ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ ಬೇಸರದ ಸುದ್ದಿ.! ಹೋಂ ಲೋನ್, ಗೋಲ್ಡ್ ಲೋನ್, ಎಜುಕೇಶನ್ ಲೋನ್, ಪರ್ಸನಲ್ ಲೋನ್, EMI ಇನ್ನಿತರ ಸಾಲ ಮಾಡಿದವರು ನೋಡಿ.!

  2023-24ನೇ ಆರ್ಥಿಕ ‌ ವರ್ಷ ಕಳೆದು 2024-25 ನೇ ಸಾಲಿನ ಕೇಂದ್ರದ ಬಜೆಟ್ ಮಂಡನೆಗೆ ಸಿದ್ಧತೆ ತಯಾರಾಗಿದೆ. ಇದರ ನಡುವೆ ಈ ಆರ್ಥಿಕ ವರ್ಷದ ಆಯವ್ಯಯ ಆಧಾರದ ಮೇಲೆ ಯಾವೆಲ್ಲ ಬದಲಾವಣೆಗಳನ್ನು ತರಬಹುದು ಎನ್ನುವುದರ ಲೆಕ್ಕಾಚಾರವು ನಡೆದಿದ್ದು, ಆ ಪ್ರಕಾರವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗಬಹುದಾದ ಬದಲಾವಣೆ ಬಗ್ಗೆ ಮುನ್ಸೂಚನೆ ಸಿಕ್ಕಿದೆ, ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಸಾಮಾನ್ಯವಾಗಿ ಜನರು ಬ್ಯಾಂಕ್ ಗಳಲ್ಲಿ ಹಣ ಉಳಿಸುವುದು ಮಾತ್ರವಲ್ಲದೆ ಸಾಲ ಸೌಲಭ್ಯ ಪಡೆದುಕೊಳ್ಳುವುದಕ್ಕಾಗಿ ಕೂಡ ಅವಲಂಬಿಸುತ್ತಾರೆ, … Read more

ಇನ್ಮುಂದೆ ಕೇವಲ 600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.! ಹೀಗೆ ಅರ್ಜಿ ಸಲ್ಲಿಸಿ.!

  ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಜಾರಿಗೆ ತಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು (PMUY) ದೇಶದ ಕೋಟ್ಯಾಂತರ ಮಹಿಳೆಯರ ಅಡುಗೆಮನೆಯನ್ನು ಬೆಳಗಿಸಿದೆ ಎಂದೇ ಹೇಳಬಹುದು. ಹೊಗೆ ಮುಕ್ತ ವಾತಾವರಣದಿಂದ ಮಹಿಳೆಯರನ್ನು ರಕ್ಷಿಸಿ, ಆರೋಗ್ಯಕರವಾದ ವಾತಾವರಣದಲ್ಲಿ ಅಡುಗೆ ಮಾಡುವ ರೀತಿ ಅನುಕೂಲತೆ ಮಾಡಿಕೊಟ್ಟು ಮಹಿಳೆಯರ ಆರೋಗ್ಯ ಸುಧಾರಣೆ ಮತ್ತು ಸಮಯ ಉಳಿತಾಯ ಎರಡನ್ನು ಯಶಸ್ವಿಗೊಳಿಸಿದಂತಹ ಯೋಜನೆ ಇದು. ಈ ಯೋಜನೆ ಮೂಲಕ ದೇಶದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು (BPL) ಉಚಿತವಾಗಿ ಸರ್ಕಾರದಿಂದ … Read more

ಈ ವಾಹನಗಳ ಫಾಸ್ಟ್ ಟ್ಯಾಗ್ ಬಂದ್ ಆಗಲಿದೆ ಕೆಂದ್ರ ಸರ್ಕಾರದ ಆದೇಶ.!

  ಟೋಲ್ ಗೇಟ್ ಗಳಲ್ಲಿ (Toll) ವಾಹನ ಸಂಚಾರದಾರರಿಂದ ಟೋಲ್ ವಸೂಲಿ ಮಾಡಲಾಗುತ್ತದೆ, ಈ ಟೋಲ್ ಪ್ಲಾಜಾಗಳಲ್ಲಿ ಟೋಲ್ ದರ ಸಂಗ್ರಹಣೆಯೇ ಒಂದು ಸಮಸ್ಯೆಯಾಗಿದೆ, ಯಾಕೆಂದರೆ ಎಷ್ಟೇ ಸುಧಾರಣೆಗಳನ್ನು ತಂದರೂ ತಂತ್ರಜ್ಞಾನ ಬಳಕೆ ಮಾಡಿದರು ಸಂಪೂರ್ಣವಾಗಿ ಟೋಲ್ ಪ್ಲಾಜಾ ಗಳಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಆಗುತ್ತಿಲ್ಲ. ಟೋಲ್ ಗೇಟ್ ಗಳಲ್ಲಿ ಗಂಟೆಗಟ್ಟಲೇ ವಾಹನಗಳು ಕ್ಯೂ ನಿಂತು ಸಂಚಾರ ದಟ್ಟಣೆ ಆಗುವುದನ್ನು ತಪ್ಪಿಸುವ ಕಾರಣಕ್ಕಾಗಿ ಕೆಲ ವರ್ಷಗಳ ಹಿಂದೆ ಫಾಸ್ಟ್ ಟ್ಯಾಗ್ (fastag) ಅಳವಡಿಸಲಾಗಿತ್ತು, ಇದರಿಂದ ಅತಿ … Read more

ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಲಿದೆ ಉಚಿತ ಮೊಬೈಲ್ ಫೋನ್

ಆಂಡ್ರಾಯ್ಡ್ ಫೋನ್ ಗಳು (Android phone) ಬಂದ ಮೇಲೆ ಮೊಬೈಲ್ ಫೋನ್ (mobile phone) ಅವಶ್ಯಕತೆ ಹೆಚ್ಚಾಗಿ ಹೋಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರವು ಡಿಜಿಟಲೀಕರಣ ಗೊಳ್ಳುತ್ತಿರುವುದರಿಂದ ಮೊಬೈಲ್ ಇದ್ದರೆ ಮಾತ್ರ ದಿನನಿತ್ಯದ ಜೀವನ ಸರಾಗ ಎನ್ನುವಷ್ಟರ ಮಟ್ಟಿಗೆ ನಾವು ಇದರ ಮೇಲೆ ಡಿಪೆಂಡ್ ಆಗಿ ಬಿಟ್ಟಿದ್ದೇವೆ. ಬೆಳಿಗ್ಗೆ ಎದ್ದಾಗ ಸಮಯ ನೋಡುವುದಕ್ಕೆ ಗಡಿಯಾರ ನೋಡುವುದರ ಬದಲು ಮೊಬೈಲ್ ಉಪಯೋಗಿಸುವುದರಿಂದ ಹಿಡಿದು ನಮ್ಮ ಬ್ಯಾಂಕಿಂಗ್ ವ್ಯವಹಾರಗಳು, ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾದರೆ ಯಾವುದೇ ಅರ್ಜಿಗಳನ್ನು ಕೂಡ ಮೊಬೈಲ್ ಮೂಲಕ, … Read more

ನ್ಯಾಯಾಲಯದಲ್ಲಿ ಇತ್ಯರ್ಥ ಆಗದ ಮನೆ, ಜಮೀನು, ಸೈಟ್, ಆಸ್ತಿಯನ್ನು ಮಾರಾಟ/ಖರೀದಿ ಮಾಡಬಹುದಾ.?

  ಸಾಮಾನ್ಯವಾಗಿ ಹಲವರಿಗೆ ಈ ವಿಚಾರವಾಗಿ ಗೊಂದಲ ಇದೆ. ಅದೇನೆಂದರೆ, ತಮಗೆ ಸೇರಬೇಕಾದ ತಮ್ಮ ಹೆಸರಿನಲ್ಲಿಗೆ ಇರುವ ಆಸ್ತಿಯ ಮೇಲೆ ಬೇರೆಯವರು ಕೇಸ್ ಹಾಕಿರುತ್ತಾರೆ ಆದರೆ ಯಾವುದೇ ರೀತಿಯ ಇಂಜೆಕ್ಷನ್ ಆರ್ಡರ್ ಅಂದರೆ ಸ್ಟೇ ಇರುವುದಿಲ್ಲ. ಅನಾವಶ್ಯವಾಗಿ ನನ್ನ ಮೇಲೆ ತೊಂದರೆ ಕೊಡಲು ಈ ರೀತಿ ಕೇಸ್ ಹಾಕಿದ್ದಾರೆ ಅಂತಹ ಸಮಯದಲ್ಲಿ ಆಸ್ತಿಯನ್ನು ಮಾರಬಹುದೇ ಎಂದು ಪ್ರಶ್ನೆ ಇರುತ್ತದೆ. The transfer of property act 1882ರ ಪ್ರಕಾರ ಸ್ಥಿರಾಸ್ತಿಯನ್ನು ಸುಲಭವಾಗಿ ವರ್ಗಾಯಿಸಲು ಅಥವಾ ವಿಲೇವಾರಿ ಮಾಡಲು … Read more

DCC ಬ್ಯಾಂಕ್ ನೇಮಕಾತಿ, 10th ಪಾಸ್ ಆದವರು ಅರ್ಜಿ ಸಲ್ಲಿಸಿ ವೇತನ 58,250/-

  ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿಗಮವು ತನ್ನಲ್ಲಿ ಖಾಲಿ ಇರುವ ವಿವಿಧ ವೃಂದದ 93 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿರುವ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. 10ನೇ ತರಗತಿ ಮತ್ತು ದ್ವಿತೀಯ PUC ಉತ್ತೀರ್ಣರಾಗಿರುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು. ಅರ್ಜಿ ಸಲ್ಲಿಸುವುದಕ್ಕೆ ಮುನ್ನ ಸಂಬಂಧಪಟ್ಟ ಹಾಗೆ ಇರುವ ಎಲ್ಲಾ ಕಂಡಿಷನ್ ಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಿದುಕೊಂಡು ಮುಂದುವರೆಯುವುದು ಸೂಕ್ತ. ಆಸಕ್ತಿ ಇರುವ ಅಭ್ಯರ್ಥಿಗಳು ಅಧಿಸೂಚನೆಯ ಪ್ರಕಾರ … Read more

ಈ ರೈತರಿಗೆ ಮಧ್ಯಂತರ ಬೆಳೆ ವಿಮೆ ಹಣ ಜಮೆ ಆಗಿದೆ.! ಎಷ್ಟು ಹಣ ಬಂದಿದೆ ಅನ್ನೋದನ್ನ ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!

  ಕೇಂದ್ರ ಸರ್ಕಾರ ರೈತರಿಗಾಗಿ (Centre government Schemes for farmers) ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯು (PMFBY) ಕೂಡ ಒಂದು. ಇದೊಂದು ವಿಮಾ ಯೋಜನೆಯಾಗಿತ್ತು, ನಿಗದಿಪಡಿಸಿರುವ ಮೊತ್ತದ ಹಣ ಮತ್ತು ಬೆಳೆ ಸೂಚಿಸಿ ರೈತರು ನಿಯಮದ ಪ್ರಕಾರ ನೋಂದಾಯಿಸಿಕೊಂಡರೆ ಪ್ರಕೃತಿ ವಿಕೋಪಗಳಾದ ಸಂದರ್ಭದಲ್ಲಿ ರೈತನಿಗೆ ಕಂಪನಿ ಹಾಗೂ ಸರ್ಕಾರ ವಿಮೆ ಕಟ್ಟಿಕೊಡುತ್ತದೆ. ಈ ವಿಮೆ ಮೊತ್ತವು DBT ಮೂಲಕ ನೇರವಾಗಿ ರೈತನ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗುತ್ತದೆ. … Read more

ಗೃಹ ಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಇನ್ಮುಂದೆ ಫ್ರೀ ಕರೆಂಟ್ ಇಲ್ಲ.! 10 ಯೂನಿಟ್ ಮಾತ್ರ ಫ್ರೀ, ಸಿಎಂ ಕಡೆಯಿಂದ ವಿದ್ಯುತ್ ಶಾ’ಕ್…

ಕರ್ನಾಟಕ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ (Karnataka Government Guarantee Scheme) ಪೈಕಿ ಗೃಹ ಜ್ಯೋತಿ ಯೋಜನೆ (Gruhalakshmi Scheme) ಮೊದಲ ಆದ್ಯತೆಯಾಗಿತ್ತು. ಈ ಯೋಜನೆ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೂ 200 ಯೂನಿಟ್‌ ವರೆಗೆ (200 Unit free Current) ವಿದ್ಯುತ್ ಉಚಿತವಾಗಿ ನೀಡಲಾಗುತ್ತಿತ್ತು. ಈ ಯೋಜನೆಯು ಜುಲೈ ತಿಂಗಳಿನಿಂದ (July Month) ಜಾರಿಗೆ ಬಂತು, ಜುಲೈ ತಿಂಗಳಲ್ಲಿ ಬಳಕೆ ಮಾಡಿದ್ದ ವಿದ್ಯುತ್ ಬಳಕೆಗೆ ಕೋಟ್ಯಂತರ ಕುಟುಂಬಗಳು ಶೂನ್ಯತರ ಟಿಕೆಟ್ ಪಡೆದಿದ್ದವು. ಆದರೆ ಈ … Read more

ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಳೆದುಕೊಂಡಿದ್ರೆ ಈ ವಿಧಾನದ ಮೂಲಕ ಮತ್ತೆ ಪಡೆದುಕೊಳ್ಳಿ.!

  ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste and Income Certificate) ಎನ್ನುವುದು ಈಗ ಒಂದು ಅತ್ಯಗತ್ಯ ದಾಖಲೆ ಆಗಿದೆ. ಶಾಲೆಗೆ ಹೋಗುವ ಮಕ್ಕಳು, ಗೃಹಿಣಿ, ರೈತರ ಹೀಗೆ ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಗಳ ಅನುದಾನ ಸಿಗಬೇಕು ಎಂದರೆ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ಇರಬೇಕು. ಈಗಾಗಲೇ ನಾವು ಪಡೆದಿದ್ದರೂ ಒಂದು ಜೆರಾಕ್ಸ್ ಕೂಡ ಇಲ್ಲದಂತೆ ಒಮ್ಮೊಮ್ಮೆ ಕಳೆದುಕೊಂಡು ಬಿಡುತ್ತೇವೆ. ಈ ಅಂಕಣದಲ್ಲಿ ಇಂದು ಆ ರೀತಿ ನೀವೆನಾದರೂ ಜಾತಿ ಮತ್ತು ಆದಾಯ … Read more

1,500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನೇಮಕಾತಿ.! PUC ಪಾಸ್ ಆದವರು ಅರ್ಜಿ ಸಲ್ಲಿಸಬಹುದು.!

  ರಾಜ್ಯದ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ (Governmentbjob Aspirants) ಸಿಹಿಸುದ್ದಿ. ಈ ವರ್ಷ ವಿವಿಧ ಇಲಾಖೆಗಳ ನೇಮಕಾತಿಗೆ ಸರ್ಕಾರ ಸಿದ್ಧತೆ ನಡೆ‌‌‌ಸುತ್ತಿದೆ. ಇದರಲ್ಲಿ ಗ್ರಾಮ ಪಂಚಾಯಿತಿ (Gram Panchayath) ಮಟ್ಟದ ಹುದ್ದೆಗಳ ನೇಮಕಾತಿ ಕುರಿದಂತೆ ಈಗಾಗಲೇ ಸಚಿವರಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಗ್ರಾಮ ಪಂಚಾಯಿತಿ ಮಟ್ಟದ ಹುದ್ದೆಯಾಗಿರುವ ಗ್ರಾಮ ಲೆಕ್ಕಿಗ ಹುದ್ದೆಯನ್ನು ಈಗ ಗ್ರಾಮ ಆಡಳಿತ ಅಧಿಕಾರಿ ( Naming Village administative officer instead of Village Accountant) ಎಂದು ಹೆಸರು ಬದಲಾಯಿಸಲಾಗಿದೆ, … Read more