ಸೈಟ್ ಅಥವಾ ಮನೆಗೆ ಸಂಬಂಧಿಸಿದಂತೆ ಈ-ಖಾತಾ ಎಂದರೇನು.? ಈ-ಖಾತಾ ದಾಖಲೆ ಇಲ್ಲದ ಮನೆ ಅಥವಾ ಜಾಗ ಖರೀದಿ ಮಾಡಿದರೆ ಏನಾಗುತ್ತೆ.? ಸಂಪೂರ್ಣ ಮಾಹಿತಿ.

  ಈ-ಖಾತಾ ಎನ್ನುವುದು ಸೈಟ್ ಹಾಗೂ ಮನೆಗೆ ಸಂಬಂಧಿಸಿದಂತೆ ಒಂದು ಅಗತ್ಯ ದಾಖಲೆ ಆಗಿದೆ. ಯಾಕೆಂದರೆ ಯಾವುದೇ ಮನೆ ಕೊಳ್ಳಬೇಕು ಅಥವಾ ಮಾರಬೇಕು ಎಂದರೆ ಅದು ಈ-ಖಾತಾ ಆಗಿರಬೇಕು. ಹಾಗಾಗಿ ಹೆಚ್ಚಿನ ಜನರಿಗೆ ಈ ಪದದ ಪರಿಚಯ ಇದ್ದರೂ ಹಲವರಿಗೆ ಇದರ ಬಗ್ಗೆ ಮಾಹಿತಿ ಹಾಗೂ ಇದರ ಉಪಯೋಗದ ಬಗ್ಗೆ ಸರಿಯಾದ ಸ್ಪಷ್ಟತೆ ಸಿಕ್ಕಿರುವುದಿಲ್ಲ. ಈ-ಖಾತಾ ಎಂದರೆ ಒಂದು ಆಸ್ತಿ ಬಗ್ಗೆ ಇರುವ ಸಂಪೂರ್ಣ ಮಾಹಿತಿ ಎಂದು ಹೇಳಬಹುದು. ಯಾಕೆಂದರೆ ಆಸ್ತಿಯ ಗಾತ್ರ, ಆಸ್ತಿಯ ಮಾಲೀಕ, ಆಸ್ತಿ … Read more

ಕುಡಿತದ ಚಟ ಬಿಡಿಸಬೇಕೇ.? ಕೇವಲ 33 ದಿನ ಇದನ್ನು ಮಾಡಿ ಸಾಕು ಜನ್ಮದಲ್ಲಿ ಮತ್ತೆ ಮಧ್ಯ ಮುಟ್ಟುವುದಿಲ್ಲ.

  ಯಾವುದೇ ಅಭ್ಯಾಸವು ಹೆಚ್ಚಾದರೆ ಅದು ಕೆಟ್ಟ ಅಭ್ಯಾಸವಾಗಿ ನಂತರ ಚಟವಾಗಿ ಬದಲಾಗಿ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹ ಅನೇಕ ಚಟಗಳಿಗೆ ಮನುಷ್ಯರು ಬಲಿಯಾಗುತ್ತಿದ್ದಾರೆ. ಕೆಲವು ಚಟಗಳು ಅವರನ್ನೇ ಕಾಡಿದರೆ, ಕೆಲವು ಚಟಗಳು ಕುಟುಂಬದ ಹಾಗೂ ಸಮಾಜದ ನೆಮ್ಮದಿಯನ್ನು ಹಾಳು ಮಾಡಬಹುದು ಹಾಗಾಗಿ ಇಂತಹ ಚಟಗಳಿಗೆ ದಾಸರಾಗಿರವರನ್ನು ಸಂಭಾಳಿಸಲು ಎಲ್ಲರೂ ಹರಸಾಹಸ ಪಡುತ್ತಾರೆ. ಅದರಲ್ಲೂ ಕುಡಿತದ ಚಟದ ಗಳಿಗೆ ದಾಸರಾದರಂತೂ ಅವರಿಂದ ಅವರ ತಾಯಿ ತಂದೆ ಹೆಂಡತಿ ಮಕ್ಕಳು ಎಲ್ಲರೂ ಸಹ ದುಃಖ ಪಡಬೇಕಾಗುತ್ತದೆ. ಕೆಲವೊಮ್ಮೆ ಕುಡಿತಕ್ಕೆ … Read more

ಇದೊಂದು ಕಾರ್ಡ್ ಇದ್ರೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿಯೂ ಕೂಡ ಉಚಿತ ಚಿಕಿತ್ಸೆ ಲಭ್ಯ ಬಡವರ ಹಾಗೂ ಮಧ್ಯಮ ವರ್ಗದ ಸಂಜೀವಿನಿ ಈ ಕಾರ್ಡ್.

  ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿ ಸಾಮಾನ್ಯ ಜನರಿಂದ ಹಿಡಿದು ಪ್ರತಿಯೊಬ್ಬರಿಗೂ ಕೂಡ ಉಪಯೋಗವಾಗುವಂತಹ ಮಾಹಿತಿಯಾಗಿದೆ ಎಂದೇ ಹೇಳಬಹುದು. ಅದೇನೆಂದರೆ ಯಶಸ್ವಿನಿ ಆರೋಗ್ಯ ಕಾರ್ಡ್ ಹೊಂದಿರುವಂತಹ ಜನರು ಉಚಿತವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಅದರಲ್ಲೂ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಒಬ್ಬರಲ್ಲ ಒಬ್ಬರಿಗೆ ಆರೋಗ್ಯದ ಸಮಸ್ಯೆ ಇರುತ್ತದೆ ಹಾಗಾಗಿ ಅವರಿಗೆ ಅವರ ಚಿಕಿತ್ಸೆಗೆ ಹಲವಾರು ಹಣವನ್ನು ಖರ್ಚು ಮಾಡುತ್ತಿರುತ್ತಾರೆ. ಅಂತವರಿಗೆ ಈ ದಿನ ನಾವು ಯಶಸ್ವಿನಿ ಕಾರ್ಡ್ ಅನ್ನು ಹೇಗೆ ಮಾಡಿಸಿಕೊಳ್ಳುವುದು ಹಾಗೂ ಇದನ್ನು … Read more

ಪೌತಿ ಖಾತೆ ನಂತರ ಜಮೀನು ಭಾಗ ಮಾಡಿಕೊಳ್ಳುವುದು ಹೇಗೆ.? ಎಷ್ಟು ದಿನ ಕಾಯಬೇಕಾಗುತ್ತದೆ.? ಸಂಪೂರ್ಣ ಮಾಹಿತಿ.

ಪೌತಿ ಖಾತೆ ನಂತರ ಜಮೀನನ್ನು ಹೇಗೆ ಭಾಗ ಮಾಡಿಕೊಳ್ಳಬೇಕು ಅಂದರೆ ತಾತ ಅಥವಾ ತಂದೆಯ ಹೆಸರಿನಲ್ಲಿ ಜಮೀನು ಇರುತ್ತದೆ ಅವರೇನಾದರೂ ಅಕಾಲಿಕವಾಗಿ ಮರಣವನ್ನು ಹೊಂದಿದರೆ. ಅವರ ಹೆಸರಿನಲ್ಲಿ ಇರುವಂತಹ ಆಸ್ತಿಯನ್ನು ಕುಟುಂಬದವರ ಎಲ್ಲರ ಹೆಸರಿಗು ಪೌತಿ ಖಾತೆಯ ಮೂಲಕ ಆಸ್ತಿ ಅಥವಾ ಜಮೀನು ಬರುತ್ತದೆ. ತದನಂತರ ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು.? ಮತ್ತು ಆಸ್ತಿ ಭಾಗ ಮಾಡಿಕೊಂಡ ನಂತರ ರಿಜಿಸ್ಟ್ರೇಷನ್ ಅಂದರೆ ನೋಂದಣಿಯನ್ನು ಹೇಗೆ ಮಾಡಿಸಬೇಕು.? ಎನ್ನುವಂತಹ ಮಾಹಿತಿ ಹೆಚ್ಚಾಗಿ ಯಾರಿಗೂ ತಿಳಿಯುವುದಿಲ್ಲ. … Read more

ಎಲ್ಲಾ ಸಾರ್ವಜನಿಕರ ಗಮನಕ್ಕೆ ಮಾರ್ಚ್ 1 ರಿಂದ 5 ಹೊಸ ನಿಯಮ ಜಾರಿ..! ಜನಸಾಮಾನ್ಯರಿಗೆ ಇದು ಒಂದು ರೀತಿ ಗುಡ್ & ಬ್ಯಾಡ್ ನ್ಯೂಸ್..!!

ಇದೇ ಮಾರ್ಚ್ 1 ರಿಂದ 5 ಹೊಸ ನಿಯಮಗಳು ಜಾರಿಯಾಗುತ್ತಿದ್ದು, ಪ್ರತಿಯೊಬ್ಬ ಸಾರ್ವಜನಿಕರಿಗೂ ಕೂಡ ಈ ಹೊಸ ನಿಯಮಗಳಿಂದ ಭಾರಿ ದೊಡ್ಡ ವ್ಯತ್ಯಾಸ ಉಂಟಾಗಲಿದ್ದು ಜೊತೆಗೆ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಕೂಡ ಇದೆ. ಹಾಗೆ ಇದೆ ಮಾರ್ಚ್ 1 ನೇ ತಾರೀಖಿನಿಂದ ರಾಜ್ಯದಲ್ಲಿ ಹೊಸ ನಿಯಮ ಜಾರಿಗೆ ಬರಲಿದ್ದು ಎಲ್ಲ ರೈತರಿಗೆ ಬಂಪರ್ ಮಾಹಿತಿಗಳು ಕೂಡ ಇದೆ. ಹಾಗಾದರೆ ಮಾರ್ಚ್ 1ನೇ ತಾರೀಖಿನಿಂದ ಯಾವ ಹೊಸ ನಿಯಮಗಳು ಜಾರಿಗೆ ಬರಲಿದೆ ಹಾಗೂ ಅದು ಎಷ್ಟರ … Read more

ಎಲ್ಲರಿಗೂ ಗುಡ್ ನ್ಯೂಸ್.

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಕಾಶಿ ಯಾತ್ರೆಯನ್ನು ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಅದರಲ್ಲೂ ವಯಸ್ಸಾದವರು ತಮ್ಮ ಕೊನೆಯ ಅವಧಿಯಲ್ಲಿ ಒಮ್ಮೆ ಯಾದರೂ ಕಾಶಿ ವಿಶ್ವನಾಥನ ದರ್ಶನವನ್ನು ಪಡೆಯಬೇಕು ಎಂದು ತಮ್ಮ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಅಲ್ಲಿಗೆ ಹೋಗಲು ಹಲವಾರು ಜನರಿಗೆ ಸಾಧ್ಯವಾಗುವುದಿಲ್ಲ, ಏಕೆಂದರೆ ಅಷ್ಟು ಹಣವನ್ನು ಕೊಟ್ಟು ಅಲ್ಲಿ ದರ್ಶನವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದುಕೊಳ್ಳುತ್ತಿರುತ್ತಾರೆ. ಇನ್ನೂ ಕೆಲವೊಬ್ಬರು ಅಲ್ಲಿಗೆ ಹೋಗುವುದಕ್ಕೆ ಯಾವುದೇ ರೀತಿಯ ಸೌಕರ್ಯ ಗೊತ್ತಿರುವುದಿಲ್ಲ, ಹೀಗೆ ಹಲವಾರು ಕಾರಣಗಳಿಂದ ಕೆಲವೊಬ್ಬರು ಈ ರೀತಿಯ … Read more

ಬಂತು ನೋಡಿ ಬೈಕ್ ಟ್ರೋಲಿ ರೈತನ ಮಿತ್ರ. ಲಿಫ್ಟ್ ಅಂಡ್ ರಿವರ್ಸ್ ಗೇರ್ ಆಯ್ಕೆ ಇರುವ ಸೂಪರ್ ಬೈಕ್ ಇದರ ಸ್ಪೆಷಲಿಟಿ ಏನೂ ಬೆಲೆ ಎಷ್ಟು ಎಲ್ಲಿ ಸಿಗುತ್ತೆ ಸಂಪೂರ್ಣ ವಿವರ ಇಲ್ಲಿದೆ ನೋಡಿ

ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಿಚಾರ ಪ್ರತಿಯೊಬ್ಬ ರೈತನಿಗೂ ಕೂಡ ಬಹಳ ಉಪಯೋಗವಾಗುತ್ತದೆ ಎಂದೇ ಹೇಳ ಬಹುದು. ಅದೇನೆಂದರೆ ಪ್ರತಿಯೊಬ್ಬ ರೈತರಿಗೂ ಕೂಡ ಕೆಲವೊಂದಷ್ಟು ವಿಷಯಕ್ಕೆ ಸಂಬಂಧಿಸಿದಂತೆ ಕೃಷಿ ಕೆಲಸಗಳಿಗೆ ಸಂಬಂಧಪಟ್ಟಂತೆ ಹಲವಾರು ಉಪಕರಣಗಳ ಅವಶ್ಯಕತೆ ಇದ್ದೇ ಇರುತ್ತದೆ. ಹಾಗೂ ಅದಕ್ಕಾಗಿ ಅವರು ಹೆಚ್ಚಿನ ಹಣವನ್ನು ಹಾಕಿ ಖರೀದಿಸುವಂತಹ ಶಕ್ತಿ ಇರುವುದಿಲ್ಲ. ಹಾಗೂ ಅವರು ಈಗ ನಾವು ಹೇಳುತ್ತಿರುವ ಈ ಒಂದು ವಿಧಾನವನ್ನು ಅನುಸರಿಸಿದ್ದೇ ಆದಲ್ಲಿ ಅಥವಾ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರೆ ಈಗ … Read more

ಇನ್ನೂ ಮುಂದೆ ಯಾವುದೇ ಸ್ಯೂರಿಟಿ ಇಲ್ಲದೆ ಇದ್ದರು ಕೂಡ 10 ಲಕ್ಷದ ವರೆಗೆ ಸಾಲ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಯಾವ ಬ್ಯಾಂಕ್ನಿಂದ ಸಾಲ ಸಿಗುತ್ತೆ ನೋಡಿ.

ಕೇಂದ್ರದ ಮೋದಿ ಸರ್ಕಾರವು ದೇಶದಾದ್ಯಂತ ಎಲ್ಲಾ ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ವೃದ್ಧಿಸಿ ಕೊಳ್ಳಲು ಪ್ರಧಾನ ಮಂತ್ರಿ ಮುದ್ರಾ ಸಾಲ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೂ. 10 ಲಕ್ಷದವರೆಗೆ ಯಾವುದೇ ಗ್ಯಾರಂಟಿ ನೀಡದಂತೆ ಸಾಲ ಪಡೆಯಬಹುದಾಗಿದ್ದು ಆ ಸಾಲವನ್ನು 3 ರಿಂದ 5 ವರ್ಷಗಳವರೆಗೆ ಮರು ಪಾವತಿಸಬಹುದಾಗಿದೆ. ದೇಶದ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರಕ್ಕಾಗಿ ಸಾಲದ ರೂಪದಲ್ಲಿ ನೆರವು ನೀಡಲು, ಅವರ ಅಗತ್ಯಗಳಿಗೆ ಅನುಗುಣವಾಗಿ ಸಾಲ ಸೌಲಭ್ಯ ನೀಡಲು ಕೇಂದ್ರ ಸರ್ಕಾರವು ಪ್ರಧಾನ … Read more

ಇದೊಂದು ಕಾರ್ಡ್ ಇದ್ರೆ ಸಾಕು ಎಲ್ಲಿಗೆ ಬೇಕಾದ್ರು ಉಚಿತ ಪ್ರಯಾಣ ಮಾಡಬಹುದು. ಈಗಾಲೇ ಈ ಕಾರ್ಡ್ ಮಾಡಿಸಿಕೊಳ್ಳಿ

ಬಹಳ ಹಿಂದಿನ ದಿನದಿಂದಲೂ ಕೂಡ ನಮ್ಮ ಕರ್ನಾಟಕ ಸರ್ಕಾರ ಹಿರಿಯ ನಾಗರಿಕರಿಗೆ ಹಾಗೂ ಬುದ್ಧಿಮಾಂದ್ಯರಿಗೆ ಹಾಗೂ ವಿಕಲಚೇತನರಿಗೆ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುವಂತೆ ಅವರಿಗೆ ತಕ್ಕಂತೆ ಸೌಕರ್ಯಗಳನ್ನು ಒದಗಿಸುತ್ತಾ ಬಂದಿದೆ. ಅದೇ ರೀತಿಯಾಗಿ ವಯಸ್ಸಾ ದಂತಹ ಹಿರಿಯ ನಾಗರಿಕರಿಗೆ ಈ ಒಂದು ಸಹಾಯವನ್ನು ಮಾಡುವು ದರ ಮೂಲಕ ಕರ್ನಾಟಕ ಸರ್ಕಾರ ಹೊಸ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಹೇಳಬಹುದು. ಈಗಾಗಲೇ ಈ ಯೋಜನೆ ಜಾರಿಯಲ್ಲಿದ್ದು ಈ ಯೋಜನೆಯಿಂದ ಹಲವಾರು ಜನ ಪ್ರಯೋಜನ ಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇತ್ತೀಚಿನ … Read more

ಕೇವಲ 5 ಲಕ್ಷ ಡೆಪಾಸಿಟ್ ಮಾಡಿದ್ರೆ ಸಾಕು ತಿಂಗಳಿಗೆ 26 ಸಾವಿರ ಪೆನ್ಷನ್ ಗಂಡ-ಹೆಂಡತಿ ಇಬ್ಬರಿಗೂ ಬರುತ್ತೆ. ಇದಕ್ಕಿಂತ ಉತ್ತಮ ಆದಾಯ ಮತ್ತೊಂದಿಲ್ಲ ನೋಡಿ.

ಟಾಪ್ 2 ಅತ್ಯುತ್ತಮ LIC ಪಿಂಚಣಿ ಯೋಜನೆ //ಜೀವನ್ ಅಕ್ಷಯ್ ಯೋಜನೆ ಮತ್ತು ಶಾಂತಿ ಪೆನ್ಷನ್ ಯೋಜನೆ. ನಮಗೆಲ್ಲರಿಗೂ ಗೊತ್ತಿರುವ ಹಾಗೆ LIC ಪಿಂಚಣಿ ಯೋಜನೆಯಲ್ಲಿ ಹಲವಾರು ಅನುಕೂಲಗಳು ಇದ್ದು LIC ಪ್ರತಿಯೊಬ್ಬರೂ ಕೂಡ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಏಕೆಂದರೆ ಇದರಿಂದ ಮುಂದಿನ ದಿನದಲ್ಲಿ ಹೆಚ್ಚಿನ ಹಣ ಬರುತ್ತದೆ ಹಾಗೂ ಮಧ್ಯ ಮಾರ್ಗ ಏನಾದರೂ ತೊಂದರೆ ಉಂಟಾದರೆ ಅಂತಹ ಸಮಯದಲ್ಲಿ ಹಣದ ಅವಶ್ಯಕತೆ ಇರುವುದರಿಂದ ಆ ಸಮಯದಲ್ಲಿ ಹಣ ಬರುತ್ತದೆ ಎನ್ನುವ ಉದ್ದೇಶದಿಂದ, ಹೆಚ್ಚಿನ ಜನ LIC … Read more