ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 1 ಲಕ್ಷ ಸಹಾಯಧನ ಕೂಡಲೇ ಅರ್ಜಿ ಸಲ್ಲಿಸಿ.

    ಕುರಿ ಸಾಕಾಣಿಕೆ ಮೇಕೆ ಸಾಕಾಣಿಕೆ ಪಶು ಸಂಗೋಪನೆಯ ಭಾಗ ಆಗಿದೆ. ರೈತರು ಹೇಗೆ ಕೃಷಿ ಜೊತೆ ಹೈನುಗಾರಿಕೆಯನ್ನು ಮಾಡಿಕೊಂಡು ಜೀವನೋಪಾಯ ಕಂಡುಕೊಂಡಿದ್ದರು ಅದೇ ರೀತಿ ಹಳ್ಳಿಗಳಲ್ಲಿ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಮೇಕೆ ಸಾಕಾಣಿಕೆ ಕೂಡ ಇದೇ ರೀತಿಯ ರೈತರ ಪ್ರಮುಖ ಕಸುಬಾಗಿದೆ. ಕುರಿ ಮತ್ತು ಮೇಕೆಗಳು ರೈತರಿಗೆ ಎರಡನೇ ಕಾಮಧೇನುಗಳಾಗಿವೆ. ಕುರಿ ಮತ್ತು ಮೇಕೆಯನ್ನು ಹಾಲು, ಉಣ್ಣೆ, ಚರ್ಮ, ಗೊಬ್ಬರ ಮತ್ತು ಮಾಂಸ ಈ ಕಾರಣಕ್ಕಾಗಿ ಇವುಗಳ ಸಾಕಾಣಿಕೆ ಮಾಡುತ್ತಾರೆ. ಇದು ರೈತನಿಗೆ … Read more

ಸರ್ಕಾರದಿಂದ ಸಿಗಲಿದೆ ಉಚಿತ 2 ಎಕರೆ ಜಮೀನು, 16 ಲಕ್ಷ ಹಣ ಕೂಡಲೇ ಅರ್ಜಿ ಸಲ್ಲಿಸಿ ಈ ಯೋಜನೆ ಫಲ ಪಡೆಯಿರಿ.!

ಜಮೀನು ಖರೀದಿಸಬೇಕು ಅನ್ಕೊಂಡೋರಿಗೆ ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್ ನಿಮಗೆ ಉಚಿತವಾಗಿ ಸಿಗಲಿದೆ 16 ಲಕ್ಷ ರೂ.! ಭೂರಹಿತ ರೈತರಿಗೆ ಭೂಮಿ ಖರೀದಿಸಬೇಕು ಅಂದುಕೊಂಡೋರಿಗೆ ಇಲ್ಲಿದೆ ಮುಖ್ಯವಾದ ಮಾಹಿತಿಯೊಂದನ್ನು ಇಲ್ಲಿ ನೀಡಲಿದ್ದೇವೆ. ಹೌದು, ಇಂದು ನಾವು ನಿಮಗಾಗಿ ಬಹಳ ಸಂತೋಷದ ಸುದ್ದಿಯನ್ನು ತಂದಿದ್ದೇವೆ. ಸ್ವಂತ ಕೃಷಿ ಭೂಮಿ ಇಲ್ಲದ ರೈತರು, ಅಂತಹ ಭೂರಹಿತ ರೈತರು ಭೂಮಿ ಖರೀದಿಸಲು ಸರ್ಕಾರದಿಂದ 100% ಸಬ್ಸಿಡಿ ಸರ್ಕಾರದಿಂದ ನೀಡುತ್ತಾರೆ. ಭೂಮಿ ಖರೀದಿಸುವಾಗ ಯಾವ ಅರ್ಹತೆ ಬೇಕು ಮತ್ತು ನಿಜವಾದ ಅವಶ್ಯಕತೆ ಏನು … Read more

ಹೊಸದಾಗಿ ಮದುವೆ ಆಗುವ ದಂಪತಿಗಳಿಗೆ ಸಿಗಲಿದೆ 55 ಸಾವಿರ. ಕೂಡಲೇ ಸಪ್ತಪದಿ ಯೋಜನೆಗೆ ಅರ್ಜಿ ಸಲ್ಲಿಸಿ ಈ ಸವಲತ್ತು ಪಡೆಯಿರಿ.!

  ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಬಹಳ ಆಡಂಬರದಿಂದ ಕೂಡಿದೆ. ಆದರೆ ಬಡ ಮತ್ತು ಸಾಮಾನ್ಯ ವರ್ಗದವರಿಗೆ ಈ ರೀತಿ ಮದುವೆ ಆಗಲು ಸಾಧ್ಯವಿಲ್ಲ. ಅಂತಹ ಸಮಯದಲ್ಲಿ ಅವರು ಕರ್ನಾಟಕ ಸರ್ಕಾರದ ಕರ್ನಾಟಕ ಸಪ್ತಪದಿ ವಿವಾಹ ಯೋಜನೆ ಅಡಿ ನೋಂದಾಯಿಸಲಾದ ದೇವಾಲಯದಲ್ಲಿ ಕಾನೂನಿನ ಪ್ರಕಾರ ಮದುವೆಯಾಗಲು ಇಚ್ಚಿಸಿದರೆ ಅಂತವರಿಗೆ ರಾಜ್ಯ ಸರ್ಕಾರವು ಸಹಾಯಧನ ಮತ್ತು ಉಡುಗೊರೆ ನೀಡುವ ಮೂಲಕ ನೆರವಾಗಲಿದೆ. ಮದುವೆಯ ಹೊರೆಯಿಂದ ಕುಟುಂಬಗಳನ್ನು ರಕ್ಷಿಸಲು ಮತ್ತು ಅದ್ದೂರಿ ಮದುವೆಗಳ ಮೊರೆ ಹೋಗಿ ಆರ್ಥಿಕ ಸಂಕಷ್ಟಗಳಿಗೆ ಸಿಲುಕುವ … Read more

ಗಂಗಾ ಕಲ್ಯಾಣ ಉಚಿತ ಬೋರ್ವೆಲ್ ಯೋಜನೆಗೆ ಅರ್ಜಿ ಅಹ್ವಾನ ಯಾವೆಲ್ಲಾ ರೈತರು ಅರ್ಹರು.? ಬೇಕಾಗುವ ದಾಖಲೆಗಳೇನು.! ಫಲಾನುಭವಿಗಳ ಆಯ್ಕೆ ಹೇಗೆ ಆಗುತ್ತದೆ ನೋಡಿ.!

  ಸರ್ಕಾರವು ರೈತರಿಗಾಗಿ ಅನೇಕ ಯೋಜನೆಗಳನ್ನು ಈವರೆಗೆ ಜಾರಿಗೆ ತಂದಿದೆ. ಸರ್ಕಾರ ಜಾರಿಗೆ ತಂದ ಯೋಜನೆಗಳಿಗೆ ಸರ್ಕಾರದ ಹಲವು ಇಲಾಖೆಗಳು ಮತ್ತು ನಿಗಮಗಳು ಕೈಜೋಡಿಸಿ ಅದನ್ನು ಕಾರ್ಯರೂಪಕ್ಕೆ ತಂದಿದೆ. ಈಗಾಗಲೇ ರಾಜ್ಯದಾದ್ಯಂತ ಜನಪ್ರಿಯವಾಗಿರುವ ಅನೇಕ ಯೋಜನೆಗಳಲ್ಲಿ ಗಂಗಾ ಕಲ್ಯಾಣ ಎನ್ನುವ ಯೋಜನೆ ಕೂಡ ಒಂದು. ಈ ಯೋಜನೆ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಜಮೀನಿನಲ್ಲಿ ಸರ್ಕಾರದ ನೆರವಿನಿಂದ ಕೊಳವೆಬಾವಿ ಕೊರೆಸಿ ಮಳೆ ಆಶ್ರಿತ ಭೂಮಿಯನ್ನು ತೋಟಗಾರಿಕಾ ಭೂಮಿಯಾಗಿ ಬದಲಾಯಿಸಿಕೊಳ್ಳಬಹುದು. ಸರ್ಕಾರ ರೈತರು ಈ … Read more

ಕೇಂದ್ರ ಸರ್ಕಾರದ ಹೊಸ ಯೋಜನೆ ಹೆಣ್ಣುಮಕ್ಕಳಿಗೆ 62 ಲಕ್ಷ, ಗಂಡುಮಕ್ಕಳಿಗೆ 42 ಲಕ್ಷ.

  ನಿಮ್ಮ ಮಗುವಿನ ಮತ್ತು ಕುಟುಂಬದ ಭವಿಷ್ಯಕ್ಕಾಗಿ ನೀವು ಹೂಡಿಕೆ ಮಾಡುತ್ತಿದ್ದರೆ ಅಥವಾ ಹೂಡಿಕೆ ಮಾಡಲು ಪ್ಲಾನ್ ಮಾಡುತ್ತಿದ್ದರೆ, ನೀವು ವಿವಿಧ ಉಳಿತಾಯ ಯೋಜನೆಗಳು ಮತ್ತು ಅವುಗಳಿಂದ ಪಡೆಯುವ ಪ್ರಯೋಜನಗಳ ಬಗ್ಗೆ ನೀವು ತಿಳಿದಿರಬೇಕು ಮುಖ್ಯ. ಇಂದು ನಾವು ಸರ್ಕಾರದ ಎರಡು ನೆಚ್ಚಿನ ಉಳಿತಾಯ ಯೋಜನೆಗಳಾದ ಪಿಪಿಎಫ್‌ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ, ಇವುಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಆದಾಯವನ್ನು ಪಡೆಯಬಹುದು. ಅದೇಗೆ? ಅಂತಾ ಇಲ್ಲಿ ನೋಡೋಣ ಬನ್ನಿ. ಹೆಣ್ಣು … Read more

ರೈತರ ಸಾಲ ಮನ್ನಾ ನಿಯಮದಲ್ಲಿ ಬಾರಿ ಬದಲಾವಣೆ.! ಇನ್ಮುಂದೆ ಈ ರೈತರ ಸಾಲ ಮಾತ್ರ ಮನ್ನಾ ಆಗಲಿದೆ.! ಸರ್ಕಾರದಿಂದ ಅಧಿಕೃತ ಘೋಷಣೆ ಜಾರಿ.

ರೈತರು ಹೆಚ್ಚಾಗಿ ತಮ್ಮ ಜಮೀನಿನ ಆಧಾರದ ಮೇಲೆ ಬ್ಯಾಂಕ್‌ಗಳಲ್ಲಿ ಹೆಚ್ಚಾಗಿ ಸಾಲ ಪಡೆದುಕೊಳ್ಳುತ್ತಾರೆ. ತಮ್ಮ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆಯಲು ಅದಕ್ಕೆ ಬೇಕಾದ ಬೀಜ, ರಸಗೊಬ್ಬರ ಕೊಳ್ಳಲು ಸಾಲ ಪಡೆಯುತ್ತಾರೆ. ಇದನ್ನು ತೀರಿಸಲು ಅಷ್ಟೇ ಹೆಣಗಾಡುತ್ತಿರುತ್ತಾರೆ. ನೀವು ರೈತರಾಗಿದ್ದರೆ ಮತ್ತು ನೀವು ಕೃಷಿ ಮಾಡಲು ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದರೆ ಈ ಲೇಖನ ನಿಮಗೆ ಬಹಳ ಉಪಯುಕ್ತವಾದುದಾಗಿದೆ. ರೈತರ ಸಾಲ ಮನ್ನಾ ಮಾಡುವ ಬಗ್ಗೆ ಸರ್ಕಾರ ಬಹಳ ಹಿಂದೆಯೇ ಮಾಹಿತಿ ನೀಡಿತ್ತು, ಆದರೆ, ಈ ವಿಷಯದಲ್ಲಿ ಹೆಚ್ಚಿನ ನವೀಕರಣ … Read more

ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ ಸರ್ಕಾರದಿಂದ ಉಚಿತವಾಗಿ 5000 ದಿಂದ 25,000 ಹಣ ಸಿಗಲಿದೆ ತಕ್ಷಣವೇ ಈ ಕೆಲಸ ಮಾಡಿ.!

  ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರುಗಳಿಗೆ ಸರ್ಕಾರದಿಂದ ಈಗ ಸಾಕಷ್ಟು ಸವಲತ್ತುಗಳು ಸಿಗುತ್ತಿವೆ. ಕಟ್ಟಡ ಕಾರ್ಮಿಕರಾಗಿರುವ ಮತ್ತು ಇಲಾಖೆಯಲ್ಲಿ ನೋಂದಣಿ ಮಾಡಿಸಿರುವಂತಹ ಲೇಬರ್ ಕಾರ್ಡ್ ಹೊಂದಿರುವ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್, ಮೊದಲ ಎರಡು ಮಕ್ಕಳ ಮದುವೆಗೇ 50,000 ದವರೆಗೆ ಸಹಾಯಧನ ಮತ್ತು ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳುಗಳಿಗೆ ವಿದ್ಯಾರ್ಥಿ ಕಿಟ್, ಉಚಿತ ಟ್ಯಾಬ್ ಹಾಗೂ ಲ್ಯಾಪ್ಟಾಪ್ ವಿತರಣೆ ಸೇರಿದಂತೆ ಆ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು … Read more

ಜಮೀನು ತಂದೆಯ ಹೆಸರಿನಲ್ಲಿದ್ದರೂ ಕೂಡ ಮಕ್ಕಳು ಬೆಳೆ ವಿಮೆ, ಬೆಳೆ ಪರಿಹಾರ & ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯಬಹುದಾ.? ಇಲ್ಲಿದೆ ನೋಡಿ ಉತ್ತರ.!

  ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019ನೇ ವರ್ಷದಲ್ಲಿ ದೇಶದಲ್ಲಿರುವ ಎಲ್ಲಾ ರೈತರಿಗಾಗಿ ಒಂದು ಯೋಜನೆಯನ್ನು ಜಾರಿಗೆ ತಂದರು. ರೈತರ ಆರ್ಥಿಕ ಪರಿಸ್ಥಿತಿಯನ್ನು ಭದ್ರಗೊಳಿಸುವ ಉದ್ದೇಶದಿಂದ ದೇಶದಲ್ಲಿರುವ ಎಲ್ಲಾ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ವಾರ್ಷಿಕವಾಗಿ 6,000ಗಳನ್ನು ನಾಲ್ಕು ತಿಂಗಳ ಅಂತರದಲ್ಲಿ ಮೂರು ಕಂತುಗಳಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮೂಲಕ ಜಮೆ ಮಾಡುವುದಾಗಿ ಘೋಷಣೆ ಮಾಡಿದರು. ಅಂದಿನಿಂದ ಯಶಸ್ವಿಯಾಗಿ ಈವರೆಗೆ 13 ಕಂತುಗಳ ಹಣವನ್ನು ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ. … Read more

ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ ಇನ್ನು ಮುಂದೆ ಅಕ್ಕಿ ಜೊತೆಗೆ ಅನ್ನಪೂರ್ಣ ಪ್ಯಾಕೇಟ್ ಕೂಡ ಸಿಗಲಿದೆ ಇದರಲ್ಲಿ ಏನೆಲ್ಲಾ ಆಹಾರ ಧಾನ್ಯಗಳು ಇರಲಿದೆ ನೋಡಿ.

ಅನ್ನ ಭಾಗ್ಯ ಯೋಜನೆ ಮೂಲಕ ಉಚಿತವಾಗಿ ಪಡಿತರ ಚೀಟಿ ಮೂಲಕ ಅಕ್ಕಿಯನ್ನು ಪಡೆಯುತ್ತಿದ್ದ ಬಿಪಿಎಲ್ ಕಾರ್ಡ್ ದಾರರಿಗೆ ಇದೀಗ ಇನ್ನೊಂದು ಸಿಹಿ ಸುದ್ದಿ ಸರ್ಕಾರದ ಕಡೆಯಿಂದ ಸಿಕ್ಕಿದೆ. ಈ ಬಾರಿ ಕೇಂದ್ರ ಸರ್ಕಾರವು ಇಂತಹದೊಂದು ಸಿಹಿ ಸುದ್ದಿ ನೀಡಿದ್ದು ಇದರಿಂದ ದೇಶದ ಎಲ್ಲ ಬಡ, ನಿರ್ಗತಿಕ ವರ್ಗದವರು ಮತ್ತು ರೈತರು ಖುಷಿಯಾಗಿದ್ದಾರೆ. ನಮ್ಮ ದೇಶದಲ್ಲಿ ಕೋಟ್ಯಾಂತರ ಕುಟುಂಬಗಳು BPL ಕಾರ್ಡನ್ನು ಹೊಂದಿವೆ. ಬಿಪಿಎಲ್ ಕಾರ್ಡ್ ಅವರು ಬಡತನ ರೇಖೆಗಿಂತ ಕೆಳಗಿದ್ದಾರೆ ಇವರಿಗೆಲ್ಲ ಉಚಿತವಾದ ಆಹಾರ ಸೌಲಭ್ಯ ಕಲ್ಪಿಸಬೇಕು … Read more

ಕಂದಾಯ ಇಲಾಖೆಯ ಹೊಸ ನೀತಿ ಇನ್ನು ಮುಂದೆ ಐದು ಗುಂಟೆಗಿಂತ ಕಡಿಮೆ ಜಮೀನು ಮಾರಾಟ ಮಾಡುವಂತಿಲ್ಲ.

  ಕರ್ನಾಟಕ ಸರ್ಕಾರದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಮನೀಷ್ ಮೌದ್ಗಿಲ್ ಅವರು ಜಮೀನು ಮಾರಾಟ ನೀತಿಯ ಕುರಿತು ಹೊಸ ಆದೇಶವನ್ನು ಹೊರಡಿಸಿ ರಾಜ್ಯಾದ್ಯಂತ ಇರುವ ಎಲ್ಲ ಸಣ್ಣ ರೈತರಿಗೋಸ್ಕರಿಗೂ ಶಾ’ಕ್ ನೀಡಿದ್ದಾರೆ. ಸದ್ಯಕ್ಕೀಗ ರಾಜ್ಯ ಸರ್ಕಾರ ಜಮೀನುಗಳ ಮಾರಾಟ ಕುರಿತು ಮಾಡಿರುವ ಹೊಸ ನೀತಿ ಯಾವುದೆಂದರೆ ಇನ್ನು ಮುಂದೆ ಕರ್ನಾಟಕದಲ್ಲಿ ಯಾವುದೇ ರೈತರು 5 ಗುಂಟೆಗಿಂತ ಕಡಿಮೆ ಕೃಷಿ ಜಮೀನನ್ನು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದರೆ ಅವರಿಗೆ … Read more