3D ಪ್ರಿಂಟ್ ಕಟ್ಟಡ ಕ್ರಾಂತಿ, ಇನ್ನು ಮುಂದೆ ಕಟ್ಟಡ ಕೆಲಸ ಕೂಡ ಸುಲಭ, ಖರ್ಚು ಸಹಾ ಅರ್ಧಕರ್ಧ ಕಡಿಮೆ.!

  ಇತ್ತೀಚೆಗಷ್ಟೇ ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಲ್ಲಿ 1000Sq.ft ಅಂಚೆ ಕಚೇರಿಯನ್ನು (Post office) ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ (Central Minister Ashwin Vaishnav) ಅವರು ಉದ್ಘಾಟನೆ ಮಾಡಿದರು. ಇದರ ವಿಶೇಷತೆ ಏನೆಂದರೆ ಇದನ್ನು ಸಂಪೂರ್ಣವಾಗಿ 3D ಪ್ರಿಂಟ್ ಟೆಕ್ನಾಲಜಿ (3D Print technology) ಬಳಸಿ ಕಟ್ಟಲಾಗಿದೆ. ಕೇವಲ 48 ದಿನಗಳಲ್ಲಿ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಒಟ್ಟಾರೆ ಎಲ್ಲಾ ಖರ್ಚು ಸೇರಿ 40 ಲಕ್ಷ ವೆಚ್ಚದಲ್ಲಿ ಪೂರ್ತಿಗೊಳಿಸಲಾಗಿದೆ. ಹಾಗಾಗಿ ಇದು ಮತ್ತೊಮ್ಮೆ ಜನಸಾಮಾನ್ಯರ ಗಮನ … Read more

ಎಲ್ಲಾ ವಾಹನ ಸಾವರರಿಗೆ ಸರ್ಕಾರದಿಂದ ಹೊಸ ಆದೇಶ ಜಾರಿ ಈ ಕೆಲಸ ಮಾಡದಿದ್ದರೆ 1000 ದಂಡ ಫಿಕ್ಸ್.!

ಪದೇ ಬದಲಾಗುತ್ತಿರುವ ಸಂಚಾರ ನಿಯಮಗಳು ಹಾಗೂ ಮೋಟಾರ್ ವಾಹನ ಕಾಯ್ದೆ ನಿಯಮಗಳಿಂದ ವಾಹನ ಸವಾರರು ಹಾಗೂ ಮಾಲೀಕರುಗಳು ಸಾಕಾಗಿ ಹೋಗಿದ್ದಾರೆ ಆದರೆ ಸರ್ಕಾರ ಜಾರಿಗೆ (Government new rule for Vehicle Owners) ತರುವ ಇಂತಹ ನಿಯಮಗಳ ಹಿಂದೆ ಒಂದು ಸದ್ದುದ್ದೇಶ ಖಂಡಿತ ಇರುತ್ತದೆ. ವಾಹನ ಸವಾರರು ಮತ್ತು ವಾಹನ ಮಾಲೀಕರ ಸುರಕ್ಷತೆ, ರಕ್ಷಣೆ ಮುಂತಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದಾಲೋಚನೆಯಿಂದ ಸರ್ಕಾರ ಈ ರೀತಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತದೆ. ಈಗ ಅದೇ ರೀತಿ ಮತ್ತೊಂದು ಹೊಸ … Read more

LIC ಈ ಯೋಜನೆಯಲ್ಲಿ 72 ಸಾವಿರ ಹೂಡಿಕೆ ಮಾಡಿದ್ರೆ, ಪ್ರತಿ ತಿಂಗಳು 25 ಸಾವಿರ ಪೆನ್ಷನ್ ಪಡೆಯಬಹುದು ಇಂದೇ ಅರ್ಜಿ ಸಲ್ಲಿಸಿ.!

  ವಯಸ್ಸಾದ ಬಳಿಕ ದೇಹದಲ್ಲಿ ದುಡಿಯಲು ಶಕ್ತಿ ಇರುವುದಿಲ್ಲ ಆಗ ಯಾರೂ ಕೆಲಸ ಕೂಡ ಕೊಡುವುದಿಲ್ಲ, ಜೀವನ ನಿರ್ವಹಣೆಗೆ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ನಮ್ಮ ಜೀವನದ ಹೊಣೆಯನ್ನು ಸಂಪೂರ್ಣವಾಗಿ ಮತ್ತೊಬ್ಬರ ಮೇಲೆ ಹಾಕುವುದು ಕೂಡ ಕ’ಷ್ಟ. ಏಕೆಂದರೆ ಪ್ರತಿಯೊಬ್ಬರಿಗೂ ಅವರದ್ದೇ ಆದ ತಾಪತ್ರಯಗಳಿರುತ್ತವೆ. ಹಾಗಾಗಿ ದುಡಿಯುವ ವಯಸ್ಸಿನಿಂದಲೇ ವಿಶ್ರಾಂತಿ ಜೀವನದ ಬಗ್ಗೆ ಚಿಂತೆ ಮಾಡಿ ಯೋಜನೆ ರೂಪಿಸಿಕೊಂಡಿರಬೇಕು. ಹಣ ಸಂಪಾದನೆ ಮಾಡುತ್ತಾ ಇರುವಾಗಲೇ ಒಂದು ಸಣ್ಣದಾದ ಉಳಿತಾಯ (Saving) ಮಾಡಿ ವಯಸ್ಸಾದ ನಂತರ ಅವಶ್ಯಕತೆಗೆ ಬರುವಂತೆ … Read more

ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆ ದಿನಾಂಕ ವಿಸ್ತರಣೆ.! ಇನ್ನು ಎಷ್ಟು ದಿನಗಳವರೆಗೆ ಸಿಗಲಿದೆ ಅವಕಾಶ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕರ್ನಾಟಕ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು (Guarantee Scheme) ಘೋಷಣೆ ಮಾಡಿದ ಮೇಲೆ ರೇಷನ್ ಕಾರ್ಡ್ ತಿದ್ದುಪಡಿ (Ration card correction) ಮಾಡಿಕೊಳ್ಳುವ ಮತ್ತು ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ (new ration card apply) ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯಾಕೆಂದರೆ, ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ (Gruhalakshmi) ಮತ್ತು ಅನ್ನಭಾಗ್ಯ ಯೋಜನೆ (Annabhagya) ಫಲಾನುಭವಿಗಳಾಗಲು ರೇಷನ್ ಕಾರ್ಡ್ ಹೊಂದಿರಬೇಕಾದದ್ದು ಕಡ್ಡಾಯವಾಗಿದೆ. ಅಲ್ಲದೆ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಆ … Read more

ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ.! ಇನ್ಮುಂದೆ RC ಮತ್ತು DL ಗಾಗಿ ಅಲೆದಾಡಬೇಕಿಲ್ಲ. ಮನೆ ಬಾಗಿಲಿದೆ ಪೋಸ್ಟಲ್ ಮೂಲಕ ಬರಲಿದೆ.!

ವಾಹನ ಖರೀದಿಸುವುದು ಮಾತ್ರವಲ್ಲದೆ ಖರೀದಿಸಿದ ಮೇಲೆ ವಾಹನವನ್ನು ರಿಜಿಸ್ಟರ್ ಮಾಡಿಸಿಕೊಂಡು ದಾಖಲೆ ಪತ್ರ ಪಡೆಯುವುದು (RC Card) ಕೂಡ ಜವಾಬ್ದಾರಿ ಮತ್ತು ಡ್ರೈವಿಂಗ್ ಲೈಸೆನ್ಸ್ (Driving License) ಅರ್ಹತಾ ಪರೀಕ್ಷೆಗಳನ್ನು ಎದುರಿಸುವುದು ಮಾತ್ರವಲ್ಲದೆ ಭೌತಿಕ ಕಾರ್ಡ್ ನ್ನು ಸಂಬಂಧಪಟ್ಟ RTO ಕಚೇರಿಯಿಂದ ಪಡೆಯಬೇಕು. ಇದಕ್ಕಾಗಿ ಸಮಯ ಮತ್ತು ಹಣ ವ್ಯರ್ಥ ಮಾಡಿಕೊಂಡು ಪದೇಪದೇ RTO ಕಛೇರಿಗೆ ಅಲೆದಾಡುವುದು ವಾಹನ ಮಾಲೀಕರರ ಪಾಡಗಿತ್ತು. ಇದರಿಂದ ಸಾಕಷ್ಟು ಮಂದಿ ಬೇಸತ್ತು ಹೋಗಿದ್ದರು. ಇದನ್ನು ಅರಿತು ವಾಹನ ಮಾಲೀಕರು ಮತ್ತು ಸವಾರರಿಗೆ … Read more

ಇನ್ಮುಂದೆ ಕೈ ಬರಹದ ಅರ್ಜಿ ಬಂದ್, ಇ-ಸ್ವತ್ತು, ಖಾತೆ ಬದಲಾವಣೆಗೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ.! ಈ ಸೇವೆ ಆರಂಭ ಯಾವಾಗ ಅರ್ಜಿ ಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಸಾರ್ವಜನಿಕರು ಇನ್ನು ಮುಂದೆ ಇ-ಸ್ವತ್ತು, ಖಾತೆ ಬದಲಾವಣೆ ಮುಂತಾದ ಕೆಲಸಗಳಿಗಾಗಿ ನಗರಸಭೆ ಕಚೇರಿಗಳಿಗೆ ತಿಂಗಳುಗಟ್ಟಲೇ ಅಲೆಯಬೇಕಾದ ಅವಶ್ಯಕತೆ ಇಲ್ಲ, ಯಾಕೆಂದರೆ ಪೌರಾಡಳಿತ ಇಲಾಖೆಯು e-AASTHI ಎನ್ನುವ ಹೊಸ ತಂತ್ರಾಂಶವನ್ನು ಸಿದ್ದಪಡಿಸಿದೆ. ಇದರ ಮೂಲಕ ಆಸ್ತಿ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಿಸಿದ ಸೇವೆಗಳಿಗೆ ಆನ್ಲೈನ್ (online application) ಮೂಲಕವೇ ಅರ್ಜಿ ಸಲ್ಲಿಸಿ ಏಳು ದಿನಗಳಲ್ಲಿಯೇ ನಿಮ್ಮ ಕೆಲಸವನ್ನು ಪೂರ್ತಿ ಮಾಡಿಕೊಳ್ಳಬಹುದು. ಇನ್ನು ಮುಂದೆ ಆಸ್ತಿಗೆ ಸಂಬಂಧಿಸಿದಂತಹ ಕೆಲಸಗಳಾದ ಇ-ಸ್ವತ್ತು, ಖಾತೆ ಬದಲಾವಣೆ ಇವುಗಳಿಗೆ ಮಾಲೀಕರು ಕೈಬರಹದಲ್ಲಿ ಪತ್ರ … Read more

ಬೆಳ್ಳಂ ಬೆಳಗ್ಗೆ SBI ಬ್ಯಾಂಕ್ ಗ್ರಾಹಕರಿಗೆ ಶಾ’ಕ್ ಇಂದಿನಿಂದಲೇ 5 ಹೊಸ ರೂಲ್ಸ್ ಜಾರಿ.! SBI ಬ್ಯಾಂಕ್ ನಾ ಪ್ರತಿಯೊಬ್ಬ ಗ್ರಾಹಕರು ಈ ಮಾಹಿತಿ ತಪ್ಪದೆ ತಿಳಿದುಕೊಳ್ಳಿ.!

  ಭಾರತದ ಬ್ಯಾಂಕಿಂಗ್ ವಲಯದಲ್ಲಿ ದೊಡ್ಡಣ್ಣ ಎಂದೇ ಕರೆಯಬಹುದಾದ ಬ್ಯಾಂಕ್ ಎಂದರೆ ಅದು SBI (State Bank of Mysore) ಬ್ಯಾಂಕ್ ಇದಕ್ಕೆ ಕಾರಣ ಬಹುತೇಕ ಎಲ್ಲರಿಗೂ ಗೊತ್ತಿದೆ. ಯಾಕೆಂದರೆ SBI ಬ್ಯಾಂಕಿನ ಗ್ರಾಹಕರು ಈಗ ಮನೆ ಮನೆಗಳಲ್ಲಿ ಕೂಡ ಸಿಗುತ್ತಾರೆ SBI ನ ಬ್ರಾಂಚ್ ಗಳು ಬಹುತೇಕ ಭಾರತದ ಪ್ರತಿ ಗ್ರಾಮಗಳಲ್ಲೂ ಸ್ಥಾಪನೆಯಾಗಿ ಜಾಲವನ್ನು ಹರಡಿದೆ. ಹಾಗೆಯೇ SBI ರಾಷ್ಟ್ರೀಕೃತ ಬ್ಯಾಂಕ್ ಆಗಿರುವುದ ಕಾರಣ ಭದ್ರತೆಯ ಉದ್ದೇಶದಿಂದ ಈ ಬ್ಯಾಂಕಿಗೆ ಗ್ರಾಹಕರು ಇನ್ನಷ್ಟು ಆತ್ಮೀಯರಾಗಿದ್ದಾರೆ ಎಂದರೆ … Read more

LIC ಪಾಲಿಸಿ ಮಾಡಿಸಿದವರಿಗೆ ಶಾ-ಕಿಂಗ್ ನ್ಯೂಸ್ ಇನ್ಮುಂದೆ ಈ ಹಣಕ್ಕೆ ಟ್ಯಾಕ್ಸ್ ಕಟ್ಟಲೇಬೇಕು ಕೇಂದ್ರದಿಂದ ಜಾರಿ ಆಯ್ತು ಹೊಸ ರೂಲ್ಸ್, LIC ಪಾಲಿಸಿ ಮಾಡಿಸಿದವರು ತಪ್ಪದೆ ನೋಡಿ.!

  ಭಾರತೀಯ ಜೀವ ವಿಮೆ (LIC) ಭಾರತದ ಹೆಸರಾಂತ ವಿಮೆ ಕಂಪನಿಯಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಈ ಕಂಪನಿಯು ಜನಸಾಮಾನ್ಯರಿಗೆ ಜೀವವಿಮೆಯ ಜೊತೆಗೆ ಅನೇಕ ಹೂಡಿಕೆ ಯೋಜನೆಗಳ ಅನುಕೂಲತೆಯನ್ನು ಕೂಡ ನೀಡುತ್ತಿದೆ. LIC ಮೂಲಕ ಜನರು ಇನ್ಶುರೆನ್ಸ್ ಮಾತ್ರವಲ್ಲದೆ ಆದಾಯ ತರುವಂತಹ ಯೋಚನೆಗಳ ಹೂಡಿಕೆದಾರರು (Invest) ಆಗಬಹುದು. ಆದರೆ ಸರ್ಕಾರ ಕಾಲ ಕಾಲಕ್ಕೆ ಹೊರಡಿಸಿರುವ ಆದೇಶಗಳ ನಿಯಮಕ್ಕೆ ಒಳಪಟ್ಟಿರುತ್ತಾರೆ. ಈಗ LIC ಯ ಗ್ರಾಹಕರಿಗೆ ಕೇಂದ್ರ ಸರ್ಕಾರವು (Central government) ಹೊಸದಾದ ನಿಯಮಗಳನ್ನು ಜಾರಿ ಮಾಡಿದೆ. … Read more

SBI ಬ್ಯಾಂಕ್ ನಲ್ಲಿ 10 ಲಕ್ಷ ಠೇವಣಿ ಇಟ್ಟರೆ 21 ಲಕ್ಷ ರಿಟರ್ನ್ಸ್ ಪಡೆಯಬಹುದು. ಸ್ಟೇಟ್ ಬ್ಯಾಂಕ್ ನ ಈ ಸ್ಕೀಮ್ ಗೆ ಹಣ ಹೂಡಿಕೆ ಮಾಡಲು ಮುಗಿಬಿದ್ದ ಜನ.!

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎನಿಸಿರುವ SBI (State bank of Mysore) ಬ್ಯಾಂಕು ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಕೊಡುತ್ತಿದೆ. ಉಳಿತಾಯ ಯೋಜನೆಗಳು, ಹೂಡಿಕೆ ಯೋಜನೆಗಳ ಮೇಲೆ ಹೆಚ್ಚಿನ ಬಡ್ಡಿದರ ನೀಡುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ. ಈ ಬಾರಿ ಹಿರಿಯ ನಾಗರಿಕರಿಗಾಗಿ (for Senior Citizens new Scheme) ಹೊಸ ಯೋಜನೆ ತಂದಿದ್ದು ಇದರ ಬಗ್ಗೆ ಮಾಹಿತಿಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಹಿರಿಯ ನಾಗರಿಕರು ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಜೀವನ ನಿರ್ವಹಣೆಗಾಗಿ ಹಣದ … Read more

ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಪಡೆಯಲು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ.! ಸರ್ಕಾರದಿಂದ ಜಾರಿ ಆಯ್ತು ಮತ್ತೊಂದು ಹೊಸ ರೂಲ್ಸ್.!

  ಸರ್ಕಾರದ ಗ್ಯಾರಂಟಿ ಯೋಜನೆ ಭಾಗವಾದ ಗೃಹಜ್ಯೋತಿ ಯೋಜನೆಯಿಂದ (Gruhajyothi Guarantee Scheme) ಪ್ರತಿ ಕುಟುಂಬವು ಕೂಡ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಬಹುದಾಗಿದೆ. ಇದರ ಬೆನ್ನಲ್ಲಿಯೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ರಾಜ್ಯದ್ಯಂತ ಎಲ್ಲ ವರ್ಗದ ಗ್ರಾಹಕರಿಗೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ (Prepaid Smart Meter) ಅಳವಡಿಸಲು ಕರಡು ನಿಯಮಗಳ ಅಧಿಸೂಚನೆ ಹೊರಡಿಸಿದೆ. ಕರ್ನಾಟಕದ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕೈಗೊಂಡಿರುವ ಈ ಕ್ರಮದಿಂದ ESCOM ಗಳಿಗೆ ವಾರ್ಷಿಕ ಭದ್ರತಾ ಠೇವಣಿ (ESD) … Read more