ಕೃಷಿ ಉಪಕರಣ ಖರೀದಿಸಲು ಸರ್ಕಾರದಿಂದ ಶೇಕಡಾ 90% ಸಬ್ಸಿಡಿ.!

  ಕೃಷಿ ಕ್ಷೇತ್ರಕ್ಕೆ ಸರ್ಕಾರಗಳು ಸಾಕಷ್ಟು ಯೋಜನೆಗಳ ಮೂಲಕ ನೆರವಾಗುತ್ತಿವೆ. ಕೃಷಿ ಕ್ಷೇತ್ರದಲ್ಲಿ ಅನೇಕ ಬಗೆಯ ಸಮಸ್ಯೆಗಳಿದ್ದು ಇವುಗಳಲ್ಲಿ ಒಂದು ಕಾರ್ಮಿಕರ ಕೊರತೆ ಕೂಡ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಕೃಷಿಯನ್ನು ಕೂಡ ಯಾತ್ರೀಕರಣಗೊಳಿಸಿ ಆಧುನಿಕ ಕೃಷಿ ಪದ್ಧತಿಯಿಂದ ರೈತರು ಹೆಚ್ಚು ಲಾಭ ಪಡೆಯಲಿ ಎನ್ನುವ ಉದ್ದೇಶದಿಂದ ಸರ್ಕಾರಗಳು ರೈತನಿಗೆ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡಿ ಪ್ರೋತ್ಸಾಹಿಸುತ್ತಿವೆ. ಇದಕ್ಕಾಗಿ ಕೃಷಿ ಯಾಂತ್ರೀಕರಣ ಯೋಜನೆಯನ್ನು ಕೂಡ ಜಾರಿ ಮಾಡಿದೆ. ಈ ಯೋಜನೆ ಮೂಲಕ ಆಯ್ದ ಕೆಲ ಯಂತ್ರೋಪಕರಣಗಳ ಖರೀದಿಗೆ … Read more

ಪ್ರಧಾನ ಮಂತ್ರಿ ಆವಾಸ್ ಯೋಜನಯಡಿ 36,789 ಮನೆ ಹಂಚಿಕೆ.! ಸ್ವಂತ ಮನೆ ಇಲ್ಲದವರು ಅರ್ಜಿ ಸಲ್ಲಿಸಿ.!

  ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಎನ್ನುವ ದ್ಯೇಯದೊಂದಿಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಘೋಷಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳು (CM Siddaramaih) ಮಾರ್ಚ್ 3, 2024ರಂದು ಬೆಂಗಳೂರಿನಲ್ಲಿ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ನೀಡಿದರು. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ಕೈಜೋಡಿಸಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ (PM Awas Yojana) ನಿರ್ಮಾಣವಾಗಿರುವ ಮನೆಗಳ ವಿತರಣೆ ಕಾರ್ಯಕ್ರಮ ಮಾಡಿದರು. ಯೋಜನೆಗೆ ಹಿಂದೆಯೇ ಬೆಂಗಳೂರಿನ ಕೆಲವು ಪ್ರದೇಶಗಳನ್ನು ಗುರುತಿಸಿ, ಮನೆ ಇಲ್ಲದವರಿಗೆ ಸೂರು ಕಲ್ಪಿಸುವ ಕಾರ್ಯ ನಡೆಯುತ್ತಿತ್ತು. … Read more

ಇನ್ಮುಂದೆ ವಾಟ್ಸಾಪ್‌ನಲ್ಲೇ ಸಿಗಲಿದೆ ಗ್ರಾಮ ಪಂಚಾಯತಿ ಸೇವೆಗಳು.! ಈ ವಾಟ್ಸಾಪ್ ನಂಬರ್‌ಗೆ ಹಾಯ್ ಎಂದು ಕಳುಹಿಸಿ ಸಾಕು.!

  ಭಾರತದಲ್ಲಿ ಮೊದಲ ಬಾರಿಗೆ ಬಹಳ ವಿಶಿಷ್ಟವಾದ ವ್ಯವಸ್ಥೆಯೊಂದನ್ನು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (Rural Development Panchayath Raj Department) ಜಾರಿಗೆ ತಂದಿದೆ. ಇಡೀ ದೇಶದಲ್ಲಿ ಪ್ರಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳ ಸ್ವವಿವರ ಹಾಗೂ ವಿವಿಧ ಸೇವೆಗಳನ್ನು (Gram Panchayath Details & Services) ನಾಗರಿಕರು ಕುಳಿತಲ್ಲಿ ಆನ್ಲೈನ್ ಮೂಲಕ ಪಡೆದುಕೊಳ್ಳಲು ಬಹಳ ಸರಳವಾಗುವಂತಹ ನೂತನ ವಾಟ್ಸ್‌ ಆ್ಯಪ್‌ ಚಾಟ್‌ ಆನ್‍ಲೈನ್ (Whats app Chat online) ಸೇವೆಗೆ ಗ್ರಾಮೀಣಾಭಿವೃದ್ಧಿ ಸಚಿವರಾದ … Read more

ಈ ಕಾರಣಕ್ಕೆ BPL ಕಾರ್ಡ್ ಇದ್ದವರಿಗೂ ಸಿಗುತ್ತಿಲ್ಲ ಗೃಹಲಕ್ಷ್ಮಿ ಮತ್ತು ಅಕ್ಕಿ ಹಣ.! ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ್.!

  ಕರ್ನಾಟಕ ಸರ್ಕಾರವು (Karnataka Government) ರಾಜ್ಯದ ಜನತೆಗಾಗಿ ನೀಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ (Gyaranty Scheme) ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯು (Gruhalakshmi and Annabhagya) ರೇಷನ್ ಕಾರ್ಡ್ ಆಧಾರಿತ ಯೋಜನೆಗಳು (Rationcard Based Schemes) ಎಂದೇ ಹೇಳಬಹುದು. ಅನ್ನಭಾಗ್ಯ ಯೋಜನೆಯಡಿ ಸರ್ಕಾರ 10Kg ಪಡಿತರ ನೀಡುವುದಾಗಿ ಘೋಷಿಸಿತ್ತು, ಆದರೆ ದಾಸ್ತಾನು ಕೊರತೆಗೆ ಕಾರಣದಿಂದಾಗಿ 10Kg ಅಕ್ಕಿ ನೀಡಲು ಸಾಧ್ಯವಾಗದೇ ಇದ್ದಿದ್ದರಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ರೇಷನ್ ಕಾರ್ಡ್ ಗಳಾದ BPL ಮತ್ತು AAY … Read more

10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ, 1750.ರೂ ಶಿಷ್ಯ ವೇತನದೊಂದಿಗೆ ಉಚಿತ ತರಬೇತಿ ಪಡೆಯಿರಿ..

  ಕೃಷಿ ಬಗ್ಗೆ ಆಸಕ್ತಿ ಹೊಂದಿರುವ ಯುವ ಜನತೆ ಹಾಗೂ ಈಗಾಗಲೇ ರೈತರಾಗಿದ್ದು ಈ ಕ್ಷೇತ್ರದಲ್ಲಿ ಇನ್ನು ಹೆಚ್ಚಿಗೆ ಕಲಿಯಲು, ಸಾಧನೆ ಮಾಡಲು ಇಚ್ಚಿಸುವ ರಾಜ್ಯದ ರೈತರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ತರಬೇತಿಯೊಂದನ್ನು ನೀಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11 ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ 2024-25 ಸಾಲಿನ 10 ತಿಂಗಳ ತೋಟಗಾರಿಕೆ ( 10 month Horticulture training ) ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು 2024ರ ಮೇ 2 ರಿಂದ ತರಬೇತಿ ಆರಂಭವಾಗಿದೆ. ಆಸಕ್ತಿ ಇರುವ ರೈತರು … Read more

ರೈತರಿಗೆ ಶುಭ ಸುದ್ದಿ ರಸಗೊಬ್ಬರ ಖರೀದಿಗೆ ಕೇಂದ್ರ ಸರ್ಕಾರದಿಂದ ಬೃಹತ್‌ ರಿಯಾಯಿತಿ.!

  ಕೇಂದ್ರ ಸರ್ಕಾರದಿಂದ (Central Government) ದೇಶದ ರೈತರಿಗೆ (for Farmers) ಸಾಕಷ್ಟು ಯೋಜನೆಗಳಿಂದ ನೆರವು ಸಿಗುತ್ತಿದೆ. ರೈತನು ಈ ದೇಶದ ಬೆನ್ನೆಲುಬು, ಕೃಷಿಯು (Agriculture) ನಮ್ಮ ದೇಶದ ಬಹುತೇಕ ಜನರ ಜೀವನ ಕಸಬು ಮತ್ತು ನಮ್ಮ ದೇಶದಲ್ಲಿ ಬಡ ರೈತರ ಸಂಖ್ಯೆಯೇ ಹೆಚ್ಚಾಗಿರುವುದರಿಂದ ರೈತನನ್ನು ಆರ್ಥಿಕವಾಗಿ ಸದೃಢನನ್ನಾಗಿಸಲು ಅನೇಕ ಯೋಜನೆಗಳ ಮೂಲಕ ಸರ್ಕಾರಗಳು ಸ್ಪಂದಿಸುತ್ತಿವೆ. ರಾಜ್ಯ ಸರ್ಕಾರಗಳು ಕೂಡ ರೈತರಿಗಾಗಿಯೇ ವಿಶೇಷ ಯೋಜನೆಗಳನ್ನು ಕೂಡ ಕೈಗೊಂಡು ರಾಜ್ಯದ ರೈತರ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುತ್ತಿವೆ. ಎರಡು ದಿನಗಳ … Read more

PM ಸೂರ್ಯಘರ್ ಯೋಜನೆ.! ಪ್ರತಿ ಕುಟುಂಬಕ್ಕೂ ಸಿಗಲಿದೆ 78,000 ನೆರವು.!

  ಮನೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿ ಅದರಿಂದ ಸೆರಿಹಿಡಿಯಲಾದ ಸೌರ ಶಕ್ತಿಯನ್ನು (Solar) ವಿದ್ಯುತ್ ಶಕ್ತಿಯಾಗಿ (Electricity) ಪರಿವರ್ತಿಸಿಕೊಂಡು ಗೃಹಬಳಕೆಗೂ ಉಪಯೋಗಿಸಬಹುದು ಇಷ್ಟು ಮಾತ್ರವಲ್ಲದೆ ಮಾರಾಟ ಮಾಡಿ ಲಾಭ ಕೂಡ ಮಾಡಬಹುದು. ಸಾಮಾನ್ಯ ಹಾಗೂ ಮಾಧ್ಯಮ ವರ್ಗದ ಜನತೆಗೂ ಕೂಡ ಈ ಅನುಕೂಲತೆ ಸಿಗಲಿ ಎನ್ನುವ ಕಾರಣದಿಂದಾಗಿ ಇಂತಹ ಯೋಜನೆಗಳಿಗೆ ಸರ್ಕಾರದಿಂದ (Government Scheme) ಕೂಡ ನೆರವು ನೀಡಲಾಗುತ್ತಿದೆ. ಅಂತೆಯೇ ಬಹಳ ದಿನಗಳಿಂದ ಸರ್ಕಾರದ ವಲಯದಲ್ಲಿ ಚರ್ಚೆಯಲ್ಲಿದ್ದ ಸೌರ್ಯ ವಿದ್ಯುತ್ ಬಳಕೆಗೆ ಉತ್ತೇಜನ ನೀಡಲು ರೂಪಿಸಿರುವ … Read more

ಶೀಘ್ರದಲ್ಲೇ ಸರ್ಕಾರದ ‌6ನೇ ಗ್ಯಾರಂಟಿ ಘೋಷಣೆ.! ಸುಳಿವು ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.!

  ಕಾಂಗ್ರೆಸ್ ಸರ್ಕಾರವು (Congress) ಚುನಾವಣೆ ಪೂರ್ವವಾಗಿ ನೀಡಿದ್ದ ಭರವಸೆಯಂತೆ ಅಧಿಕಾರಕ್ಕೆ ಬಂದ ಮೇಲೆ ಹಂತ ಹಂತವಾಗಿ ತನ್ನ 5 ಗ್ಯಾರಂಟಿ ಆಶ್ವಾಸನೆಗಳನ್ನು (Guaranty Schemes) ಕೂಡ ಈಡೇರಿಸಿದೆ. ಮೊದಲಿಗೆ ಶಕ್ತಿ ಯೋಜನೆಯಡಿ (Shakthi Yojane) ರಾಜ್ಯದಾದ್ಯಂತ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (free travel for Women) ಅವಕಾಶ. ಗೃಹಜ್ಯೋತಿ (Gruhajyoti) ಯೋಜನೆಯಡಿ ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (200 Unit free current), ಅನ್ನ ಭಾಗ್ಯ … Read more

ಈ ಸಣ್ಣ ಕೆಲಸ ಮಾಡಿ ಸಾಕು, ಪೆಂಡಿಂಗ್ ಇರುವ ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆ ಹಣ ಬರುತ್ತದೆ.!

  ರಾಜ್ಯ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ (Guaranty Scheme) ಅನ್ನಭಾಗ್ಯ ಯೋಜನೆ ಗೃಹಲಕ್ಷ್ಮಿ ಯೋಜನೆ ಹಾಗೂ ಯುವನಿಧಿ ಯೋಜನೆಯು ಧನ ಸಹಾಯ ಮಾಡುವಂತಹ ಯೋಚನೆಗಳಾಗಿವೆ. ಸರ್ಕಾರ ಕೊಟ್ಟಿದ್ದ ಮಾತಿನಂತೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನ್ನ ಭಾಗ್ಯ ಯೋಜನೆಯಡಿ (Annabhagya Scheme) 10 Kg ಪಡಿತರ ನೀಡಬೇಕಿತ್ತು. ಆದರೆ ದಾಸ್ತಾನು ಕೊರತೆ ಆಗಿರುವ ಕಾರಣದಿಂದಾಗಿ 5Kg ಅಕ್ಕಿ ಹಾಗೂ ಉಳಿದ 5Kg ಅಕ್ಕಿ ಬದಲಾಗಿ ಪ್ರತಿ ಸದಸ್ಯನಿಗೆ 170 ಹಣವನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ … Read more

ಸಾರ್ವಜನಿಕರಿಗೆ ಸಿಹಿ ಸುದ್ದಿ, ವಿದ್ಯುತ್ ದರ ಮತ್ತಷ್ಟು ಇಳಿಕೆ ಎಷ್ಟು ಅಂತ ನೋಡಿ.!

  ರಾಜ್ಯದಲ್ಲಿ ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು (Congress Government) ಗೆದ್ದು ಅಧಿಕಾರ ಸ್ಥಾಪಿಸಿದ ನಂತರ ತಾನು ಕೊಟ್ಟಿದ್ದ ವಾಗ್ದಾನದಂತೆ ಪಂಚ ಖಾತ್ರಿ ಗ್ಯಾರೆಂಟಿ ಯೋಜನೆಗಳಲ್ಲಿ (Guaranty Schemes) ಮೊದಲನೇಯದಾದ ಗೃಹಜ್ಯೋತಿ ಯೋಜನೆಯನ್ನು (Gruhajyothi Scheme) ಕಳೆದ ಜುಲೈ ತಿಂಗಳಿನಲ್ಲಿ ಜಾರಿಗೆ ತಂದಿತ್ತು. ಗೃಹಜ್ಯೋತಿ ಯೋಜನೆ ಮೂಲಕ ಬಾಡಿಗೆ ಮನೆಯವರು ಸೇರಿದಂತೆ ಕರ್ನಾಟಕದ ಪ್ರತಿಯೊಂದು ಕುಟುಂಬಕ್ಕೂ ಕೂಡ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (free Current) ಸಿಗುತ್ತಿದೆ. ಆ ಪ್ರಕಾರವಾಗಿ … Read more