ಈ 8 ಸೌಲಭ್ಯ ಇದ್ದವರಿಗೆ ರೇಷನ್ ಕಾರ್ಡ್ ಸಿಗಲ್ಲ ಸರ್ಕಾರದ ಹೊಸ ಆದೇಶ ನೋಡಿ.!

  ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದು ತಾನು ನೀಡಿದ್ದ ಭರವಸೆಯಂತೆ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರಲು ಆರಂಭಿಸಿದ ಮೇಲೆ ರಾಜ್ಯದಲ್ಲಿ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಈ ಯೋಜನೆಗಳ ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ ಒಂದು ಕಡ್ಡಾಯ ದಾಖಲೆ ಪತ್ರ ಆಗಿರುವುದರಿಂದ ಈ ರೀತಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಗ್ಯಾರಂಟಿ ಕಾರ್ಡ್ ಯೋಜನೆ ಮಾತ್ರವಲ್ಲದೆ ಸರ್ಕಾರದ ಇನ್ನು ಅನೇಕ ಸವಲತ್ತುಗಳನ್ನು ಪಡೆಯಲು BPL ಕಾರ್ಡ್ ಹೊಂದಿರುವವರು … Read more

ಗೃಹಲಕ್ಷ್ಮಿ ಯೋಜನೆಗೆ ಪ್ರಜಾ ಪ್ರತಿನಿಧಿಗಳಿಗಾಗಿ ಸಿದ್ಧವಾಗಿದೆ ಹೊಸ ಮೊಬೈಲ್ ಆಪ್ ಈ ಆಪ್ ಮೂಲಕ ಅರ್ಜಿ ಸಲ್ಲಿಸಬಹುದು.! ಸೈಬರ್ ಸೆಂಟರ್ ಗೆ ಹೋಗುವುದು ಬೇಡ.!

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಕಾರ್ಯಕ್ರಮಕ್ಕೆ ಕಳೆದ ವಾರದಿಂದ ಚಾಲನೆ ನೀಡಲಾಗಿದೆ. ಆದರೆ ಈ ಬಾರಿ ಸರ್ಕಾರವು ಕೇವಲ ಸರ್ಕಾರದ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಹೋಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಫಲಾನುಭವಿಗಳು ಮೊದಲು ಮೊಬೈಲ್ ಸಂಖ್ಯೆ ಮೂಲಕ ನೋಂದಾಯಿಸಿಕೊಂಡು ವೇಳಾಪಟ್ಟಿ ಪಡೆದು ಆ ಸಮಯದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು. ಆದರೆ ಈಗ ಮುಕ್ತವಾಗಿ ಎಲ್ಲರಿಗೂ ಅರ್ಜಿ ಸಲ್ಲಿಸಲು ಅವಕಾಶ … Read more

ಇನ್ನು ಮುಂದೆ ಈ ರೈತರು ಜಮೀನು ಮಾರುವಂತಿಲ್ಲ ಹಾಗೂ ಇಂತಹ ರೈತರ ಜಮೀನನ್ನು ಯಾರೂ ಕೂಡ ಖರೀದಿಸುವಂತಿಲ್ಲ.! ಹೊಸ ರೂಲ್ಸ್ ಜಾರಿ.!

  PTCL Act ಎಂದರೆ ಜಮೀನು ಪರಿಭಾರೆ ನಿಷೇಧ ಮಸೂದೆ ಎಂದರ್ಥ. ಹಲವು ಬಾರಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದ ಈ ವಿಷಯಕ್ಕೆ ಇತ್ತೀಚೆಗೆ ಜುಲೈ 18ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಸಿಕ್ಕಿದೆ. ಬಹುಮತದ ಒಪ್ಪಿಗೆಯೊಂದಿಗೆ ತೀರ್ಮಾನವಾಗಿ ಈ ಮಸೂದೆ ತಿದ್ದುಪಡಿಯಾಗಿದೆ. ಇದರಲ್ಲಿರುವ ಪ್ರಮುಖ ಅಂಶ ಏನೆಂದರೆ, ಇನ್ನು ಮುಂದೆ ಸರ್ಕಾರವು ದೀನ ದಲಿತರಿಗಾಗಿ ಮಂಜೂರು ಮಾಡಿರುವ ಸರ್ಕಾರಿ ಭೂಮಿಯನ್ನು ಯಾರು ಖರೀದಿಸುವಂತಿಲ್ಲ ಹಾಗೂ ಸ್ವತಃ ಸರ್ಕಾರದಿಂದ ಈ ಭೂಮಿಗಳನ್ನು ಮಂಜೂರು ಮಾಡಿಸಿಕೊಂಡ ಫಲಾನುಭವಿಯು … Read more

SBI ಬ್ಯಾಂಕ್ ನಲ್ಲಿ ಈ ರೀತಿ ಹಣ ಇಟ್ಟರೆ ನಿಮ್ಮ ಹಣ ಡಬಲ್ ಆಗುತ್ತೆ.! ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡಲು ಮುಗಿಬಿದ್ದ ಗ್ರಾಹಕರು.!

  ದುಡಿಯುವ ಸಮಯದಲ್ಲಿಯೇ ಭವಿಷ್ಯದ ಬಗ್ಗೆ ಚಿಂತಿಸಿ ಒಂದು ಮೊತ್ತದ ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳುವುದು ಜಾಣತನ ಎಂದು ಹೇಳಬಹುದು ಅಥವಾ ಇದನ್ನು ಭವಿಷ್ಯದ ಬಗ್ಗೆ ಇರುವ ಮಂದಾಲೋಚನೆ ಎಂದರೂ ಕೂಡ ತಪ್ಪಾಗಲಾರದು. ಯಾಕೆಂದರೆ, ಈಗಿನ ಕಾಲದಲ್ಲಿ ಎಲ್ಲಾ ಉದ್ಯೋಗಗಳಿಗೂ ಕೂಡ ಪಿಂಚಣಿ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ ಈ ಸೌಲಭ್ಯ ಇಲ್ಲದವರು ಈಗಿನಿಂದಲೇ ಹಣ ಕೂಡಿಟ್ಟುಕೊಂಡು ಅದನ್ನು ಒಂದೆಡೆ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಅದರ ಲಾಭದಿಂದ ಜೀವನದ ಸಂಧ್ಯಾಕಾಲವನ್ನು ನೆಮ್ಮದಿಯಾಗಿ ಕಳೆಯಬಹುದು. ಇಂತಹ ಒಂದು ಅನುಕೂಲತೆಯನ್ನು ಸರ್ಕಾರ ಅಂಚೆಕಛೇರಿಯ … Read more

ಬಾಡಿಗೆ ಮನೆ ಅಥವಾ ಅಂಗಡಿಯಲ್ಲಿ ಇರುವವರಿಗೆ ಹೊಸ ರೂಲ್ಸ್ ತಪ್ಪದೆ ಈ ಸುದ್ದಿ ನೋಡಿ.!

  ಅಗ್ರಿಮೆಂಟ್ ನೋಂದಣಿ ಆಗಿರದಿದ್ದರೆ ಬಾಡಿಗೆ ಹೆಚ್ಚಿಸಲು ಸಾಧ್ಯವಿಲ್ಲ, ಹೈಕೋರ್ಟ್ ನ ಹೊಸ ಆದೇಶ ಈ ವಿಚಾರವು ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರು ಮಾತ್ರವಲ್ಲದೆ ಕಟ್ಟಡಗಳಲ್ಲಿ ಬಾಡಿಗೆಗೆ ಇರುವವರು ಮತ್ತು ಅವರ ಮಾಲೀಕರಿಗೂ ಕೂಡ ಸಂಬಂಧ ಪಟ್ಟ ವಿಚಾರವಾಗಿದೆ. ಅದೇನೆಂದರೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಆಗುವ ಒಪ್ಪಂದದ ಕರಾರು ಪತ್ರವು ನೋಂದಣಿ ಕಾಯ್ದೆ 1908ರ ಸೆಕ್ಷನ್ 17(1) (d) ಪ್ರಕಾರ ಆ ಕರಾರು ಒಪ್ಪಂದದ ಅವಧಿ 11 ತಿಂಗಳಿಗಿಂತ ಹೆಚ್ಚಿಗೆ ಇದ್ದ ಸಮಯದಲ್ಲಿ ತಪ್ಪದೇ ಆ … Read more

ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥ ಪುರುಷನಾಗಿದ್ರೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಮಹಿಳೆಯರಿಗೆ ಸಿಗಲ್ಲ.! ಗೃಹಿಣಿ ಹೆಸರನ್ನು ಮನೆಯ ಯಜಮಾನಿಯನ್ನಾಗಿ ತಿದ್ದುಪಡಿ ಮಾಡುವುದು ಹೇಗೆ ನೋಡಿ.!

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ ಅನುಮತಿ ನೀಡಿದೆ. ಸರ್ಕಾರ ಸೂಚಿಸಿರುವ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಗ್ರಾಮ ಪಂಚಾಯಿತಿಯಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನಿಗದಿತ ಸಮಯಕ್ಕೆ ಪೂರಕ ದಾಖಲೆಗಳ ಜೊತೆ ಹೋಗಿ ಅರ್ಜಿ ಸಲ್ಲಿಸಬಹುದು. ಆದರೆ ಈ ಅರ್ಜಿ ಸಲ್ಲಿಕೆಗೆ ಸಂಬಂಧಪಟ್ಟ ಹಾಗೆ ಅನೇಕರಿಗೆ ಸಾಕಷ್ಟು ಗೊಂದಲಗಳು ಇವೆ. ಅದರಲ್ಲಿ ಮುಖ್ಯವಾದದ್ದು ಈಗಾಗಲೇ ಸರ್ಕಾರ ಸ್ಪಷ್ಟವಾಗಿ ಘೋಷಣೆ ಮಾಡಿರುವಂತೆ ಕುಟುಂಬದ ಯಜಮಾನಿ ಆಗಿರುವ ಮಹಿಳೆ ಬ್ಯಾಂಕ್ ಖಾತೆಗೆ DBT … Read more

ಸಾರ್ವಜನಿಕರಿಗೆ ಸೂಚನೆ, ಪಡಿತರ ಚೀಟಿಯಲ್ಲಿ ಹೊಸ ಅಪ್ಡೇಟ್ ಈ ಕೆಲಸ ಮಾಡದಿದ್ದರೆ ನಿಮಗೆ ಆಗಸ್ಟ್ ತಿಂಗಳಿಂದ ರೇಷನ್ ಸಿಗಲ್ಲ.!

  ಕರ್ನಾಟಕ ರಾಜ್ಯ ಸರ್ಕಾರವು ಅನ್ನ ಭಾಗ್ಯ ಯೋಜನೆ ಅಡಿ ನೀಡುತ್ತಿರುವ ಪಡಿತರವನ್ನು 10 ಕೆಜಿಗೆ ಏರಿಸಲಾಗುವುದು ಎಂದು ಚುನಾವಣೆಪೂರ್ವವಾಗಿ ಭರವಸೆ ನೀಡಿತ್ತು. ಅದರಂತೆ ಜುಲೈ ತಿಂಗಳಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರತಿ ಸದಸ್ಯನಿಗೆ 10 ಕೆಜಿ ಪಡಿತರ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ದಾಸ್ತಾನು ಲಭ್ಯವಾಗದ ಕಾರಣ ಎಂದಿನಂತೆ ಕೇಂದ್ರದಿಂದ ನೀಡುತ್ತಿರುವ 5 ಕೆಜಿ ಪಡಿತರದ ಜೊತೆ ರಾಜ್ಯ ಸರ್ಕಾರದ ಭರವಸೆಯಾಗಿ ನೀಡಬೇಕಾಗಿದ್ದ 5 ಕೆಜಿ ಅಕ್ಕಿ ಬದಲಿಗೆ Kg ಗೆ 34 ರೂ. … Read more

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮನೆಯ ಯಜಮಾನಿಯೇ ಹೋಗಬೇಕಾಗಿಲ್ಲ.! ಪತಿ ಅಥವಾ ಮಕ್ಕಳು ಕೂಡ ಅರ್ಜಿ ಸಲ್ಲಿಸಬಹುದು, ಆದ್ರೆ ಈ 2 ಕಂಡಿಷನ್ ಪಾಲಿಸಬೇಕು.!

  ಪ್ರತಿ ತಿಂಗಳು ಸರ್ಕಾರದಿಂದ 2000 ಸಹಾಯವನ್ನು ಪಡೆಯಲು ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಯರು ಈಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತಯಾರಾಗಿದ್ದಾನೆ. ಈ ಹಿಂದೆ ಇದಕ್ಕಾಗಿ SMS ಕಳುಹಿಸಿ ವೇಳಾಪಟ್ಟಿ ನೋಂದಣಿ ಮಾಡಿಕೊಳ್ಳಬೇಕಾಗಿತ್ತು, ಆದರೆ ಸರ್ಕಾರ ಮತ್ತೊಮ್ಮೆ ಅನೌನ್ಸ್ ಮಾಡುವ ಮೂಲಕ ಸರ್ಕಾರ ಸೂಚಿಸಿರುವ ಸೇವಾ ಸಿಂಧು ಕೇಂದ್ರಗಳಾದ. ಗ್ರಾಮ ಒನ್, ಕರ್ನಾಟಕ, ಒನ್ ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಗಳಲ್ಲಿ SMS ಇಲ್ಲದೆ ಇದ್ದರೂ ಯಾರು ಬೇಕಾದರೂ ಹೋಗಿ ಅರ್ಜಿ ಸಲ್ಲಿಸಬಹುದು ಎಂದು … Read more

ನಿಮ್ಮ ರೇಷನ್ ಕಾರ್ಡ್ ನಲ್ಲಿ ಅತ್ತೆ ಮುಖ್ಯಸ್ಥೆ ಆಗಿದ್ರೆ ಅದನ್ನು ಸೊಸೆ ಹೆಸರಿಗೆ ಬದಲಾಯಿಸುವುದು ಹೇಗೆ ಅಂತ ನೋಡಿ.! ಗೃಹಲಕ್ಷ್ಮಿ ಯೋಜನೆಗೆ ಬಹಳ ಮುಖ್ಯ ಇದು.

  ಕರ್ನಾಟಕದಲ್ಲಿ ಪಂಚಖಾತ್ರಿ ಯೋಜನೆಗಳ ಕಾರಣದಿಂದ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರಾಗಿರುವ ಖಾತೆಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ 2,000 ಸಹಾಯಧನ ಸಿಗುತ್ತಿದೆ. ಕುಟುಂಬದಲ್ಲಿ ಅತ್ತೆ ಸೊಸೆ ಇಬ್ಬರು ಇದ್ದಾಗ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಹೆಸರು ಬದಲಾವಣೆ ಮಾಡಬೇಕು ಎನ್ನುವ ಕೋರಿಕೆಗಳಿರುತ್ತವೆ. ಕೆಲವೊಮ್ಮೆ ಅತ್ತೆಗೆ ಬ್ಯಾಂಕ್ ಖಾತೆ ಇಲ್ಲದೆ ಇರಬಹುದು ಅಥವಾ ಅವರು ಓಡಾಡುವ ಪರಿಸ್ಥಿತಿಯಲ್ಲಿ ಇಲ್ಲದೆ ಇರಬಹುದು. ಹಳೆ ರೇಷನ್ ಕಾರ್ಡ್ ಗಳಲ್ಲಿ ಪತಿಯ ಹೆಸರು ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ … Read more

ಅನ್ನ ಭಾಗ್ಯ ಯೋಜನೆ ಹಣ ಇನ್ನು ನಿಮ್ಮ ಅಕೌಂಟ್ ಗೆ ಬಂದಿಲ್ವಾ.? ಆಗಿದ್ರೆ ತಪ್ಪದೆ ಈ ಕೆಲಸ ತಕ್ಷಣ ಮಾಡಿ.!

ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಪೈಕಿ ಅನ್ನ ಭಾಗ್ಯ ಯೋಜನೆಗೆ ಜುಲೈ ತಿಂಗಳಲ್ಲಿ 10 ಕೆಜಿ ಪಡಿತರ ನೀಡಬೇಕಾಗಿತ್ತು. ಆದರೆ ದಾಸ್ತಾನು ಕೊರತೆಯಾದ ಕಾರಣ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಹಾಗೂ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು 170 ರೂಪಾಯಿಗಳನ್ನು ಕೊಡಲು ಸರ್ಕಾರ ನಿರ್ಧರಿಸಿದೆ. ಈ ಹಣವನ್ನು ಪಡಿತರ ಚೀಟಿಯಲ್ಲಿ ಮುಖ್ಯಸ್ಥರಾಗಿರುವ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಈಗಾಗಲೇ ಅನ್ನ ಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ ಅನೇಕರ ಬ್ಯಾಂಕ್ … Read more