ನಿಮಗೆ ಬರುತ್ತಿದ್ದ ಪೆನ್ಷನ್ ಸ್ಟಾಪ್ ಆಗಿದೆಯೇ.? ಇದಕ್ಕೆ ಕಾರಣ ಏನು ಮತ್ತೆ ಪೆನ್ಷನ್ ಬರುವಂತೆ ಮಾಡುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ವಿಧವಾ ವೇತನ, ಇಂದಿರಾ ಗಾಂಧಿ ವೃದ್ಯಾಪ್ಯ ವೇತನ, ಮನಸ್ವಿನಿ ಪಿಂಚಣಿ ಇನ್ನು ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳಿಂದ ಹಲವರು ಪಿಂಚಣಿ ಪಡೆಯುತ್ತಿರುತ್ತಾರೆ. ಸರ್ಕಾರವು ಇವರಿಗೆ ಕನಿಷ್ಠ ಮೊತ್ತದ ಮಾಸಿಕ ಪಿಂಚಣಿ ನೀಡುವ ಮೂಲಕ ಆರ್ಥಿಕ ನೆರವನ್ನು ನೀಡುತ್ತಿದೆ. ಕಾರಣಾಂತರಗಳಿಂದ ಇದು ಸ್ಥಗಿತಗೊಂಡಿರುತ್ತದೆ. ಆದರೆ ಅದರ ಕಾರಣಗಳನ್ನು ಅನೇಕರು ತಿಳಿದುಕೊಳ್ಳದೆ ಸಮಸ್ಯೆಗೆ ಒಳಗಾಗಿರುತ್ತಾರೆ. ನಿಮ್ಮ ಕುಟುಂಬದಲ್ಲಿ ಅಥವಾ ಪರಿಚಯಸ್ಥರಲ್ಲಿ ಯಾರಿಗಾದರೂ ಈ ರೀತಿ ಸಮಸ್ಯೆಯಾಗಿದ್ದರೆ ಪಿಂಚಣಿ ವಿಷಯಕ್ಕೆ ಸಂಬಂಧಪಟ್ಟ ದೂರುಗಳಿದ್ದರೆ … Read more

ನಿಮ್ಮ ಪೆಟ್ರೋಲ್ ಸ್ಕೂಟರ್ ಅನ್ನು 100km ಮೈಲೇಜ್ ಕೊಡುವ ರೀತಿ ಮಾಡಬಹುದು, ಹೇಗೆ ಗೊತ್ತಾ.? ತುಂಬಾ ಸಿಂಪಲ್ ಟ್ರಿಕ್ಸ್ ಇದು ಒಮ್ಮೆ ಟ್ರೈ ಮಾಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.!

  ವಾಹನಗಳನ್ನು ಖರೀದಿಸುವುದೇ ಒಂದು ದುಬಾರಿ ವಿಷಯ. ಆದರೆ ನಂತರ ಅದಕ್ಕೆ ಹಾಕಿಸುವ ಪೆಟ್ರೋಲ್ ಬೆಲೆ ಈಗ ಅದಕ್ಕಿಂತಲೂ ದುಬಾರಿಯಾಗಿ ಹೊರೆ ಆಗುತ್ತಿದೆ. ಸದ್ಯಕ್ಕೆ ಒಂದು ಲೀಟರ್ ಪೆಟ್ರೋಲ್ ಗೆ ಸ್ಕೂಟರ್ ಗಳಲ್ಲಿ 35 ರಿಂದ 40 ಕಿಲೋಮೀಟರ್ ಮೈಲೇಜ್ ಬಂದರೆ ಹೆಚ್ಚು. ಇದೇ ಕಾರಣಕ್ಕಾಗಿ ಇತ್ತೀಚಿಗೆ ಹೆಚ್ಚು ಜನರು ಇವಿ ಗಾಡಿಗಳ ಮೊರೆ ಹೋಗುತ್ತಿದ್ದಾರೆ ಆದರೆ ಈ ರೀತಿ ಎಲೆಕ್ಟ್ರಿಕಲ್ ಗಾಡಿಗಳನ್ನು ಖರೀದಿಸುವುದು ಕೂಡ ಅಷ್ಟು ಸಲೀಸಾಗಿಲ್ಲ. ಅದಕ್ಕೂ ಕನಿಷ್ಠ ಒಂದುವರೆ ಲಕ್ಷವಾದರೂ ಹಣ ಬೇಕೇ … Read more

ಆಧಾರ್ ಕಾರ್ಡ್ ಇದ್ದವರಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ, ಈ ತಪ್ಪು ಮಾಡಿದರೆ ಬ್ಯಾಂಕ್ ನಲ್ಲಿರುವ ಹಣ ಖಾಲಿ.!

  ಮೊದಲೆಲ್ಲಾ ಮನೆಗಳಲ್ಲಿ ಅಥವಾ ಬ್ಯಾಂಕ್ ಗಳಲ್ಲೂ ಇಟ್ಟ ಹಣ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳು ಕಳ್ಳತನವಾದ ಬಗ್ಗೆ ಸುದ್ದಿ ಕೇಳುತ್ತಿದ್ದೆವು. ದಿನ ಬದಲಾಗುತ್ತಿದ್ದಂತೆ ಇತ್ತೀಚಿನ ಜನರೇಶನ್ ಅಲ್ಲಿ ಮಾಹಿತಿ ಸೋರಿಕೆ ಆಗಿರುವುದು, ಸೈಬರ್ ಕಳ್ಳತನ ಈ ಬಗ್ಗೆ ಹೆಚ್ಚಾಗಿ ಕೇಳುತ್ತಿದ್ದೇವೆ. ಡಿಜಿಟಲ್ ಯುಗದಲ್ಲಿ ಜನರು ಬೆರಳ ತುದಿಯಲ್ಲಿ ಎಲ್ಲಾ ವ್ಯವಹಾರಗಳನ್ನು ಮಾಡಿಕೊಳ್ಳಲು ಆರಂಭಿಸಿದಾಗಲಿಂದ ಈ ಸೈಬರ್ ಕ್ರೈಂ ಎನ್ನುವುದು ಬಗೆಹರಿಯಾದ ದೊಡ್ಡ ಸಮಸ್ಯೆಯಾಗಿ ಸಮಾಜವನ್ನು ಕಾಡುತ್ತಿದೆ. ಈಗ ಹಣ ಮಾತ್ರ ಅಲ್ಲದೆ ಕಂಟೆಂಟ್ ಕೂಡ ಅಷ್ಟೇ … Read more

ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಎಂದು ಚೆಕ್ ಮಾಡುವ ವಿಧಾನ.!

  ಈಗ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳ ಮೂಲಕ ಸಹಾಯಧನವನ್ನು ನೀಡುತ್ತಿವೆ. ರೈತರಿಗೆ ನೀಡುವ ಕೃಷಿ ಸಂಬಂಧಿ ಯೋಜನೆ ಯಿಂದ ಹಿಡಿದು ಕಾರ್ಮಿಕ ವಲಯ, ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಎಲ್ಲವೂ ಕೂಡ ನೇರವಾಗಿ DBTಮೂಲಕ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತಿದೆ. ಈ ರೀತಿ DBT ಮೂಲಕ ಪೇಮೆಂಟ್ ಪಡೆಯಬೇಕು ಎಂದರೆ ಅದು ಅವರ ಆಧಾರ್ ಕಾರ್ಡ್ ಮೂಲಕ ನಡೆಯುತ್ತದೆ. ಆದ್ದರಿಂದ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗಳಿಗೆ ಲಿಂಕ್ ಆಗಿರಬೇಕು ಮತ್ತು … Read more

ಕಡಿಮೆ ಖರ್ಚಿನಲ್ಲಿ 3 ಬೆಡ್ರೂಮ್ ಮನೆ ನಿರ್ಮಾಣ, ಮನೆ ಕಟ್ಟುವ ಕನಸಿರುವವರು ತಪ್ಪದೆ ಈ ಮಾಹಿತಿಯನ್ನೊಮ್ಮೆ ನೋಡಿ.!

  ತಮಗಾಗಿ ಸ್ವಂತ ಸೂರಿಲ್ಲದವರ ಬದುಕನ್ನು ನೆನೆಸಿಕೊಂಡರೆ ಬಹಳ ಬೇಸರವಾಗುತ್ತದೆ. ಕೆಲವರು ಸಾವಿರಾರು ರೂಪಾಯಿ ತೆತ್ತು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದರೆ ಇನ್ನು ಕೆಲವರು ಆ ಬಾಡಿಗೆ ಹಣ ಕಟ್ಟಲು ಕೂಡ ಆದಾಯ ಇಲ್ಲದೆ ರಸ್ತೆ ಬದಿಗಳಲ್ಲಿ ಜೋಪಡಿ ಹಾಕಿಕೊಂಡು ಬದುಕು ದೂಡುತ್ತಿರುವಂತಹ ಪರಿಸ್ಥಿತಿಯೂ ನಮ್ಮ ದೇಶದಲ್ಲಿ ಇನ್ನೂ ಅನೇಕರಿಗಿದೆ. ಕೆಲವರಿಗೆ ಮನೆ ಕಟ್ಟುವುದು ಪ್ರತಿಷ್ಠೆಯ ವಿಚಾರ, ಕೋಟ್ಯಾನು ಕೋಟಿ ಹಣ ವ್ಯಯಿಸಿ ಎಲ್ಲಾ ಫೆಸಿಲಿಟಿಯುಳ್ಳ ಐಶಾರಾಮಿ ಬಂಗಲೆಗಳನ್ನು ಕಟ್ಟಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಮಧ್ಯಮ ವರ್ಗದವರಿಗೆ … Read more

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನದ ದಿನಾಂಕ ಘೋಷಣೆ, ಮೊಬೈಲ್ ಆಪ್ ಮೂಲಕವೇ ಅರ್ಜಿ ಸಲ್ಲಿಸಬಹುದು, ರೇಷನ್ ಕಾರ್ಡ್ ಇಲ್ಲದವರು ಹೀಗೆ ಮಾಡಿ.!

ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಗ್ಯಾರಂಟಿ ಕಾರ್ಯೋಜನೆಗಳಲ್ಲಿ ಈಗಾಗಲೇ ಮೂರು ಯೋಜನೆಗಳ ಪ್ರಯೋಜನವನ್ನು ಜುಲೈ ತಿಂಗಳಿನಲ್ಲಿ ರಾಜ್ಯದ ಜನತೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದ ಮಹಿಳೆಯರು ಕಾಯುತ್ತಿರುವ ಮಹತ್ವಕಾಂಕ್ಷೆಯ ಯೋಜನೆ ಗೃಹಲಕ್ಷ್ಮಿ ಯೋಜನೆಗೆ ಕ್ಷಣಗಣನೆ ಆರಂಭ ಆಗಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಮಾಡುವ ದಿನಾಂಕ ಈಗಾಗಲೇ ಘೋಷಣೆಯಾಗಿತ್ತು, ಆದರೆ ಕಾರಣಾಂತರಗಳಿಂದ ಮುಂದೂಡಲಾಗಿದೆ. ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ತನ್ನದೇ ಆದ ಆಪ್ ಸಿದ್ಧಪಡಿಸುತ್ತಿರುವುದರಿಂದ ಅರ್ಜಿ ಆಹ್ವಾನ ಪ್ರಕ್ರಿಯೆ ತಡವಾಗಿದೆ ಎಂದು ತಿಳಿದು ಬಂದಿದೆ. ಈಗ ನಿಖರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ … Read more

ಅನ್ನಭಾಗ್ಯ, ಗೃಹಲಕ್ಷ್ಮಿ ಮತ್ತು ಸರ್ಕಾರದ ಎಲ್ಲಾ ಹಣ ವರ್ಗಾವಣೆ ಸ್ಥಿತಿ ಚೆಕ್ ಮಾಡುವ ವಿಧಾನ.!

  ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಜನಸಾಮಾನ್ಯರಿಗೆ ಅನೇಕ ಸಹಾಯಧನಗಳು ಸಿಗುತ್ತವೆ. ಸದ್ಯಕ್ಕೆ ಈಗ ಕರ್ನಾಟಕ ರಾಜ್ಯದ ರೈತರಿಗೆ ಅನ್ನಭಾಗ್ಯಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಸಿಗುತ್ತಿದೆ. ಇದೇ ರೀತಿಯಾಗಿ DBT ಮೂಲಕ ನಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ವರ್ಗಾವಣೆ ಆಗುವ ಯಾವುದೇ ಸಹಾಯಧನ ವಿದ್ದರೂ ಕೂಡ ಅದು ಬಿಡುಗಡೆ ಆಗಿದೆಯೇ ಇಲ್ಲವೇ ಎನ್ನುವುದರ ಸಂಪೂರ್ಣ ವಿವರವನ್ನು ನಾವು DBT ಕರ್ನಾಟಕ ಎನ್ನುವ ಆಪ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆನ್ಲೈನ್ ಮೂಲಕವೇ … Read more

ಗೃಹಲಕ್ಷ್ಮಿ ಯೋಜನೆಯಲ್ಲಿ ಮಹತ್ವದ ಬದಲಾವಣೆ, 2000 ನೀರಿಕ್ಷೆಯಲ್ಲಿ ಇದ್ದವರಿಗೆ ಬಿಗ್ ಶಾ-ಕ್. ಮನೆಯ ಯಜಮಾನಿಯರು ತಪ್ಪದೆ ಈ ಸುದ್ದಿ ನೋಡಿ.!

  ಕಾಂಗ್ರೆಸ್ ಪಕ್ಷವು ಚುನಾವಣೆ ವೇಳೆ ಘೋಷಿಸಿಕೊಂಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದೆ. ಈಗಾಗಲೇ ಶಕ್ತಿ ಯೋಜನೆಯಡಿ ಕರ್ನಾಟಕದ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಗೃಹಜೋತಿ ಯೋಜನೆಗೂ ಕೂಡ ಅರ್ಜಿ ಆಹ್ವಾನ ಆಗಿದ್ದು ಸರ್ಕಾರ ವಿಧಿಸಿರುವ ಷಲತ್ತಿನ ಒಳಗೆ ಜುಲೈ ತಿಂಗಳಿನಲ್ಲಿ ವಿದ್ಯುತ್ ಬಳಕೆ ಮಾಡುವವರಿಗೆ 200 ಯೂನಿಟ್ ವರೆಗೂ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡ ಕರ್ನಾಟಕದ ಎಲ್ಲಾ ಕುಟುಂಬಗಳು ಕೂಡ ಪಡೆಯಲಿವೆ. ಹಾಗೆ ಅನ್ನಭಾಗ್ಯ ಯೋಜನೆ ಅಡಿ 10 ಕೆಜಿ ಪಡಿತರ ನೀಡಲಾಗುವುದು … Read more

ದೇಶದಾದ್ಯಂತ ಎಲ್ಲಾ ರೈತರಿಗೂ ಸಿಹಿಸುದ್ದಿ, PM ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆ…

ಮುಂಗಾರಿನ ಸೀಸನ್ ಕೃಷಿ ಚಟುವಟಿಕೆಗಳಲ್ಲಿ ತಲ್ಲೀನರಾಗಿರುವ ರೈತ ಬಾಂಧವರಿಗೆ ವರುಣರಾಯನ ಕೃಪ ಕಟಾಕ್ಷದ ಜೊತೆಗೆ ಕೇಂದ್ರ ಸರ್ಕಾರದಿಂದಲೂ ಕೂಡ ಸಿಹಿ ಸುದ್ದಿ ಸಿಗುತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಹಲವಾರು ಯೋಜನೆಗಳನ್ನು ದೇಶದಾದ್ಯಂತ ಜಾರಿಗೆ ತಂದರು, ಮೊದಲ ಬಾರಿಗೆ ರೈತರಿಗೂ ಕೂಡ ಸಹಾಯಧನವನ್ನು ನೀಡುವಂತಹ ಯೋಜನೆ ರೂಪಿಸಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಎನ್ನುವ ಯೋಜನೆಯನ್ನು 2019ರಲ್ಲಿ ಜಾರಿಗೆ ತಂದರು. 2019 ಫೆಬ್ರವರಿ 26ರಂದು ಮೊದಲಿಗೆ ದೇಶದಾದ್ಯಂತ ಈ ಯೋಜನೆಯಲ್ಲಿ ನೋಂದಣಿಯಾಗಿ ಅನೇಕ ಫಲಾನುಭವಿ … Read more

ಆಧುನಿಕ ಮ್ಯಾಜಿಕ್ ಸೌದೆ ಒಲೆ. ಕೇವಲ 200 ರೂಪಾಯಿ ಇದ್ರೆ ಸಾಕು ಒಂದು ತಿಂಗಳ ಅಡುಗೆಗೆ.! ಸಾವಿರಾರು ರೂಪಾಯಿ ಕೊಟ್ಟು ಗ್ಯಾಸ್ ಕೊಳ್ಳೋದಕ್ಕಿಂತ ಈ ಸೌದೆ ಒಲೆ ಬೆಸ್ಟ್.!

  ಆಧುನಿಕ ಕಾಲದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯೂ ಸಹ ಹೆಚ್ಚಾಗುತ್ತಲೇ ಇದೆ ಎಂದೇ ಹೇಳಬಹುದು. ಹೌದು ಬಹಳ ಹಿಂದಿನ ದಿನದಲ್ಲಿ ಯಾವುದೇ ರೀತಿಯ ಪದಾರ್ಥಕ್ಕಾಗಲಿ ಅಥವಾ ಯಾವುದೇ ಒಂದು ವಸ್ತುವಿಗಾಗಲಿ ಹೆಚ್ಚಿನ ಬೆಲೆ ಇರಲಿಲ್ಲ ಆದರೆ ದಿನೇ ದಿನೇ ಕಳೆಯುತ್ತಾ ಹೋದಂತೆ ಪ್ರತಿಯೊಂದು ವಸ್ತುವಿನ ಬೆಲೆಯೂ ಪ್ರತಿಯೊಂದು ಪದಾರ್ಥದ ಬೆಲೆಯು ಕೂಡ ಗಗನಕ್ಕೇರುತ್ತಿದೆ ಇದಕ್ಕೆಲ್ಲ ಪ್ರಮುಖವಾದಂತಹ ಕಾರಣ ಏನು ಎಂದರೆ ನಮ್ಮ ಆಧುನಿಕ ಪ್ರಪಂಚ ಬೆಳೆಯುತ್ತಿರುವುದು ಹೌದು. ದಿನೇ ದಿನೇ ಪ್ರಪಂಚ ಅಭಿವೃದ್ಧಿ ಆಗುತ್ತಾ ಹೋಗುತ್ತಿದ್ದಂತೆ ಪ್ರತಿಯೊಂದರ … Read more