ಅಭಾ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂಪಾಯಿ ನೆರವು. ಅಭಾ ಕಾರ್ಡ್ ಮಾಡಿಸಿಲ್ಲ ಅಂದ್ರೆ ಇಂದೆ ಅರ್ಜಿ ಸಲ್ಲಿಸಿ ಹೊಸ ಕಾರ್ಡ್ ಮಾಡಿಸಿ.

  ಅಭಾ ಆರೋಗ್ಯ ಕಾರ್ಡ ಎಂದರೇನು? ಪಡೆಯಲು ಅಪ್ಲೈ ಮಾಡುವುದು ಹೇಗೆ? ಯಾರೆಲ್ಲಾ ಅಭಾ ಆರೋಗ್ಯ ಕಾರ್ಡ್ ಅನ್ನು ಪಡೆಯಲು ಅರ್ಹರು? ಮನೆಯಲ್ಲಿಯೇ ಕುಳಿತು ಅಪ್ಲೈ ಮಾಡಲು ನೀವು ಹೊಂದಿರಬೇಕಾದ ದಾಖಲಾತಿಗಳು ಯಾವವು? ಕಾರ್ಡಿನ ಉಪಯೋಗಗಳೇನು? ಎಂಬೆಲ್ಲಾ ಮಾಹಿತಿಯನ್ನು ಈ ಬರಹವನ್ನು ಓದಿ ತಿಳಿದುಕೊಳ್ಳಿ. ಮನೆಯಲ್ಲಿಯೇ ಕುಳಿತುಕೊಂಡು ಆಧಾರ್ ಕಾರ್ಡ್ಗೆ ನೀವೇ ಅಪ್ಲೈ ಮಾಡಬಹುದು. ಅಭಾ ಆರೋಗ್ಯ ಕಾರ್ಡ್ ಅನ್ನು ಹೊಂದಿದವರಿಗೆ ಯಾವುದೇ ರೀತಿಯ ರೋಗಗಳು ಬಂದಾಗ ಅಥವಾ ದೊಡ್ಡ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವಾಗ ಸರ್ಕಾರದಿಂದ ಉಚಿತವಾಗಿ ಹಣವು … Read more

ದೇಶದ ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ. ನಿಮ್ಮ ಬೆಳೆಗೆ ರಸಗೊಬ್ಬರ ಬಿಡುಗಡೆ ಎಲ್ಲರಿಗೂ ಉಚಿತ. ಹಣ ನೀಡುವಂತಿಲ್ಲ ಈಗಾಲೇ ಪಡೆಯಿರಿ.

  ದೇಶದ ಎಲ್ಲ ರೈತರಿಗೂ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರವು ರೈತರಿಗೆ ಹೊಸ ರೀತಿಯಾದ ರಸಗೊಬ್ಬರವನ್ನು ನೀಡಲು ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ 99%ರಷ್ಟು ಎಲ್ಲಾ ರೈತರು ರಸ ಗೊಬ್ಬರವನ್ನೇ ತಮ್ಮ ಬೆಳೆಗಳಿಗೆ ಹಾಕುತ್ತಿದ್ದಾರೆ. ಇದನ್ನು ಗಮನಿಸಿದ ಕೇಂದ್ರ ಸರ್ಕಾರ ರೈತರಿಗಾಗಿ ಹೊಸ ಗೊಬ್ಬರವನ್ನು ನೀಡಲು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಇದು ಮೋದಿ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ. ನ್ಯಾನೋ ಲಿಕ್ವಿಡಿಂಗ್ ಡಿಎಪಿ ತರಲು ಯೋಚಿಸಲಾಗಿದೆ. ದೇಶದ ಅತ್ಯಂತ ರಸಗೊಬ್ಬರಗಳ ಬಳಕೆ ಹೆಚ್ಚಾಗಿದೆ … Read more

ನಿಮ್ಮ SBI ಖಾತೆಯಿಂದ ಇನ್ಮುಂದೆ ಪ್ರತಿ ತಿಂಗಳು 295 ರೂ ಕಟ್ ಆಗುತ್ತೆ. ಕಾರಣ ತಿಳಿದುಕೊಳ್ಳಲು ಇಲ್ಲಿ ನೋಡಿ.

  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್‌ಬಿಐಯು ದೇಶದ ಒಂದು ಪ್ರತಿಷ್ಠಿತ ಬ್ಯಾಂಕ್ ಆಗಿದೆ. ಕೋಟ್ಯಾಂತರ ಜನರ ನಂಬಿಕೆ ಗಿಟ್ಟಿಸಿಕೊಂಡಿರುವ ಈ ಬ್ಯಾಂಕ್ ಅಲ್ಲಿ ತಮ್ಮ ಉಳಿತಾಯ ಖಾತೆಗಳನ್ನು ತೆರೆಯಲು ಹಾಗೂ ಹಣ ಠೇವಣಿ ಇರಲು ಮತ್ತು ಇನ್ನಿತರ ಹಣಕಾಸಿನ ಅನುಕೂಲಕ್ಕಾಗಿ ಈ ಬ್ಯಾಂಕ್ ಹೆಚ್ಚು ಸೂಕ್ತ ಎಂದು ಇದರ ಮೊರೆ ಹೋಗುತ್ತಾರೆ. ಎಸ್ಬಿಐ ಬ್ಯಾಂಕ್ ಕೂಡ ತನ್ನ ವಿಶೇಷ ಯೋಜನೆಗಳ ಮೂಲಕ ಆಕರ್ಷಕ ಬಡ್ಡಿ ದರಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ತನ್ನಲ್ಲಿಯೇ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಕೂಡ … Read more

ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವವರು ಹಾಗೂ ಸಲ್ಲಿಸುವವರು ತಪ್ಪದೇ ನೋಡಿ. ರಾಜ್ಯ ಸರ್ಕಾರದಿಂದ ಹೊಸ ಬದಲಾವಣೆ.

  ಪಡಿತರ ಚೀಟಿ ಎನ್ನುವುದು ಈಗ ಸರ್ಕಾರ ಕೊಡುವ ಪಡಿತರ ಪಡೆಯುವುದಕ್ಕೆ ಬೇಕಾಗಿರುವ ಮುಖ್ಯ ದಾಖಲೆ ಆಗಿರುವುದು ಮಾತ್ರ ಅಲ್ಲದೆ ಇನ್ನು ಅನೇಕ ವಿಚಾರಗಳಲ್ಲಿ ಪುರಾವೆ ಆಗಿ ಉಪಯೋಗಕ್ಕೆ ಬರುತ್ತಿದೆ. ಈಗ ಅನೇಕ ಕಡೆ ರೇಷನ್ ಕಾರ್ಡನ್ನು ಕೂಡ ಅಗತ್ಯ ದಾಖಲೆಯಾಗಿ ಕೇಳುತ್ತಿದ್ದಾರೆ. ರೇಷನ್ ಕಾರ್ಡ್ ಅಲ್ಲಿ ಎಪಿಎಲ್ ಬಿಪಿಎಲ್ ಅಂತ್ಯೋದಯ ಕಾರ್ಡ್ ಈ ರೀತಿಯೆಲ್ಲ ಇರುವುದರಿಂದ ಸುಲಭವಾಗಿ ಅವರ ಆರ್ಥಿಕ ಪರಿಸ್ಥಿತಿ ಕಂಡು ಹಿಡಿಯಬಹುದು. ಅವರು ಬಡತನ ರೇಖೆಗಿಂತ ಮೇಲಿದ್ದಾರ ಅಥವಾ ಬಡತನ ರೇಖೆಗಿಂತ ಕೆಳಗಿದ್ದಾರಾ … Read more

ನೀರು ಬಂದಿಲ್ಲ ಅಂದ್ರೆ 50% ಹಣ ವಾಪಸ್ ಕೊಡ್ತಾರೆ ವಿದೇಶಿ ತಂತ್ರಜ್ಞಾನದ ಮೂಲಕ 2500 ಬೋರ್ವೆಲ್ ಗಳು ಯಶಸ್ವಿಯಾಗಿದೆ. ಜಾಮೀನು or ಮನೆಯಲ್ಲಿ ಬೋರ್ವೆಲ್ ಹಾಕಿಸುವವರು ನೋಡಿ

  ಪದೇ ಪದೇ ಬೋರ್ವೆಲ್ ಪಾಯಿಂಟ್ ಗಳು ಫೇಲ್ ಆಗುತ್ತಿದೆಯೇ? ಇಲ್ಲಿದೆ ಗುಡ್ ನ್ಯೂಸ್.. ವಿದೇಶಿ ತಂತ್ರಜ್ಞಾನದ ಮೂಲಕ ಸಕ್ಸಸ್ ಆದ 2500 ಬೋರ್ವೆಲ್ ಪಾಯಿಂಟ್ ಗಳು..! ಆಹಾರ ವಸ್ತುಗಳು, ಧಾನ್ಯಗಳು, ತೋಟವನ್ನು ಬೆಳೆಸುವಾಗ ರೈತ ಹೆಚ್ಚಿನ ನೀರಿನ ಅವಶ್ಯಕತೆಯಿಂದಾಗಿ ಬೋರ್ವೆಲ್ ಗಳನ್ನು ಹೊಡೆಸಲು ಮುಂದಾಗುತ್ತಾನೆ. ಆದರೆ ಕುಸಿದ ಅಂತರ್ಜಲ ಮಟ್ಟದಿಂದಾಗಿ ಪದೇಪದೇ ನೋಡಿದ ಬೋರ್ವೆಲ್ ಪಾಯಿಂಟ್ ಗಳು ಫೇಲ್ ಆಗುತ್ತಿವೆ. ಭೂಮಿಯ ತಳ ಮುಟ್ಟಿದರು ನೀರಿನ ಹನಿಯೇ ಹೊರಬರದೆ ರೈತ ಕಂಗಾಲಾಗಿದ್ದಾನೆ. 3 4 ಬೋರ್ವೆಲ್ … Read more

ಬ್ಯಾಂಕ್ ಸಾಲ ತೀರಿಸದೆ ಇದ್ದರೆ ಏನಾಗುತ್ತದೆ ಗೊತ್ತಾ.? ವೈಯಕ್ತಿಕ ಸಾಲ ಹಾಗೂ ಗೃಹ ಸಾಲ ಪಡೆದವರು ತಪ್ಪದೆ ನೋಡಿ.!

ಹಲವಾರು ಕಾರಣಕ್ಕಾಗಿ ಬ್ಯಾಂಕ್ ಕಡೆಯಿಂದ ಸಾಲ ತೆಗೆದುಕೊಂಡು ತೀರಿಸಲು ಆಗದೆ ಇದ್ದಾಗ ನಿಮ್ಮನ್ನು ಡಿಫಾಲ್ಟರ್ ಎಂದು ಅವರು ಗುರುತಿಸುತ್ತಾರೆ. ಈ ರೀತಿ ತೆಗೆದುಕೊಂಡ ಸಾಲವನ್ನು ಕಟ್ಟದೆ ಇರುವುದು ಅಪರಾಧ. ಆದರೆ ಕಾನೂನು ಅಡಿ ಕೆಲವೊಮ್ಮೆ ಇದಕ್ಕೆ ನಿಯಮ ಹಾಗೂ ವಿನಾಯಿತಿ ಸಹ ಇದೆ. ನೀವು ಬ್ಯಾಂಕ್ ಇಂದ ಪಡೆದುಕೊಂಡಿರುವ ಲೋನ್ ಗಳಿಗೆ ಇಎಂಐ ಸರಿಯಾಗಿ ಕಟ್ಟದೇ ಇದ್ದಾಗ ಅವರು ನಿಮಗೆ ನೋಟಿಸ್ ಕಳುಹಿಸುತ್ತಾರೆ. ಆಗ ನೀವು ನಿಮ್ಮ ಬ್ಯಾಂಕ್ ಗಳಿಗೆ ಭೇಟಿಯಾಗಿ ಯಾವ ಕಾರಣಕ್ಕಾಗಿ ಈ ರೀತಿ … Read more

ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಗಳಿವೆ ರಿಜಿಸ್ಟರ್ ಆಗಿದೆ ಅಂತ ತಿಳಿಯಲು ಹೀಗೆ ಮಾಡು ಸಾಕು.

ಆಧಾರ್ ಕಾರ್ಡ್ ಎಂಬುದು ಭಾರತೀಯರ ಬಹು ಮುಖ್ಯ ದಾಖಲೆಯ ಪತ್ರವಾಗಿದೆ. ಸ್ನೇಹಿತರು, ಸಂಬಂಧಿಗಳು, ವ್ಯವಹಾರಗಳು ಎನ್ನುತ್ತಾ ಒಂದಕ್ಕಿಂತ ಹೆಚ್ಚು ಸಿಮ್ ಗಳ ಬಳಕೆ ಮಾಡುತ್ತಿದ್ದೇವೆ. ಹೊಸ ಸಿಮ್ ಅನ್ನು ಖರೀದಿ ಮಾಡುವಾಗ ಆಧಾರ್ ಕಾರ್ಡ್ ಆಧಾರಿತವಾಗಿ ತೆಗೆದುಕೊಳ್ಳುತ್ತೇವೆ. ಹತ್ತು ಹಲವು ಕಡೆಗಳ ಕೆಲಸದಿಂದಾಗಿ ಆಧಾರ್ ಕಾರ್ಡ್ ನ ಹೆಸರಿನಲ್ಲಿ ಎಷ್ಟು ಸಿಮ್ ಗಳಿವೆ ಎಂಬುದನ್ನು ಮರೆತಿರುತ್ತೇವೆ. ಅದನ್ನು ಪರಿಶೀಲಿಸುವುದಕ್ಕಾಗಿ ಇದೊಂದು ಪೋರ್ಟಲ್ ಎಲ್ಲರಿಗೂ ಸಹಾಯವಾಗಿದೆ. ಮನೆಯ ವಿದ್ಯುತ್, ನೀರು, ದೂರದರ್ಶನ, ಅಡುಗೆಗಾಗಿ ಬಳಸುವ ಸಿಲಿಂಡರ್, ವೈಫೈ ಸಂಪರ್ಕ … Read more

ಆಧಾರ್ ಕಾರ್ಡ್ ತಿದ್ದು ಪಡಿಯಲ್ಲಿ ಮಹತ್ವದ ನಿರ್ಧಾರ, ಮಕ್ಕಳ ಕಾರ್ಡ್ ನಲ್ಲಿ ಪೋಷಕರ ಬಯೋಮೆಟ್ರಿಕ್ ಕಡ್ಡಾಯ. ಇಂದೇ ಅಪ್ಡೇಟ್ ಮಾಡಿಸಿ ಇಲ್ಲದಿದ್ದರೆ ಕಾರ್ಡ್ ನಿಷ್ಕ್ರಿಯ ಆಗುತ್ತೆ‌.

  ನಮ್ಮ ಭಾರತ ಸರ್ಕಾರವು ಆಗಾಗ ಸಾಕಷ್ಟು ನಿಯಮ ಹಾಗೂ ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರುತ್ತಿರುತ್ತದೆ. ಇಂತಹ ಒಂದು ಯೋಜನೆಯಲ್ಲಿ ಆಧಾರ್ ಕಾರ್ಡ್ ಎನ್ನುವ ಯೋಜನೆಯ ಸಹ ಒಂದು. ದೇಶದ ಎಲ್ಲಾ ನಾಗರಿಕರಿಗೂ ಹದಿನಾರು ಸಂಖ್ಯೆ ಉಳ್ಳ ಯೂನಿಕ್ ನಂಬರ್ ಕೊಡುವ ನಿರ್ಧಾರವನ್ನು ಮಾಡಿದ್ದು, ಕಳೆದ ದಶಕದಲ್ಲೇ ಈ ಕೆಲಸ ಆರಂಭಗೊಂಡು ಒಂದು ಮಟ್ಟದಲ್ಲಿ ಶೇಕಡವಾರು ದೇಶದಾದ್ಯಂತ ಈ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ತಿಯಾಗಿದೆ ಎಂದೇ ಹೇಳಬಹುದು. ಆದರೂ ಕೂಡ ಈ ಆಧಾರ್ ಕಾರ್ಡ್ ಅಂಕಿ ಅಂಶಗಳಲ್ಲಿ ಹಲವಾರು … Read more

ಕರ್ನಾಟಕದ ಯಾವುದೇ ಸ್ಥಳದಲ್ಲಿದ್ದರೂ ಅಲ್ಲಿಂದಲೇ ಬೋರ್ ವೆಲ್ ಆನ್ ಆಫ್ ಮಾಡಬಹುದು ಆಫ್ ಮಾಡಬಹುದು ರೈತರಿಗೆ ಉಪಯುಕ್ತವಾಗುವ ಹೊಸ ಟೆಕ್ನಾಲಜಿ.

  ಹೀಗೆ ನಾವು ಹೇಳುತ್ತಿರುವಂತಹ ಈ ಒಂದು ಮಾಹಿತಿ ಪ್ರತಿಯೊಬ್ಬ ರೈತನಿಗೂ ಕೂಡ ಉಪಯೋಗವಾಗುತ್ತದೆ ಎಂದೇ ಹೇಳಬಹುದು. ಏಕೆಂದರೆ ರೈತರು ಯಾವುದೇ ಒಂದು ಕೆಲಸದ ನಿಮಿತ್ತ ಬೇರೆ ಕಡೆ ಹೋದಂತಹ ಸಮಯದಲ್ಲಿ ಅವರು ತಮ್ಮ ಹೊಲ ಗದ್ದೆಗಳಿಗೆ ನೀರು ಹಾಕುವಂತಹ ಸಮಯದಲ್ಲಿ ಅವರು ಇರಲೇಬೇಕು ಹಾಗೂ ಆ ಸ್ಥಳಕ್ಕೆ ಅವರು ಬರಲೇ ಬೇಕಾಗಿರುತ್ತದೆ. ಆದರೆ ಈ ದಿನ ನಾವು ಹೇಳುತ್ತಿರುವ ಈ ಒಂದು ವಿಧಾನವನ್ನು ನೀವು ಬಳಸಿದರೆ ನೀವು ಕರ್ನಾಟಕದ ಯಾವುದೇ ಮೂಲೆಯಲ್ಲಿದ್ದರೂ ಕೂಡ ನಿಮ್ಮ ಮೊಬೈಲ್ … Read more

ರೇಷನ್ ಕಾರ್ಡ್ ಇದ್ದವರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದಕ್ಕೆಲ್ಲಾ ಸಬ್ಸಿಡಿ ದೊರೆಯಲಿದೆ ಗೊತ್ತಾ.?

  ರೇಷನ್ ಕಾರ್ಡ್ ಈಗ ಒಂದು ಪ್ರಮುಖ ದಾಖಲೆ ಆಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಕೊಡುವ ಪಡಿತರವನ್ನು ಪಡೆಯಲು ಈ ಚೀಟಿ ಅಗತ್ಯ ದಾಖಲೆಯಾಗಿದೆ. ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಹಲವಾರು ಮಾರ್ಪಾಡುಗಳಾಗಿದ್ದು ನಕಲಿ ಗ್ರಾಹಕರನ್ನು ಪತ್ತೆ ಹಚ್ಚುವುದಕ್ಕೆ ಹಾಗೂ ನಕಲಿ ಕಾರ್ಡುಗಳನ್ನು ಮನ್ನಾ ಮಾಡುವುದಕ್ಕೆ ಇದಕ್ಕೆ ಪಡಿತರ ಚೀಟಿಯಲ್ಲಿರುವ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ರೇಷನ್ ಕಾರ್ಡ್ ಬರೀ ಪಡಿತರ ಚೀಟಿ ಪಡೆಯುವುದಕ್ಕೆ ಮಾತ್ರ ಅಲ್ಲ ಇನ್ನು ಅನೇಕ … Read more