ಇಂದಿನಿಂದ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ, ಅರ್ಜಿ ಸಲ್ಲಿಸುವುದು ಹೇಗೆ.? ಯಾವ ದಾಖಲೆಗಳು ಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಐದು ಗ್ಯಾರಂಟಿಗಳನ್ನು ಅನುಷ್ಠಾನವನ್ನು ಘೋಷಿಸಿದ್ದಾರೆ. ರಾಜ್ಯದೊಳಗೆ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡುವ ‘ಶಕ್ತಿ’ ಯೋಜನೆಗೆ ಮಾರ್ಗಸೂಚಿಗಳನ್ನು ಕರ್ನಾಟಕದ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ. ಸರ್ಕಾರವು ‘ಶಕ್ತಿ’ ಯೋಜನೆಯ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ ಯೋಜನೆಯು ಅನ್ವಯವಾಗುವ ಬಸ್‌ಗಳನ್ನು ಸಹ ಉಲ್ಲೇಖಿಸಿದೆ. ಮೂರು ತಿಂಗಳವರೆಗೆ ಸ್ಮಾರ್ಟ್ ಕಾರ್ಡ್ ಪಡೆಯುವುದಕ್ಕೆ ಅವಕಾಶ ನೀಡಿದ್ದರು ಇಂದು 5 ಜನ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿ ಇಂದು ನಡೆದ ಈ … Read more

ಪ್ರತಿದಿನ ನೀವು ಎಷ್ಟು ವಿದ್ಯುತ್ ಬಳಕೆ ಮಾಡುತ್ತಿದ್ದೀರಾ ಅಂತ ತಿಳಿಯೋದು ಹೇಗೆ. ತಿಂಗಳಿಗೆ 200 ಯೂನಿಟ್ ದಾಟದಂತೆ ವಿದ್ಯುತ್ ಬಳಕೆ ಮಾಡುವುದು ಹೇಗೆ ಗೊತ್ತಾ.?

ವಿದ್ಯುತ್ ಅನ್ನು ನಾವು ಕಿಲೋ ವ್ಯಾಟ್ ಪರ್ ಹವರ್ ಎನ್ನುವ ಮಾಪನದ ಮೂಲಕ ಅಳೆಯುತ್ತೇವೆ. ನಮ್ಮ ಮನೆಗೆ ಕೊಡುವ ವಿದ್ಯುತ್ ಬಿಲ್ ಅನ್ನು ಕೂಡ ನಾವು ತಿಂಗಳಿಗೆ ಎಷ್ಟು ಕಿಲೋಮೀಟರ್ ವಿದ್ಯುತ್ ಬಳಸುತ್ತೇವೆ ಎನ್ನುವುದನ್ನು ಲೆಕ್ಕಾಚಾರ ಹಾಕಿ ನೀಡುತ್ತಾರೆ. ಸದ್ಯಕ್ಕೆ ಈಗ ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಟ್ಟಿರುವ ಕಾರಣ ಎಲ್ಲರೂ ಈಗ ತಾವು ಬಳಸುತ್ತಿರುವ ವಿದ್ಯುತ್ಚ್ಛಕ್ತಿಯ ಲೆಕ್ಕಾಚಾರವನ್ನು ಹಾಕುತ್ತಿದ್ದಾರೆ. ಈ ಅಂಕಣದಲ್ಲೂ ಕೂಡ ಎಷ್ಟು ಕಿಲೋ ವ್ಯಾಟ್ … Read more

ಪಿಂಚಣಿ ಪಡೆಯುವವರೇ ಇಲ್ಲಿದೆ ನಿಮಗೆ ಪ್ರಮುಖ ಮಾಹಿತಿ… ಜೂನ್‌ 15ರೊಳಗೆ ಈ ಕೆಲಸ ಮಾಡದಿದ್ರೆ ನಿಮಗೆ ಸಿಗೋದಿಲ್ಲ ಪಿಂಚಣಿ ಹಣ.!

ಬ್ಯಾಂಕ್ ಖಾತೆಗಳು, ಮೊಬೈಲ್ ಸಂಖ್ಯೆಗಳು, ಪಾಸ್‌ಪೋರ್ಟ್‌ಗಳು ಮತ್ತು ಇತರ ದಾಖಲೆಗಳೊಂದಿಗೆ ಆಧಾರ್ ಕಾರ್ಡ್‌ ಅನ್ನು ಲಿಂಕ್ ಮಾಡುವ ಪ್ರಾಮುಖ್ಯತೆಯು ಹೆಚ್ಚಿದೆ. ಏಕೆಂದರೆ, ಎಲ್ಲಾ ಸರ್ಕಾರಿ ಅನುದಾನಿತ ಯೋಜನೆಗಳು ಮತ್ತು ಪ್ರಯೋಜನಗಳು ಅದರಿಂದ ಬೇರೂರಿವೆ. ಸರ್ಕಾರದ ವೃದ್ದಾಪ್ಯ, ಅಂಗವಿಕಲ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಮತ್ತು ಇತರೆ ಮಾಸಿಕ ಪಿಂಚಣಿ ಪಡೆಯುವವವರು ಜೂ. 15ರೊಳಗೆ ಪಿಂಚಣಿ ಜಮಾ ಆಗುವ ಬ್ಯಾಂಕ್‌ ಅಥವಾ ಅಂಚೆ ಕಚೇರಿ ಹೋಗಿ ತಪ್ಪದೇ ಆಧಾರ್‌ ಕಾರ್ಡ್‌ ಅನ್ನು ನಂಬರ್‌ ಲಿಂಕ್‌ ಮಾಡಿಸಬೇಕು … Read more

ಇಂದಿನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ರೂಲ್ಸ್ ನೋಡಿ ಬಸ್ ಹತ್ತಿ, ಜೊತೆಗೆ ಕಡ್ಡಾಯವಾಗಿ ಈ ಕಾರ್ಡ್ ಜೊತೆಯಲ್ಲಿ ತೆಗೆದುಕೊಂಡು ಹೋಗಿ.!

ಇಂದಿನ ಲೇಖನದಲ್ಲಿ ಶಕ್ತಿ ಉಚಿತ ಬಸ್ ಪಾಸ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಮಹಿಳೆಯರಿಗೆ ಸರ್ಕಾರದ ವತಿಯಿಂದ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಒದಗಿಸಲಾಗಿದೆ. ಇಂದಿನಿಂದ ಉಚಿತವಾಗಿ ಬಸ್ಸುಗಳಲ್ಲಿ ಓಡಾಡಲು ಶಕ್ತಿ ಬಸ್ ಪಾಸುಗಳನ್ನು ಪಡೆಯಬೇಕು. ಈ ಬಸ್ ಪಾಸುಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?, ಇದಕ್ಕೆ ಬೇಕಾದ ದಾಖಲೆಗಳು ಯಾವುವು?, ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಕೊನೆವರೆಗೂ ಮಿಸ್‌ ಮಾಡದೇ ಓದಿ… ಕರ್ನಾಟಕ ಸರ್ಕಾರವು ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ … Read more

ಪಿಂಚಣಿ ಆರ್ಡರ್ ಕಾಪಿಯನ್ನು ಮನೆಯಲ್ಲಿಯೇ ಕುಳಿತುಕೊಂಡು ಮೂರೇ ದಿನದ ಒಳಗೆ ಪಡೆದುಕೊಳ್ಳಬಹುದು ಹೇಗೆ ಗೊತ್ತಾ.?

  ಕರ್ನಾಟಕದಲ್ಲಿ ವಿಧವೆ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ, ದೇವದಾಸಿಯರಿಗೆ ಹಾಗೂ ಅಂಗವಿಕಲರಿಗೆ ಸರ್ಕಾರದಿಂದ ಪಿಂಚಣಿ ಹಣ ಬರುತ್ತದೆ. ಈ ಪಿಂಚಣಿಯನ್ನು ಪಡೆಯಲು ಹಿಂದೆಲ್ಲಾ ಫಲಾನುಭವಿಗಳು ನಾಡಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕಾಗಿತ್ತು. ಕಛೇರಿಯಿಂದ ಕಛೇರಿಗೆ ಅಲೆಯಬೇಕಾಗಿತ್ತು. ಜೊತೆಗೆ ಇದು ವಿಳಂಬವು ಸಹ ಆಗುತ್ತಿತ್ತು. ಆ ಪ್ರಕ್ರಿಯೆ ಮುಗಿದ ಮೇಲೆ ಅವರಿಗೆ ಒಂದು ಆರ್ಡರ್ ಕಾಪಿ ಸಿಗುತ್ತಿತ್ತು. ಇದಾದ ಮೇಲೆ ಪ್ರತಿ ತಿಂಗಳೂ ಕೂಡ ಸರ್ಕಾರದಿಂದ ಅವರಿಗೆ ಪಿಂಚಣಿ ಹಣ ಹೋಗುತ್ತಿತ್ತು. ಆದರೆ ಈಗ ಎಲ್ಲಾ ಪ್ರಕ್ರಿಯೆಗಳು ಕೂಡ ಆನ್ಲೈನ್ … Read more

ಚೆಕ್‌ ಮೇಲೆ 2 ಗೆರೆಯನ್ನು ಏಕೆ ಎಳೆಯಲಾಗುತ್ತದೆ ಗೊತ್ತ.? ಚೆಕ್ ಉಪಯೋಗಿಸುವ ಪ್ರತಿಯೊಬ್ಬರು ಕೂಡ ಇದನ್ನು ತಿಳಿದುಕೊಳ್ಳಿ

ಸರಕು ಅಥವಾ ಸೇವೆಗಳ ವಿನಿಮಯಕ್ಕೆ ಹಣ ಒಂದು ಪ್ರಮುಖ, ಪ್ರಭಾವಿ ಮತ್ತು ಅವಶ್ಯಕ ಮಾಧ್ಯಮ. ಪುರಾತನ ಕಾಲದಲ್ಲಿ ವಿನಿಮಯ ಪದ್ಧತಿ (ಬಾರ್ಟರ್ ಸಿಸ್ಟಮ್) ಅನುಸರಿಸುತ್ತಿದ್ದರು. ಕಾಲ ಗತಿಸಿದಂತೆ ಚಿನ್ನ ಬೆಳ್ಳಿ ಮುಂತಾದ ಲೋಹದ ನಾಣ್ಯಗಳ ಬಳಕೆ ಆರಂಭವಾಯಿತು. ತರುವಾಯ ಕಾಗದದ ಕರೆನ್ಸಿಗಳು ಚಲಾವಣೆಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಮನಿ ಅಂದರೆ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ಬಳಕೆ ಸರ್ವೇ ಸಾಮಾನ್ಯವಾಯಿತು. ಇಂದು ಸಾಮಾನ್ಯ ಜನರಿಗೂ ಇದರ ಬಳಕೆ ತಿಳಿದಿದೆ. ಇಂದಿನ ಆಧುನಿಕ ಸಮಾಜದಲ್ಲಿ ಬ್ಯಾಂಕಿಂಗ್ ಸೇವೆ ಬಳಸಿಕೊಳ್ಳದ … Read more

ಮಕ್ಕಳಿದ್ದವರಿಗೆ ಗುಡ್ ನ್ಯೂಸ್, ಮಕ್ಕಳ ಹೆಸ್ರಲ್ಲಿ 500 ರೂಪಾಯಿ ಹೂಡಿಕೆ ಮಾಡಿದ್ರೆ ಸಿಗಲಿದೆ 1.5 ಲಕ್ಷ ರೂಪಾಯಿ ಈಗಲೇ ಅಪ್ಲೈ ಮಾಡಿ.!

  ಸರ್ಕಾರದಿಂದಲ್ಲಿ ಮಕ್ಕಳ ಅಭಿವೃದ್ದಿಗಾಗಿ ಹೊಸ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ. ಇಂದಿನ ಲೇಖನದಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಯೋಜನೆಯ ಬಗ್ಗೆ ಚರ್ಚೆ ಮಾಡಲಿದ್ದೇವೆ. ಈ ಯೋಜನೆಯ ಹೆಸರು PPF ಎಂದು. ಅಂದರೆ, ʻಸಾರ್ವಜನಿಕ ಭವಿಷ್ಯ ನಿಧಿʼ. ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ನಿಮ್ಮ ಮಕ್ಕಳ ಹೆಸರಿನಲ್ಲಿ ನಿಮ್ಮ ಖಾತೆಯನ್ನು ತೆರೆಯುವುದರಿಂದ ಹೆಚ್ಚಿನ ಲಾಭ ನಿಮ್ಮದಾಗುತ್ತದೆ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಈ ಲೇಖನವನ್ನು ಕೊನೆವರೆಗೂ ಓದಿ ಮಾಹಿತಿ ತಿಳಿದುಕೊಳ್ಳಿ. … Read more

ಈ ವರ್ಷದ ಬೆಳೆವಿಮೆಗೆ ಅರ್ಜಿ ಆಹ್ವಾನ… ಬೆಳೆವಿಮೆ ಎಷ್ಟು ಬಂದಿದೆ ಅಂತ ಮೊಬೈಲ್ ನಲ್ಲಿ ಚೆಕ್ ಮಾಡುವ ಸುಲಭ ಮಾರ್ಗ ಇಲ್ಲಿದೆ.!

  ರೈತರಿಗೆ ಇಲ್ಲಿದೆ ಪ್ರಮುಖ ಮಾಹಿತಿ. ಇಂದಿನ ಲೇಖನದಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಸಂಭಂಧಿಸಿದಂತೆ ನೋಂದಣಿ ಮಾಡಲು ಗ್ರಾಮ ಒನ್ ಕೇಂದ್ರಗಳಲ್ಲಿ ಅವಕಾಶ ನೀಡಿರುವ ಮತ್ತು ಕಳೆದ ವರ್ಷದ ಬೆಳೆ ವಿಮೆ ಹಣದ ಸ್ಟೇಟಸ್ ಚೆಕ್ ಮಾಡುವ ವಿಧಾನದ ಕುರಿತು ತಿಳಿಸಿಕೊಡಲಾಗುತ್ತದೆ. ಕೊನೆವರೆಗೂ ಈ ಲೇಖನವನ್ನು ಓದಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ… ರೈತ ಬಾಂಧವರೇ ಮೊದಲು ಕಳೆದ ವರ್ಷದ ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳೋಣ ನಂತರ ಈ … Read more

ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ವಿಧಾನ.! ಈ ದಿನಾಂಕದೋಳಗೆ ಅಪ್ಡೇಟ್ ಮಾಡಿದ್ರೆ ಉಚಿತ ಇಲ್ಲದಿದ್ರೆ ದಂಡ ಕಟ್ಟ ಬೇಕಾಗುತ್ತೆ.!

  ಭಾರತದಲ್ಲಿ ಕಾಲಕಾಲಕ್ಕೆ ಅನುಗುಣವಾಗಿ ಒಂದು ಸದ್ದುದ್ದೇಶಕ್ಕಾಗಿ ನಿಯಮಗಳು ಬದಲಾಗುತ್ತಾ ಇರುತ್ತವೆ. ಅಂತೆಯೇ ಆಧಾರ್ ಕಾರ್ಡ್ ಎನ್ನುವ ಗುರುತಿನ ಚೀಟಿ ಭಾರತದಲ್ಲಿ ಕಡ್ಡಾಯವಲದಿದ್ದರೂ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈಗಷ್ಟೇ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಎಷ್ಟು ಅನಿವಾರ್ಯವಾಯಿತು ಎನ್ನುವ ಅನುಭವ ಭಾರತದಾತ್ಯಂತ ಎಲ್ಲರಿಗೂ ಆಗಿದೆ. ಈಗ ಅದೇ ರೀತಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸುವ ಸಮಯ ಬಂದಿದೆ. UIDAI ಇದಕ್ಕಾಗಿ ಒಂದು ಸುತ್ತೋಲೆಯನ್ನು ಹೊರಡಿಸಿ ಭಾರತದ ನಾಗರಿಕರಿಗೆ ಮಾಹಿತಿಯನ್ನು ತಿಳಿಸಿದೆ. ನೀವು … Read more

ಎಲ್ಲಾ ಮಹಿಳೆಯರಿಗೂ ಸಿಗುವುದಿಲ್ಲ ಗೃಹಲಕ್ಷ್ಮಿ ಯೋಜನೆಯ 2000ರೂ, ಸರ್ಕಾರದಿಂದ ಮತ್ತಷ್ಟು ಕಂಡೀಷನ್ ರೂಲ್ಸ್ ಗಳು ತಯಾರಿ‌ಏನದು ನೋಡಿ..!

ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರಂಟಿ ಕಾರ್ಡ್ ಘೋಷಣೆಗಳನ್ನು ಮಾಡಿ ಆದೇಶ ಪತ್ರ ಹೊರಡಿಸಿದೆ. ಆದರೆ ಪದೇಪದೇ ಅದಕ್ಕೆ ರೂಪಿಸುವ ಮಾರ್ಗಸೂಚಿಗಳಲ್ಲಿ ಹೆಚ್ಚುವರಿ ಕಂಡೀಷನ್ ಗಳು ಸೇರ್ಪಡೆ ಆಗುತ್ತಿವೆ. ಗ್ಯಾರಂಟಿ ಕಾರ್ಡ್ ಗಳಲ್ಲಿ ಮಹಿಳೆಯರಿಗೆ ಮೀಸಲಾದ ಮಹತ್ವಪೂರ್ಣ ಯೋಜನೆ ಎನಿಸಿದ ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ಕುಟುಂಬದ ಯಜಮಾನಿಗೆ 2000ರೂ. ಸಹಾಯಧನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ನಂತರ ಈ ಯೋಜನೆಯ ಆದೇಶ ಪತ್ರ ಹೊರ ಬಿದ್ದಾಗ APL ಮತ್ತು BPL ಭೇದವಿಲ್ಲದೆ ಎಲ್ಲಾ ಕುಟುಂಬದ ಯಜಮಾನಿಗೂ ಕೂಡ 2,000ರೂ. … Read more