ಆಧಾರ್ ಲಿಂಕ್ ಆಗದ ಬೆಳೆ ಹಾನಿ ರೈತರ ಪಟ್ಟಿ ಬಿಡುಗಡೆ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಈ ರೀತಿ ಚೆಕ್ ಮಾಡಿ ಲಿಂಕ್ ಮಾಡಿ.!

  ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಾಗಿದ್ದು ಎಲ್ಲಾ ಜಿಲ್ಲೆಗಳ ಒಟ್ಟು 216 ತಾಲೂಕುಗಳ ಬರಪೀಡಿತ ತಾಲೂಕುಗಳು (drought declaired Thaluk) ಎಂದು ಘೋಷಣೆಯಾಗಿದೆ. NDRF ಸಮೀಕ್ಷೆ ಪ್ರಕಾರವಾಗಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದು ಕೇಂದ್ರದಿಂದ ರೈತರಿಗೆ ಬರ ಪರಿಹಾರ ಹಾಗೂ ಬೆಳೆ ಹಾನಿ ಪರಿಹಾರ ಮೊತ್ತದ ಬಿಡುಗಡೆ ವಿಳಂಬವಾಗುತ್ತಿದೆ ಎಂಬ ಆರೋಪವಿದೆ. ಇದರ ನಡುವೆ ರಾಜ್ಯ ಸರ್ಕಾರವು (Government) ಮೊದಲನೇ ಹಂತದ ಪರಿಹಾರ ಬಾಕಿ ರೂ.2,000 ಹಣವನ್ನು ಎಲ್ಲಾ ಅರ್ಹ ರೈತರ ಖಾತೆಗೆ … Read more

ನೀವು ಫೋನ್ ಪೇ, ಗೂಗಲ್ ಪೇ ಹೆಚ್ಚಾಗಿ ಯೂಸ್ ಮಾಡುತ್ತಿದ್ದೀರಾ.? ಹುಷಾರ್ ನಿಮಗೆ ಇನ್ಕಮ್ ಟ್ಯಾಕ್ಸ್ ನೋಟಿಸ್ ಬರುತ್ತೆ.!

    ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಹಣ ಸಂಪಾದನೆ ಮಾಡಬಹುದು. ಆದರೆ, ಸಂಪಾದನೆ ಮಾಡಿದ ಹಣಕ್ಕೆ ಇಲ್ಲವಾದಲ್ಲಿ ಮುಂದೊಂದು ದಿನ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಯಾವ ರೀತಿಯೆಲ್ಲಾ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸಮಸ್ಯೆಗಳು ಎದುರಾಗಬಹುದು ಹಾಗಾಗಿ ಯಾವ ರೀತಿ ನಿಯಮಬದ್ಧವಾಗಿ ನಮ್ಮ ಹಣಕಾಸಿನ ವಹಿವಾಟು ನಡೆಯಬೇಕು ಎನ್ನುವುದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾದ ಒಂದು ಮುಖ್ಯವಾದ ವಿಷಯವನ್ನು ಇಂದು ನಾವು ಈ ಲೇಖನದಲ್ಲಿ ಪ್ರಸ್ತಾಪಿಸುತ್ತಿದ್ದೇವೆ. ಹಿಂದೆಲ್ಲಾ ನಗದು ಮೂಲಕವೇ ಹಣಕಾಸಿನ ವಹಿವಾಟು ನಡೆಯುತ್ತಿತ್ತು ಆದರೆ ಈಗ … Read more

ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ ಇನ್ಮುಂದೆ ಅಡ್ವಾನ್ಸ್ ಕೊಡುವ ಹಾಗಿಲ್ಲ.!

  ಇನ್ನು ಕೂಡ ನಮ್ಮ ದೇಶದಲ್ಲಿ ಅನೇಕರು ಬಾಡಿಗೆ ಮನೆಗಳಲ್ಲಿ (Rent House) ವಾಸಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಇರುವ ಬಡವರಿಂದ ಹಿಡಿದು ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ವಿದ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗ ಅರಸಿ ಇನ್ಯಾವುದೇ ಕಾರಣಕ್ಕಾಗಿ ಬಾಡಿಗೆಗೆ ಹೋಗುತ್ತಿರುವ ಎಲ್ಲರಿಗೂ ಕೂಡ ಬಾಡಿಗೆ ಮನೆಗಳ ಆಧಾರ. ಆದರೆ ಇಂದು ಬಾಡಿಗೆದಾರ (tenant) ಹಾಗೂ ಮಾಲೀಕರ (Hkuse Owner) ನಡುವೆ ಆಗುತ್ತಿರುವ ಸಂಘರ್ಷಗಳು ಸರ್ಕಾರ ಮಟ್ಟಕ್ಕೆ ತಲುಪುವಂತಾಗಿದೆ. ಯಾಕೆಂದರೆ ವಿಪರೀತವಾಗಿ ಬಾಡಿಗೆ ಡಿಮ್ಯಾಂಡ್ ಮಾಡುವ ಮಾಲೀಕರು ಮತ್ತು ಮನೆ ಮಾಲೀಕರು … Read more

ಸ್ವಂತ ಆಸ್ತಿ, ಜಮೀನು ಇರುವವರಿಗೆ ವಿಶೇಷ ತೆರಿಗೆ ನಿಯಮ, ಏಪ್ರಿಲ್ 1 ರಿಂದಲೇ ಜಾರಿ.!

  ತೆರಿಗೆ ಸಂಬಂಧಪಟ್ಟ ಹಾಗೆ ಆದಾಯ ತೆರಿಗೆ ನಿಯಮಗಳು ಆಗಾಗ ಪರಿಷ್ಕತಗೊಳ್ಳುತ್ತಿರುತ್ತವೆ ಮತ್ತು ಕೆಲ ಹೊಸ ನಿಯಮಗಳ ಸೇರ್ಪಡೆಯು ಕೂಡ ಆಗುತ್ತಿರುತ್ತದೆ. ಪ್ರತಿ ಆರ್ಥಿಕ ವರ್ಷದ ಆರಂಭ ಅಥವಾ ವರ್ಷಾಂತ್ಯದಲ್ಲಿ ಬ್ಯಾಂಕ್ ಗಳಿಲ್ಲಿ ಮಾತ್ರವಲ್ಲದೆ ದೇಶದ ಆಡಳಿತದಲ್ಲೂ ಅನೇಕ ಬದಲಾವಣೆಗಳನ್ನು ತರುತ್ತದೆ. ಕಂದಾಯ ಇಲಾಖೆ ಆದಾಯ ತೆರಿಗೆ ಇಲಾಖೆಗಳಲ್ಲಿ ತೆರಿಗೆ ಪಾವತಿಗೆ ಸೇರಿದಂತೆ ಇನ್ನಷ್ಟು ವಿಚಾರಗಳಿಗೆ ನೀಡಿದ್ದ ಸಮಯಕಾಶವು ಈ ಅವಧಿಯಲ್ಲಿ ಮುಕ್ತಾಯ ಅಥವಾ ಬದಲಾವಣೆಯಾಗಿರುತ್ತದೆ. ಇದರಲ್ಲಿ ಆದಾಯ ತೆರಿಗೆ ಇಲಾಖೆಯು ಕೈಗೊಳ್ಳುವಂತಹ ನಿಯಮಗಳು ದೇಶದಲ್ಲಿ ವಾಸಿಸುವ … Read more

ಕೆಲಸ ಬಿಟ್ಟು ಷೇರ್ ಮಾರ್ಕೆಟ್ ನಲ್ಲಿ ತಿಂಗಳಿಗೆ 3 ಲಕ್ಷ ಲಾಭ ಮಾಡುತ್ತಿರುವ ಯುವಕ.!

  ಸ್ಟಾಕ್ ಮಾರ್ಕೆಟ್ ಷೇರ್ ಮಾರ್ಕೆಟ್ ಎಂದರೆ ಜನರು ಒಂದು ಹೆಜ್ಜೆ ಹಿಂದೆ ಹಾಕುತ್ತಾರೆ. ಯಾಕೆಂದರೆ ನಿಮ್ಮ ಶತ್ರುಗಳನ್ನು ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿಸಿ ಎನ್ನುವ ಪ್ರಚಲಿತ ಗಾದೆ ಇದರಲ್ಲಿ ಎಷ್ಟು ರಿಸ್ಕ್ ಇದೆ ಎಂಬಂತೆ ಬಿಂಬಿಸಿ ಭಯ ಬೀಳಿಸಿದೆ. ಆದರೆ ಇದೊಂದು ಸಮುದ್ರ ಇದ್ದಂತೆ, ಸರಿಯಾಗಿ ಈಜುವುದನ್ನು ಕಲಿತವರು ಮಾತ್ರ ಖಂಡಿತವಾಗಿ ಮುತ್ತು, ರತ್ನ, ಹವಳ ಬೆಲೆ ಬಾಳುವ ವಸ್ತುಗಳೊಂದಿಗೆ ಹಿಂತಿರುಗುತ್ತಾರೆ. ಅಸಲಿಗೆ ಸ್ಟಾಕ್ ಮಾರ್ಕೆಟ್ ಎಂದರೇನು? ಇದರಿಂದ 10 ಸಾವಿರ ಹಾಕಿ, ಲಕ್ಷ … Read more

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ನಿಮ್ಮ ಹೆಸರಲ್ಲಿ ಬುಕ್ ಮಾಡಿದ ಟಿಕೆಟ್ ಅನ್ನು ಈಗ ನಿಮ್ಮ ಕುಟುಂಬದ ಸದಸ್ಯರಿಗೆ ವರ್ಗಾವಣೆ ಮಾಡಬಹುದು.!

  ರೈಲ್ವೆ ಪ್ರಯಾಣ ಎಲ್ಲರಿಗೂ ಅಚ್ಚು ಮೆಚ್ಚು. ಟಿಕೆಟ್ ದರ ಕಡಿಮೆ, ಪ್ರಯಾಣ ಆಯಾಸಕರವಾಗಿರುವುದಿಲ್ಲ, ಕುಟುಂಬ ಸಮೇತ ಪ್ರಯಾಣ ಮಾಡುವುದಕ್ಕೆ ಅನುಕೂಲಕರ, ಬಸ್ ಗಳಿಗೆ ಹೋಲಿಸಿದರೆ ಊಟೋಪಚಾರ ಹಾಗೂ ಶೌಚಾಲಯ ವ್ಯವಸ್ಥೆ ಕೂಡ ಇದೆ. ದೂರದ ಪ್ರಯಾಣಗಳಿಗೆ ಮತ್ತೆ ಬಸ್ಸು ಇಳಿದು ಹತ್ತಬೇಕಾದ ಅಗತ್ಯ ಇಲ್ಲ ಇತ್ಯಾದಿ ಕಾರಣಗಳಿಂದಾಗಿ ಹೆಚ್ಚಿನ ಮಂದಿ ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ. ಆದರೆ ಒಮ್ಮೊಮ್ಮೆ ರೈಲ್ವೆ ಟಿಕೆಟ್ ತೆಗೆದುಕೊಂಡಿದ್ದರು ಹತ್ತಬೇಕಾದ ಸಮಯಕ್ಕೆ ಸ್ಥಳ ತಲುಪಲಾಗದ ಕಾರಣದಿಂದ ರೈಲು ಮಿಸ್ ಆಗುತ್ತದೆ. ಇನ್ನು ಕೆಲವೊಮ್ಮೆ … Read more

ಪೇಪರ್ ಆಧಾರಿತ ಆಸ್ತಿ ನೋಂದಣಿ ರದ್ದು.! ಇನ್ಮುಂದೆ ಇ-ಆಸ್ತಿ ನೋಂದಣಿ ಕಡ್ಡಾಯ.! ಮನೆ, ಸೈಟ್, ಜಮೀನು ಇನ್ನಿತರ ಆಸ್ತಿ ಇದ್ದವರು ನೋಡಿ.!

  ಭಾರತವು ಡಿಜಿಟಲೀಕರಣದತ್ತ ಮುನ್ನುಗ್ಗುತ್ತಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಈಗ ಆನ್ಲೈನ್ ಮೂಲಕವೇ ವಹಿವಾಟು ನಡೆಯುತ್ತಿತ್ತು ದಾಖಲೆಗಳನ್ನು ಡಿಜಿಟಲೀಕರಣ ಗೊಳಿಸಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಕೂಡ ಹೊಸ ರೆವಲ್ಯೂಷನ್ ಆಗಿತ್ತು ಮನೆ, ಭೂಮಿ ಅಥವಾ ಇತರ ಆಸ್ತಿಗಳ ನೋಂದಣಿಯನ್ನು ಡಿಜಿಟಲ್ ವೇದಿಕೆಯಲ್ಲಿ ಮಾಡಬೇಕೆಂದು ಆದೇಶವಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ತಕರಾರುಗಳು ಮತ್ತು ವ್ಯಾಜ್ಯಗಳು ಹೆಚ್ಚಾಗುತ್ತಿರುವುದರಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಇಂತಹ ಆದೇಶವನ್ನು ಜಾರಿಗೆ ತರಲಾಗಿದ್ದು ಇನ್ನು ಮುಂದೆ ಕಾವೇರಿ ತಂತ್ರಾಂಶದಲ್ಲಿ ಅಟೋಮ್ಯಾಟಿಕ್ ಆಗಿ ನಗರ … Read more

ಇನ್ಸೂರೆನ್ಸ್ ಹಣ ಬೇಗ ತೆಗೆದುಕೊಳ್ಳುವುದು ಹೇಗೆ.? ಏನು ಮಾಡಬೇಕು.? ಸಂಪೂರ್ಣ ಮಾಹಿತಿ ಇನ್ಸ್ಯೂರೆನ್ಸ್ ಮಾಡಿಸಿರುವವರು ನೋಡಿ.!

ಈಗಿನ ಕಾಲದಲ್ಲಿ ಜನರಿಗೆ ಒಂದು ಓವರ್ ಕಾನ್ಫಿಡೆಂಟ್. ದುಡಿಯುತ್ತಿದ್ದೇವೆ ಅಥವಾ ಹಣ ಇದೆ ಆಸ್ತಿ ಇದೆ ಎನ್ನುವ ಕಾರಣಕ್ಕಾಗಿ ಹೂಡಿಕೆ ಮಾಡುವುದನ್ನು ನಿರ್ಲಕ್ಷಿಸುತ್ತಾರೆ. ಎಷ್ಟೇ ಹಣವಂತನಾದರೂ ಅಥವಾ ಬಡವನಾದರೂ ಇನ್ಸೂರೆನ್ಸ್ ಗಳ ಬಗ್ಗೆ ನಿರ್ಲಕ್ಷ ತೋರಬೇಡಿ ಒಂದಾದರೂ ಇನ್ಸೂರೆನ್ಸ್ ಖರೀದಿಸಿ ಎನ್ನುವುದು ಇನ್ಸೂರೆನ್ಸ್ ಕಂಪನಿಗಳ ಸಲಹೆ. ಯಾಕೆಂದರೆ ನಮ್ಮ ದುಡಿಮೆ ಹೀಗೆ ಇರುತ್ತದೆ ಅಥವಾ ನಮ್ಮ ಆಸ್ತಿಗೆ ತೊಂದರೆ ಆಗುವುದಿಲ್ಲ ಎನ್ನುವ ಯಾವ ಗ್ಯಾರಂಟಿ ಯೂ ಇಲ್ಲ. ನಮ್ಮ ಹೆಸರಿನಲ್ಲಿರುವ ಇನ್ಶೂರೆನ್ಸ್ ಮಾತ್ರ ನಮ್ಮ ಆಸ್ತಿ ಎಂದು … Read more

ಅಡಿಕೆ ಬದಲು ಚಕ್ಕೆ ಬೆಳೆದರೆ ರೈತನಿಗೆ ಹೆಚ್ಚಿನ ಲಾಭ, ಚಕ್ಕೆ ಬೆಳೆಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

  ಸಾಂಬಾರ್ ಪದಾರ್ಥಗಳಿಗೆ ಪ್ರಪಂಚದಾದ್ಯಂತ ಯಾವಾಗಲೂ ವಿಪರೀತ ಬೇಡಿಕೆ ಇರುತ್ತದೆ. ಇತಿಹಾಸ ನೋಡುವುದಾದರೂ ಭಾರತಕ್ಕೆ ಪೋರ್ಚುಗೀಸರು ಜಲಮಾರ್ಗ ಕಂಡು ಹಿಡಿಯಲು ಕಾರಣವಾಗಿದ್ದು ಕೂಡ ಇದೆ ಸಾಂಬಾರ್ ಪದಾರ್ಥಗಳು. ಭಾರತ ಪ್ರಪಂಚಕ್ಕೆ ಪರಿಚಯವಾಗಿದ್ದು ಭಾರತದ ನೆಲದ ಮೇಲೆ ವಿದೇಶಿಗರು ಕಾಲಿಟ್ಟು ನಂತರ ಸಾವಿರಾರು ವರ್ಷಗಳ ಕಾಲ ನಿಯಂತ್ರಣ ಸಾಧಿಸಲು ಬಯಸಿದ್ದು ಕೂಡ ಇದೇ ವನ್ಯ ಸಂಪತ್ತಿನ ಮೇಲೆ ಕಣ್ಣಿಟ್ಟು. ಇಂದಿಗೂ ಕೂಡ ಮಸಾಲೆ ಪದಾರ್ಥಗಳಿಗೆ ಇಷ್ಟೇ ಬೇಡಿಕೆ ಮತ್ತು ಬೆಲೆ ಕೂಡ ಇದೆ ಆದರೆ ಇಂದು ಭಾರತವೇ ಮಸಾಲೆ … Read more

ಪ್ರಿಪ್ಯಾಬ್ ಕಂಟೇನರ್ ಮನೆಗಳು, ಕೇವಲ ಏಳು ದಿನಗಳಲ್ಲಿ ರೆಡಿ ಭೇಟಿ ಆಗುತ್ತವೆ, ಇಡೀ ಕರ್ನಾಟಕದಾದ್ಯಂತ ಡೆಲಿವರಿ ಕೂಡ ಸಿಗುತ್ತದೆ.!

  ಈಗಿನ ಕಾಲದಲ್ಲಿ ಪ್ರಪಂಚ ಹೇಗೆ ಓಡುತ್ತಿದೆ ಎಂದರೆ ಯಾರಿಗೂ ಕೂಡ ಯಾವುದಾದರೂ ವಿಷಯಕ್ಕಾಗಿ ವರ್ಷಗಟ್ಟಲೆ ಕಾಯುವ ತಾಳ್ಮೆ ಇಲ್ಲ, ಹಣ ಇದ್ದರೆ ಸುಲಭವಾಗಿ ಏನು ಬೇಕಾದರೂ ಕ್ಷಣದಲ್ಲಿಯೇ ಕೊಂಡುಕೊಳ್ಳಬಹುದು. ಆದರೆ ಇವೆರಡು ವಿಷಯಕ್ಕೂ ಇರುವ ಸವಾಲು ಎಂದರೆ ಮನೆ ಕಟ್ಟಿಸುವ ವಿಷಯ. ನಾವು ಎಷ್ಟೇ ಲೆಕ್ಕಾಚಾರ ಹಾಕಿಕೊಂಡು ಎಲ್ಲ ಸರಿ ಇದ್ದರು ಹಣಕಾಸಿನ ಕೊರತೆ ಆಗದೆ ಇದ್ದರೂ ನಾವು ನಮ್ಮ ಇಷ್ಟದ ಪ್ರಕಾರವಾಗಿ ಮನೆ ಕಟ್ಟಿಸಿ ಕೊಳ್ಳಬೇಕು ಎಂದರೆ ಕನಿಷ್ಠ ಇದಕ್ಕೆ ಒಂದು ವರ್ಷ ಸಮಯವಾದರು … Read more