ಚೆಕ್ ಬೌನ್ಸ್ ಪ್ರಕರಣಗಳ ಮೇಲೆ ಭಯ ಬೇಡ.! ಈ ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ ನೋಡಿ.!

  ಹಣಕಾಸಿನ ವಹಿವಾಟುಗಳು ಆನ್ಲೈನ್, ನಗದು ಮಾತ್ರವಲ್ಲದೆ ಚೆಕ್ (Cheque) ರೂಪದಲ್ಲಿ ಕೂಡ ನಡೆಯುತ್ತವೆ. ದೊಡ್ಡ ದೊಡ್ಡ ಕಂಪನಿಗಳ ನಡುವೆ ಚೆಕ್ ಮೂಲಕ ವ್ಯವಹಾರ ನಡೆಯುತ್ತದೆ ಮತ್ತು ಕೆಲವೊಮ್ಮೆ ನಾವು ಸಾಲ ಪಡೆದುಕೊಳ್ಳುವಾಗ ಕೂಡ ಬ್ಯಾಂಕ್ ಚೆಕ್ ನೀಡಿ ಅದರ ಆಧಾರದ ಮೇಲೆ ನಂಬಿಕೆ ಗಳಿಸಿ ಸಾಲ ಪಡೆದುಕೊಂಡಿರುತ್ತೇವೆ. ಈ ರೀತಿ ಪರಿಸ್ಥಿತಿಗಳಲ್ಲಿ ನಾವು ಸಾಲ ಮರುಪಾವತಿ ಮಾಡಿದ ನಂತರ ನಾವು ಕೊಟ್ಟಿದ್ದ ಚೆಕ್ ವಾಪಸ್ ಪಡೆದುಕೊಳ್ಳಬಹುದು ಅಥವಾ ವ್ಯವಹಾರ ಕಾರಣಕ್ಕಾಗಿ ನಾವು ಚೆಕ್ ನೀಡಿದ್ದರೆ ನಮ್ಮಿಂದ … Read more

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ಸುಜ್ಞಾನನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.!

  ಶ್ರೀ ಕೇತ್ರ ಧರ್ಮಸ್ಥಳ ಸಂಸ್ಥೆಯು ಸಾಕಷ್ಟು ಜನಪರ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಕೂಡ ಒಂದು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ವತಿಯಿಂದ ಪ್ರಗತಿ ಬಂಧು ಅಥವಾ ಸ್ವ-ಸಹಾಯ ಸಂಘಗಳ ಸದಸ್ಯರ ಮಕ್ಕಳುಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ಪ್ರತಿ ವರ್ಷವೂ ಕೂಡ ಅರ್ಜಿ ಆಹ್ವಾನಿಸಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಆಂತೆಯೇ ಈ ಬಾರಿ ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಂದ 2023-24ನೇ ಸಾಲಿನ ಸುಜ್ಞಾನನಿಧಿ … Read more

ಇನ್ಮುಂದೆ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ.! ನರೇಂದ್ರ ಮೋದಿ ಅವರಿಂದ ಹೊಸ ಘೋಷಣೆ.!

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ ಹಲವು ಯೋಜನೆಗಳನ್ನು (Government Schemes for Farmers) ಜಾರಿಗೆ ತಂದಿವೆ. ಇದರಲ್ಲಿ ರೈತನಿಗೆ ವಾರ್ಷಿಕವಾಗಿ ಮೂರು ಕಂತುಗಳಲ್ಲಿ ರೂ.6000 ಸಹಾಯಧನ ನೀಡುವಂತಹ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PMKSY) ಹೆಚ್ಚು ಪ್ರಚಲಿತದಲ್ಲಿದೆ. ಈ ಸುದ್ದಿ ಓದಿ:- ಇಂಥವರಿಗೆ ಮಾತ್ರ ಇನ್ಮುಂದೆ ವೃದ್ಧಾಪ್ಯ ವೇತನ ಸರ್ಕಾರದ ಹೊಸ ರೂಲ್ಸ್.! ಕಂಗಾಲದ ಪಿಂಚಣಿದಾರರು.! ಇದೇ ರೀತಿಯಾದ ಮತ್ತೊಂದು ಯೋಜನೆ ಕೂಡ 2019ರಲ್ಲಿಯೇ ಜಾರಿಗೆ ಬಂದಿತು. ಈ ಯೋಜನೆ ಹೆಸರು ಕಿಸಾನ್ ಮನ್ ಧನ್ … Read more

ಇಂಥವರಿಗೆ ಮಾತ್ರ ಇನ್ಮುಂದೆ ವೃದ್ಧಾಪ್ಯ ವೇತನ ಸರ್ಕಾರದ ಹೊಸ ರೂಲ್ಸ್.! ಕಂಗಾಲದ ಪಿಂಚಣಿದಾರರು.!

  ನಮ್ಮ ದೇಶದಲ್ಲಿ ವೃದ್ಧರಿಗೆ (Senior Citizens) ಪ್ರತಿ ತಿಂಗಳು ಪಿಂಚಣಿ ನೀಡುವ ವ್ಯವಸ್ಥೆ ಇದೆ. ಇದನ್ನು ವೃದ್ಯಾಪ್ಯ ವೇತನ (Old age Pension) ಎಂದು ಕೂಡ ಕರೆಯುತ್ತಾರೆ. ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರದಿಂದ ಇಂದಿರಾಗಾಂಧಿ ರಾಷ್ಟ್ರೀಯ ವಿದ್ಧಾಪ್ಯ ವೇತನ ಯೋಜನೆಯಡಿ 60 ವರ್ಷದಿಂದ 64 ವರ್ಷ ವಯಸ್ಸಿನ ಒಳಗಿನವರಿಗೆ ಪ್ರತಿ ತಿಂಗಳು ರೂ.600 ಮತ್ತು 65 ವರ್ಷ ಮೇಲ್ಪಟ್ಟವರಿಗೆ ರೂ.1000 ಪಿಂಚಣಿ ನೀಡಲಾಗುತ್ತಿದೆ. ಅಂತೆಯೇ ಕರ್ನಾಟಕ ರಾಜ್ಯ ಸರ್ಕಾರವು 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ … Read more

ನಿಮ್ಮ ಬಳಿ ಈ ರೀತಿ 5 ರೂಪಾಯಿಯ ಈ ನೋಟು ಇದ್ದರೆ 21 ಲಕ್ಷ ಸಿಗಲಿದೆ ಬಂಪರ್ ಆಫರ್.!

  ಕೆಲವರಿಗೆ ಹಳೆಯ ವಸ್ತು, ನಾಣ್ಯ ಹಾಗೂ ಹಳೆಯ ನೋಟುಗಳನ್ನು ಸಂಗ್ರಹಿಸುವ ಅಭ್ಯಾಸ ಇರುತ್ತದೆ ಇವುಗಳು ಮಾತ್ರವಲ್ಲದೆ ವಿದೇಶಿ ಕರೆನ್ಸಿಗಳು. ಅಂಚೆ ಚೀಟಿಗಳು ಇವುಗಳನ್ನು ಕೂಡ ಶೇಖರಣೆ ಮಾಡುವ ಹವ್ಯಾಸ ಅನೇಕರಿಗೆ ಇದೆ. ಈ ರೀತಿ ಸಂಗ್ರಹಿಸಿಡುವ ಅಭ್ಯಾಸವು ಮುಂದೊಂದು ದಿನ ಲಾಭದಾಯಕ ಉದ್ಯಮ ಆದರೂ ಅನುಮಾನವಿಲ್ಲ. ಯಾಕೆಂದರೆ, ಯಾವಾಗಲೂ ಹಳೆಯದಕ್ಕೆ ಬೆಲೆ ಹೆಚ್ಚಾಗುತ್ತಿರುತ್ತದೆ. ವಸ್ತುಗಳಲ್ಲಿ ಇದು ಹೆಚ್ಚು ಅನ್ವಯ ಎಂದು ಹೇಳಬಹುದು. ಹೊಸದಾಗಿ ನಾವು ಏನನ್ನು ಬೇಕಾದರೂ ಕೊಂಡುಕೊಳ್ಳಬಹುದು ಪ್ರಸ್ತುತವಾಗಿ ಇರುವ ಯಾವುದೇ ವಸ್ತು ಯಾರು … Read more

ಚೆಕ್ ಬೌನ್ಸ್ ಆದ್ರೆ ಎಷ್ಟು ದಂಡ ಕಟ್ಟಬೇಕು ಎಷ್ಟು ದಿನ ಜೈಲು ಶಿಕ್ಷೆ ಅನುಭವಿಸಬೇಕು ಗೊತ್ತಾ.? ಚೆಕ್ ಕೊಡುವ ಮುನ್ನ ಎಚ್ಚರ.!

ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವ್ಯವಹಾರವೂ ಕೂಡ ಡಿಜಿಟಲೀಕರಣಗೊಂಡಿದೆ. ಆನ್ಲೈನ್ ಮೂಲಕ ನಾವು UPI ಆಧಾರಿತ ಆಪ್ ಗಳ ಬೆಂಬಲದಿಂದ payment ಮಾಡುತ್ತೇವೆ. ಆದರೆ ಇನ್ನೂ ಕೂಡ ಚೆಕ್ ಗಳ (Cheque) ಬಳಕೆ ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲ. ಚೆಕ್ ಗಳ ಸ್ಥಾನಮಾನ ಹಣಕಾಸಿನ ವಿಚಾರದಲ್ಲಿ ಮಹತ್ವದ್ದಾಗಿದೆ. ಇನ್ನೂ ಸಹ ದೊಡ್ಡ ಮೊತ್ತದ ಹಣದ ವಹಿವಾಟು ನಡೆಯುವಾಗ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಮತ್ತು ಸಾಲ ಕೊಡುವಾಗ ಶೂರಿಟಿ ಆಗಿ ಬ್ಯಾಂಕಿನ ಚೆಕ್ (bank cheque) ಬಳಕೆಯಾಗುತ್ತಿದೆ. ಚೆಕ್ ಬಳಕೆ ಅನುಕೂಲತೆ ಜೊತೆ … Read more

ಫೋನ್ ಪೇ, ಗೂಗಲ್ ಪೇ, ಪೇಟಿಎಂ ಬಳಸುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.! ಈ ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ನಿಮ್ಮ ಹಣ ಸೇಫ್.!

  ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ UPI ಆಧಾರಿತ ಆಪ್ ಗಳಾದ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮೂಲಕ ತಮ್ಮ ಹಣಕಾಸಿನ ವಹಿವಾಟನ್ನು ನಡೆಸುತ್ತಿದ್ದಾರೆ. ಮೊಬೈಲ್ ಬಳಸುವ ಬಹುತೇಕರಲ್ಲಿ ಎಲ್ಲರೂ ಕೂಡ ಇವುಗಳನ್ನು ಅವಲಂಬಿಸಿದ್ದಾರೆ ಆದರೆ ಇದರಲ್ಲಿರುವ ಒಂದು ರಿಸ್ಕ್ ಅಂಶ ಏನೆಂದರೆ. ಒಂದು ವೇಳೆ ನಮ್ಮ ಮೊಬೈಲ್ ಫೋನ್ ಕಳೆದು ಹೋದರೆ ಅದರಲ್ಲಿರುವ ಆಪ್ ಮೂಲಕ ನಮ್ಮ ಖಾತೆಯಲ್ಲಿರುವ ಹಣವನ್ನು ಕದೀಮರು ದೋಚಬಹುದು. ಆದರೆ ಮೊಬೈಲ್ ಕಳೆದುಕೊಂಡ ಅಥವಾ ಕಳ್ಳತನವಾದ ತಕ್ಷಣವೇ ಈ ಒಂದು … Read more

ಮಹಿಳೆಯರಿಗಾಗಿ ಹೊಸ ಯೋಜನೆ.! ಗೆಳತಿ ಯೋಜನೆಯಡಿ 2.25 ಲಕ್ಷ ಸಂಪೂರ್ಣ ಉಚಿತ.!

  ಕರ್ನಾಟಕ ರಾಜ್ಯ ಸರ್ಕಾರವು (Karnataka Government) ಮಹಿಳೆಯರಿಗಾಗಿ (for Womens) ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಈ ಬಾರಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು (Congress party Guarantee Schemes) ನೀಡಿರುವ ಗ್ಯಾರಂಟಿ ಭರವಸೆಗಳಲ್ಲಿ ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಉಪಯೋಗ ಮಹಿಳೆಯರಿಗೆ ಹೆಚ್ಚಾಗಿ ಸಿಗುತ್ತಿದೆ. ಮುಂದುವರೆದು ಗ್ಯಾರಂಟಿಯೇತರವಾಗಿ ಕೂಡ ಮಹಿಳೆಯರಿಗಾಗಿ ಉದ್ಯೋಗಿನಿ ಯೋಜನೆ, ಶ್ರಮಶಕ್ತಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ ಮತ್ತು ಸಬ್ಸಿಡಿ … Read more

ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 9250 ಬಡ್ಡಿ ಸಿಗುತ್ತೆ.!

ಹಣ ಉಳಿತಾಯ ಮಾಡಬೇಕು ಮತ್ತು ಉಳಿತಾಯ ಮಾಡಿರುವ ಹಣವನ್ನು ಸುರಕ್ಷಿತವಾಗಿ ಹೂಡಿಕೆ (Invest) ಮಾಡಬೇಕು ಎಂದರೆ ಅದಕ್ಕೆ ಅಂಚೆ ಕಛೇರಿ ಯೋಜನೆಗಳು (Post Office Schemes) ಹೆಚ್ಚು ಸೂಕ್ತ ಯಾಕೆಂದರೆ ನಮ್ಮ ಹಣಕ್ಕೆ ಭದ್ರತೆ ಜೊತೆಗೆ ಖಚಿತ ಮೊತ್ತದ ಆದಾಯ ಅಂಚೆ ಕಚೇರಿಗಳಲ್ಲಿ ಗ್ಯಾರಂಟಿ ಸಿಗುತ್ತದೆ. ಪ್ರಸ್ತುತವಾಗಿ ಅಂಚೆ ಕಛೇರಿಯಲ್ಲಿ ಈ ರೀತಿಯಾಗಿ 13ಕ್ಕೆ ಹೆಚ್ಚು ಉಳಿತಾಯ ಯೋಜನೆಗಳು ಇವೆ. ಅದರಲ್ಲಿ ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ (Post office Monthly Income Scheme) ಕೂಡ … Read more

ಗೃಹಲಕ್ಷ್ಮಿ ಯೋಜನೆ ಹಣ ಪಡೆಯುತ್ತಿರುವ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ಮುಂದೆ 2000 ಅಲ್ಲ 4000 ಹಣ ನೀಡಲು ನಿರ್ಧರಿಸಿರುವ ಸರ್ಕಾರ, ತಪ್ಪದೇ ಈ ಕೆಲಸ ಮಾಡಿ.!

  ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು (Congress Government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಮೂಲಕ ಕರ್ನಾಟಕ ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದಿ (Ration Card) ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರು ಸರ್ಕಾರದಿಂದ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ರೂ.2,000 ಸಹಾಯಧನವನ್ನು ಪಡೆಯುತ್ತಿದ್ದಾರೆ. ಇದುವರೆಗೂ ಕರ್ನಾಟಕ ರಾಜ್ಯದ 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು 90% ಮಹಿಳೆಯರು ಪ್ರತಿ ಹಣವನ್ನು ಕೂಡ ಪಡೆದಿದ್ದಾರೆ. … Read more