ರಾಜ್ಯದ ಮಹಿಳೆಯರಿಗೆ ಪ್ರಮುಖ ಅಪ್ಡೇಟ್ ಗೃಹಲಕ್ಷ್ಮಿ 7ನೇ ಕಂತಿನ ಹಣದ ಕುರಿತು ಮಾಹಿತಿ ನೀಡಿದ ಸಚಿವೆ.!

  ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಗೆ ಬಂದು ಆರು ತಿಂಗಳು ಕಳೆದರೂ ಮಹಿಳೆಯರಿಗೆ ಇಲ್ಲಿವರೆಗೂ ಕೂಡ ಯೋಜನೆ ಸಾಕಷ್ಟು ಗೊಂದಲಗಳಿವೆ. ಅಂಕಿ ಅಂಶಗಳ ಪ್ರಕಾರ ರಾಜ್ಯದ 1.20ಕೋಟಿ ಮಹಿಳೆಯರು ಈ ಯೋಜನೆಗೆ ಅರ್ಹರಾಗಿದ್ದಾರೆ. ಆದರೂ ಕೆಲ ಮಹಿಳೆಯರಿಗೆ ಒಂದು ಕಂತಿನ ಹಣ ಕೊಡ ಬಂದಿಲ್ಲ‌. ಇನ್ನು ಕೆಲವರಿಗೆ ಒಂದೆರಡು ಕಂತುಗಳ ಹಣ ಬಂದು ನಿಂತು ಹೋಗಿದೆ ಮತ್ತು 7ನೇ ಕಂತಿನ ಹಣ ಯಾವಾಗ ಸಿಗುತ್ತದೆ ಈಗ ಅರ್ಜಿ ಸಲ್ಲಿಸಿದವರಿಗೆ ಅಥವಾ ತಿದ್ದುಪಡಿ ಮಾಡಿಸಿಕೊಂಡವರಿಗೆ ಎಲ್ಲಾ ಕಂತುಗಳ … Read more

ಇನ್ವೆಸ್ಟ್ಮೆಂಟ್ ಇಲ್ಲ, ಡೆಪಾಸಿಟ್ ಇಲ್ಲ ತಿಂಗಳಿಗೆ 2.9 ಲಕ್ಷ ಗಳಿಕೆ, ಟ್ರೈನಿಂಗ್ ನಿಂದ ಹಿಡಿದು ಎಲ್ಲಾ ಸಪೋರ್ಟ್ ಕಂಪನಿಯೇ ಮಾಡುತ್ತದೆ. ಆಸಕ್ತರು ಇಂದೇ ಸಂಪರ್ಕಿಸಿ.!

  ನಿಮಗೆ ಬಿಸಿನೆಸ್ ಮಾಡುವ ಆಸಕ್ತಿ ಇದ್ದರೆ, ಚೆನ್ನಾಗಿ ಮಾರ್ಕೆಟಿಂಗ್ ಮಾಡುವ ಟ್ಯಾಲೆಂಟ್ ಇದ್ದರೆ ಇಂತಹ ಯುವ ಜನತೆಗೆ ಒಂದು ಅದ್ಭುತ ಅವಕಾಶ ಸಿಗುತ್ತಿದೆ. ಸಾಮಾನ್ಯವಾಗಿ ಉದ್ಯೋಗ ಮಾಡುವುದಕ್ಕಿಂತ ಬಿಸಿನೆಸ್ ಮಾಡುವುದರಿಂದ ಹೆಚ್ಚು ಲಾಭ ಹಾಗೂ ಹೆಚ್ಚು ಆರಾಮ ಎನ್ನುವುದು ಎಲ್ಲರ ಮಾತು. ಆದರೆ ಬಿಸಿನೆಸ್ ಮಾಡುವುದಕ್ಕೆ ಎಲ್ಲ ರೀತಿಯ ಕಲೆಗಳು ಇದ್ದು ಹಣದ ನೆರವು ಇಲ್ಲದೆ ಇದ್ದರೆ ಇದು ಅಸಾಧ್ಯವಾದ ಮಾತೇ ಸರಿ. ನೀವು ಕೂಡ ಇಂತಹದೊಂದು ಬೇಸರದಲ್ಲಿದ್ದರೆ ಇನ್ನು ಮುಂದೆ ಚಿಂತೆ ಬಿಡಿ. ಉಚಿತವಾಗಿ … Read more

4 ಹಸುವಿನಿಂದ ಆರಂಭಿಸಿ 100 ಹಸು ಸಾಕಾಣಿಕೆ, ಪ್ರತಿ ದಿನಕ್ಕೆ 450 ಲೀಟರ್ ಹಾಲು ಮಾರಾಟ.! ವರ್ಷಕ್ಕೆ 25 ಲಕ್ಷ ಲಾಭ

  ನೀವು ಡೈರಿ ಫಾರ್ಮಿಂಗ್ ಮಾಡಬೇಕು ಎಂದುಕೊಂಡಿದ್ದೀರಾ ಹಾಗಾದರೆ ನೀವು ಈ ಲೇಖನವನ್ನು ಓದಲೇಬೇಕು ಯಾಕೆಂದರೆ, ನಾವು ನಿಮಗಾಗಿ ಕೆಲ ಅನುಕೂಲಕರ ಸಂಗತಿಗಳನ್ನು ತಿಳಿಸಿಕೊಡುತ್ತಿದ್ದೇವೆ. ಇದು ನಿಮ್ಮ ಕನಸಿನ ಸಾಕಾರಕ್ಕೆ ಸಲಹೆಗಳಾಗಬಹುದು. ಈಗ ಸರ್ಕಾರದಿಂದ ಹೈನುಗಾರಿಕೆ ಮತ್ತು ಪಶುಸಂಗೋಪನೆಯಲ್ಲಿ ತೊಡೆದುಕೊಳ್ಳುವವರಿಗೆ ಸಬ್ಸಿಡಿ ರೂಪದ ಸಾಲ ಸೌಲಭ್ಯ ಸೇರಿದಂತೆ ಉಚಿತ ಯಂತ್ರೋಪಕರಣಗಳ ವರೆಗೆ ಸಹಾಯ ಸಿಗುತ್ತಿದೆ. ಇದರಿಂದ ನಿಮ್ಮ ಹಣಕಾಸಿನ ತೊಡಕುಗಳಿಗೆ ನೆರವಾಗುತ್ತದೆ ಇವುಗಳನ್ನು ಪಡೆಯಬಹುದು ಜೊತೆಗೆ ಈ ಉದ್ಯಮದಲ್ಲಿ ಕ್ಲಿಕ್ ಆಗಬೇಕು ಎಂದುಕೊಂಡರೆ ಹಸುಗಳಿಂದ ಪಡೆದ ಹಾಲು … Read more

ಈ ಡಾಕ್ಯುಮೆಂಟ್ ಅಪ್ಡೇಟ್ ಮಾಡಿಸದೇ ಇದ್ದರೆ 7ನೇ ಕಂತಿನ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಜಮೆ ಆಗಲ್ಲ.!

ರಾಜ್ಯ ಸರ್ಕಾರದಿಂದ 5 ಗ್ಯಾರಂಟಿ ಯೋಜನೆಗಳು (Gyaranty Scheme) ಜಾರಿಯಲ್ಲಿದೆ. ಇದರಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯು (Gruhalakshmi and Annabhagya) ಕುಟುಂಬದ ಮುಖ್ಯಸ್ಥೆ (HOF) ಖಾತೆಗೆ DBT ಮೂಲಕ ಹಣ ತಲುಪಿಸುವ ಯೋಜನೆಗಳಾಗಿವೆ. ಲಿಂಗ ಸಮಾನತೆ ಮತ್ತು ಆರ್ಥಿಕ ಸಮಾನತೆ ಸಾಧಿಸುವ ಕಾರಣದಿಂದ ಸರ್ಕಾರವು ಕುಟುಂಬದ ಮುಖ್ಯಸ್ಥೆಗೆ ಕುಟುಂಬ ನಿರ್ವಹಣೆಗಾಗಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ.2000 ಹಣ ವರ್ಗಾವಣೆ ಮಾಡುತ್ತಿದೆ. ಹಾಗೆಯೇ ಅನ್ನಭಾಗ್ಯ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸದಸ್ಯನಿಗೆ (BPL) … Read more

ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಸಿಗದೇ ಇದ್ದವರು ಈ ರೀತಿ ಮಾಡಿ.! ಹಣ ಜಮೆ ಆಗುತ್ತೆ.!

  ಕರ್ನಾಟಕ ರಾಜ್ಯ ಸರ್ಕಾರ (Karnataka Government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹತ್ತರವಾದ ಯೋಜನೆ ಮಹಿಳೆಯರಿಗಾಗಿ ಮೀಸಲಾದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಇದುವರೆಗೆ 6 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದೆ. 7ನೇ ಕಂತಿನ ಅಂದರೆ ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣದ ಬಗ್ಗೆ ಈಗ ಸರ್ಕಾರದಿಂದ ಒಂದು ಅಧಿಕೃತ ಅಪ್ಡೇಟ್ (Update) ಹೊರಬಿದ್ದಿದೆ. ಅದೇನೆಂದರೆ ಮಾರ್ಚ್ 15ರಂದು ಸರ್ಕಾರದ ಕಡೆಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಜಾನೆಗೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣವನ್ನು … Read more

ಉಚಿತ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

  ದೇಶದಲ್ಲಿ ಹಲವಾರು ಉಚಿತ ಮಾದರಿ ವಸತಿ ಶಾಲೆಗಳು ಇವೆ. ದೇಶದಲ್ಲಿರುವ ಬಡ ಪ್ರತಿಭಾವಂತ ಕುಟುಂಬಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮತ್ತು ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳು ಕೂಡ ಗುಣಮಟ್ಟದ ಶಿಕ್ಷಣ ಪಡೆಯುವಂತಾಗಲಿ ಎನ್ನುವ ಉದ್ದೇಶದಿಂದ ಇಂತಹ ಶಾಲೆಗಳನ್ನು ನಿರ್ಮಿಸಿ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡುತ್ತಿದೆ. ಮೊರಾರ್ಜಿ ದೇಸಾಯಿ ಶಾಲೆ, ನವೋದಯ ಶಾಲೆ, ಏಕಲವ್ಯ ಶಾಲೆಯ ರೀತಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಮೂಲಕ ಮೌಲಾನಾ ಆಜಾದ್ ಮಾದರಿ ಶಾಲೆಗಳು (Moulana Azad Model Schools) … Read more

ಎಷ್ಟೇ ಶೆಕೆ ಇದ್ದರೂ ಕೂಲ್ ಮಾಡುತ್ತದೆ ಈ ಕೂಲಾರ್, ಕೇವಲ ರೂ.1250ಕ್ಕೆ ಸಿಗುತ್ತಿದೆ ಮಿನಿ ಏರ್ ಕೂಲರ್.!

ಬೇಸಿಗೆಕಾಲ (Summer) ಆರಂಭವಾಯಿತು. ಮಾರ್ಚ್ ತಿಂಗಳಿನ ಮುಂಚೆ ವಾತಾವರಣ ಬಹಳ ಬಿಸಿಯಾಗಿ ಹೋಗಿದೆ ಅದರಲ್ಲೂ ಕಳೆದ ವರ್ಷ ಮಳೆ ಇಲ್ಲದೆ ಇರುವುದು ಭೂಮಿಯ ಕಾವನ್ನೂ ಹೆಚ್ಚಿಸಿದೆ. ಮನೆಯಲ್ಲೂ ಕೂಡ ಇರಲು ಆಗುತ್ತಿಲ್ಲ, ಮನೆ ಹೊರಗಡೆಯೂ ಇದೆ ಅನುಭವ ಹೀಗೆ ಎಷ್ಟು ಫ್ಯಾನ್ ಹಾಕಿಕೊಂಡು ಓಡಿಸಿದರೂ ಸಾಕಾಗುವುದಿಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತಿರುವವರಿಗೆ ಒಂದು ಸಮಾಧಾನಕರ ಸುದ್ದಿ ಇದೆ. ಫ್ಯಾನ್, AC, ಕೂಲರ್ ಇದ್ದರು ಒಂದು ವೇಳೆ ಕರೆಂಟ್ ಇಲ್ಲದೆ ಹೋದರಂತೂ ನರಕ ದರ್ಶನ ಎಂದೇ ಹೇಳಬಹುದು. ಎಲ್ಲಾ ಶೆಖೆಗೆ … Read more

ಕಾರ್ಮಿಕ ಕಾರ್ಡ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ 10,000 ಆರ್ಥಿಕ ನೆರವು, ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲಿ? ಏನೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿ (KBOCWWB) ವತಿಯಿಂದ ನೋಂದಾಯಿತರಾಗಿರುವ ಎಲ್ಲಾ ಕಾರ್ಮಿಕರಿಗೂ ಕೂಡ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಈಗಾಗಲೇ ಮಂಡಳಿಯಲ್ಲಿ ನೋಂದಣಿಯಾಗಿ ಲೇಬರ್ ಕಾರ್ಡ್ (Labour Card) ಹೊಂದಿರುವಂತಹ ಕಾರ್ಮಿಕರು ಸರ್ಕಾರದಿಂದ ಹತ್ತಾರು ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಕಾರ್ಮಿಕರಿಗೆ ಮಾತ್ರವಲ್ಲದೇ ಕಾರ್ಮಿಕರ ಕುಟುಂಬಕ್ಕೂ ಕೂಡ ಈ ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಆ ಪ್ರಕಾರವಾಗಿ ಕಾರ್ಮಿಕರ ಮಕ್ಕಳಿಗೆ ಮಂಡಳಿ ವತಿಯಿಂದ ವಿದ್ಯಾರ್ಥಿ ವೇತನವನ್ನು ಕೂಡ ನೀಡಲಾಗುತ್ತದೆ, ಈ ಮಕ್ಕಳ … Read more

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 10,000 ಡಿಪಾಸಿಟ್ ಇಟ್ಟರೆ ಸಾಕು 7 ಲಕ್ಷ ಸಿಗಲಿದೆ.!

  ಹಣ ಉಳಿತಾಯ (Saving) ಎನ್ನುವುದು ಈಗ ಜೀವನದ ಮೊದಲ ಆದ್ಯತೆ. ಯಾಕೆಂದರೆ ಹಣಕಾಸಿನ ಅವಶ್ಯಕತೆ ಯಾವಾಗ ಬರುತ್ತದೆ ಎಂದು ಹೇಳಲು ಆಗುವುದಿಲ್ಲ ಹಾಗೆ ಒಂದೇ ಬಾರಿಗೆ ನಮ್ಮ ದೊಡ್ಡ ಕನಸುಗಳಿಗೆ ಹಣ ತರಲು ಆಗುವುದಿಲ್ಲ. ಹೀಗಾಗಿ ಪ್ರತಿ ತಿಂಗಳು ಕೂಡ ನಮ್ಮ ಸಂಬಳದಲ್ಲಿ ಸ್ವಲ್ಪ ಮೊತ್ತದ ಹಣವನ್ನು ಭವಿಷ್ಯದ ಕನಸುಗಳಿಗಾಗಿ ಅಥವಾ ಮುಂದೆ ಬರುವ ಜವಾಬ್ದಾರಿಗಳಿಗೆ ಅನುಕೂಲವಾಗಲಿ ಎಂದು ಉಳಿತಾಯ ಮಾಡಬೇಕು. ಈ ರೀತಿ ಉಳಿತಾಯ ಮಾಡುವುದಕ್ಕಿಂತಲೂ ಹಣವನ್ನು ಒಳ್ಳೆಯ ಕಡೆ ಹೂಡಿಕೆ (Investment) ಮಾಡುವುದರಿಂದ … Read more

ಸೈಟ್, ಆಸ್ತಿ ಪತ್ರ, ಜಮೀನಿನ ಎಲ್ಲಾ ದಾಖಲೆಗಳನ್ನು ಕೇವಲ ಒಂದೇ ಕ್ಲಿಕ್ ನಲ್ಲಿ ಮೊಬೈಲ್ ಮೂಲಕವೇ ಡೌನ್ಲೋಡ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

ರೈತರಿಗೆ (farmers) ತಮ್ಮ ಜಮೀನಿನ ಕುರಿತಾದ ಸಾಕಷ್ಟು ದಾಖಲೆಗಳ ಅವಶ್ಯಕತೆ (Agriculture land documents) ಇರುತ್ತವೆ. ಸರ್ಕಾರವು ರೈತರಿಗೆ ಜಮೀನಿಗೆ ಸಂಬಂಧಪಟ್ಟ ಹಾಗೆ ಅನುದಾನಗಳನ್ನು ನೀಡುವಾಗ ಅಥವಾ ಭೂಮಿಯನ್ನು ಪರಭಾರೆ ಮಾಡುವ ಸಂದರ್ಭದಲ್ಲಿ ಅಥವಾ ಆಸ್ತಿಗೆ ಸಂಬಂಧ ಪಟ್ಟ ಹಾಗೆ ಯಾವುದಾದರೂ ಲೋನ್ ತೆಗೆದುಕೊಳ್ಳುವಾಗ ಇವುಗಳಲ್ಲಿ ಕೆಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ರೈತನ ಬಳಿ ಆ ದಾಖಲೆಗಳು ಇಲ್ಲದೇ ಇದ್ದಾಗ ಅಥವಾ ಹೆಚ್ಚಿನ ದಾಖಲೆಗಳು ಬೇಕಾದಾಗ ತಹಶೀಲ್ದಾರ್ ಕಚೇರಿಯಲ್ಲಿ (Tahsildar) ಇರುವ ಭೂಮಾಪನ ಇಲಾಖೆಯಲ್ಲಿ ಸಂಬಂಧ … Read more