ವಾಹನ ಸವಾರರಿಗೆ ಸಿಹಿ ಸುದ್ದಿ, HSRP ನಂಬರ್ ಪ್ಲೇಟ್ ಅಳವಡಿಸುವ ಮೂರು ತಿಂಗಳ ಅವಧಿ ವಿಸ್ತರಣೆ.!

  ದೇಶದ ಭದ್ರತೆ ಹಾಗೂ ಅಪರಾಧಿ ಕೃತ್ಯಗಳಿಗೆ ವಾಹನಗಳು ಬಳಕೆಯಾಗುವುದನ್ನು ತಪ್ಪಿಸಲು ಮತ್ತು ವಾಹನಗಳು ಕಳುವಾದಾಗ ಸುಲಭವಾಗಿ ಪತ್ತೆಹಚ್ಚಲು ಎಲ್ಲಾ ವಾಹನ ಮಾಹಿತಿಯನ್ನು ಡಾಟಾ ರೂಪದಲ್ಲಿ ಸಂಗ್ರಹಿಸುವ ಉದ್ದೇಶದಿಂದ 2019ಕ್ಕೂ ಮುಂಚೆ ಮಾರಾಟವಾಗಿದ್ದ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯ ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಕಳೆದ ವರ್ಷವೇ ಘೋಷಿಸಿತ್ತು. ರಾಜ್ಯದಲ್ಲೂ ಆಗಸ್ಟ್ 17, 2023ರಿಂದ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿ ಮೂರು … Read more

ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ ಗ್ಯಾಸ್ ಸಬ್ಸಿಡಿ ಹಣ.!

  ಈಗ ಮಾರುಕಟ್ಟೆಯಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಬಡ ಹಾಗೂ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ದಿನೇ ದಿನ ಹೆಚ್ಚಾಗುತ್ತಿರುವ ಈ ಬೆಲೆ ಏರಿಕೆಗೆ ಜನ ತತ್ತರಿಸುತ್ತಿದ್ದಾರೆ. ಮನುಷ್ಯನ ಮೂಲಭೂತ ಅವಶ್ಯಕತೆ ಆಗಿರುವ ಆಹಾರದ ವಸತಿ ಬಟ್ಟೆ ಇವುಗಳು ಕೂಡ ಕೈಗೆಟುಕದ ಬೆಲೆಯಲ್ಲಿರುವುದು ದುಃ’ಖದ ಸಂಗತಿ ಆಗಿದೆ. ಅದರಲ್ಲೂ ಆಹಾರ ತಯಾರಿಕೆಗೆ ಬೇಕಾಗಿರುವ ಅಡುಗೆ ಎಣ್ಣೆ, ಅಡುಗೆ ಅನಿಲ, ಬೇಳೆ ಕಾಳುಗಳು ಇವುಗಳ ಬೆಲೆಯು ಯಾವುದೇ ಕಂಟ್ರೋಲ್ ಇಲ್ಲದಂತೆ ಬೆಳೆಯುತ್ತಾ ಹೋಗುತ್ತಿದೆ. ಈಗ … Read more

ಕ್ರಿಮಿನಲ್ ಕೇಸ್ ಇದ್ದರೆ ಪಾಸ್ ಪೋರ್ಟ್ ರಿನೀವಲ್ ಆಗಲ್ವಾ.?

  ಸಾಮಾನ್ಯ ಜನರಿಗೆ ಪೋಲಿಸು ಕೋರ್ಟು ಕಚೇರಿ ಎನ್ನುವುದು ಒಂದು ರೀತಿಯ ಭಯಪಡುವ ವಿಷಯ ಆಗಿದೆ. ಹಾಗಾಗಿ ಅನೇಕರು ಇದರ ತಂಟೆಗೆ ಹೋಗುವುದೇ ಬೇಡ ಎಂದು ಹೆದರುತ್ತಾರೆ. ಆದರೆ ಕಾನೂನಿನ ಬಗ್ಗೆ ಕೆಲವು ಕನಿಷ್ಠ ಮಾಹಿತಿಯನ್ನು ಪ್ರತಿಯೊಬ್ಬರು ತಿಳಿದುಕೊಂಡಿರಲೇಬೇಕು. ಇಲ್ಲವಾದಲ್ಲಿ ಒಂದು ವೇಳೆ ಯಾವುದಾದರು ಕೇಸ್ ಗಳಲ್ಲಿ ಸಿಕ್ಕಿಹಾಕಿಕೊಂಡಾಗ ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಇದ್ದರೆ ನಾವು ತಪ್ಪಾಗಿ ತಿಳಿದುಕೊಂಡು ಅನೇಕ ಸಮಸ್ಯೆಗಳನ್ನು ಪಡಬೇಕಾಗುತ್ತದೆ, ನ’ಷ್ಟ ಅನುಭವಿಸಬೇಕಾಗುತ್ತದೆ. ಇಂತಹ ಗೊಂದಲಗಳಲ್ಲಿ ಜನ ಹೆಚ್ಚಿನ ವಿಚಾರದಲ್ಲಿ ತಪ್ಪಾಗಿ … Read more

ಆಸ್ತಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ.! ಮನೆ, ಜಮೀನು, ಸೈಟ್ ಇನ್ನಿತರ ಆಸ್ತಿ ಇರೋರು ತಪ್ಪದೆ ನೋಡಿ.!

  ಆಧಾರ್ ಕಾರ್ಡ್ ಅನ್ನು ಆಸ್ತಿ ದಾಖಲೆಗಳಿಗೆ ಲಿಂಕ್ ಮಾಡುವುದರ ಹಿಂದಿನ ಲಾಭವೇನು ನೋಡಿ.! ಸ್ಥಿರ ಮತ್ತು ಚರ ಆಸ್ತಿಗಳ ವಿವರವನ್ನು ಆಧಾರ್‌ ದಾಖಲೆಯೊಂದಿಗೆ ಜೋಡಿಸುವ ಮನವಿಗೆ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರವನ್ನು ಕೇಳಿದೆ. ಬ್ಯಾಂಕ್ ಖಾತೆಗಳು ಮತ್ತು ಪ್ಯಾನ್ ಕಾರ್ಡ್‌ಗಳ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗ ಕಡ್ಡಾಯ ಎನ್ನುವುದು ಎಲ್ಲರಿಗೂ ಮನೆವರಿಕೆಯಾಗಿದೆ. ಬಹುತೇಕ ಎಲ್ಲರೂ ಈ ಪ್ರಕ್ರಿಯ ಪೂರೈಸಿದ್ದಾರೆ. ಇದರ ನಂತರ ದೆಹಲಿ ಹೈಕೋರ್ಟ್‌ನಲ್ಲಿ ಆಸ್ತಿಯನ್ನು ಆಧಾರ್‌ಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸುವಂತೆ ಮನವಿ … Read more

ಕೇಂದ್ರದಿಂದ ಮತ್ತೊಂದು ಯೋಜನೆ ಜಾರಿ, ಇಂತವರಿಗೆ ಪ್ರತಿನಿತ್ಯ ಸಿಗಲಿದೆ 500 ರೂಪಾಯಿ.!

  ನರೇಂದ್ರ ಮೋದಿಯವರು (PM Narendra Modi) ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ದೇಶದ ನಾಗರಿಕರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲೂ ಪ್ರತಿಯೊಂದು ವರ್ಗವನ್ನು ಕೂಡ ಗುರುತಿಸಿ ಅನುಕೂಲ ಆಗುವಂತಹ ಯೋಜನೆಗಳನ್ನು ಜಾರಿಗೆ ತಂದಿರುವುದು ಸ್ಮರಣೀಯ ಎಂದೇ ಹೇಳಬಹುದು. ಎಲ್ಲಾ ನಾಗರಿಕರಿಗೂ ಅನ್ವಯವಾಗುವಂತಹ ಸಾಕಷ್ಟು ಯೋಜನೆಗಳ ಜೊತೆಗೆ ರೈತರಿಗಾಗಿ ಪ್ರತ್ಯೇಕವಾದ ಯೋಜನೆಗಳು, ಕಾರ್ಮಿಕರಿಗಾಗಿ, ವಿದ್ಯಾರ್ಥಿಗಳಿಗಾಗಿ ಮಹಿಳೆಯರಿಗಾಗಿ ಹೀಗೆ ಆಯ ವರ್ಗಕ್ಕೆ ಪ್ರತ್ಯೇಕ ಯೋಜನೆಗಳ ಕೊಡುಗೆ ಕೊಟ್ಟಿದ್ದಾರೆ. ಈ ಹಾದಿಯಲ್ಲಿ ಸಾಂಪ್ರದಾಯಿಕ ಕೌಶಲ್ಯಗಳನ್ನು ಹೊಂದಿರುವ … Read more

ಮೊದಲನೇ ಬೆಳೆಗೆ ಒಂದು ಕೋಟಿ ಲಾಭ.! ಅಷ್ಟಕ್ಕೂ ರೈತ ಬೆಳೆದಿದ್ದಾದರೂ ಏನು ಗೊತ್ತಾ?…

ಕೃಷಿ ಇಂದು ಯಾವುದೇ ಬಿಸಿನೆಸ್ ಗಿಂತ ಕಡಿಮೆ ಇಲ್ಲ. ರೈತನು ಕೂಡ ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಪ್ರಸ್ತುತವಾಗಿ ಜನರಿಗೆ ಯಾವುದು ಬೇಡಿಕೆ ಇದೆ ಅದನ್ನು ಹೆಚ್ಚು ಇಳುವರಿ ನೀಡುವಂತೆ ಬೆಳೆದರೆ ಯಾವುದೇ ವ್ಯಾಪಾರಸ್ಥನಿಗಿಂತ ಕಡಿಮೆ ಇಲ್ಲದಂತೆ ಹಣ ಮಾಡಬಹುದು. ಆದರೆ ಕೃಷಿಯಲ್ಲಿ ಖಂಡಿತವಾಗಿಯೂ ರಿಸ್ಕ್ ಇದ್ದೇ ಇರುತ್ತದೆ ಯಾಕೆಂದರೆ ಕೃಷಿ ಎನ್ನುವುದು ಮೊದಲು ಕೇಳುವುದು ಶ್ರದ್ದೆ ಹಾಗೂ ಶ್ರಮ. ಯಾರು ಭೂಮಿ ತಾಯಿಯನ್ನು ನಂಬಿ ಮನಸಾರೆಯಾಗಿ ಪ್ರಾರ್ಥಿಸಿ, ಕೃಷಿಗೆ ಕೈ ಹಾಕುತ್ತಾರೆ ಅವರಿಗೆ ಖಂಡಿತವಾಗಿಯೂ ಈ ಮಣ್ಣು … Read more

ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ.!

  ರಾಜ್ಯದಲ್ಲಿ ಚುನಾವಣೆ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಹೊಸ ಪಡಿತರ ಚೀಟಿ (Ration card) ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಯಾರೆಲ್ಲ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಬವುದು? ಯಾವ ದಿನದಂದು ಅರ್ಜಿ ಹಾಕಲು ಅವಕಾಶ ನೀಡಲಾಗಿದೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು ಯಾವುವು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ನೂತನ ಸರಕಾರ ಆಡಳಿತಕ್ಕೆ ಬಂದ ಬಳಿಕ ಗ್ಯಾರಂಟಿ … Read more

HSRP Number Plate: ಹೆಚ್‌.ಎಸ್‌.ಆರ್‌.ಪಿ ನೋಂದಣಿಗೆ ಪಾವತಿಸಬೇಕಾದ ಶುಲ್ಕ ವಿವರದ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್.!

  ರಾಜ್ಯದಲ್ಲಿ ಸದ್ಯ ಬಹಳ ಟ್ರೆಂಡಿಂಗ್ ಇರೋ ವಿಷ್ಯ ಅಂದ್ರೆ ಅದು ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್(HSRP). ಈ HSRP ಪ್ಲೇಟ್ ಗೆ ಸರ್ಕಾರ ಕೊನೆಯ ದಿನಾಂಕ ನಿಗದಿ ಪಡಿಸಿದೆ. ಈ ಹೊಸ HSRP ಪ್ಲೇಟ್ ಗೆ ಸರ್ಕಾರ ದರವನ್ನೂ ನಿಗದಿಪಡಿಸಿದೆ. ರಾಜ್ಯದಲ್ಲಿ ಎಲ್ಲಾ ಹಳೆಯ ವಾಹನಗಳಿಗೆ (Old Vehicles) ಅತೀ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್‌ ನಂಬರ್‌ ಪ್ಲೇಟ್‌-High Security Registration Number Plate- HSRP) ಕಡ್ಡಾಯವಾಗಿ ಅಳವಡಿಸಬೇಕು ಎಂದು ಈಗಾಗಲೇ … Read more

ಹೊಸ ಪಡಿತರ ಚೀಟಿ ವಿತರಣೆ.! ಈ ದಿನ ಸಿಗಲಿದೆ ಹೊಸ ರೇಷನ್ ಕಾರ್ಡ್.!

  ರಾಜ್ಯದಲ್ಲಿ ನೂತನ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Gyaranty Scheme) ಪ್ರಭಾವದಿಂದ ರೇಷನ್ ಕಾರ್ಡ್ ಗೆ ಇನ್ನೆಲ್ಲಿಲ್ಲದ ಡಿಮ್ಯಾಂಡ್ ಶುರುವಾಗಿದೆ. ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆಯ ಸ್ಥಾನದಲ್ಲಿರುವ ಹಿರಿಯ ಮಹಿಳೆ ಮಾತ್ರ ಗೃಹಲಕ್ಷ್ಮಿ ಯೋಜನೆ (Gruhalakshmi) ರೂ.2,000 ಮತ್ತು ರೇಷನ್ ಕಾರ್ಡ್ ನಲ್ಲಿ ಸದಸ್ಯರಾಗಿರುವವರು ಮಾತ್ರ ಅನ್ನಭಾಗ್ಯ ಯೋಜನೆ (Annabhagya) ಹೆಚ್ಚುವರಿ 5Kgಅಕ್ಕಿ ಹಣವನ್ನು ಪಡೆಯಬಹುದು. (ಅನ್ನಭಾಗ್ಯ ಫಲಾನುಭವಿಗಳ ಹಣವು ಕೂಡ ಕುಟುಂಬದ ಮುಖ್ಯಸ್ಥ ಖಾತೆಗೆ ಹೋಗುತ್ತದೆ). ಹಾಗಾಗಿ ರೇಷನ್ ಕಾರ್ಡ್ ಗಳಲ್ಲಿ … Read more

ಫೈನಾನ್ಸ್, ಹೋಂ ಲೋನ್, ವೆಹಿಕಲ್ ಲೋನ್, ಪರ್ಸನಲ್ ಲೋನ್, ಇನ್ನಿತರ ಸಾಲ ತೆಗೆದುಕೊಂಡಿದ್ದೀರಾ.? ಚಿಂತೆ ಮಾಡ್ಬೇಡಿ ಕಾನೂನಾತ್ಮಕ ಪರಿಹಾರ ಇಲ್ಲಿದೆ ನೋಡಿ.!

  ಈಗಿನ ಕಾಲದಲ್ಲಿ ಸಾಲ ತೆಗೆದುಕೊಳ್ಳುವುದಕ್ಕೆ ಸಮಸ್ಯೆ ಇಲ್ಲ. ಕಡಿಮೆ ಕಾಗದ ಪತ್ರಗಳಿಗೆ ಶೀಘ್ರದಲ್ಲಿ ಬ್ಯಾಂಕ್ ಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳು ಸಾಲ ಕೊಡುತ್ತವೆ ಆದರೆ ಒಂದು ವೇಳೆ ಯಾವುದಾದರೂ ಒಂದು ಸಮಯದಲ್ಲಿ EMI ಕಟ್ಟುವುದು ತಡವಾದರೆ ಬಹಳ ಅ’ಮಾ’ನ’ವೀ’ಯವಾಗಿ ವರ್ತಿಸುತ್ತವೆ. ಅದರಲ್ಲೂ ರಿಕವರಿ ಏಜೆಂಟ್ ಗಳಿಂದ ಆಗುವ ಚಿತ್ರಹಿಂ’ಸೆ ಸಾಲ ತೆಗೆದುಕೊಂಡವ ಮಾನಸಿಕನನ್ನಾಗಿ ಮಾಡುತ್ತಿದೆ. ಆದರೆ RBI ಎಲ್ಲ ಬ್ಯಾಂಕ್ ಗಳಿಗೂ ಸಾಲ ಮರುಪಾವತಿ ಮಾಡುವ ಬಗ್ಗೆ ಗೈಡ್ ಲೈನ್ ನೀಡಿದೆ ಅದೇ ಪ್ರಕಾರವಾಗಿ … Read more