ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ ಇನ್ನೂ ಮುಂದೆ ಪ್ರತಿದಿನ ನಿಮ್ಮ ಖಾತೆಗೆ 309 ರೂಪಾಯಿ ನಿಮ್ಮ ಖಾತೆಗೆ ಜಮೆ ಆಗುತ್ತೆ. ಈ ಹಣವನ್ನು ಪಡೆಯುವುದು ಹೇಗೆ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

  ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಮಹಿಳೆಯರು ನೂರು ದಿನಗಳ ಕಾಲ ಕೆಲಸವನ್ನು ಮಾಡಿ ಪ್ರತಿದಿನ 309 ರೂಪಾಯಿಗಳಷ್ಟು ಕೂಲಿಯನ್ನು ಪಡೆಯಬಹುದಾಗಿದೆ. ಇನ್ನು ಮಹಿಳಾ ಸಬಲೀಕರಣ ಯೋಜನೆಯ ಅಡಿಯಲ್ಲಿ ಮತ್ತಷ್ಟು ಪ್ರಯೋಜನಗಳನ್ನು ಮಹಿಳೆಯರು ಪಡೆಯಬಹುದಾಗಿದೆ. ಈ ವಿಷಯದ ಕುರಿತು ಸಂಪೂರ್ಣ ಮಾಹಿತಿಗಾಗಿ ಬರಹವನ್ನು ತಪ್ಪದೆ ಓದಿ. ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಡೆಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮಹಿಳೆಯರು ನೂರು ದಿನಗಳ ಕಾಲದ ಕೆಲಸವನ್ನು ಖಚಿತವಾಗಿ ಪಡೆಯಬಹುದು. ಮಹಿಳೆಯರ … Read more

ಎಲ್ಲಾ ಕಾರ್ಮಿಕರಿಗೂ ಗುಡ್ ನ್ಯೂಸ್ ಕಾರ್ಮಿಕ ಕಾರ್ಡ್ ಇದ್ದವರಿಗೆ ಉಚಿತವಾಗಿ ಸಿಗಲಿದೆ 60 ಸಾವಿರ. ಈ ಹಣವನ್ನು ಪಡೆಯುವ ವಿಧಾನ ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.!

ಕಟ್ಟಡ ಕಾರ್ಮಿಕರಿಗೆ ಅಥವಾ ಇನ್ನಾವುದೇ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೆಲಸಗಾರರಿಗೆ ಕರ್ನಾಟಕ ಸರ್ಕಾರವು  ದಾಖಲೆ ನೀಡಬೇಕೆಂದು ನಿರ್ಧರಿಸಿ ಕಾರ್ಮಿಕ ಕಾರ್ಡ್ ಅನ್ನು ನೀಡುತ್ತದೆ. ಈ ಕಾರ್ಡ್ ನ ಮುಖಾಂತರವಾಗಿ ಕೆಲಸಗಾರರು ಸರ್ಕಾರದಿಂದ ಅನೇಕ ರೀತಿಯ ಸಹಾಯ ಪಡೆಯಬಹುದು. ಅಂತೆಯೇ ಕಾರ್ಮಿಕ ಕಾರ್ಡ್ ಅಥವಾ ಲೇಬರ್ ಕಾರ್ಡ್ ಇದ್ದವರು ತಮ್ಮ ಮಕ್ಕಳ ಮದುವೆಗೆ 60,000 ರೂಪಾಯಿ ಹಣವನ್ನು ಉಚಿತವಾಗಿ ಪಡೆಯಬಹುದು. ಈಗಿನ ಕಾಲದಲ್ಲಿ ಮಕ್ಕಳ ಮದುವೆ ಮಾಡುವುದು ಬಡಬಗ್ಗರಿಗೆ ಸುಲಭದ ಮಾತಲ್ಲ. ತಾಳಿಯನ್ನಷ್ಟೆ ಬಂಗಾರದಿಂದ ಮಾಡಿಸಿ, ಹತ್ತಿರದ … Read more

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಎಲ್ಲಾ ರೈತರ ಜಮೀನಿಗೆ ಉಚಿತ ಬೋರ್ವೆಲ್ ಹಾಕಲಾಗುತ್ತದೆ. ಇಂದೆ ಅರ್ಜಿ ಸಲ್ಲಿಸಿ.

  ಮೊದಲನೆಯದಾಗಿ ಯಾವ ನಿಗಮಗಳ ಕಡೆಯಿಂದ ಈ ಒಂದು ಗಂಗಾಕಲ್ಯಾಣ ಉಚಿತ ಬೋರ್ವೆಲ್ ಅರ್ಜಿಯನ್ನು ಆಹ್ವಾನ ಮಾಡಿ ದ್ದಾರೆ, ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ. ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ, ಅರ್ಜಿಯನ್ನು ಹಾಕುವ ರೈತರ ಆಧಾರ್ ಕಾರ್ಡ್, ಸಣ್ಣ ಅಥವಾ ಅತಿ ಸಣ್ಣ ರೈತರ ಪ್ರಮಾಣ ಪತ್ರ, ರೇಷನ್ ಕಾರ್ಡ್, ಪಹಣಿ ಅಥವ ಉತಾರ ಅಥವಾ ಆರ್ ಟಿ ಸಿ. ಈ ಎಲ್ಲಾ ದಾಖಲಾತಿಗಳನ್ನು ಒಂದು … Read more

ರೈತರಿಗೆ 5 ಲಕ್ಷ ಶೂನ್ಯ ಬಡ್ಡಿ ದರದಲ್ಲಿ ಸಾಲ. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ದೊರೆಯಲಿದೆ ಇಂದೇ ಅರ್ಜಿ ಸಲ್ಲಿಸಿ.

ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೆ ರಾಜ್ಯದ ಸಹಾಯಕ ಸಚಿವರಾಗಿರುವಂತಹ ಎಸ್ ಟಿ ಸೋಮಶೇಖರ್ ಅವರು ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ. ಈ ಹಿಂದಿನ ಸರ್ಕಾರಗಳು ಈಗಾಗಲೇ ರೈತರ ಸಾಲಗಳನ್ನು ಮನ್ನಾ ಮಾಡಲಾಗಿದೆ. ಹಾಗೂ ಅದೇ ರೀತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೈತರಿಗಾಗಿಯೇ ಮೇಲಿಂದ ಮೇಲೆ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ರೈತರ ಆರ್ಥಿಕ ಸಬಲೀಕ ರಣ ಹಾಗೂ ಅಭಿವೃದ್ಧಿಯತ್ತ ಸಾಗುವಂತೆ ಅನೇಕ ಯೋಜನೆಗಳನ್ನು ಕೂಡ ಅನುಷ್ಠಾನಕ್ಕೆ ತರುವಂತೆ ಯೋಚನೆ ಮಾಡುತ್ತಿದೆ. ಹಾಗೂ ಇದೇ ರೀತಿಯಲ್ಲೇ … Read more

ಆಸ್ತಿ ಮಾರಾಟ ಮತ್ತು ಖರೀದಿ ಮಾಡಲು ಹೊಸ ರೂಲ್ಸ್, ಇನ್ನು ಮುಂದೆ ಸಬ್ ರಿಜಿಸ್ಟರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ.

ಕರ್ನಾಟಕ ರಾಜ್ಯದಾದ್ಯಂತ ಯಾವುದೇ ಆಸ್ತಿ ಮಾರಾಟ ಮತ್ತು ಖರೀದಿಗೆ ಹೊಸ ರೂಲ್ಸ್ ಮಾಡಿ ಮಾನ್ಯ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಕರ್ನಾಟಕದ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಯಾವುದೇ ಆಸ್ತಿಗಳನ್ನು ನೋಂದಣಿ ಮಾಡುವುದಕ್ಕೆ ಸಬ್ ರಿಜಿಸ್ಟರ್ ಆಫೀಸಿಗೆ ಸಾಕಷ್ಟು ಬಾರಿ ಅಲೆದಾಡುವುದು, ಮಧ್ಯವರ್ತಿಗಳ ಹಾವಳಿ, ಲಂಚಗುಳಿತನ ಸಹ ಸಾಕಷ್ಟು ಸಮಸ್ಯೆಗಳನ್ನು ನೋಡಿ ಸಾಕಾಗಿದ್ದ ಜನತೆಗೆ ಇವುಗಳಿಂದ ಮುಕ್ತಿ ನೀಡಲು ಇನ್ನು ಮುಂದೆ ಕೇವಲ 10 ನಿಮಿಷಗಳಲ್ಲಿ ಮನೆಯಲ್ಲಿ ಕುಳಿತು ಯಾವುದೇ ಆಸ್ತಿ ಖರೀದಿ ಅಥವಾ ಮಾರಾಟ … Read more

ಎಲ್ಲ ಮಹಿಳೆಯರಿಗೂ ಕೂಡ ಉಚಿತ ಬಸ್ ಪಾಸ್, ಹೊಸ ಅರ್ಜಿಗಳು ಆರಂಭ ಅಪ್ಲೈ ಮಾಡಿ.

ಕರ್ನಾಟಕ ಸರ್ಕಾರ ಈಗಾಗಲೇ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಆರ್ಥಿಕವಾಗಿ ಚೇತನರಾಗಲು, ಸದೃಢರಾಗಲು ಸಬ್ಸಿಡಿ ರೂಪದಲ್ಲಿ ಅನೇಕ ಯೋಜನೆಗಳ ಮುಖಾಂತರ ಸಾಲ ನೀಡುತ್ತಿದೆ. ಹೊಸ ಉದ್ಯಮ ಆರಂಭಕ್ಕೆ, ಗೃಹ ಕೈಗಾರಿಕೆಗಳ ಮೂಲಕ ಮನೆಯಲ್ಲಿ ಇದ್ದುಕೊಂಡು ಮಹಿಳೆಯರ ಸ್ವಾಭಾಲಂಬಿಗಳಾಗಲಿ ಎನ್ನುವ ಕಾರಣಕ್ಕೆ ಅದಕ್ಕೂ ಸಹ ಯೋಜನೆ ರೂಪಿಸಿ ಸಹಾಯಧನ ನೀಡುತ್ತಿದೆ. ಪ್ರತಿ ಸಲ ವಾರ್ಷಿಕ ಬಜೆಟ್ ಮಂಡನೆ ಆದಾಗಲೂ ಕೂಡ ಮಹಿಳೆಯರು ಆಸೆ ಕಣ್ಣಿನಿಂದ ನಮಗೇನಾದರೂ ಸಹಾಯ ದೊರೆಯುತ್ತದೆಯಾ ಎಂದು ಕಾಯುತ್ತಲೇ ಇರುತ್ತಾರೆ. ಈ ಬಾರಿ … Read more

SC & ST ಗೆ 90% ಸಾಮಾನ್ಯ ವರ್ಗಕ್ಕೆ 50% ರಿಯಾಯಿತಿ ದರದಲ್ಲಿ ಕೃಷಿ & ಇನ್ನಿತರ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ನೀಡುತ್ತಿದ್ದಾರೆ ಇಂದೆ ಅರ್ಜಿ ಅಲ್ಲಿಸಿ.

  ಸರ್ಕಾರದಿಂದ ರೈತರಿಗಾಗಿ ಹೊಸದಾಗಿ ಘೋಷಣೆ ಆಗಿರುವ ಸಹಾಯಧನ, ಯೋಜನೆ ಕುರಿತು ಮಾಹಿತಿಗಾಗಿ ಇಲ್ಲಿದೆ ನೋಡಿ. ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲ ರೈತರಿಗೂ ಕೃಷಿ ಉತ್ಪನ್ನ ಸಂಸ್ಕರಣ ಸಲಕರಣೆಗಳಿಗಾಗಿ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಂದರೆ ರೈತರು ಕೃಷಿಗೆ ಉಪಯೋಗಿಸುವ ಕೃಷಿ ಮಾಡುವುದಕ್ಕಾಗಿ ಅವಶ್ಯಕತೆ ಇರುವ ಮತ್ತು ರೈತರಿಗೆ ಕೃಷಿಗೆ ಅನುಕೂಲ ಮಾಡಿಕೊಡುವ ಕೃಷಿ ಉತ್ಪನ್ನ ಸಂಸ್ಕರಣ ಉಪಕರಣಗಳಾದ ಹಿಟ್ಟಿನ ಗಿರಣಿ, ಖಾರ ಕಟ್ಟುವ ಯಂತ್ರ, ಶಾವಿಗೆ ಯಂತ್ರ, ರಾಗಿ ಕ್ಲೀನಿಂಗ್ ಮಿಷನ್, … Read more

ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಮನೆ ಕಟ್ಟುವವರಿಗೆ ಸಹಾಯಧನ ಘೋಷಣೆ ಮನೆ ಕಟ್ಟುವ ಆಲೋಚನೆಯಲ್ಲಿ ಇರುವವರು ಅರ್ಜಿ ಸಲ್ಲಿಸಿ ಹಣ ಪಡೆಯಿರಿ.

ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು ಜೊತೆಗೆ ನಿವಾಸ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಕೂಡ ಒಂದು. ಇಂದಿನ ಯುಗಮಾನದಲ್ಲಿ ನೆಲೆಸಲು ಒಂದು ಸೂರು ಇಲ್ಲ ಎಂದರೆ ಬಾಡಿಗೆ ಕಟ್ಟಿ ಬದುಕು ನಡೆಸುವುದು ಬಲು ಕಷ್ಟಕರ. ಹಾಗಾಗಿ ಪ್ರತಿಯೊಬ್ಬರೂ ಕೂಡ ಸಣ್ಣದಾದರೂ ಸರಿ ಒಂದು ಮನೆ ಕಟ್ಟುಕೊಂಡು ನೆಮ್ಮದಿಯಾಗಿರಬೇಕು ಎಂದು ವರ್ಷಗಳ ಹಿಂದೆಯಿಂದಲೇ ಹಣ ಕೂಡಿರುತ್ತಾರೆ. ಆದರೆ ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎನ್ನುವ ಗಾದೆ ಇರುವದರಿಂದ ಮನೆ ಕಟ್ಟುವುದಕ್ಕೆ ಎಷ್ಟು ಹಣ ಇದ್ದರೂ ಸಾಲುವುದಿಲ್ಲ. … Read more

ಫೆಬ್ರವರಿ 28 ರಂದು 13ನೇ ಕಂತಿನ P.M ಕಿಸಾನ್ ಸಮ್ಮಾನ್ ಯೋಜನೆ ಹಣ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ಈ ರೀತಿ ಚೆಕ್ ಮಾಡಿ

ಭಾರತದ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ರೈತರಿಗಾಗಿ ನೇರವಾಗಿ ರೈತರ ಖಾತೆಗೆ ಹಣ ಜಮೆ ಆಗುವಂತಹ ಯೋಜನೆಯನ್ನು ಜಾರಿಗೆ ತಂದಿದ್ದರು. ಅದೇ ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆ. ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ವಾರ್ಷಿಕವಾಗಿ 6,000ರೂ ಮೂರು ಕಂತುಗಳಲ್ಲಿ ನೇರವಾಗಿ ರೈತರ ಖಾತೆಗೆ ಜಮೆ ಆಗಲಿದೆ. ಈವರೆಗೆ ಅನೇಕ ಯೋಜನೆಗಳನ್ನು ರೈತರಿಗೆ ತಂದಿದ್ದರು ಅದರ ಮಾಹಿತಿ ಕೊರತೆಯಿಂದಾಗಿ ಅಥವಾ ಮಧ್ಯವರ್ತಿಗಳ ಮೋಸದಿಂದಾಗಿ ರೈತರ ತನಕ ಹಣ ತಲುಪುತ್ತಿರಲಿಲ್ಲ. ಈ … Read more

ಜಮೀನು ಇರುವ ರೈತರಿಗೆ ಮಾರ್ಚ್ 1 ರಿಂದ ಹೊಸ ರೂಲ್ಸ್ ಜಾರಿ ಸ್ವಂತ ಜಾಗ ಅಥವಾ ಜಮೀನು ಇರುವ ರೈತರಿಗೆ ಈ ಕಾರ್ಡ್ ಕಡ್ಡಾಯ ಇದನ್ನು ಮಾಡಿಸದೆ ಇದ್ದರೆ ತೊಂದರೆ ಆಗುತ್ತೆ.

ಸ್ವಂತ ಭೂಮಿ ಹೊಂದಿರುವವರಿಗೆ ಸರ್ಕಾರದಿಂದ ಮಹತ್ವದ ಘೋಷಣೆ ಈಗಾಗಲೇ ಆಧಾರ್ ಕಾರ್ಡ್ ಕುರಿತು ಸರ್ಕಾರದಿಂದ ನಾನಾ ರೀತಿಯ ನಿಯಮಗಳು ಜಾರಿ ಆಗಿದೆ. ಆಧಾರ್ ಕಾರ್ಡ್ ರೀತಿಯ ಪ್ರಮುಖ ದಾಖಲೆಗಳಾಗಿರುವ ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್, ವೋಟರ್ ಐಡಿ ಮುಂತಾದ ದಾಖಲೆಗಳಿಗೆಲ್ಲಾ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎನ್ನುವುದನ್ನು ಕೂಡ ಘೋಷಣೆ ಮಾಡಿ ಅದಕ್ಕೆ ಗಡುವನ್ನು ಕೂಡ ನೀಡಿದೆ. ಈಗ ಇನ್ನೊಂದು ಪ್ರಮುಖ ದಾಖಲೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದು … Read more