ಟಾಟಾ ನ್ಯಾನೋ ಗಿಂತ ಕಡಿಮೆ ಬೆಲೆಯ ಕಾರು ಬಿಡುಗಡೆ, ಕಾರು ಕೊಂಡುಕೊಳ್ಳುವುದಕ್ಕೆ ಮುಗಿಬಿದ್ದ ಜನತೆ.!

ಪ್ರತಿಯೊಂದು ಮನೆಗೆ ಕೂಡ ಬಂದು ವಾಹನದ (Own vehicle) ಅವಶ್ಯಕತೆ ಇರುತ್ತದೆ. ಎಲ್ಲಾ ಸಮಯದಲ್ಲೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಥವಾ ಆಟೋ, ಕ್ಯಾಬ್ ಗಳಲ್ಲಿ ಓಡಾಡಲು ಸಾಧ್ಯವಾಗುವುದಿಲ್ಲ. ಮನೆಯಲ್ಲೇ ಒಂದು ವಾಹನ ಇದ್ದರೆ ಹೆಚ್ಚು ಅನುಕೂಲವಾಗುತ್ತದೆ ಅನ್ನೋದು ಮಾತ್ರವಲ್ಲದೆ ಅನೇಕರಿಗೆ ಇದು ತಮ್ಮ ಪ್ರಯಾಣದ ವೆಚ್ಚವನ್ನು ಕೂಡ ಕಡಿಮೆ ಮಾಡುವುದರಿಂದ ತಮ್ಮ ಬಜೆಟ್ ಗೆ ತಕ್ಕ ಹಾಗೆ ಒಂದು ದ್ವಿಚಕ್ರ ವಾಹನವನ್ನಾದರೂ ಹೊಂದಲು ಪ್ರಯತ್ನಿಸುತ್ತಾರೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಒಳ್ಳೆಯ ಗುಣಮಟ್ಟದ ಕಾರ್ಯಕ್ಷಮತೆಯಲ್ಲಿ ಕಾಂಪ್ರಮೈಸ್ ಇಲ್ಲದ ಅಟ್ಟ್ರಾಕ್ಟಿವ್ … Read more

ಇನ್ಮುಂದೆ BPL ರೇಷನ್ ಕಾರ್ಡ್ ಸಿಗಲ್ಲ.! ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡವರಿಗೆ ಶಾ-ಕಿಂಗ್ ನ್ಯೂಸ್.! ಆಹಾರ ಇಲಾಖೆಯಿಂದ ಅಧಿಕೃತ ಘೋಷಣೆ.!

  ರಾಜ್ಯದಲ್ಲಿ ಕಳೆದ ಮೇ ತಿಂಗಳಿನಲ್ಲಿ ಚುನಾವಣೆ ನೀತಿ ಸಂಹಿತೆ (Code of conduct) ಜಾರಿಯಾಗಿದ್ದ ಕಾರಣ ಹೊಸ ರೇಷನ್ ಕಾರ್ಡ್ ಗೆ ಅರ್ಜಿ (New ration card apply) ಸ್ವೀಕರಿಸುವುದು ಹಾಗೂ ಈಗಾಗಲೇ ಅರ್ಜಿ ಸಲ್ಲಿಕೆಯಾಗಿದ್ದ ಕಾರ್ಡ್ ಗಳ ವಿಲೇವಾರಿ ಕಾರ್ಯಕ್ರಮ (ration card distribution) ಇದೆಲ್ಲವೂ ಕೂಡ ಸ್ಥಗಿತವಾಗಿತ್ತು. ರಾಜ್ಯದಲ್ಲಿ ನೂತನ ಸರ್ಕಾರ ಜಾರಿಯಾದ ಮೇಲೆ ಅನ್ನಭಾಗ್ಯ (Annabhagya) ಮತ್ತು ಗೃಹಲಕ್ಷ್ಮಿ (Gruhalakshmi) ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿದೆ, ಅದರಲ್ಲೂ BPL ರೇಷನ್ … Read more

ಪ್ಯಾನ್ ಕಾರ್ಡ್ ಇದ್ದವರಿಗೆ ಮತ್ತೊಂದು ಹೊಸ ರೂಲ್ಸ್ ಜಾರಿ ಈ ಕೆಲಸ ಮಾಡದಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ಬಂದ್ ಆಗುತ್ತೆ.!

  ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ (Pan card and Aadhar card link) ಮಾಡುವ ಪ್ರಕ್ರಿಯ ಕುರಿತು ಬಾರಿ ಸುದ್ದಿಯಾಗಿತ್ತು. ಯಾಕೆಂದರೆ, ಇದುವರೆಗೆ ಸಾಕಷ್ಟು ಬಾರಿ ಉಚಿತವಾಗಿ ಈ ಪ್ರಕ್ರಿಯೆಗೆ ಕಾಲಾವಕಾಶವನ್ನು ನೀಡಿದ್ದ ಆದಾಯ ತೆರಿಗೆ ಇಲಾಖೆಯು (Income tax department) ಮಾರ್ಚ್ 31 ನ್ನು 1000ರೂ. ದಂಡ ಸಮೇತ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಗೆ ಕೊನೆಯ ಅವಕಾಶ ಎಂದು ಹೇಳಿತ್ತು. … Read more

ಆಗಸ್ಟ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮೆ ಆಗಿದೆ ಈ ರೀತಿ ಚೆಕ್ ಮಾಡಿ ನೋಡಿ.!

ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು (Guarantee Scheme) ಜಾರಿ ಮಾಡಿದೆ. ಆ ಪೈಕಿ ಅನ್ನ ಭಾಗ್ಯ ಯೋಜನೆಯಡಿ (Annabhagya) ಪ್ರತಿ ಸದಸ್ಯರಿಗೂ 10Kg ಪಡಿತರ ನೀಡಬೇಕಿತ್ತು. ಆದರೆ ದಾಸ್ತಾನು ಕೊರತೆಯಿಂದ 5Kg ಪಡಿತರ ನೀಡಿ ಹೆಚ್ಚುವರಿ 5Kg ಅಕ್ಕಿಯ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ (Annabhagya amount transfer to head of the family account) ವರ್ಗಾವಣೆ ಮಾಡಲಾಗುತ್ತಿದೆ. ಈಗಾಗಲೇ ಜುಲೈ ತಿಂಗಳಿಂದ ಯೋಜನೆ ಜಾರಿಗೆ ಬಂದಿದ್ದು ಕೋಟ್ಯಾಂತರ ಪಡಿತರದಾರರು ಜುಲೈ … Read more

ಗೃಹಲಕ್ಷ್ಮಿ 2000 ಹಣ ಬಂದಿಲ್ಲದವರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸರ್ಕಾರದಿಂದ SMS ಬಂದಿದೆ.! ಮತ್ತೊಮ್ಮೆ ಅರ್ಜಿ ಸಲ್ಲಿಸೋದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

  ಆಗಸ್ಟ್ 30 ರಂದು ಕರ್ನಾಟಕ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಲಾಂಚ್ ಆಗಿದೆ. ಜುಲೈ 19 ರಿಂದ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ ಲಕ್ಷಾಂತರ ಫಲಾನುಭವಿಗಳು ಆಗಸ್ಟ್ 30ನೇ ತಾರೀಕು ಸರ್ಕಾರ ವತಿಯಿಂದ ಕಾರ್ಯಕ್ರಮ ಉದ್ಘಾಟನೆ ಆಗುತ್ತಿದ್ದಂತೆ ತಮ್ಮ ಸಂಖ್ಯೆಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ (amout transfer SMS) ಆಗುವ ಬಗ್ಗೆ SMS ಸಂದೇಶ ಪಡೆದಿದ್ದಾರೆ. ಇದರಲ್ಲಿ ಅನೇಕರ ಖಾತೆಗೆ ಹಣ ಕೂಡ ವರ್ಗಾವಣೆ ಆಗಿದೆ ಆದರೆ ಕೆಲವರಿಗೆ SMS … Read more

ಆಸ್ತಿ ಖರೀದಿ ಮಾಡುವ ಮುನ್ನ ಅದು ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಲು ಈ ರೀತಿ ಚೆಕ್ ಮಾಡಿ.!

  ಆಸ್ತಿ ಖರೀದಿ (Property purchase) ಎನ್ನುವುದು ಒಂದು ಪ್ರತಿಷ್ಠೆಯ ವಿಷಯವಾಗಿದೆ. ಜೊತೆಗೆ ಇದೊಂದು ಹೂಡಿಕೆಯ (Investment) ವಿಧಾನವಾಗಿದ್ದು ಒಂದು ಲಾಭ ತರುವ ಉದ್ಯಮವಾಗಿ ಬದಲಾಗಿದೆ. ಪ್ರತಿಯೊಬ್ಬರೂ ಕೂಡ ತಾವು ಗಳಿಸಿದ ಹಣವನ್ನು ಉಳಿತಾಯ ಮಾಡಿ ಒಂದಷ್ಟು ಆಸ್ತಿ ಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ. ಚಿನ್ನದ ಮೇಲೆ, ವಾಹನದ ಮೇಲೆ ಹಣವನ್ನು ಹಾಕುವವರು ಇದ್ದಾರೆ, ಆದರೆ ಆಸ್ತಿಗಳ ಮೇಲೆ ಹಣ ಹಾಕುವುದರಿಂದ ಶೀಘ್ರವಾಗಿ ಅದು ದ್ವಿಗುಣವಾಗುತ್ತದೆ ಎನ್ನುವ ನಂಬಿಕೆ ಎಲ್ಲರದ್ದು. ಹಾಗಾಗಿ ಪ್ರತಿಯೊಬ್ಬರೂ ಕೂಡ ಮಣ್ಣಿನ ಮೇಲೆ ಅಂದರೆ … Read more

ಚೆಕ್ ಬಳಕೆ ಮಾಡುವವರು & ಚೆಕ್ ಬುಕ್ ಇರುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.! RBI ನಿಂದ ಅಧಿಕೃತ ಘೋಷಣೆ.!

  ಈಗ ತಮ್ಮ ಆರ್ಥಿಕ ಚಟುವಟಿಕೆಗಳಿಗೆ ಜನರು UPI ಆಧಾರಿತ ಆಪ್ ಗಳ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಭಾರತ ಡಿಜಟಲೀಕರಣದತ್ತ ದಿಟ್ಟ ಹೆಜ್ಜೆ ಇಡುತ್ತಿದೆ. ಈಗ ತಮ್ಮ ದೈನಂದಿಕ ವ್ಯವಹಾರಗಳಿಗೆ ಜನರು ಕಡಿಮೆ ನಗದು ರೂಪದ ಹಣವನ್ನು ಉಪಯೋಗಿಸುತ್ತಿದ್ದಾರೆ, ಉಳಿದಂತೆ ಫೋನ್ ಪೇ, ಗೂಗಲ್ ಪೇ, Paytm ಮುಂತಾದ ಆಪ್ ಗಳ ಮೊರೆ ಹೋಗಿದ್ದಾರೆ. ಹೀಗಿದರೂ ಕೂಡ ಬ್ಯಾಂಕ್ ಗಳಿಗೆ ಹೋಗಿ ಚೆಕ್ ಬುಕ್ (Check book) ಪಡೆಯುವವರ ಸಂಖ್ಯೆಗೇನು ಕಡಿಮೆ ಇಲ್ಲ ಯಾಕೆಂದರೆ ಚೆಕ್ ಬುಕ್ … Read more

ಮಕ್ಕಳಾಗದೇ ಇರುವುದು ಮಾಫಿಯಾನಾ.? ಯಾಕೆ ಮಕ್ಕಳಾಗ್ತಿಲ್ಲ, ಎಲ್ಲಿ ತಪ್ಪಾಗುತ್ತಿದೆ.? ಡಾಕ್ಟರ್ ಬಿಚ್ಚಿಟ್ಟ ಸತ್ಯಾಂಶ ಇದು ನಿಜಕ್ಕೂ ನೀವು ಶಾ-ಕ್ ಆಗ್ತೀರಾ.!

  ಒಂದೆಡೆ ಭಾರತ ಜನಸಂಖ್ಯೆ ಈಗ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿ ಇದೆ. ಇದುವರೆಗೂ ಚೀನಾ ಪಡೆದಿದ್ದ ಸ್ಥಾನವನ್ನು ಹಿಂದಿಕ್ಕಿ ನಾವು ಮುಂಚೂಣಿಯಲ್ಲಿ ಇದ್ದೇವೆ. ಆದರೆ ದೇಶದ ಒಳಗಿನ ಪರಿಸ್ಥಿತಿಯನ್ನು ನೋಡುವುದಾದರೆ ಮಹಾನಗರ ಪ್ರತಿಯೊಂದು ಗಲ್ಲಿಗಲ್ಲಿಯಲ್ಲೂ ಕೂಡ ಫರ್ಟಿಲಿಟಿ ಸೆಂಟರ್ ಗಳು (fertility centre) ಸೃಷ್ಟಿಯಾಗಿವೆ. ಮಕ್ಕಳನ್ನು ಪಡೆಯುವುದಕ್ಕಾಗಿ ಐದಾರು ವರ್ಷಗಳು ಸತತವಾಗಿ ಆಸ್ಪತ್ರೆಗೆ ದಾರಿ ಸವೆಸುತ್ತಿರುವ ದಂಪತಿಗಳ ಉದಾಹರಣೆಗಳನ್ನು ನಾವೆಲ್ಲರೂ ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ. ನಮ್ಮ ಸ್ನೇಹಿತರ ಬಳಗದಲ್ಲಿಯೂ ಅಥವಾ ಕುಟುಂಬದಲ್ಲಿಯೇ ಈ ಸಮಸ್ಯೆಯಿಂದ ಬಳಲುತ್ತಿರುವವರು ಇದ್ದೇ ಇದ್ದಾರೆ. … Read more

ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.! ತಿದ್ದುಪಡಿಗೆ ಬೇಕಾಗುವ ದಾಖಲೆ & ಅರ್ಜಿ ಸಲ್ಲಿಸುವ ಕೊನೆ ದಿನಾಂಕ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ರೇಷನ್ ಕಾರ್ಡ್ (Ration card) ಈಗ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಅದರಲ್ಲೂ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು (Guarantee Schemes) ಜಾರಿಗೆ ಮಾಡಿದ ಮೇಲೆ ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಅನ್ನಭಾಗ್ಯ ಯೋಜನೆಯ (Annabhagya amount) ಪಡಿತರ ಹಾಗೂ ಹೆಚ್ಚುವರಿ ಅಕ್ಕಿಯ ಸಹಾಯಧನ ಪಡೆಯಲು ರೇಷನ್ ಕಾರ್ಡ್ ಬೇಕು. ಅದೇ ರೀತಿ ಗೃಹಲಕ್ಷ್ಮಿ ಯೋಜನೆಗೆ (to apply Gruhalakshmi Scheme) ಅರ್ಜಿ ಸಲ್ಲಿಸಲು ಕುಟುಂಬದ ಮುಖ್ಯಸ್ಥೆಯ ಸ್ಥಾನದಲ್ಲಿ ಮಹಿಳೆಯ ಹೆಸರು ಇರಬೇಕು ಜೊತೆಗೆ ಆಧಾರ್ ಕಾರ್ಡ್ ಹಾಗೂ … Read more

ಗೃಹಲಕ್ಷ್ಮಿ ಅರ್ಜಿ ಹಾಕಿದ್ರೂ ಕೂಡ 2,000 ಹಣ ಬರದೆ ಇರಲು ಇದೇ ಮುಖ್ಯ ಕಾರಣ.! ಮೊದಲು ಈ ಕೆಲಸ ಬೇಗ ಮಾಡಿ.! ಇಲ್ಲದಿದ್ರೆ ಹಣ ಬರಲ್ಲ.!

ಕರ್ನಾಟಕದ ರಾಜ್ಯದ ಮಹಿಳೆಯರೆಲ್ಲರೂ ಮಹತ್ವಾಕಾಂಕ್ಷೆಯಿಂದ ಕಾಯುತ್ತಿದ್ದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ವರ್ಗಾವಣೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಜುಲೈ 19 ರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಕೂಡ ಆರಂಭವಾಗಿತ್ತು, ಯೋಜನೆ ಹಣ ವರ್ಗಾವಣೆ ಆಗುವ ದಿನಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳು ಕೂಡ ಕಾಯುತ್ತಿದ್ದರು. ಹಲವು ಬಾರಿ ಈ ದಿನಾಂಕ ಮುಂದೂಡಲ್ಪಟ್ಟರು ಅಂತಿಮವಾಗಿ ಆಗಸ್ಟ್ 30ರಂದು ಮೈಸೂರಿನಲ್ಲಿ (Mysore) ಮಹಾರಾಜ ಕಾಲೇಜು ಆವರಣದಲ್ಲಿನ ನಡೆದ ಬೃಹತ್ ಸಮಾರಂಭದಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) … Read more