ಒಮ್ಮೆ ಈ ಪೇಸ್ಟ್ ಬಳಸಿ ಸಾಕು ನಿಮ್ಮ ಹಲ್ಲುಗಳು ಮುತ್ತಿನಂತೆ ಪಳಪಳ ಹೊಳೆಯುತ್ತದೆ.! ಪಾಚಿ ಕಟ್ಟಿದ್ದ ಹಲ್ಲು, ಹುಳುಕು ಹಲ್ಲು, ಹಲ್ಲು ನೋವು, ಬಾಯಿ ದುರ್ವಾಸನೆ ಎಲ್ಲದಕ್ಕೂ ರಾಮಬಾಣ ಈ ಮನೆಮದ್ದು

  ಸ್ನೇಹಿತರೆ ನಮ್ಮ ಜೀವನದಲ್ಲಿ ಸೌಂದರ್ಯ ಅನ್ನೋದು ಬಹಳ ಮುಖ್ಯ. ಸೌಂದರ್ಯ ಎಂದರೆ ಬರಿ ಮುಖದ ಸೌಂದರ್ಯವಲ್ಲದೆ ನಮ್ಮ ಕೂದಲು ಆಗ ಹಾಗೂ ಹಲ್ಲುಗಳು ಕೂಡ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸ್ನೇಹಿತರೆ ಇಂದು ನಿಮಗಾಗಿ ಈ ಸೌಂದರ್ಯ ವರ್ಗಕವಾದ ಬಹಳ ಮುಖ್ಯವಾದ ಅಂಗವಾಗಿರುವ ಹಲ್ಲುಗಳ ಸೌಂದರ್ಯವನ್ನು ಹೆಚ್ಚಿಸುವುದಕ್ಕಾಗಿ ವಿಶೇಷ ಮಾಹಿತಿ ಒಂದನ್ನು ನಿಮ್ಮ ಬಳಿ ತಂದಿದ್ದೇವೆ. ಹೌದು ಸ್ನೇಹಿತರೆ ನಮ್ಮ ಹಲ್ಲುಗಳ ಮೇಲೆ ಕಟ್ಟಿರುವಂತಹ ರಾಶಿಗಳು ಅಥವಾ ಹಲ್ಲು ಹಳದಿ ಕಟ್ಟಿರುವುದು ನಮ್ಮ ಸೌಂದರ್ಯವನ್ನು ಹೆಚ್ಚಾಗಿ … Read more

ಹೈ ಬಿ.ಪಿ ಇರಲಿ ಅಥವಾ ಲೋ ಬಿ.ಪಿ ಬರಿ 5 ನಿಮಿಷದಲ್ಲಿ ಕಡಿಮೆ ಮಾಡಿಕೊಳ್ಳಬಹುದು ಈ ರೀತಿ ಮಾಡಿ ಸಾಕು. ಆಯುರ್ವೇದಿಕ್ ವೈದ್ಯರ ಮಾತು ಒಮ್ಮೆ ಕೇಳಿ.

  ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಕೆಲಸದ ಒತ್ತಡದಿಂದ ಹೆಚ್ಚು ಆಯಾಸವನ್ನು ಪಡುತ್ತಿದ್ದಾರೆ. ಹಾಗೂ ಯಾವುದೇ ಒಂದು ವಿಷಯದ ಬಗ್ಗೆ ಹೆಚ್ಚು ಗಾಢವಾಗಿ ಗಮನಿಸುತ್ತಾ ಅಥವಾ ಆ ವಿಷಯ ವಾಗಿ ಹೆಚ್ಚು ಆಲೋಚನೆಯನ್ನು ಮಾಡುವುದರಿಂದ ಅವರಲ್ಲಿ ಅಧಿಕ ರಕ್ತದ ಒತ್ತಡ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಇದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಕೂಡ ಅವರು ಎದುರಿಸಬೇಕಾಗುತ್ತದೆ.   ಜೊತೆಗೆ ಅಧಿಕ ರಕ್ತದ ಒತ್ತಡ ಸಮಸ್ಯೆ ಇರುವವರಿಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ವಿಷಯವಾಗಿ ಅವರು ಜಾಗರೂಕತೆಯಿಂದ … Read more

ನಿಮಗೆ ಎಂಥ ಮಗು ಬೇಕು ಅಂಥ ಮಗುವಿಗೆ ಜನನ ಕೊಡಲು ನಿಮ್ಮಿಂದ ಸಾಧ್ಯ, ಆದರೆ ಈ ದಿನದಂದು ಮಿಲನ ಮಾಡಬೇಕು. ಆಗ ಮಾತ್ರ ನೀವು ಬಯಸಿದ ಮಗು ಜನಿಸುತ್ತದೆ.

  ಬಹಳ ಹಿಂದಿನ ದಿನಗಳಲ್ಲಿ ಯಾವುದೇ ಒಂದು ವಿಚಾರದ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರೆ ಅದಕ್ಕೆ ಸರಿಯಾದ ಸಮಯ ಹಾಗೆಯೇ ಯಾವ ದಿನ ಯಾವ ಕೆಲಸಕ್ಕೆ ಉತ್ತಮವಾಗಿರು ತ್ತದೆ ಹೀಗೆ ಶಾಸ್ತ್ರಬದ್ಧವಾಗಿ ಪ್ರತಿಯೊಂದು ವಿಚಾರದ ಬಗ್ಗೆಯೂ ಕೂಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ದಿನ ಪತಿಪತ್ನಿಯ ರಿಬ್ಬರೂ ಮಿಲನವಾದರೆ ಎಂತಹ ಮಗು ಜನನವಾಗುತ್ತದೆ.! ಹಾಗೂ ನೀವು ಅಂದುಕೊಂಡಂತೆ ಆ ಮಗು ಅಷ್ಟೇ ಬುದ್ಧಿಶಾಲಿಯಾಗಿ ಒಳ್ಳೆಯ ನಡತೆಯನ್ನು … Read more

ಗರ್ಭಕೋಶ ತೆಗೆದು ಹಾಕಿದ್ರೆ ಏನ್ ಆಗುತ್ತೆ ಗೊತ್ತ.? ಗರ್ಭಕೋಶ ಆಪರೇಷನ್ ಮಾಡಿಸಿಕೊಂಡಿರುವ ಪ್ರತಿಯೊಬ್ಬರೂ ಇದನ್ನು ನೋಡಲೇಬೇಕು.

ಗರ್ಭಕೋಶ ತೆಗೆದರೆ ಏನಾಗುತ್ತ ಗೊತ್ತ.? ಕೆಲವೊಂದಷ್ಟು ಮಹಿಳೆಯರಿಗೆ ಹಲವಾರು ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದರ ಮುಖಾಂತರ ಅವರ ಗರ್ಭಕೋಶವನ್ನು ತೆಗೆಯಲಾಗುತ್ತದೆ ಹಾಗೂ ಕೆಲವೊಬ್ಬರಿಗೆ ಗರ್ಭಕೋಶದಲ್ಲಿ ಕೆಲವೊಂದು ಸಮಸ್ಯೆ ಉಂಟಾದಾಗ ಅವರಿಗೆ ಗರ್ಭಕೋಶವನ್ನು ತೆಗೆಯಲೇಬೇಕು ಎಂದು ಹೇಳುತ್ತಾರೆ. ಅದರಂತೆ ಕೆಲವೊಬ್ಬರು ಯಾವುದೇ ರೀತಿಯಾದಂತಹ ಮುಂದಿನ ದಿನದ ಯೋಚನೆಯನ್ನು ಮಾಡದೆ ಗರ್ಭಕೋಶವನ್ನು ತೆಗೆಸಿಕೊಳ್ಳುತ್ತಾರೆ. ಆದರೆ ಈ ರೀತಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಅವರು ಜೀವನಪರ್ಯಂತ ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ವಿಷಯದಲ್ಲಿ ಹೆಚ್ಚಿನ ಗಮನವನ್ನು ಕೊಡುವುದರ … Read more

ಬಿಸಿ ನೀರು ಕುಡಿಯುವವರು ತಪ್ಪದೆ ಇದನ್ನು ನೋಡಿ. ಬಿಸಿನೀರು ಕುಡಿದ್ರೆ ಏನ್ ಆಗುತ್ತೆ ಗೊತ್ತ.? ಡಾ|| ರಾಜು ಬಿಚ್ಚಿಟ್ಟ ಸತ್ಯ ಕೇಳಿದ್ರೆ ನಿಜಕ್ಕೂ ಶಾ-ಕ್ ಆಗುತ್ತೆ.

  ಸ್ನೇಹಿತರೆ ಬಿಸಿನೀರು ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳುತ್ತಿದ್ದೇವೆ ಆದರೆ ಕೆಲವರು ಬಿಸಿನೀರನ್ನು ಸೇವಿಸಲು ನಿರಾಕರಿಸುತ್ತಾರೆ ಹಾಗೆ ತಣ್ಣೀರನ್ನು ಪ್ರೀತಿಸುತ್ತಾರೆ ಇಂದಿನ ಪುಟದಲ್ಲಿ ನಮ್ಮ ವಿಷಯವೇನೆಂದರೆ ಬಿಸಿನೀರು ಅಪಾಯಕಾರಿ ಅಪಾಯಕಾರಿ ಆದರೆ ಕಾರಣವೇನು ಎಂದು ತಿಳಿಯೋಣ ಸಾಮಾನ್ಯವಾಗಿ ಇತ್ತೀಚೆಗೆ ಬಂದ ಕರುಣ ಕಾಯಿಲೆಯಿಂದ ಜನರು ಹೆಚ್ಚು ಬಿಸಿ ನೀರನ್ನು ಸೇವಿಸುತ್ತಾರೆ. ಆದರೆ ಎಷ್ಟೋ ಮಂದಿಗೆ ಇರುವಂತಹ ಪ್ರಶ್ನೆಯೆಂದರೆ ತಣ್ಣೀರು ಹಾಗೂ ಬಿಸಿ ನೀರು ಸೇವನೆ ಯಾವುದು ಒಳ್ಳೆಯದು ಇವೆರಡರಲ್ಲಿ ಯಾವುದನ್ನು ಸೇರಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು. ಸ್ನೇಹಿತರೆ … Read more

ಇಲ್ಲಿಗೆ ಬಂದ್ರೆ ಎಂತಾ ಲಕ್ವಾ ಹೊಡೆದಿದ್ರೂ ಪಕ್ಕಾ ಗುಣಪಡಿಸುತ್ತಾರೆ. ಗ್ಯಾಸ್ಟ್ರಿಕ್‌, ಪೈಲ್ಸ್, ಮಂಡಿನೋವು 3 ದಿನದಲ್ಲಿ ವಾಸಿ ಆಗುತ್ತೆ.

  ಈ ಆರೋಗ್ಯ ಸಮಸ್ಯೆ ಇದ್ದರೆ ಸೀನಪ್ಪ ನಾಟಿ ವೈದ್ಯರೇ ದಿ ಬೆಸ್ಟ್ ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ನಾಟಿ ಔಷಧಿಯ ಬಗ್ಗೆ ಹೆಚ್ಚಾಗಿ ಯಾರು ಗಮನವನ್ನು ಹರಿಸುವುದಿಲ್ಲ ಬದಲಿಗೆ ಈ ಔಷಧಿಯನ್ನು ಉಪಯೋಗಿಸಿದರೆ ನಮಗೆ ಬೇರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಇದು ಯಾವುದೇ ರೀತಿಯಲ್ಲೂ ನಮಗೆ ಪರಿಹಾರವನ್ನು ಕೊಡುವುದಿಲ್ಲ ಆದ್ದರಿಂದ ಇದಕ್ಕಿಂತ ಇಂಗ್ಲಿಷ್ ಔಷಧಿ ನಮಗೆ ಉತ್ತಮವಾದಂತಹ ಫಲಿತಾಂಶ ಕೊಡುತ್ತದೆ ಎಂದು ಹೆಚ್ಚಾಗಿ ಎಲ್ಲರೂ ಇಂಗ್ಲೀಷ್ ಔಷಧಿಯಲ್ಲಿ ಬೆರೆತು ಹೋಗಿದ್ದಾರೆ. ಆದರೆ ಬಹಳ ಹಿಂದಿನ ಕಾಲದಿಂದಲೂ ಕೂಡ … Read more

ಹಾರ್ಟ್ ಅಟ್ಯಾಕ್ ಆಗುವ ಮುನ್ನ ಈ ಸುಳಿವು ಇರುತ್ತೆ. ಆಗ ನೀವೇನ್ ಮಾಡ್ಬೇಕು ಗೊತ್ತ.? ಹೃ.ದ.ಯ.ಘಾ.ತದಿಂದ ತಪ್ಪಿಸಿಕೊಳ್ಳುವ ಸುಲಭ ಮಾರ್ಗ.

  ಹೃ.ದ.ಯಾ.ಘಾ.ತ ಆಗುವುದಕ್ಕೂ ಮುನ್ನ ಸಿಗುವ ಸೂಚನೆಗಳು ಇವು. ಆಗ ಏನ್ ಮಾಡಬೇಕು ಗೊತ್ತಾ.? ಒಂದು ಕಾಲ ಇತ್ತು, ಆ ಕಾಲದಲ್ಲಿ ವೃದ್ದ ತಂದೆ ತಾಯಿಗಳನ್ನು ಮಕ್ಕಳು ಹೃದಯದ ತಪಾಸಣೆಗೆ ಅಥವಾ ಹೃದಯ ಸಮಸ್ಯೆಗೆ ಚಿಕಿತ್ಸೆಗೆ ಎಂದು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಈಗ ಜೀವನ ಶೈಲಿ ಎಷ್ಟು ಬದಲಾಗಿ ಹೋಗಿದೆ ಎಂದರೆ 25ರಿಂದ 40ರ ವಯಸ್ಸಿನ ಯುವಜನತೆಯೇ ಹೃದಯ ಸಂಬಂಧಿತ ಸಮಸ್ಯೆಗಳಿಗಾಗಿ ಹಾಗೂ ಅದರ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ತಿರುಗುವಂತಾಗಿದೆ. 50 ವರ್ಷದ ಹಿಂದೆ ಶೇಕಡ ಮೂರರಷ್ಟು ಹೃದಯ … Read more

ಮುತ್ತುಗದ ಮರದಲ್ಲಿದೆ ಅದ್ಭುತ ಔಷಧಿ.! ನರಗಳಿಗೆ ಪುಷ್ಟಿ ಸಿಗುತ್ತದೆ.!

  ಬಹಳ ಹಿಂದಿನ ದಿನಗಳಲ್ಲಿ ಯಾವುದೇ ರೀತಿಯಾದಂತಹ ಸಭೆ ಸಮಾರಂಭಗಳು ನಡೆದರು ಕೂಡ ಅಲ್ಲಿ ಊಟವನ್ನು ಮುತ್ತುಗದ ಎಲೆಯಿಂದ ತಯಾರಿಸಿದಂತಹ ಎಲೆಯನ್ನು ಹಾಕಿ ಅದರ ಮೇಲೆ ಊಟವನ್ನು ಬಡಿಸುತ್ತಿದ್ದರು ಆದರೆ ಈಗ ಕಾಲ ತುಂಬಾ ಬದಲಾಗಿದೆ ಅದರಲ್ಲೂ ಪ್ಲಾಸ್ಟಿಕ್ ಎಲೆಗಳನ್ನು ಉಪಯೋಗಿಸುವುದರ ಮುಖಾಂತರ ಆಹಾರವನ್ನು ಸೇವಿಸುವ ಪರಿಸ್ಥಿತಿಗೆ ನಾವು ಈ ದಿನ ಬಂದು ತಲುಪಿದ್ದೇವೆ. ಆದರೆ ಪ್ಲಾಸ್ಟಿಕ್ ನಿಂದ ಆಹಾರವನ್ನು ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎನ್ನುವುದು ಗೊತ್ತಿದ್ದರೂ ಕೂಡ ಎಲ್ಲರೂ ಇದೇ ರೀತಿಯ ತಪ್ಪನ್ನು … Read more

ಇದನ್ನು ತಿಂದ್ರೆ ನೂರು ವರ್ಷ ನಿಮ್ಮ ಬಲ ತಗ್ಗಲ್ಲ, ಸೊಂಟ ಬಗ್ಗಲ್ಲ, ನಿಶ್ಯಕ್ತಿ, ಬಲಹೀನತೆ ನರಗಳ ದೌರ್ಬಲ್ಯ, ಮೂಳೆ ಸೆಳೆತ, ಲಕ್ವಾ ಪೈಲ್ಸ್ ಎಲ್ಲವೂ ಮಾಯ.!

  ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಆಯುರ್ವೇದ ಔಷಧೀಯ ಗುಣಗಳನ್ನು ಒಳಗೊಂಡಿರುವಂತಹ ಸಸ್ಯ ಈ ಸಸ್ಯದ ಹೆಸರು ಏನೋ ಎಂದರೆ ಅತಿಬಲ ಇದರ ಹೆಸರೇ ತಿಳಿಸುವಂತೆ ಈ ಒಂದು ಸಸ್ಯದ ಎಲೆ ಕಾಂಡ ಬೇರು ಹೂವು ಬೀಜ ಎಲ್ಲವೂ ಕೂಡ ನಮ್ಮ ಆರೋಗ್ಯಕ್ಕೆ ಅಷ್ಟೇ ಔಷಧಿಯನ್ನು ಕೊಡುವಂತಹ ಅದ್ಭುತವಾದ ಶಕ್ತಿಯನ್ನು ಒಳಗೊಂಡಿದೆ ಎಂದು ಹೇಳಬಹುದು ಹಾಗಾದರೆ. ಈ ಅತಿಬಲ ಸಸ್ಯದ ಯಾವುದೆಲ್ಲ ಭಾಗವನ್ನು ಯಾವುದೆಲ್ಲ ಸಮಸ್ಯೆಗಳಿಗೆ ಉಪಯೋಗಿಸಿ ಕೊಳ್ಳಬಹುದು ಹಾಗೂ ಇದನ್ನು ಹೇಗೆ ಉಪಯೋಗಿಸ … Read more

ಎಷ್ಟೇ ಪ್ರಯತ್ನ ಪಟ್ಟರು ಮಕ್ಕಳಾಗುತ್ತಿಲ್ವ.? ಚಿಂತೆ ಬಿಡಿ ಕೇವಲ ಇದೆರಡು ಪದಾರ್ಥ ಬಳಕೆ ಮಾಡಿ ನೋಡಿ ನಿಜಕ್ಕೂ ಚಮತ್ಕಾರ ನಡೆಯುತ್ತದೆ.

  ತುಂಬಾ ವರ್ಷಗಳಾದರೂ ನಿಮಗೆ ಮಕ್ಕಳಾಗಿಲ್ಲವಾ.? ಮಕ್ಕಳಾಗಲು ಈ ಎರಡು ಮನೆಮದ್ದುಗಳು ರಾಮಬಾಣ.! ಒಮ್ಮೆ ಬಳಸಿ ನೋಡಿ ನಿಜಕ್ಕೂ ಅಚ್ಚರಿ ಪಡ್ತಿರಾ. ಬಂಜೆತನ ಎನ್ನುವುದು ಮನುಷ್ಯನಲ್ಲಿ ಕಾಣಿಸಿಕೊಳ್ಳುವಂತಹ ಅತ್ಯಂತ ದೊಡ್ಡ ರೋಗ ಎಂದೇ ಹೇಳಬಹುದು ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮಕ್ಕಳಾಗದೆ ಇರುವಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಅದಕ್ಕಾಗಿ ಅವರು ತಮ್ಮ ಜೀವನವೆಲ್ಲ ನರಕದಲ್ಲಿಯೇ ಕಷ್ಟದಲ್ಲಿಯೇ ಕಳೆಯುತ್ತಾರೆ ಅಂಥವರು ಎಲ್ಲಾ ವಿಧದಲ್ಲೂ ಪ್ರಯತ್ನ ಪಟ್ಟರು ಯಾವುದೇ ರೀತಿಯಾದಂತಹ ಪ್ರಯೋಜನ ಸಿಕ್ಕಿರುವುದಿಲ್ಲ. ಆದ್ದರಿಂದ ಅವರು ತಮ್ಮ ಜೀವನದಲ್ಲಿ ಒಳ್ಳೆಯ ಕ್ಷಣಗಳನ್ನು … Read more