ಬಡವರಿಗಾಗಿಯೇ ತಯಾರಾದ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ ಕೇವಲ ರೂ.36,990 ಮಾತ್ರ.!

  ಎಲೆಕ್ಟ್ರಿಕಲ್ ವಾಹನಗಳ (EV) ಉತ್ಪಾದನೆ ಮತ್ತು ಬಳಕೆ ವಿಚಾರದಲ್ಲಿ ಭಾರತ ಹೊಸ ಕ್ರಾಂತಿಯತ್ತ ಮುನ್ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಆಟೋಮೊಬೈಲ್ಸ್ ಕಂಪನಿಗಳು ಮಾತ್ರವಲ್ಲದೆ ಸರ್ಕಾರವು ಕೂಡ ಈ ವಿಚಾರವನ್ನು ಪ್ರೋತ್ಸಾಹಿಸುತ್ತಿದೆ ಇದಕ್ಕೆ ಕಾರಣ ಕೂಡ ಇದೆ. ಹೆಚ್ಚುತ್ತಿರುವ ಇಂಧನದರ ಮತ್ತು ನವೀಕರಿಸಲಾಗದ ಸಂಪನ್ಮೂಲಗಳ ಕೊರತೆ ತಣಿಸಿ ಈ ಹಾದಿಯಾಗಿ ಇಂಧನ ಬಳಕೆಯಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ಪರಿಸರ ಮಾಲಿನ್ಯದಿಂದ ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಕಾಪಾಡಿ ಇಡುವ ಉದ್ದೇಶದಿಂದಾಗಿ ಸರ್ಕಾರ (Government) ಕೂಡ ಎಲೆಕ್ಟ್ರಿಕಲ್ ವಾಹನಗಳ ಖರೀದಿಗೆ ಸಹಾಯ … Read more

ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಿ.! ಪ್ರತಿ ತಿಂಗಳು ಸರ್ಕಾರದಿಂದ 1200 ಹಣ ಪಡೆಯಿರಿ.!

  65 ವರ್ಷ ಮೇಲ್ಪಟ್ಟ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದೆಸೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯನ್ನು ದಿನಾಂಕ 02.07.2007ರಿಂದ ಜಾರಿ ಮಾಡಲಾಗಿದೆ. ಈ ಯೋಜನೆಯ ಮೂಲಕ ಈ ಮೇಲೆ ತಿಳಿಸಿದಂತೆ ಮನದಂಡಗಳನ್ನು ಪೂರೈಸುವ ಹಿರಿಯ ಜೀವಕ್ಕೆ ಸರ್ಕಾರದ ಕಡೆಯಿಂದ ಪ್ರತಿ ತಿಂಗಳು ರೂ.1,200 ಮಾಸಾಶನ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಯಾರು ಈ ಯೋಜನೆಯ ನೆರವು ಪಡೆಯಲು ಅರ್ಹರಾಗಿದ್ದಾರೆ? ಏನೆಲ್ಲ ದಾಖಲೆಗಳನ್ನು ನೀಡಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಇನ್ನಿತರ … Read more

ಮನೆ ಕಟ್ಟುವ ಪ್ಲಾನ್ ನಲ್ಲಿ ಇದ್ದೀರಾ‌.? ವಾರ್ಡ್ರೋಬ್ ಮಾಡಿಸುವುದಾದರೆ ಈ ಐಡಿಯಾಗಳ ಬಗ್ಗೆ ತಿಳಿದುಕೊಂಡಿರಲೇಬೇಕು.!

ಬೆಡ್ ರೂಮ್ ನಲ್ಲಿ ವಾರ್ಡ್ರೋಬ್ ಮಾಡಿಸಿಕೊಳ್ಳುವುದು ಈಗ ಬಹಳ ಮುಖ್ಯ ವಿಷಯವಾಗಿದೆ. ಇದು ನಮ್ಮ ಕ್ಲೀನಿಂಗ್ ಕೆಲಸ ಕಡಿಮೆ ಮಾಡುತ್ತದೆ ಮತ್ತು ಮನೆಗೆ ಒಳ್ಳೆ ಲುಕ್ ಕೊಡುತ್ತದೆ. ವಾರ್ಡ್ರೋಬ್ ಗಳನ್ನು ನೀಟಾಗಿ ಜೋಡಿಸಿಕೊಂಡಾಗ ಅದಕ್ಕಾಗಿ ಹುಡುಕುವ ಸಮಯ ಕೂಡ ಕಡಿಮೆ ಹಿಡಿಯುತ್ತದೆ. ಈ ರೀತಿ ಬೆಡ್ ರೂಮ್ ಗೆ ಒಳ್ಳೆ ಲುಕ್ ಕೊಟ್ಟು ಅನುಕೂಲ ಕೂಡ ಮಾಡಿಕೊಡುವ ಇವುಗಳನ್ನು ಮಾಡಿಸುವಾಗ ಬಹಳ ತಾತ್ಸರ ಮಾಡಿ ನಂತರ ಪ’ಶ್ಚಾ’ತಾ’ಪ ಪಟ್ಟಿರುವವರು ಅನೇಕ. ಅದಕ್ಕಾಗಿ ಹೀಗಾಗಬಾರದು ಎಂಬ ಉದ್ದೇಶದಿಂದ ಮನೆ … Read more

ಮಹಿಳೆಯರಿಗೆ ಉಚಿತ ಸ್ಟವ್ ವಿತರಣೆ ಆಸಕ್ತರು ರೀತಿ ಅರ್ಜಿ ಸಲ್ಲಿಸಿ.!

  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಕೂಡ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ (BPL) ಶ್ರೇಯೋಭಿವೃದ್ಧಿಗಾಗಿ ಈ ರೀತಿ ಯೋಜನೆಗಳನ್ನು ಪರಿಚಯಿಸಿರುವ ಇವರು ಮಹಿಳೆಯರ ಆರ್ಥಿಕ ಸ್ವಾಸ್ಥ ಜೊತೆ ಆರೋಗ್ಯ ಸ್ವಾಸ್ಥತೆ ಕಾಯ್ದುಕೊಳ್ಳುವಂತಹ ಯೋಜನೆಗಳನ್ನು ಕೂಡ ಪರಿಚಯಿಸಿರುವುದು ವಿಶೇಷತೆಗಳಲ್ಲಿ ವಿಶೇಷತೆ. ಪ್ರತಿಯೊಂದು ಕುಟುಂಬವು ಕೂಡ LPG ಸಂಪರ್ಕ ಹೊಂದಿ ಹೊಗೆ ಮುಕ್ತ ಆರೋಗ್ಯಕರ ವಾತಾವರದಲ್ಲಿ ಅಡಿಕೆ ಮಾಡುವಂತಹ ಅನುಕೂಲತೆ ಕಲ್ಪಿಸಿ … Read more

ಹೊಸ ಬೈಕ್ ತೆಗೆದುಕೊಳ್ಳುತ್ತಿದ್ದೀರಾ.? ಎಲೆಕ್ಟ್ರಿಕಲ್ ಬೈಕ್ ಅಥವಾ ಪೆಟ್ರೋಲ್ ಬೈಕ್ ಯಾವುದು ತೆಗೆದುಕೊಂಡರೆ ಬೆಸ್ಟ್ ನೋಡಿ.!

ಭಾರತ ಸರ್ಕಾರ ಮತ್ತು ಆಟೋಮೊಬೈಲ್ ಕಂಪನಿಗಳು ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನೆ ಹೆಚ್ಚಿಸಿ ಬಳಕೆಗೆ ಉತ್ತೇಜನ ನೀಡುತ್ತಿದೆ. ಎಲೆಕ್ಟ್ರಿಕಲ್ ವಾಹನಗಳ ಬಳಕೆಯು ಪರಿಸರ ಮಾಲಿನ್ಯ ಕಡಿಮೆ ಮಾಡುತ್ತದೆ ಮತ್ತು ಇಂಧನ ಕೊರತೆಗೆ ಪರಿಹಾರ ಕೂಡ. ಆದರೆ ಜನಸಾಮಾನ್ಯನಿಗೆ ಎರಡರಲ್ಲಿ ಯಾವುದು ಬೆಸ್ಟ್. ಬಾಳಿಕೆ ಜೊತೆಗೆ ಬೆಲೆ. ಮೇಂಟೆನೆನ್ಸ್, ಫ್ಯೂಚರ್ ಇತ್ಯಾದಿ ವಿಷಯಗಳು ಬಂದಾಗ ಯಾವ ಕಡೆ ಹೋಗಬೇಕು ಎಂದು ಗೊಂದಲಕ್ಕೆ ಒಳಗಾಗುತ್ತಾರೆ. ಇದೀಗ ಪ್ರಪಂಚದಲ್ಲಿ ಎಲೆಕ್ಟ್ರಿಕಲ್ ಕಾರ್, ಎಲೆಕ್ಟ್ರಿಕಲ್ ಬೈಕ್, ಎಲೆಕ್ಟ್ರಿಕಲ್ ಸ್ಕೂಟರ್ ಆರ್ಭಟ ಜೋರಾಗಿದೆ. ಇವುಗಳಲ್ಲಿ ಇಂದು … Read more

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC) ಬೃಹತ್ ಉದ್ಯೋಗವಕಾಶ, 2,500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.! ವೇತನ 25,300/-

  ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಈಗ ಸುವರ್ಣ ಕಾಲವಾಗಿದೆ. ಯಾಕೆಂದರೆ ಒಂದಾದ ಮೇಲೆ ಒಂದರಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನ ಮಾಡಿ ಪರೀಕ್ಷೆಗಳನ್ನು ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆ ಪ್ರಕಾರವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ (BMTC) ಮತ್ತು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (GTTC) ವತಿಯಿಂದ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಹಲವು ವರ್ಷಗಳ ಬಳಿಕ ಬೃಹತ್ ಸಂಖ್ಯೆಯಲ್ಲಿ ಹುದ್ದೆಗಳಿಗೆ … Read more

SBI ಬ್ಯಾಂಕ್ ನಲ್ಲಿ ನೇರ ನೇಮಕಾತಿ ಯಾವುದೇ ಪರೀಕ್ಷೆ ಇಲ್ಲ ಆಸಕ್ತರು ಅರ್ಜಿ ಸಲ್ಲಿಸಿ.!

  ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking) ಉದ್ಯೋಗ ಮಾಡಬೇಕು ಎನ್ನುವುದು ಬಹುತೇಕರ ಕನಸು. ಆದರೆ ಈ ಕನಸು ನನಸಾಗಿಸಿಕೊಳ್ಳುವುದಕ್ಕೆ ಅಷ್ಟೇ ಶ್ರಮವನ್ನು ಕೂಡ ಪಡಬೇಕು. ಯಾಕೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅರ್ಹರನ್ನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೂಕ್ತ ಹುದ್ದೆಗಳಿಗೆ ಆಯ್ದುಕೊಳ್ಳ ಬೇಕಾಗುತ್ತದೆ ಮತ್ತು ಇದಕ್ಕೆ ಈಗ ವಿಪರೀತವಾದ ಕಾಂಪಿಟೇಶನ್ ಕೂಡ ಇದೆ. ಆದರೆ SBI (State Bank Of India Recruitment) ಈಗ ನೇರ ನೇಮಕಾತಿ ಮಾಡಿಕೊಳ್ಳುವ ಮೂಲಕ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗ ಬಯಸುವವರಿಗೆ ಒಂದು ಅದ್ಭುತ ಅವಕಾಶವನ್ನು ನೀಡಿದೆ. … Read more

ಸ್ವಂತ ಉದ್ಯಮ ಮಾಡಲು ಸರಕಾರದಿಂದ ಸಿಗಲಿದೆ 10 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

  ಆತ್ಮನಿರ್ಭರ್ ಭಾರತ್ ಎನ್ನುವ ಧ್ಯೇಯಯೊಂದಿಗೆ ಸ್ವಂತ ಉದ್ಯೋಗ ಮಾಡುವವರನ್ನು ಪ್ರೋತ್ಸಾಹಿಸುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Govenment) ಹಲವು ಯೋಜನೆಗಳ ಮೂಲಕ ನೆರವು ನೀಡುತ್ತಿವೆ. ವಿದ್ಯಾವಂತ ಯುವಕ ಯುವತಿಯರು ಉದ್ಯೋಗ ಮಾಡುವುದರ ಬದಲು ಉದ್ಯಮ ಮಾಡಲು ಆಸಕ್ತಿ ವಹಿಸುವುದಾದರೆ ಸರಕಾರದ ಈ ಯೋಜನೆಗಳ ಮೂಲಕ ಪ್ರಯೋಜನ ಪಡೆಯಬಹುದು. ಇಂತಹ ಯೋಜನೆಗಳಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆ (Pradhana Mantri Mudra Yojane) ಕೂಡ ಒಂದಾಗಿದೆ. ಉತ್ಪಾದನೆ, ವ್ಯಾಪಾರ ಅಥವಾ ಸೇವಾ ಮತ್ತು ಕೃಷಿಯೇತರ ವಲಯದಲ್ಲಿ ತೊಡಗಿ ಆದಾಯವನ್ನು … Read more

SSLC ಪಾಸಾದವರಿಗೆ ಚಾಲಕ ಹಾಗೂ ಗ್ರೂಪ್ ಡಿ ಹುದ್ದೆಗಳು, ಸರ್ಕಾರಿ ಹುದ್ದೆ ಆಸೆ ಇದ್ದವರು ತಪ್ಪದೆ ಅರ್ಜಿ ಸಲ್ಲಿಸಿ.! ವೇತನ 42,000

  ಕರ್ನಾಟಕ ವಿಧಾನಸಭಾ ಪರಿಷತ್ತಿನ (KLA) ಸಚಿವಾಲಯದಲ್ಲಿ ಉಳಿಕೆ ಮೂಲ ವೃಂದ ಮತ್ತು ಸ್ಥಳೀಯ ವೃಂದದಲ್ಲಿ (ಕಲ್ಯಾಣ ಕರ್ನಾಟಕ) ಖಾಲಿ ಇರುವ ಚಾಲಕ ಹಾಗೂ ಗ್ರೂಪ್ ಡಿ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. SSLV ಆಗಿದ್ದರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದು ಎನ್ನುವುದು ಬಹಳ ದೊಡ್ಡ ವಿಷಯವಾಗಿದ್ದು ಬಹುತೇಕರಿಗೆ ಇದು ಅನುಕೂಲತೆ ಮಾಡಿ ಕೊಡುತ್ತಿದೆ. ಕಡಿಮೆ ವಿದ್ಯಾಭ್ಯಾಸ ಹೊಂದಿದ್ದರು ಸರ್ಕಾರಿ ಹುದ್ದೆ ಪಡೆಯಬಹುದು ಎನ್ನುವುದಕ್ಕೆ ಇರುವ ಅವಕಾಶ ಇದಾಗಿದ್ದು ಎಲ್ಲಾ ಅರ್ಹರು ಕೂಡ ಪ್ರಯತ್ನಿಸಲಿ … Read more

RTO ಆಫೀಸಿಗೆ ಹೋಗದೆ ಆನ್ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಿಧಾನ.!

ಈಗ ಎಲ್ಲಾ ಕ್ಷೇತ್ರವು ಡಿಜಿಟಲ್ ಕರಣಗೊಂಡಿದೆ(Digitalization) ಕಚೇರಿಗಳಿಗೆ ಅಲೆಯದೇ ಕುಳಿತ ಜಾಗದಲ್ಲಿಯೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಆನ್ಲೈನ್ ನಲೊಲಿ ಅಪ್ಲೈ ಮಾಡಿ ಮನೆ ಬಾಗಿಲಿಗೆ ದಾಖಲೆ ಪಡೆದುಕೊಳ್ಳಬಹುದು. ಅದೇ ರೀತಿ RTO ಕಚೇರಿಗೆ ಹೋಗದೆ ಡ್ರೈವಿಂಗ್ ಲರ್ನಿಂಗ್ ಲೈಸೆನ್ಸ್ (LLR) ಕೂಡ ಪಡೆಯಬಹುದು. ಇದು ಹೇಗೆ ಎಲ್ಲಿದೆ ನೋಡಿ ವಿವರ * ಮೊಬೈಲ್ / ಕಂಪ್ಯೂಟರ್ ನಲ್ಲಿ Parivahan ಎಂದು ಟೈಪ್ ಮಾಡಿ ಸರ್ಚ್ ಕೊಡಿ * ತಕ್ಷಣ ಮೊದಲ ಸಾಲಿನಲ್ಲಿ Parivahan Sewa, Ministry … Read more