ನವಗ್ರಹ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಬಗ್ಗೆ 15 ವರ್ಷದ ನಂತರ ಸತ್ಯಾಂಶ ಬಿಚ್ಚಿಟ್ಟ ದಿನಕರ್.!

  ನವಗ್ರಹ ಸಿನಿಮಾ (Navagraha movie) ಕನ್ನಡಿಗರಿಗೆ ಆ ಸಮಯದಲ್ಲಿ ಹಾಲಿವುಡ್ ರೇಂಜ್ ನ ಸಿನಿಮಾವನ್ನು ಕನ್ನಡದಲ್ಲಿ ಪರಿಚಯಿಸಿದ ಸಿನಿಮಾ ಎಂದು ಹೇಳಬಹುದು. ಇಂದಿಗೂ ಕೂಡ ನವಗ್ರಹ ಸಿನಿಮಾ ಹಾಗೂ ಹಾಡುಗಳನ್ನು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ. ಆ ಚಿತ್ರದಲ್ಲಿ ಬುದ್ದಿವಂತಿಕೆ, ಕುತಂತ್ರ, ಪ್ರೀತಿ, ಪ್ರೇಮ, ದ್ರೋಹ, ಹಣದ ಬಗ್ಗೆ ವ್ಯಾಮೋಹ, ಸ್ನೇಹ, ದೇಶದ ಬಗ್ಗೆ ಗೌರವ ಹಾಗೂ ನಾಡಿನ ಅಧಿದೇವತೆ ಬಗ್ಗೆ ಭಯಭಕ್ತಿ ಎಲ್ಲವನ್ನು ಕಟ್ಟಿ ತೋರಿಸಲಾಗಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಹೆಸರಾಂತ ಖಳನಾಯಕರುಗಳ ಮಕ್ಕಳು ಅಂದರೆ … Read more

ಅಭಿಷೇಕ್ ಅಂಬರೀಶ್ ಅವರನ್ನು ಕೈ ಹಿಡಿಯುತ್ತಿರುವ ಹುಡುಗಿ ಇವರೇ ನೋಡಿ.

ಕನ್ನಡ ಚಿತ್ರರಂಗದಲ್ಲಿ ರೆಬಲ್ ಸ್ಟಾರ್ ಎಂದೇ ಕರೆದಿಕೊಂಡಂತಹ ಅಂಬರೀಶ್ ಅವರು ತಮ್ಮ ಖಡಕ್ ಮಾತು ಮತ್ತು ಲುಕ್ ನಿಂದ ಜನಪ್ರಿಯರಾಗಿ ಅತ್ತೆ ಯಥೇಚ್ಛವಾದಂತಹ ಅಭಿಮಾನಿ ಬಳಗವನ್ನು ಹೊಂದಿದ್ದರು. ಅಂಬರೀಶ್ ಅವರು ನಮ್ಮೆಲ್ಲರನ್ನು ಹಗಲಿದರು ಸಹ ಇಂದಿಗೂ ಅವರಿಗೆ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರು ಸಹ ನೋಡಲು ತಂದೆಯ ಹೋಲಿಕೆಯಲ್ಲಿ ಕಾಣುತ್ತಾರೆ ಇದೀಗ ಎಲ್ಲೆಡೆ ಅಭಿಷೇಕ್ ಅವರ ಮದುವೆ ಯಾವಾಗ ಎನ್ನುವಂತಹ ಸುದ್ದಿ ಹರಿದಾಡುತ್ತಿದೆ ಯಾವುದೇ ಒಂದು ಸಂದರ್ಶನಕ್ಕೆ ಸುಮಲತಾ ಅಂಬರೀಶ್ … Read more

ಆಗ ವರ್ಷಕ್ಕೆ 35 ಸಿನಿಮಾ ಆಫರ್ ಗಳು ಬರುತ್ತಿದ್ದವು, ಆದರೆ ಮದುವೆಯಾದ ನಂತರ ಒಂದು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ನಟಿ ಐಂದ್ರಿತಾ ರೇ.

ನಟಿ ಐಂದ್ರಿತಾ ಮೂಲತಃ ರಾಜಸ್ಥಾನದ ಉದಯ್‌ಪುರದವರು. ಬೆಂಗಾಲಿ ಕುಟುಂಬದಲ್ಲಿ ಜನಿಸಿದ ಐಂದ್ರಿತಾ, ಕನ್ನಡ ಸಿನಿಮಾ ಇಂಡಸ್ಟ್ರೀಗೆ ಕಾಲಿಟ್ಟ ಮೇಲೆ ಅಪ್ಪಟ ಕನ್ನಡತಿಯೇ ಆಗಿಬಿಟ್ಟಿದ್ದಾರೆ. ಕನ್ನಡ ಹುಡುಗನನ್ನೇ ಮದುವೆ ಆಗಿ ಇಲ್ಲಿಯೇ ಸೆಟ್ಲ್‌ ಆಗಿದ್ದಾರೆ ಕನ್ನಡ ಸಿನಿಮಾಗಳ ಜೊತೆ ಅಪರೂಪಕ್ಕೆ ಬೆಂಗಾಲಿ, ಹಿಂದಿ ಸಿನಿಮಾಗಳಲ್ಲೂ ಅವರು ನಟಿಸುತ್ತಾರೆ. ಒಂದು ಕಾಲದಲ್ಲಿ ಟಾಪ್ ನಟಿಯರ ಲಿಸ್ಟ್ ನಲ್ಲಿ ಇಂತಿದ್ದಂತಹ ಐಂದ್ರಿತಾ ರೇ ಅವರು ತದನಂತರ ಸಿನಿಮಾ ಆಫರ್ ಗಳು ಕಡಿಮೆಯಾಗುತ್ತಾ ಹೋದವು. ತಮ್ಮ ನಟನೆ ಹಾಗೂ ಚಾರ್ಮ್, ಸೌಂದರ್ಯದ ಮೂಲಕ ಅತಿ … Read more

ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಅಣ್ಣಂದಿರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್.

ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿರುವುದು ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಅತಿ ದೊಡ್ಡ ನಷ್ಟ ಎಂದು ಹೇಳಬಹುದು ಹೌದು ಅಪ್ಪು ಅ’ಗ’ಲಿ’ದ ನಂತರ ಅದೆಷ್ಟೋ ಜನ ನೋವಿನ ಸಾಗರದಲ್ಲಿ ಇದ್ದಾರೆ ಎಂದೇ ಹೇಳಬಹುದು. ಅಭಿಮಾನಿಗಳು ಅಷ್ಟೇ ಅಲ್ಲದೆ ಅಪ್ಪು ಅವರ ಕುಟುಂಬಸ್ಥರು ಸಹ ಈ ಒಂದು ನೋವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಣ್ಣಂದಿರನ್ನು ಹೆಚ್ಚು ಪ್ರೀತಿಸುತ್ತಿದ್ದರು. ಅಪ್ಪು ಅವರು ನಮ್ಮನ್ನು ಅ’ಗ’ಲಿ’ದ ನಂತರ ಮೂರು ಸಿನಿಮಾಗಳು ರಿಲೀಸ್ ಆದವು ಎಲ್ಲ ಸಿನಿಮಾಗಳು ಸಹ … Read more

ಅಪ್ಪು ತಮ್ಮ ಅಣ್ಣನಿಗೆ ಅತ್ಯದ್ಭುತ ಮನೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದರು. ಈ ವಿಷಯವನ್ನು ಭಾವುಕರಾಗಿ ಹಂಚಿಕೊಂಡ ರಾಘವೇಂದ್ರ ರಾಜಕುಮಾರ್.

ನಮ್ಮ ನಿಮ್ಮೆಲ್ಲರ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಹಗಲಿ ಒಂದು ವರ್ಷ ಕಳೆದರೂ ಸಹ ಅವರೊಂದಿಗಿನ ನೆನಪು ಇನ್ನೂ ಸಹ ಮಾಸಿಲ್ಲ ಅಚ್ಚಳಿಯದ ಹಾಗೆ ಕನ್ನಡಿಗರ ಮನಸ್ಸಿನಲ್ಲಿ ರಾರಾಜಿಸುತ್ತಿರುವಂತಹ ಅಪ್ಪು ಅವರು ಸರಳತೆಯ ಸಾಹುಕಾರ ಎಂದೇ ಹೆಸರಾಗಿದ್ದರು. ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಣ್ಣಂದಿರೊಂದಿಗೆ ಉತ್ತಮವಾದಂತಹ ಬಾಂಧವ್ಯವನ್ನು ಹೊಂದಿದ್ದರು. ಅಣ್ಣಂದಿರನ್ನು ತಂದೆಯ ಸಮಾನರಾಗಿ ಕಾಣುತ್ತಿದ್ದರು ಅಷ್ಟೇ ಗೌರವವನ್ನು ಸಹ ನೀಡುತ್ತಿದ್ದರು. ಪುನೀತ್ ರಾಜ್‌ಕುಮಾರ್ ಅವರು ಕುಟುಂಬಕ್ಕೆ ಎಲ್ಲಿಲ್ಲದ ಮಹತ್ವವನ್ನು ನೀಡುತ್ತಿದ್ದರು. ಮನೆಯ ಎಲ್ಲಾ ಜವಾಬ್ದಾರಿಗಳನ್ನು ಸಹ ನಿಭಾಯಿಸುತ್ತಾ … Read more

ನಿವೇದಿತ ಗೌಡ ಅವರು ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಚಂದನ್ ಶೆಟ್ಟಿ ಅವರೇ ಕಾರಣವಂತೆ. ಚಂದನ್ ಶೆಟ್ಟಿ ಅವರ ಮಾತು ಕೇಳಿ ಗರಂ ಆದ ನೆಟ್ಟಿಗರು.

ನಮ್ಮ ಕನ್ನಡ ಚಿತ್ರರಂಗದಲ್ಲಿ ಬೇಬಿ ಡಾಲ್ ಎಂದೇ ಕರೆಸಿಕೊಳ್ಳುತ್ತಿರುವಂತಹ ನಿವೇದಿತ ಗೌಡ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ನಿವೇದಿತಾ ಗೌಡ ಅವರು ತೊಟ್ಟಿರುವಂತಹ ಹುಡುಗೆಯನ್ನು ನೋಡಿ ಸಾಕಷ್ಟು ನೆಟ್ಟಿಗರು ನೆಗೆಟಿವ್ ಆಗಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮೈಸೂರಿನ ಹುಡುಗಿ ನಿವೇದಿತಾ ಗೌಡ ಅವರು ಬಿಗ್ ಬಾಸ್ ಕನ್ನಡ ದಲ್ಲಿ ಒಂದು ಚಾನ್ಸ್ ಪಡೆದುಕೊಂಡು ಬಿಗ್ ಬಾಸ್ ಗೆ ಹೋದ ನಂತರ ಇವರ ಪಬ್ಲಿಸಿಟಿ ಇನ್ನು ಹೆಚ್ಚಾಗುತ್ತದೆ ಹೌದು ನಿವೇದಿತಾ ಗೌಡ ಅವರು ನೋಡಲು … Read more

ನಮ್ಮ ಕನ್ನಡ ಚಲನಚಿತ್ರ ರಂಗದ ಹೀರೋಯಿನ್ ಗಳ ವಯಸ್ಸು ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರಾ, ವಿಡಿಯೋ ನೋಡಿ.

ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಗುರುತಿಸಿ ಕೊಂಡಿರುವಂತಹ ನಾಯಕ ನಟಿಯರ ಬಗ್ಗೆ ಅಭಿಮಾನಿಗಳಿಗೆ ತಿಳಿದುಕೊಳ್ಳುವಂತಹ ಕುತೂಹಲ ಇದ್ದೇ ಇರುತ್ತದೆ. ಸಿನಿಮಾ ಅವಕಾಶಕ್ಕಾಗಿ ನಟಿಯರು ಜೀರೋ ಫಿಗರ್ ಮೈಂಟೈನ್ ಮಾಡುತ್ತಿರುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ಡಯಟ್ ವರ್ಕೌಟ್ ಅನ್ನು ಮಾಡುತ್ತಾರೆ ಇದರಿಂದ ಅವರಿಗೆ ಎಷ್ಟೇ ವಯಸ್ಸಾದರೂ ಕೂಡ ಇನ್ನೂ ಯಂಗ್ ಆಗಿ ಕಾಣುತ್ತಾರೆ ಹೀಗಾಗಿ ಹೀರೋಯಿನ್ ಗಳಿಗೆ ಎಷ್ಟು ವಯಸ್ಸಾಗಿದೆ ಎಂದು ಹೇಳುವುದು ಸ್ವಲ್ಪ ಕಷ್ಟ. ಮಿಲನ ನಾಗರಾಜ್ ಲವ್ ಮಾಕ್‌ಟೈಲ್ … Read more

ಪುನೀತ್ ರಾಜ್‌ಕುಮಾರ್ ಹಾಗೂ ಅಂಬರೀಶ್ ಅವರ ಪ್ರತಿಮೆಯನ್ನು ನಿರ್ಮಿಸಿ ಅರಮನೆ ಅಂತ ದೇವಸ್ಥಾನವನ್ನು ಕಟ್ಟಿರುವ ಅಭಿಮಾನಿ, ತಪ್ಪದೆ ವಿಡಿಯೋ ನೋಡಿ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ ಅದೇನೆಂದರೆ ಅಂಬರೀಶ್ ಹಾಗು ಪುನೀತ್ ರಾಜ್‌ಕುಮಾರ್ ಅವರು ದೈಹಿಕವಾಗಿ ಎಲ್ಲರನ್ನು ಅಗಲಿದ್ದರೂ ಸಹ ಕನ್ನಡಿಗರ ಹೃದಯದಲ್ಲಿ ಸದಾ ಅಜರಾ ಮರರಾಗಿರುತ್ತಾರೆ. ಇದೀಗ ಪುನೀತ್ ರಾಜ್‌ಕುಮಾರ್ ಮತ್ತು ಅಂಬರೀಶ್ ಅವರ ಅಭಿಮಾನಿಗಳು ಒಂದೇ ಗುಡಿಯಲ್ಲಿ ಇಬ್ಬರು ಮೇರು ನಟರಾದಂತಹ ಪುನೀತ್ ಮತ್ತು ಅಂಬರೀಶ್ ಅವರ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ತಮ್ಮ ಅಭಿಮಾನ ಎಷ್ಟಿದೆ ಎಂದು ವ್ಯಕ್ತಪಡಿಸಿದ್ದಾರೆ. ಮದ್ದೂರು ತಾಲೂಕಿನ ಡಿ ಹೊಸೂರು … Read more

ಯಶಸ್ಸು ಸಿಕ್ಕ ನಂತರ ಯಶ್ ಬದಲಾದ್ರ.? ಮಾನವೀಯತೆ ಮರೆತು ಮಕ್ಕಳನ್ನು ದೂಡಿ ಮುಂದೆ ಸಾಗಿದ ಯಶ್ ಈ ವೈರಲ್ ವಿಡಿಯೋ ನೋಡಿ.

ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಪ್ರೀತಿಯಿಂದ ಕರೆಯುವ ಯಶ್ ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಇಂದು ಭಾರತದಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ ಕೆಜಿಎಫ್ ಸಿನಿಮಾಗಳ ಮೂಲಕರಾಕಿಂಗ್ ಸ್ಟಾರ್ ಯಶ್ ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ ಹೆಸರು ಗಳಿಸಿದ್ದಾರೆ ಕನ್ನಡಿಗರಿಗೆ ಸೀಮಿತವಾಗಿದ್ದ ಅಭಿಮಾನಿ ಬಳಗ ಈಗ ಬಲು ದೊಡ್ಡದಾಗಿದೆ. ಯಶ್ ಅವರ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸಾಕಷ್ಟು ಕುತೂಹಲವನ್ನು ವ್ಯಕ್ತಪಡಿಸುತ್ತಾರೆ ಯಶ್ … Read more

ದೊಡ್ಮನೆ ಮಕ್ಕಳು & ಸೊಸೆಯಂದಿರಿಗೆ ದೇವರು ಅಂದ್ರೆ ಎಷ್ಟು ಭಯ ಭಕ್ತಿ ಗೊತ್ತ.? ಈ ವಿಡಿಯೋ ನೋಡಿ‌.

ಕರ್ನಾಟಕದಲ್ಲಿ ದೊಡ್ಡಮನೆ ಕುಟುಂಬಕ್ಕೆ ಅಭಿಮಾನಿಗಳು ಸಾಕಷ್ಟು ಗೌರವ ಪ್ರೀತಿಯನ್ನು ನೀಡುತ್ತಾರೆ ರಾಜ್‌ಕುಮಾರ ಅವರ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಗೌರವವನ್ನು ನೀಡಲಾಗುತ್ತದೆ. ನಮ್ಮ ಕನ್ನಡ ನಾಡು ಕಂಡಂತಹ ಮೇರು ನಟರಾದಂತಹ ಡಾಕ್ಟರ್ ರಾಜ್‌ಕುಮಾರ್ ಅವರ ಮಗನಾದ ಪುನೀತ್ ಅವರು ರಾಜ್‌ಕುಮಾರ್ ಅವರಂತೆಯೇ ಬಾನೆತ್ತರಕ್ಕೆ ಬೆಳೆದಿದ್ದಾರೆ. ಡಾಕ್ಟರ್ ರಾಜ್‌ಕುಮಾರ್ ಅವರ ಕುಟುಂಬದಲ್ಲಿ ಪ್ರತಿಯೊಬ್ಬ ಸದಸ್ಯರು ಸಹ ಅಪ್ಪು ಅವರನ್ನು ತುಂಬಾ ಪ್ರೀತಿಯಿಂದ ಕಾಣುತ್ತಾರೆ ಅಪ್ಪು ಎಂದರೆ ಎಲ್ಲರಲ್ಲಿಯೂ ಏನೋ ಒಂದು ಖುಷಿ ಎನ್ನುವಂತಹದ್ದು ಮನಸ್ಸಿನಲ್ಲಿ ತುಂಬಿಕೊಂಡಿರುತ್ತದೆ. ಪುನೀತ್ ರಾಜ್‌ಕುಮಾರ್ ಅವರು … Read more