಾಗಿ ಈ ಹೇಳಿಕೆಯ ಅರ್ಥದಂತೆ ಗೆದ್ದಾಗಲು ಬಿದ್ದಾಗಲೂ ಒಂದೇ ರೀತಿಯ ಮನಸ್ಥಿತಿ ಇದ್ದರೆ ಬದುಕಿನಲ್ಲಿ ಯಾವಾಗಲೂ ಖುಷಿಯಾಗಿರಬಹುದು ಆದರೆ ಜನಸಾಮಾನ್ಯರಿಗೆ ಇದು … Read more

ದ್ವಿಚಕ್ರ ವಾಹನ ಖರೀದಿ ಮಾಡುವವರೊಗೆ ಸರ್ಕಾರದಿಂದ 50 ಸಾವಿರ ಸಹಾಯ ಧನ, ಯಾರು ಈ ಸೌಲಭ್ಯ ಪಡೆಯಬಹುದು ನೋಡಿ.

ರಾಜ್ಯ ಸರ್ಕಾರಕ್ಕೆ ಈಗ ಮೂರು ವರ್ಷ ತುಂಬಿದ ಸಂಭ್ರಮ ಅದರಲ್ಲೂ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡು ವರ್ಷ ಕಳೆದಿದೆ. ಬಿಜೆಪಿ ಪಕ್ಷ ಈಗ ಆ ಸಂಭ್ರಮವನ್ನು ಆಚರಿಸುವದರ ಜೊತೆಗೆ ಈ ಬಾರಿ ಅವರು ಅಧಿಕಾರ ವಹಿಸಿಕೊಂಡಾಗಲಿಂದ ಜನರಿಗೆ ನೀಡಿರುವ ಎಲ್ಲಾ ಭಾಗ್ಯಗಳ ಮನನ ಮಾಡುತ್ತಿದೆ. ಹೇಳೋದಕ್ಕೆ ತಕ್ಕಂತೆ ಬಿಜೆಪಿ ಸರ್ಕಾರವು ಕೂಡ ಕರ್ನಾಟಕದ ಜನತೆಗೆ ಹಲವಾರು ರೀತಿಯ ಭಾಗ್ಯಗಳು ನೀಡಿದೆ ಯೋಜನೆಗಳನ್ನು ನೀಡಿದೆ ಮತ್ತು ಎಲ್ಲಾ ಕ್ಷೇತ್ರದಲ್ಲೂ ಕೂಡ ಜನರಿಗೆ ಸಹಾಯ ಆಗುವಂತಹ ಕೆಲಸಗಳನ್ನು … Read more

ಅಂಚೆ ಕಚೇರಿಯಲ್ಲಿ 10 ಸಾವಿರ ಹೂಡಿಕೆ ಮಾಡಿದ್ರೆ ಸಾಕು 16 ಲಕ್ಷ ಪಡೆಯಬಹುದು ಈ ಸುವರ್ಣ ಅವಕಾಶ ಬಗ್ಗೆ ತಿಳಿಯಿರಿ.

ಹೂಡಿಕೆ ಮಾಡಿ ಲಾಭ ಪಡೆಯುವುದು ವ್ಯಾಪಾರಸ್ಥರು ಮಾತ್ರವಲ್ಲದೆ ಎಲ್ಲ ಜನಸಾಮಾನ್ಯರ ಸಾಮಾನ್ಯ ಬಯಕೆ. ಹೀಗಾಗಿ ಎಲ್ಲರೂ ಕೂಡ ಉತ್ತಮ ಲಾಭ ಬರುವ ಕಡೆ ತಾವು ಗಳಿಸಿರುವ ಮತ್ತು ಉಳಿಸಿರುವ ಹಣವನ್ನು ಹೂಡಿಕೆ ಮಾಡಿ ಅದರಿಂದ ಇನ್ನೂ ಹೆಚ್ಚಿನ ಲಾಭ ಪಡೆದುಕೊಳ್ಳುವ ಅವಕಾಶಗಳನ್ನು ಹುಡುಕುತ್ತಿರುತ್ತಾರೆ. ಆದರೆ ಎಲ್ಲಾ ಸಮಯದಲ್ಲೂ ಕೂಡ ಈ ರೀತಿ ಅವಕಾಶಗಳು ಸುರಕ್ಷತೆಯನ್ನು ಕೊಡುತ್ತವೆ ಎಂದು ಹೇಳುವುದು ಅಸಾಧ್ಯ. ಯಾಕೆಂದರೆ ಈಗಾಗಲೇ ಪ್ರತಿನಿತ್ಯ ನಾವು ಮಾಧ್ಯಮಗಳಲ್ಲಿ ದಿನಪತ್ರಿಕೆಗಳಲ್ಲಿ ಈ ರೀತಿ ಹಣವನ್ನು ವಂಚಿಸಿರುವ ಪ್ರಕರಣಗಳ ಬಗ್ಗೆ … Read more