ಬಿಳಿಕೂದಲನ್ನು ಬುಡದಿಂದಲೇ ಕಪ್ಪಗೆ ಮಾಡುವ ಮನೆಮದ್ದು, ಒಮ್ಮೆ ಇದನ್ನು ಬಳಸಿ ಸಾಕು ಬಿಳಿ ಕೂದಲ ಸಮಸ್ಯೆ ಜೀವನದಲ್ಲಿ ಮತ್ತೆ ಬರಲ್ಲ.

ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಕಾಡುತ್ತಲೇ ಇದೆ ಈ ಒಂದು ಸಮಸ್ಯೆಗೆ ಅನೇಕ ರೀತಿಯದಂತಹ ಮನೆ ಮದ್ದುಗಳನ್ನು ಉಪಯೋಗ ಮಾಡಿದರು ಅದು ವರ್ಕ್ ಆಗುವುದಿಲ್ಲ. ನಾವಿಲ್ಲಿ ತಿಳಿಸುವಂತಹ ಎರಡೇ ಎರಡು ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ನಿಮ್ಮ ಬಿಳಿಯ ಕೂದಲನ್ನು ನೀವು ಕಪ್ಪಾಗಿ ಮಾಡಿಕೊಳ್ಳಬಹುದು. ಈ ಪ್ಯಾಕ್ ಅನ್ನು ತಯಾರಿ ಮಾಡಲು ಕಾಫಿ ಡಿಕಾಕ್ಷನ್, ಟೀ ಡಿಕಾಕ್ಷನ್, ಲೆಮನ್ ಹಾಗೂ ಬೀಟ್ರೂಟ್ ರಸ ಇದ್ಯಾವುದೇ ಸಾಮಗ್ರಿಗಳನ್ನು ಬಳಕೆ ಮಾಡಬೇಕಾಗಿಲ್ಲ ಸಿಂಪಲ್ಲಾಗಿ ನ್ಯಾಚುರಲ್ ಆಗಿ … Read more

ಬಾಯಿಹುಣ್ಣು or ಮೌತ್ ಅಲ್ಸರ್ ಆಗಿದ್ದರೆ ಈ ಮನೆಮದ್ದು ಸೇವಿಸಿ ಸಾಕು ಒಂದೇ ರಾತ್ರಿಗೆ ಬಾಯಿಹುಣ್ಣು ಮಾಯ

ತುಂಬಾ ಜನರು ಈ ಒಂದು ಮೌತ್ ಅಲ್ಸರ್ ಅಥವಾ ಬಾಯಿ ಹುಣ್ಣು ಸಮಸ್ಯೆಯನ್ನು ಅನುಭವಿಸುತ್ತಾ ಇರುತ್ತಾರೆ. ಈ ಒಂದು ಸಮಸ್ಯೆಯೂ ನಮಗೆ ಬಂದಿದ್ದೆ ಆದಲ್ಲಿ ನಮಗೆ ಸರಿಯಾಗಿ ಊಟ ಮಾಡಲು ಆಗುವುದಿಲ್ಲ ಹಾಗೆ ಅದರಿಂದ ನೋವು ಸಹ ನಮಗೆ ಉಂಟಾಗುತ್ತದೆ. ಇದನ್ನು ಬರ್ನಿಂಗ್ ಮೌತ್ ಸಿನ್ಡ್ರಮ್ ಎಂತಲೂ ಸಹ ಕರೆಯುತ್ತಾರೆ. ಹಲವಾರು ಕಾರಣಗಳಿಂದ ಬಾಯಿಯಲ್ಲಿ ಹುಣ್ಣು ಪಾರ್ವೇಶನ್ ಆಗುತ್ತದೆ ಅಂದರೆ ವಿಟಮಿನ್ ಡಿ ಮತ್ತು ವಿಟಮಿನ್ ಸಿ ಡಿಫಿಷಿಎನ್ಸಿ ಇದ್ದರೂ ಕೂಡ ಈ ರೀತಿಯಾದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ, … Read more

ಬಿಗ್ ಬಾಸ್ ಮನೆಗೆ ಬಂದಿರುವ ಸೋನು ಗೌಡಗೆ ನೀಡುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತ ನಿಜಕ್ಕೂ ಆಶ್ಚರ್ಯ ಆಗುತ್ತೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ನ ಕುರಿತಾದಂತಹ ಹಲವಾರು ವಿಚಾರಗಳು ಹರಿದಾಡುತ್ತಲೇ ಇದೆ. ಬಿಗ್ ಬಾಸ್ ಕನ್ನಡ ಮೊದಲು ಆರಂಭವಾದಂತಹ ದಿನಗಳಲ್ಲಿ ಸ್ಪರ್ಧಿಗಳು ಯಾವ ರೀತಿಯಾಗಿ ಇರುತ್ತಿದ್ದರು ಎಂದರೆ ತಮ್ಮದೇ ಆದಂತಹ ಕ್ಷೇತ್ರಗಳಲ್ಲಿ ಒಂದಷ್ಟು ಸಾಧನೆಯನ್ನು ಮಾಡಿರುವಂತಹ ಪ್ರತಿಭಾನ್ವಿತರನ್ನು ಬಿಗ್ ಬಾಸ್ ಮನೆಗೆ ಕರೆಸಲಾಗುತ್ತಿತ್ತು ಅವರುಗಳ ಮೂಲಕ ಜನರಿಗೆ ಒಂದಷ್ಟು ರೀತಿಯಾದಂತಹ ಸಂದೇಶಗಳನ್ನು ಸಹ ನೀಡುವ ಕೆಲಸವನ್ನು ಮಾಡಲಾಗುತ್ತಿತ್ತು. ಹಿಂದಿನ ಸೀಸನ್ ಗಳನ್ನು ನೋಡುವುದಾದರೆ ಜನರಿಗೆ ಒಂದಷ್ಟು ಸ್ಪೂರ್ತಿದಾಯಕವಾದಂತ ವಿಚಾರಗಳನ್ನು ಸ್ಪರ್ಧಿಗಳ ಮೂಲಕ ತಿಳಿಯಪಡಿಸುತ್ತಿದ್ದರು. ಇದೀಗ ಬಿಗ್ … Read more

ಅಪ್ಪು ಅವರಿಗೆ ದರ್ಶನ್ ನಿಜವಾಗಲೂ ಅವಮಾನ ಮಾಡಿದ್ರಾ ಸತ್ಯ ಇಲ್ಲಿದೆ ನೋಡಿ.

ಚಿತ್ರರಂಗದಲ್ಲಿ ಆಗಾಗ ಸ್ಟಾರ್ ಗಳ ನಡುವೆ ವಾರ್ ನಡೆಯುತ್ತಲೇ ಇರುತ್ತದೆ ಆದರೆ ಇದೀಗ ಸ್ಟಾರ್ ನಟರುಗಳ ಅಭಿಮಾನಿಗಳ ಮಧ್ಯದಲ್ಲಿ ವಾರ್ ಶುರುವಾಗಿದೆ ಈ ಒಂದು ವಿವಾದ ಎಲ್ಲಿಂದ ಶುರುವಾಗಿತ್ತು ಎಂದು ನೋಡುವುದಾದರೆ. ಬಾಕ್ಸ್ ಆಫೀಸ್ ಕರ್ನಾಟಕ ಎಂಬ ಟ್ವಿಟರ್ ಪೇಜ್ ನಲ್ಲಿ ದರ್ಶನ್ ಅವರು ಮಾತನಾಡಿರುವಂತಹ ಒಂದು ವಿಡಿಯೋ ತುಣುಕನ್ನು ಹಾಕಲಾಗಿತ್ತು ಹಾಗೆಯೆ ಅಲ್ಲಿ ಹೀಗೆ ಬರೆಯಲಾಗಿತ್ತು ನಿಮ್ಮ ಫ್ಯಾನ್ ಬೇಸ್ ತೋರಿಸೋಕೆ ಸತ್ತು ದೇವರಾಗಿರುವಂತಹ ಅಪ್ಪು ಸರ್ ಅವಮಾನಿಸುವುದು ಸರಿಯಲ್ಲ ನಿಮ್ಮ ಅಭಿಮಾನಿಗಳ ಬಗ್ಗೆ ಹೊಗಳಿ … Read more

ಸೆಲ್ಫಿ ತೆಗೆಯಲು ಬಂದ ಅಭಿಮಾನಿಗೆ ರಚಿತಾ ರಾಮ್ ಮಾಡಿದ್ದೇನು ಗೊತ್ತ.? ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

ಕನ್ನಡದ ಮುದ್ದುಮುಖದ ಚೆಲುವೆ ನಟಿ ರಚಿತಾ ರಾಮ್ ಕಿರುತೆರೆ ಮುಖಾಂತರ ಬೆಳ್ಳಿತೆರೆಗೆ ಹೆಜ್ಜೆ ಇಟ್ಟಂತಹ ನಟಿ. 2013ರ ಮೇ 10 ರಂದು ಬಿಡುಗಡೆಯಾದಂತಹ ಬುಲ್ ಬುಲ್ ಸಿನಿಮಾದ ಮುಖಾಂತರ ರಚಿತಾ ರಾಮ್ ಅವರು ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಾರೆ. ಇದೀಗ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಬಂದು 9 ವರ್ಷಗಳೇ ಆಗಿದೆ ರಚಿತಾ ರಾಮ್ ಅವರ ಮೊದಲ ಹೆಸರು ಬಿಂದ್ಯಾ ರಾಮ್. ಇವರು 2013ರಲ್ಲಿ ತೆರೆಕಂಡಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಯಲ್ಲಿ ಅಭಿನಯ ಮಾಡಿದಂತಹ … Read more

ಮಾನ್ಸೂನ್ ರಾಗ ಚಿತ್ರಕ್ಕೆ ರಚಿತರಾಮ್ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ.

ರಚಿತಾ ರಾಮ್ ಅವರು ಸ್ಯಾಂಡಲ್ವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಸಾಕಷ್ಟು ರಚಿತಾ ರಾಮ್ ಅವರ ಅಭಿಮಾನಿಗಳು ಅವರ ಸೀಮಗಾಗಿ ಕಾಯುತ್ತಾ ಕುಳಿತಿರುತ್ತಾರೆ. ಇದೀಗ ಡಾಲಿ ಧನಂಜಯ್ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಯಶ ಶಿವಕುಮಾರ್ ನಟನೆಯ ಮಾನ್ಸೂನ್ ರಾಗ ಸಿನಿಮಾ ಇದೆ ಆಗಸ್ಟ್ 19ರಂದು ತೆರೆಯ ಮೇಲೆ ಬರಲಿದೆ. ಈ ಸಿನಿಮಾದ ಒಂದು ಸಣ್ಣ ಟ್ರೈಲರ್ ಕೂಡ ಈ ಚಿತ್ರತಂಡ ಬಿಡುಗಡೆ ಮಾಡಲಾಗಿದೆ ಈ ಒಂದು ಮಾನ್ಸೂನ್ ರಾಗ … Read more

ತಕ್ಷಣವೇ ಬೇಧಿ ನಿಲ್ಲಬೇಕಾದರೆ ಈ ಮನೆಮದ್ದು ಸೇವಿಸಿ ಸಾಕು.

ಮನುಷ್ಯನಿಗೆ ಆರೋಗ್ಯ ಎನ್ನುವುದು ಒಂದು ಅದ್ಭುತವಾದ ವರ. ಆರೋಗ್ಯದಲ್ಲಿ ಯಾವುದೇ ಸಣ್ಣಪುಟ್ಟ ಸಮಸ್ಯೆಯಿಂದ ಹಿಡಿದು ದೊಡ್ಡ ಕಾಯಿಲೆ ವರೆಗೂ ಯಾವುದೇ ಬಂದರೂ ಸಹ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟ ಸಮಸ್ಯೆಗಳು ಮನುಷ್ಯನ ಆರೋಗ್ಯದ ಜೊತೆ ನೆಮ್ಮದಿಯನ್ನು ಕೂಡ ಹಾಳು ಮಾಡಿಬಿಡುತ್ತದೆ. ಹಾಗಾಗಿ ಆರೋಗ್ಯದ ಪ್ರತಿ ಸಣ್ಣ ಸಣ್ಣ ಸೂಕ್ಷ್ಮ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಅದರ ಬಗ್ಗೆ ಹೆಚ್ಚು ಕಾಳಂಜಿಯಿಂದ ಇರಬೇಕಾದದ್ದು ಪ್ರತಿಯೊಬ್ಬ ಆರೋಗ್ಯ ಬಯಸುವ ಮನುಷ್ಯನ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಅದರಲ್ಲೂ ಮಕ್ಕಳ ವಿಷಯವಾಗಿ … Read more

ಪಿರಿಯಡ್ ಸಮಸ್ಯೆ ಅನುಭವಿಸುತ್ತಿರುವವರು ಈ ಅದ್ಭುತವಾದ ಮನೆ ಮದ್ದು ಮಾಡಿ ನೋಡಿ

ಹೆಣ್ಣು ಮಕ್ಕಳಿಗೆ ಈ ಮುಟ್ಟು ಎನ್ನುವುದು ಒಂದು ರೀತಿಯ ವರವು ಹೌದು ಶಾಪವೂ ಹೌದು ಎಂದು ಹೇಳಬಹುದು. ಯಾಕೆಂದರೆ ದೇವರು ಕೊಟ್ಟಿರುವ ಈ ವರದಿಂದ ಮಾತ್ರವೇ ಅವಳು ಇನ್ನೊಂದು ಜೀವಕ್ಕೆ ಜೀವ ಕೊಡಲು ಸಾಧ್ಯವಾಗುವುದು, ಆದರೆ ಅವಳು ಅವಳ ಬದುಕಿನ 30 ಕ್ಕಿಂತಲೂ ಹೆಚ್ಚಿನ ವರ್ಷ ಪ್ರತಿ ತಿಂಗಳು ಈ ಮುಟ್ಟಿನ ಕಾರಣದಿಂದ ಅನೇಕ ರೀತಿಯ ಸಮಸ್ಯೆಗಳನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಅನುಭವಿಸ ಬೇಕಾಗುತ್ತದೆ ಶಾಲಾ ದಿನಗಳಲ್ಲಿ ಶುರುವಾಗುವ ಆಕೆಯ ಋತುಚಕ್ರ 45 ಅಥವಾ 50ರ ಆಸುಪಾಸಿನವರೆಗೂ … Read more

ATM ಬಳಕೆ ಮಾಡುವ ಪ್ರತಿಯೊಬ್ಬರು ಇದನ್ನು ನೋಡಲೇ, ಇನ್ನೂ ಮುಂದೆ ATM ನಲ್ಲಿ ಹಣ ಡ್ರಾ ಮಾಡಲು ಹೊಸ ನಿಯಮ ಪಾಲಿಸಬೇಕು, ಮಹತ್ವದ ಬದಲಾವಣೆ ಮಾಡಿದ ಬ್ಯಾಕಿಂಗ್ ಕ್ಷೇತ್ರ.

ಮೊದಲು ಬ್ಯಾಂಕ್ ನಲ್ಲಿ ಜಮಾ ಮಾಡಿದ್ದ ಹಣವನ್ನು ಬೇಕೆಂದಾಗ ತೆಗೆದುಕೊಳ್ಳಲು ಬ್ಯಾಂಕಿನಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಹಣವನ್ನು ಪಡೆಯುತ್ತಿದ್ದರು ಇದರಿಂದ ಗ್ರಾಹಕರಿಗೂ ತೊಂದರೆ ಹಾಗೂ ಬ್ಯಾಂಕ್ ಸಿಬ್ಬಂದಿಗಳಿಗೂ ಕೆಲಸದ ಒತ್ತಡ ಇರುತ್ತಿತ್ತು. ಕ್ರಮೇಣ ಈ ಪರಿಸ್ಥಿತಿಯನ್ನು ಸರಿದೂಗಿಸಲು ಎ ಟಿ ಎಂ ಬಳಕೆ ಹೆಚ್ಚಾದಂತೆ ಬ್ಯಾಂಕ್ ಸರತಿ ಸಾಲಿನ ಸಂಖ್ಯೆ ಕಡಿಮೆ ಆಗಿ ಎ ಟಿ ಎಂ ಗಳಲ್ಲಿ ಸರತಿ ಸಾಲು ಹೆಚ್ಚಾಯಿತು ಹಾಗೆಯೇ ಇದರಿಂದ ಬ್ಯಾಂಕ್ ಸಿಬ್ಬಂದಿಗಳಿಗೆ ಸ್ವಲ್ಪ ಒತ್ತಡ ಕಡಿಮೆಯಾದರೂ ಸಹ ಎ ಟಿ … Read more

ಕೂದಲಲ್ಲಿ ಇರುವ ಡ್ಯಾಂಡ್ರಫ್ ಕಡಿಮೆ ಮಾಡುವ ಅದ್ಭುತವಾದ ಮನೆ ಮದ್ದು ಇದು.

ಕೂದಲಿನ ಎಲ್ಲ ಸಮಸ್ಯೆಗಳಿಗಿಂತಲೂ ಡ್ಯಾಂಡ್ರಫ್ ಸಮಸ್ಯೆ ಎನ್ನುವುದು ತುಸು ಹೆಚ್ಚು ಕಾಡುತ್ತದೆ ಎನ್ನಬಹುದು. ಡ್ಯಾಂಡ್ರಫ್ ಕೂದಲಲ್ಲಿ ಹೆಚ್ಚಾದಾಗ ವಿಪರೀತ ತುರಿಕೆ ಕೂಡ ಇರುತ್ತದೆ. ಇದರಿಂದ ಇರಿಟೇಶನ್ ಕೂಡ ಆಗುತ್ತದೆ ಅಲ್ಲದೆ ಎಲ್ಲಿ ಯಾವಾಗ ಆದರೂ ಇದು ಉದರುತ್ತಲೆ ಇರುವುದರಿಂದ ಶಾಲಾ ಕಾಲೇಜುಗೆ ಹೋಗುವವರು ಆಫೀಸ್ ಸಭೆ ಸಮಾರಂಭದಲ್ಲಿ ಭಾಗಿ ಆಗುವವರು ಬಹಳ ಮುಜುಗರ ಅನುಭವಿಸುತ್ತಾರೆ. ಬಿಳಿ ಬಿಳಿಯಾದ ಹೊಟ್ಟು ಭುಜದ ಮೇಲೆ ಬೆನ್ನಿನ ಭಾಗದಲ್ಲಿ ಮುಖದ ಮೇಲೆ ಉದುರುತ್ತಲೇ ಇರುತ್ತದೆ ಹಾಗೂ ಮುಖದ ಮೇಲೆಲ್ಲಾ ಅದು ಹಾಗೆ … Read more