ಅರಳಿ ಮರದ ಬಳಿ ಹೋಗಿ ಈ ಚಿಕ್ಕ ಮಂತ್ರ ಹೇಳಿಸಾಕು ನಿಮ್ಮ ಇಚ್ಛೆ ಏನೇ ಇರಲಿ ಕೇವಲ ಒಂದು ವಾರದಲ್ಲಿ ನೆರವೇರುತ್ತದೆ.! ನಂಬಿಕೆ ಇಟ್ಟು ಒಮ್ಮೆ ಪರೀಕ್ಷಿಸಿ ನೋಡಿ.!

  ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ಸಕಲ ಜೀವರಾಶಿಗಳಲ್ಲಿ ಕೂಡ ದೇವರನ್ನು ಕಾಣುತ್ತೇವೆ. ಪಶು, ಪಕ್ಷಿ, ಮರ, ವೃಕ್ಷ, ನದಿ, ಸೂರ್ಯ, ಆಕಾಶ ಎಲ್ಲವನ್ನು ಕೂಡ ದೈವ ಸ್ವರೂಪವಾಗಿ ಕಾಣುವ ನಾವು ಅವುಗಳ ಆರಾಧನೆಯನ್ನು ಕೂಡ ಮಾಡುತ್ತೇವೆ. ವೃಕ್ಷಗಳ ವಿಚಾರವಾಗಿ ಹೇಳುವುದಾದರೆ ನಮ್ಮಲ್ಲಿ ಹಲವು ವೃಕ್ಷಗಳಿಗೆ ವಿಶೇಷ ಶಕ್ತಿ ಇರುತ್ತದೆ. ಕೆಲವು ವೃಕ್ಷಗಳಲ್ಲಿ ದೇವತೆಗಳು ಹಾಗೂ ಕೆಲವು ವೃಕ್ಷಗಳಲ್ಲಿ ಸಾಕ್ಷಾತ್ ದೇವರೇ ವಾಸ ಮಾಡುತ್ತಾರೆ ಎಂದು ನಂಬಿ ಪೂಜೆ ಮಾಡುತ್ತೇವೆ. ಇಂತಹ ವೃಕ್ಷಗಳ ಪೈಕಿ ಅರಳಿ ವೃಕ್ಷಕ್ಕೆ … Read more

ರೇಷನ್ ಕಾರ್ಡ್ ಇದ್ದವರಿಗೆ ಇಂದು ಅನ್ನಭಾಗ್ಯ ಯೋಜನೆಯ ಹಣ ಜಮೆ ಆಗಿದೆ ನಿಮ್ಮ ಅಕೌಂಟ್ ಗೆ ಹಣ ಜಮೆ ಆಗಿದಿಯೋ ಇಲ್ಲವೋ ತಿಳಿಯಲು ಈ ರೀತಿ ಚೆಕ್ ಮಾಡಿ.!

  ಕಾಂಗ್ರೆಸ್ ಪಕ್ಷದ ಪಂಚಖಾತ್ರಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದ ಅನ್ನಭಾಗ್ಯ ಯೋಜನೆಯ ಪಡಿತರವನ್ನು 10 ಕೆಜಿಗೆ ಏರಿಸಲಾಗುವುದು ಎನ್ನುವ ಕಾರ್ಯಕ್ಕೆ ಈ ತಿಂಗಳಿನಿಂದ ಚಾಲನೆ ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಭರವಸೆ ನೀಡಿದ್ದರೂ ದಾಸ್ತಾನು ಸಂಗ್ರಹವಾಗದ ಕಾರಣ ಸಚಿವ ಸಂಪುಟ ಜೊತೆ ಚರ್ಚಿಸಿ ಫಲಾನುಭವಿಗಳಿಗೆ ಕೆಲವು ಕಂಡೀಶನ್ಗಳ ಜೊತೆಗೆ ಹೆಚ್ಚುವರಿ ಅಕ್ಕಿಯ ಬದಲು ಹಣ ನೀಡುವ ಪರ್ಯಾಯ ಕ್ರಮವನ್ನು ಕಂಡುಕೊಂಡಿದೆ. ಇಂದು ಅಂದಾಜು ರಾಜ್ಯದ 4.42 ಕೋಟಿ ಜನರ … Read more

ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಈ ಲಿಮಿಟ್ ಗಿಂತ ಹೆಚ್ಚು ಹಣ ಇದ್ರೆ ನಿಮ್ಮ ಮನೆಗೆ ಇನ್ಕಮ್ ಟ್ಯಾಕ್ಸ್ ನೋಟಿಸ್ ಬರೋದು ಗ್ಯಾರಂಟಿ, ಪ್ರೂಫ್ ಇಲ್ಲದಿದ್ರೆ ಎಷ್ಟು ದಂಡ ಕಟ್ಟಬೇಕು ಗೊತ್ತಾ.?

  ಒಂದು ಆರ್ಥಿಕ ವರ್ಷದಲ್ಲಿ ನಾವು ನಮ್ಮ ಬ್ಯಾಂಕ್ ಖಾತೆಗೆ ಹಾಕಬಹುದಾದ ಹಣಕ್ಕೆ ಲಿಮಿಟ್ ಇದೆ. ನಮ್ಮ ಭಾರತ ದೇಶದಲ್ಲಿರುವ ಪ್ರಸ್ತುತ ಹಣಕಾಸು ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಬ್ಯಾಂಕ್ ಅಕೌಂಟ್ ಗೆ ಒಂದು ವರ್ಷದಲ್ಲಿ 10 ಲಕ್ಷ ರೂಪಾಯಿಗಳನ್ನು ಮಾತ್ರ ಹಾಕಬಹುದು. ಆತ ಎಷ್ಟೇ ಬ್ಯಾಂಕ್ ಅಕೌಂಟ್ ಹೊಂದಿದ್ದರು ಅಥವಾ ಆತ ಅದನ್ನು ಎಷ್ಟು ಕಂತುಗಳಾಗಿ ಹಾಕಿದರು ಕೂಡ ಒಂದು ಆರ್ಥಿಕ ವರ್ಷದ ಒಟ್ಟಾರೆ ಲೆಕ್ಕದಲ್ಲಿ ಅದನ್ನು ಪರಿಗಣಿಸಿ ಈ ಲಿಮಿಟ್ ವಿಧಿಸಲಾಗಿದೆ. ಒಂದು … Read more

ಅನ್ನ ಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ, ನೀವು ಹಣ ಪಡೆಯಲು ಅರ್ಹರೇ ಇಲ್ಲವೋ ಎಂಬುದನ್ನು ಈ ರೀತಿ ಚೆಕ್ ಮಾಡಿಕೊಳ್ಳಿ.!

ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ತಮ್ಮ ಸರ್ಕಾರ ಜಾರಿಗೆ ಬಂದರೆ ಖಡಾಖಂಡಿತವಾಗಿ ಜಾರಿಗೆ ತರುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದು ಯೋಜನೆಗೂ ಕೂಡ ಸಾಕಷ್ಟು ನಿಯಮಗಳನ್ನು ಹಾಕುತ್ತಿದ್ದಾರೆ. ಸದ್ಯಕ್ಕೀಕ ಜುಲೈ ತಿಂಗಳಲ್ಲಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಬೇಕಾಗಿತ್ತು. ಆದರೆ ಅಕ್ಕಿ ದಾಸ್ತಾನು ಲಭ್ಯವಾಗದ ಹಿನ್ನೆಲೆ ಒಬ್ಬ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ 170 ರೂಪಾಯಿಗಳನ್ನು ನೀಡಲು ಮುಂದಾಗಿದೆ. ದಿನದಿಂದ … Read more

ಕೇವಲ 5 ನಿಮಿಷದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವ ವಿಧಾನ…

  ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳ ಪ್ರಯೋಜನವನ್ನು ಪಡೆಯಲು ಹಾಗೂ ಸರ್ಕಾರಿ ಹುದ್ದೆಗಳಲ್ಲಿಗೆ ಮೀಸಲಾತಿ ಆಧಾರದಲ್ಲಿ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಯಾಗಿ ಬೇಕು. ಇದಕ್ಕಾಗಿ ನೀವು ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿದರೆ ಆ ಪ್ರೋಸೆಸ್ ತಡ ಆಗಬಹುದು. ತಾಲೂಕು ಕಛೇರಿ ಅಥವಾ ನಾಡಕಛೇರಿಗಳ ಕೆಲಸಗಳಿಗಾಗಿ ಕಛೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇದ್ದಲ್ಲಿ ನಾಡಕಚೇರಿ ವೆಬ್ ಸೈಟ್ ಅಲ್ಲಿ ಅರ್ಜಿ ಸಲ್ಲಿಸಬಹುದು. ಈ ಅಂಕಣದಲ್ಲಿ ನಾವು ಮನೆಯಲ್ಲಿ ಕೂತು … Read more

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ.? ಆಗಿದ್ರೆ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಿ ಇಲ್ಲದಿದ್ದರೆ ಫ್ರೀ ಕರೆಂಟ್ ಸಿಗಲ್ಲ.!

  ಕಾಂಗ್ರೆಸ್ ಪಕ್ಷದ ಮೊದಲನೇ ಗ್ಯಾರಂಟಿ ಆಗಿ ಘೋಷಣೆಯಾಗಿದ್ದ ಗೃಹಜ್ಯೋತಿ ಯೋಜನೆಯು ರಾಜ್ಯದಾದ್ಯಂತ ಜುಲೈ ತಿಂಗಳಲ್ಲಿ ಅನ್ವಯವಾಗುತ್ತದೆ. ಅಂದರೆ ಜುಲೈ ತಿಂಗಳಿನಲ್ಲಿ ಬಳಸಿದ್ದ ವಿದ್ಯುತ್ ಖರ್ಚಿಗೆ ಆಗಸ್ಟ್ ತಿಂಗಳಿನಲ್ಲಿ ಕಟ್ಟುತ್ತಿದ್ದ ಬಿಲ್ ಅನ್ನು ಇನ್ನು ಮುಂದೆ ಸರ್ಕಾರ ಹೇಳಿದ ಕಂಡಿಶನ್ ವ್ಯಾಪ್ತಿಯಲ್ಲಿ ಬಳಸಿದ್ದಲ್ಲಿ ಸರ್ಕಾರವೇ ಆ ಶುಲ್ಕ ಭರಿಸಲಿದೆ. ಕಳೆದ ತಿಂಗಳು ಜೂನ್ 18ರಿಂದಲೇ ಗೃಹಜ್ಯೋತಿ ಯೋಜನೆಗೆ ಸರ್ಕಾರ ಅರ್ಜಿ ಆಹ್ವಾನ ಮಾಡಿದೆ. ಪ್ರತಿ ತಿಂಗಳೂ ಕೂಡ 25ನೇ ತಾರೀಕಿನಿಂದ ಮುಂದಿನ ತಿಂಗಳ 25ನೇ ತಾರೀಖಿನವರೆಗೆ ವಿದ್ಯುತ್ … Read more

ಸಿಟಿ ಬಿಟ್ಟು ಹಳ್ಳಿಗೆ ಬಂದ ದಂಪತಿಗಳಿಂದ ಕಂಟೇನರ್ ಮನೆ ನಿರ್ಮಾಣ, ಬರಿ 7 ಲಕ್ಷದಲ್ಲಿ ಡಬಲ್ ಬೆಡ್ ರೂಮ್ ಮನೆ ರೆಡಿ.! ಕಡಿಮೆ ಬಡ್ಜೆಟ್ ಗೆ ಮನೆ ಕಟ್ಟಬೇಕು ಅನ್ನುವವರು ಇದನ್ನು ನೋಡಿ.

  ಒಂದು ಹೊಸ ಮನೆ ಕಟ್ಬೇಕು ಅನ್ನೋದು ಎಲ್ಲರ ದೊಡ್ಡ ಕನಸು. ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ವಸತಿ, ಆಹಾರ, ಉದ್ಯೋಗ ಇತ್ಯಾದಿಯ ಕೊರತೆ ಉಂಟಾಗುತ್ತಿದೆ. ಜನರಿಗೆ ಅವರು ಕನಸು ಕಂಡಂತಹ ಮನೆಯನ್ನು ಕಟ್ಟಿಸಲು ಸಾಧ್ಯವಾಗುತ್ತಿಲ್ಲ. ಮೊದಲಿಗೆ ಜಾಗದ ಅಭಾವ ತುಂಬಾ ಇದೆ ನಾವು ಅಂದುಕೊಂಡಂತಹ ಜಾಗ ನಮಗೆ ಮನೆ ಕಟ್ಟಲು ಸಿಗುತ್ತಿಲ್ಲ. ಸುಸ್ಥಿರ ಜೀವನ ಮತ್ತು ಪರಿಸರ ಸ್ನೇಹಿ ವಾಸ್ತುಶಿಲ್ಪದ ಏರಿಕೆಯು ಹೊಸ ವಸತಿ ಆಯ್ಕೆಯ ರಚನೆಗೆ ಕಾರಣವಾಗಿದೆ ಕಂಟೈನರ್ ಮನೆಗಳು. ಈ ಮನೆಗಳನ್ನು ಮರುಬಳಕೆಯ ಶಿಪ್ಪಿಂಗ್ ಕಂಟೈನರ್‌ಗಳಿಂದ … Read more

SBI ಬ್ಯಾಂಕ್ ನಲ್ಲಿ ಕೇವಲ 1.5 ಲಕ್ಷ ಹೂಡಿಕೆ ಮಾಡಿದ್ರೆ ಸಾಕು 43 ಲಕ್ಷ ರಿಟರ್ನ್ಸ್ ಸಿಗುತ್ತೆ.!

  ದೇಶದ ಪ್ರತಿಷ್ಠಿತ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ SBI ಕೂಡ ಒಂದು. SBI ಈಗಾಗಲೇ ತನ್ನ ಗ್ರಾಹಕರಿಗಾಗಿ ಹಲವು ವಿಶಿಷ್ಟ ಯೋಜನೆಗಳನ್ನು ಜಾರಿಗೆ ತಂದಿದೆ. SBI ನ ಹಿರಿಯ ನಾಗರಿಕರ ಯೋಜನೆ ಮತ್ತು ಅಮೃತ ಕಳಶ ಯೋಜನೆ ಮುಂತಾದ ಯೋಜನೆಗಳು ಗ್ರಾಹಕರ ಜನಮನ ಸೆಳೆದಿದೆ. SBI ಬ್ಯಾಂಕಿನಲ್ಲಿ ಹೂಡಿಕೆ ಮಾಡುವ ಹಣದ ಮೇಲೆ ಸಿಗುವ ಬಡ್ಡಿ ದರ ಉಳಿದ ಬ್ಯಾಂಕುಗಳಿಗಿಂತ ಹೆಚ್ಚಿಗೆ ಇರುವುದರಿಂದ ಇದು ಗ್ರಾಹಕರ ಉಳಿತಾಯದ ಅಚ್ಚುಮೆಚ್ಚಿನ ಬ್ಯಾಂಕ್ ಆಗಿದೆ ಮತ್ತು ಗ್ರಾಹಕರು ಉಳಿತಾಯ ಮಾಡಿದ … Read more

ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ 100 ರೂಪಾಯಿ ಹೂಡಿಕೆ ಮಾಡಿ ಸಾಕು 20 ಲಕ್ಷ ಸಿಗುತ್ತೆ.!

ದುಡಿಯುವ ಪ್ರತಿ ವ್ಯಕ್ತಿಯೂ ಕೂಡ ತಾನು ದುಡಿದ ಹಣವನ್ನು ಉಳಿತಾಯ ಮಾಡಲು ನೋಡುತ್ತಾನೆ. ಆತನ ಹಣಕ್ಕೆ ಭದ್ರತೆ ಇರುವ ಹಣಕಾಸಿನ ಸಂಸ್ಥೆ ಮತ್ತು ಅದಕ್ಕೆ ಉತ್ತಮವಾದ ಬಡ್ಡಿದರ ಇದ್ದರೆ ಸಾಕು ಅದರತ್ತ ವಾಲುತ್ತಾರೆ. ಇಂತಹ ವಿಷಯಗಳಲ್ಲಿ ಭಾರತೀಯರಿಗೆ ನಂಬಿಕೆ ಆದ ಒಂದು ಹಣಕಾಸಿನ ಸಂಸ್ಥೆ ಎಂದರೆ ಅಂಚೆಕಛೇರಿ. ಯಾಕೆಂದರೆ, ಅಂಚೆ ಕಛೇರಿ ಕೇಂದ್ರ ಸರ್ಕಾರದ ಒಂದು ಭಾಗ ಆಗಿರುವ ಕಾರಣ ಅಂಚೆಕಛೇರಿ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ನೂರಕ್ಕೆ ನೂರರಷ್ಟು ಗ್ಯಾರಂಟಿ ಆಗಿರುತ್ತದೆ. ಹಾಗಾಗಿ ಯಾವುದೇ … Read more

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ ಮೇಲೆ ಈ ರೀತಿ ಬಂದಿಲ್ಲ ಅಂದ್ರೆ ಉಚಿತ ವಿದ್ಯುತ್ ಸಿಗಲ್ಲ. ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.

  ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೇ ಗ್ಯಾರಂಟಿಯಾಗಿ ಘೋಷಣೆ ಆಗಿದ್ದ ಗೃಹಜ್ಯೋತಿ ಯೋಜನೆಯು ಜುಲೈ 1 ರಿಂದ ಅನ್ವಯ ಆಗಲಿದೆ. ಸರ್ಕಾರ ಅರ್ಜಿ ಆಹ್ವಾನ ಮಾಡಿದ್ದು ಸೇವಾಸಿಂಧು ಪೋರ್ಟಲ್ ಮೂಲಕ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದೆ. ಮೊಬೈಲ್ ಮತ್ತು ಲ್ಯಾಪ್ಟಾಪ್ ಗಳಿಂದ ಕೂಡ ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವವರಿಗೆ ಗ್ರಾಮ ಪಂಚಾಯಿತಿ ಅಥವಾ … Read more