ಈ ಗಿಡದ ಒಂದು ಎಲೆ ತಿಂದ್ರೆ ಸಾಕು ಕಿಡ್ನಿ ಸ್ಟೋನ್ 3 ದಿನದಲ್ಲಿ ಮಾಯವಾಗುತ್ತದೆ.!

ಕಾಡು ಬಸಳೆ ಸೊಪ್ಪನ್ನು ಸಾಮಾನ್ಯವಾಗಿ ಎಲ್ಲರೂ ಸಹ ನೋಡಿರುತ್ತಾರೆ. ಈ ಗಿಡದ ಇಂಗ್ಲಿಷ್ ಹೆಸರು ಬ್ರಿಯೋ ಫಿಲಂ. ಇದು ನಮ್ಮ ಮನೆಯ ಹಿತ್ತಲಲ್ಲಿ ವಿಸ್ತಾರವಾಗಿ ಹರಡಿಕೊಂಡಿರುತ್ತದೆ. ಕಡಿಮೆ ನೀರು ಇರುವ ಜಾಗದಲ್ಲಿ ಕೂಡ ಬೆಳೆಯುವ ಸಸ್ಯ ಇದಾಗಿದೆ, ಈ ಗಿಡ ಬೆಳೆಯುವುದಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಕಾಂಡ ಬಹಳ ತೆಳುವಾಗಿದ್ದು, ಗಿಡದ ತುಂಬೆಲ್ಲಾ ಎಲೆಗಳು ತುಂಬಿಕೊಂಡಿರುತ್ತದೆ. ಈ ಗಿಡದ ಶಕ್ತಿಯೇ ಎಲೆಗಳು ಎನ್ನಬಹುದು. ಯಾಕೆಂದರೆ ಒಂದು ಎಲೆ 20ರಿಂದ 30 ಗಿಡಗಳ ಹುಟ್ಟಿಗೆ ಕಾರಣವಾಗಿರುತ್ತದೆ. ದಟ್ಟವಾದ … Read more

ಕುತ್ತಿಗೆ ಅಥವಾ ಮುಖದ ಯಾವುದೇ ಭಾಗದ ಮೇಲೆ ನರುಳ್ಳೆಗಳು ಇದ್ದರೆ, ಈ ಮನೆಮದ್ದ ಬಳಸಿ ಎರಡೇ ದಿನಗಳಲ್ಲಿ ಆಗುತ್ತೆ.!

  ನರುಳ್ಳೆ ಸಮಸ್ಯೆ ಅಥವಾ ನರಹುಲಿ ಸಮಸ್ಯೆ ಎಂದು ಈ ಚರ್ಮ ಸಮಸ್ಯೆಯನ್ನು ಕರೆಯುತ್ತಾರೆ. ಇದೇನು ಅಂತಹ ಗಂಭೀರವಾದ ಆರೋಗ್ಯ ಸಮಸ್ಯೆ ಅಲ್ಲದಿದ್ದರೂ ಕೂಡ ತ್ವಚೆಯ ಸೌಂದರ್ಯವನ್ನು ಹಾಳು ಮಾಡುತ್ತದೆ ಯಾಕೆಂದರೆ ಮುಖದ ಮೇಲೆ ಕುತ್ತಿಗೆಯ ಮೇಲೆ ಹೀಗೆ ದೇಹದ ನಾನಾ ಕಡೆ ಚರ್ಮವು ಗಂಟುಗಂಟಾದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಬ್ಬರಿಗೆ ಇದು ಸಣ್ಣ ಅಕ್ಕಿ ಕಾಳಿನ ಗಾತ್ರದಲ್ಲಿ ಇದ್ದರೆ ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಗಾತ್ರದಲ್ಲಿ ಇರುತ್ತದೆ. ಇದರಿಂದ ವ್ಯಕ್ತಿಯ ಸೌಂದರ್ಯವು ಹಾಳಾಗುತ್ತದೆ ಆದ್ದರಿಂದ ಎಲ್ಲರೂ ಸಹ ಇದರಿಂದ … Read more

ಬೆಳಿಗ್ಗೆ ಎದ್ದ ತಕ್ಷಣ ಇದನ್ನು ಸೇವಿಸಿ ಎಷ್ಟೇ ವರ್ಷದ ಥೈರಾಯ್ಡ್ ಇದ್ರೂ ಶಾಶ್ವತವಾಗಿ ಮಾಯವಾಗುತ್ತದೆ.!

  ಥೈರಾಯ್ಡ್ ಸಮಸ್ಯೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಒಂದು ಆರೋಗ್ಯ ಸಮಸ್ಯೆ. ಅದರಲ್ಲಿಯೂ ಹಿರಿಯರಿಗೆ ಈ ಸಮಸ್ಯೆ ಹೆಚ್ಚಾಗಿರುವುದನ್ನು ನಾವು ಕೇಳಿದ್ದೇವೆ. ಥೈರಾಯ್ಡ್ ಸಮಸ್ಯೆ ಆದರೆ ಅದು ಒಂದು ದಿನದಲ್ಲಿ ಒಂದು ವಾರದಲ್ಲಿ ಅಥವಾ ಒಂದು ತಿಂಗಳಲ್ಲಿ ವಾಸಿ ಆಗುವುದೇ ಇಲ್ಲ ಅದಕ್ಕೆ ಸುದೀರ್ಘ ಸಮಯದವರೆಗೆ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಜೊತೆಗೆ ವೈದರು ಕೊಡುವ ಔಷಧಿಗಳನ್ನು ತಪ್ಪದೆ ತೆಗೆದುಕೊಳ್ಳುವುದರ ಜೊತೆಗೆ ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಾಗ ಮಾತ್ರ ಇದನ್ನು ಕಂಟ್ರೋಲಿಗೆ ತರಬಹುದು. … Read more

ಹಾವು ಕಚ್ಚಿದಾಗ ನಿಮ್ಮ ಪ್ರಾಣ ಉಳಿಸುತ್ತದೆ ಈ ಬೇರು, ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.!

ಪ್ರತಿ ವರ್ಷ ಕೂಡ ಸಾ.ವನ್ನಪ್ಪಿದವರ ಪಟ್ಟಿಯಲ್ಲಿ ಹಾವಿನಿಂದ ಕಚ್ಚಿಸಿಕೊಂಡು ಸಾವನಪ್ಪಿದವರ ಸಂಖ್ಯೆಯೂ ಕೂಡ ಇರುತ್ತದೆ. ಅಲ್ಲದೇ ವರ್ಷದಿಂದ ವರ್ಷಕ್ಕೆ ಅದು ಹೆಚ್ಚಾಗುತ್ತಿರುವುದು ಆತಂಕದ ಸಂಗತಿ. ನಮ್ಮ ಮನೆಗಳಲ್ಲಿ ವಿಷ ಸರ್ಪಗಳು ಸೇರಿಕೊಂಡು ತೊಂದರೆ ಮಾಡಬಹುದು ಅಥವಾ ಹೊಲ, ಜಮೀನುಗಳಲ್ಲಿ ಕೆಲಸ ಮಾಡುವ ರೈತರುಗಳಿಗೆ ಈ ರೀತಿ ಹಾವುಗಳು ಕಚ್ಚಿ ಪ್ರಾಣ ಕಂಠಕ ತಂದೊಡ್ಡಬಹುದು. ಆದರೆ ಎಲ್ಲಾ ಹಾವುಗಳು ಕೂಡ ವಿಷಕಾರಿ ಹಾವುಗಳಲ್ಲ ಮತ್ತು ಹಾವು ಕಚ್ಚಿದ ರೀತಿ ಹಾಗೂ ಅದರಲ್ಲಿ ಮೂಡಿರುವ ಗುರುತು ಮತ್ತು ಯಾವ ರೀತಿಯ … Read more

ಎಷ್ಟೇ ಹಳೆಯ ಪಾದ & ಹಿಮ್ಮಡಿ ನೋವು ಇರಲಿ ಈ ಮನೆಮದ್ದು ಒಮ್ಮೆ ಬಳಸಿ 1 ವಾರದಲ್ಲಿ ನೋವು ಮಾಯವಾಗುತ್ತೆ.

  ಪಾದದ ನೋವು ಮತ್ತು ಹಿಮ್ಮಡಿ ನೋವು ಈ ರೀತಿಯ ನೋವುಗಳು ವಯಸ್ಸಾಗುತ್ತಿದ್ದಂತೆ ಕಾಣಿಸಿಕೊಳ್ಳುತ್ತದೆ. ಇದು ವಯೋ ಸಹಜ ಕಾಯಿಲೆಗಳು. ವಯಸ್ಸಾಗುತ್ತಿದ್ದಂತೆ ದೇಹದ ಶಕ್ತಿ ಕುಂಠಿತವಾಗಿರುತ್ತದೆ, ರಕ್ತ ಕಡಿಮೆ ಆಗಿರುತ್ತದೆ, ಸ್ನಾಯುಗಳು ಕೂಡ ಸವೆದಿರುತ್ತದೆ ಹೀಗಾಗಿ ನೋವುಗಳು ಕಾಣಿಸಿಕೊಳ್ಳುವುದು ಮಾಮೂಲು ಆದ್ದರಿಂದ ಇದು ವೃದ್ಧರ ಖಾಯಿಲೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ 20 ರ ವಯೋಮಾನದವರಿಗೂ ಕೂಡ ಈ ಸಮಸ್ಯೆ ಕಾಡುತ್ತಿರುವುದನ್ನು ನಾವು ನೋಡಬಹುದು. ಪಾದದ ಹಾಗೂ ಹಿಮ್ಮಡಿ ನೋವಿನ ವಿಪರೀತವಾದ ಸೆಳೆತಕ್ಕೆ ಚಿಕ್ಕ ವಯಸ್ಸಿನವರು … Read more

ಪಾದದ ನೋವು ಹಾಗೂ ಹಿಮ್ಮಡಿ ನೋವು ಕಾಡುತ್ತಿದೆಯೇ.? 21 ದಿನಗಳು ಈ ರೀತಿ ಮಾಡಿದ್ರೆ ಸಾಕು ನೋವೆಲ್ಲಾ ಮಾಯ.

  ಮೊದಲಲ್ಲ ಮಂಡಿ ನೋವು, ಪಾದದ ನೋವು, ಹಿಮ್ಮಡಿ ನೋವು ಇವುಗಳನ್ನೆಲ್ಲ ವಯೋಸಹಜ ಕಾಯಿಲೆ ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ನಾವು ಅಳವಡಿಸಿಕೊಂಡಿರುವ ಜೀವನ ಶೈಲಿ ಕಾರಣದಿಂದಾಗಿ ಚಿಕ್ಕ ವಯಸ್ಸಿಗೆ ಇಂಥಹ ಸಮಸ್ಯೆಗಳು ಭಾದಿಸುತ್ತಿವೆ. ಪುರುಷ ಮತ್ತು ಮಹಿಳೆ ಮಕ್ಕಳು ಹಾಗೂ ವೃದ್ದಕರು ಎನ್ನುವ ವ್ಯತ್ಯಾಸವಿಲ್ಲದೆ ಎಲ್ಲರೂ ಸಹ ಇಂತಹ ನೋವುಗಳಿಂದ ಬಳಲುತ್ತಿದ್ದಾರೆ. ಇತ್ತೀಚೆಗಂತೂ ಕಾಲು ನೋವುಗಳ ಜೊತೆಗೆ ಹಿಮ್ಮಡಿ ನೋವು ಮತ್ತು ಪಾದಗಳ ನೋವು ಎನ್ನುವುದು ಬಹಳ ಎಲ್ಲರನ್ನು ಕಾಡುತ್ತಿರುವ ಗಂಭೀರ ಕಾಯಿಲೆ. ಈ ನೋವಿನಿಂದ … Read more

ಸ್ಟ್ರೋಕ್ ನಿಂದ ಬಚಾವ್ ಆಗೋದು ಹೇಗೆ.? ಇತ್ತೀಚಿನ ದಿನಗಳಲ್ಲಿ ಸ್ಟ್ರೋಕ್ ಯಾಕೆ ಜಾಸ್ತಿ ಆಗ್ತಿದೆ.? ಸ್ಟ್ರೋಕ್ ಹೇಗೆ ಸಂಭವಿಸುತ್ತದೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

  ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ದೊಡ್ಡ ಪ್ರಮಾಣದಲ್ಲಿ ಜೀವನವನ್ನು, ಜೀವನವನ್ನು ತೆಗೆಯುತ್ತಿರುವಂತಹ ಆಘಾತಕಾರಿ ಆರೋಗ್ಯ ಸಮಸ್ಯೆಯಾಗಿದೆ ಇತ್ತೀಚಿಗೆ AIIMS ನೀಡಿರುವ ಮಾಹಿತಿಯ ಪ್ರಕಾರ ನಮ್ಮ ದೇಶದಲ್ಲಿ ವರ್ಷಕ್ಕೆ 1,85,000 ದಷ್ಟು ಜನರು ಸ್ಟ್ರೋಕ್ ಗೆ ತುತ್ತಾಗುತ್ತಿದ್ದು , ಭಾರತದಲ್ಲಿ ಪ್ರತಿ ನಲವತ್ತು ಸೆಕೆಂಡಿಗೆ ‌ಒಂದು ಸ್ಟ್ರೋಕ್ ಕೇಸ್ ದಾಖಲಾದರೆ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ವ್ಯಕ್ತಿಯು ಸ್ಟ್ರೋಕ್ ನಿಂದ ಸಾವನ್ನಪ್ಪುತ್ತಾರೆ. ಇದರಲ್ಲಿ ಯುವಜನರೆ ಹೆಚ್ಚಾಗಿ ಸ್ಟ್ರೋಕ್ ನಿಂದ ಸಾಯುತ್ತಿದ್ದಾರೆ. ಯಾಕೆ? ಸ್ಟ್ರೋಕ್ ‌ಹೇಗೆ ಸಂಭವಿಸುತ್ತದೆ? ಇದರ ಲಕ್ಷಣಗಳು … Read more

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಈ ಎಲೆಯ ರಸವನ್ನು ಸೇವನೆ ಮಾಡುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ.

  ಕಾಡು ಬಸಳೆ ಸೊಪ್ಪಿನಿಂದ ಕಿಡ್ನಿಯಲ್ಲಿನ‌ ಕಲ್ಲು‌ ಮಾಯಾ ಮತ್ತು ರಕ್ತ ಶುದ್ಧವಾಗುತ್ತದೆ ಆರೋಗ್ಯಕ್ಕೆ ಬೇಕು ಬಸಳೆ ಸೊಪ್ಪು ಪಟಪಟೆ ಎಲೆ ಅಥವಾ ಕಾಡು ಬಸಳೆಯನ್ನು ಸಾಮಾನ್ಯವಾಗಿ ಆಫೀಸ್ ಅಥವಾ ಮನೆಗಳಲ್ಲಿ ಅಲಂಕಾರಿಕ ಗಿಡವಾಗಿ ನೆಡುತ್ತಾರೆ. ಆಯುರ್ವೇದದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಕಾಡು ಬಸಳೆ ಸಸ್ಯವು 150 ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್, ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ಹಿಸ್ಟಮಿನ್ ವಿರೋಧಿ ಮತ್ತು ಅನಾಫಿಲ್ಯಾಕ್ಟಿಕ್ ಗುಣಗಳನ್ನು ಹೊಂದಿದೆ. ಈ ಸಸ್ಯದ ಎಲೆಗಳು … Read more

ನಾನ್ ಸ್ಟಿಕ್ ಪಾತ್ರೆಯನ್ನು ಕಸಕ್ಕೆ ಹಾಕಿ ಇದರಿಂದ ಊಟ ಅಲ್ಲ ವಿಷ ತಿಂತಾ ಇದ್ದೀವಿ.! ಸಂಶೋಧನೆಗಾರರೂ ಬಿಚ್ಚಿಟ್ಟ ಸತ್ಯಾಂಶ ಇದು ಶಾ-ಕ್ ಆದ್ರೂ ಸತ್ಯ. ಪೂರ್ತಿ ವಿಚಾರ ನೋಡಿ ಒಮ್ಮೆ.

  ಮನುಷ್ಯನ ಸಾಮಾನ್ಯ ಗುಣ ಏನು ಎಂದರೆ ತಾನು ಏನೇ ಒಂದು ವಸ್ತುವನ್ನು ಖರೀದಿ ಮಾಡಿದರು ಅಥವಾ ತನ್ನ ಮನೆಯಲ್ಲಿ ಯಾವುದೇ ಒಂದು ಪದಾರ್ಥವನ್ನು ಖರೀದಿ ಮಾಡಬೇಕು ಎಂದರೆ ಅಥವಾ ಅವನಿಗೆ ಇಷ್ಟವಾದಂತ ಯಾವುದೇ ಒಂದು ವಸ್ತುವನ್ನು ಖರೀದಿ ಮಾಡಬೇಕು ಎಂದೇ ಅದು ಅವನಿಗೆ ಇಷ್ಟವಾಗುವಂತೆ, ಬೇರೆಯವರಿಗೂ ಕೂಡ ಚೆನ್ನಾಗಿ ಕಾಣಿಸುವಂತೆ ಅವನು ಅದನ್ನು ಖರೀದಿ ಮಾಡುತ್ತಾನೆ. ಇದು ಅವನ ಸಹಜ ಗುಣ ಎಂದೇ ಹೇಳಬಹುದು. ಅದೇ ರೀತಿಯಾಗಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಕೂಡ ತಾವು ಚೆನ್ನಾಗಿ … Read more

ಈ ಭಜಂತ್ರಿ ನಾಟಿ ವೈದ್ಯ ಬರಿ 30 ರೂಪಾಯಿಗೆ ಕಾಮಾಲೆ ಸಂಪೂರ್ಣ ವಾಸಿ ಮಾಡ್ತಾರೆ.

  ಈ ದಿನ ನಾವು ಹೇಳುತ್ತಿರುವಂತಹ ಈ ಒಬ್ಬ ನಾಟಿ ವೈದ್ಯರು ಕಾಮಾಲೆ ರೋಗಕ್ಕೆ ಸಂಪೂರ್ಣ ವಾದಂತಹ ಔಷಧಿಯನ್ನು ಕೊಡುವುದರ ಮೂಲಕ ತಮ್ಮ ವೃತ್ತಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳ ಬಹುದು. ಹೌದು ಇವರು ಬಹಳ ವರ್ಷಗಳಿಂದ ಈ ಒಂದು ಕೆಲಸವನ್ನು ಮಾಡುತ್ತಿದ್ದು. ಈ ಒಂದು ಸಮಸ್ಯೆಗೆ ಉತ್ತಮವಾದಂತಹ ಪರಿಹಾರ ವನ್ನು ಕೊಡುವುದರ ಮೂಲಕ ಎಲ್ಲರ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವಂತೆ ಯಾವುದೇ ಸಮಸ್ಯೆ ಬಂದರೆ ಅದನ್ನು ಆಸ್ಪತ್ರೆಗಳಿಗೆ ಹೋಗಿ … Read more