ಕಡಿಮೆ ಖರ್ಚಿನಲ್ಲಿ ಕನಸಿನ ಮನೆ ನಿರ್ಮಾಣಕ್ಕೆ ಇಲ್ಲಿದೆ ಸುಲಭ ಉಪಾಯ.! ಮನೆ ಕಟ್ಟುವ ಆಸೆ ಇರುವವರು ತಪ್ಪದೆ ನೋಡಿ.!

  ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಹೇಳುವಂತೆ ಮನೆ ಕಟ್ಟುವುದು ಬಹಳ ಖರ್ಚಿನ ಹಾಗೂ ಬಹಳ ಶ್ರಮ ಹಿಡಿಯುವ ಬಹಳ ಸಮಯ ತೆಗೆದುಕೊಳ್ಳುವ ಒಂದು ಯೋಜನೆಯಾಗಿದೆ. ಆದರೂ ಪ್ರತಿಯೊಬ್ಬರು ಆದಷ್ಟು ಬೇಗ ಕಡಿಮೆ ಖರ್ಚಿನಲ್ಲಿ ತಮ್ಮ ಇಚ್ಛೆಯ ಪ್ರಕಾರವಾಗಿ ಬಹಳ ಬಾಳಿಕೆ ಬರುವಂತಹ ಮನೆ ಕಟ್ಟಿ ಆ ಮನೆಯಲ್ಲಿ ವಾಸಿಸಬೇಕು ಎಂದು ಆಸೆ ಪಡುತ್ತಾರೆ. ಮತ್ತು ಇದರಲ್ಲಿ ಯಾವ ಹಂತದಲ್ಲಿ ಕ್ವಾಲಿಟಿಯು ಚೆನ್ನಾಗಿರುವ ಹಾಗೂ ಬಜೆಟ್ ಸ್ವಲ್ಪ ಕಡಿಮೆ ಆಗುವ ಪ್ರಾಡಕ್ಟ್ … Read more

ಇನ್ಮುಂದೆ ಈ ನಗರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು.!

ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಸೆಮಿ ಹೈಸ್ವೀಡ್ ರೈಲಾಗಿ ಓಡಾಟ ಜೋರಾಗಿದೆ. ಕರ್ನಾಟಕದಲ್ಲೂ 4 ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಸಂಚಾರ ನಡೆಯುತ್ತಿದ್ದು. ವಂದೇ ಭಾರತ್ ಎಕ್ಸ್‌ಪ್ರೆಸ್ ಅತ್ಯಾಧುನಿಕ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿರುವುದರಿಂದ ಮತ್ತು ರೈಲು ಬಳಕೆದಾರರಿಗೆ ವೇಗವಾದ, ಹೆಚ್ಚು ಆರಾಮದಾಯಕ ಮತ್ತು ಹೆಚ್ಚು ಅನುಕೂಲಕರ ಪ್ರಯಾಣದ ಅನುಭವವನ್ನು ನೀಡುವುದರಿಂದ ಕರ್ನಾಟಕದ ಲಕ್ಷಾಂತರ ಮಂದಿ ತಮ್ಮ ದಿನನಿತ್ಯದ ಚಟುವಟಿಕೆಗಳಿಗಾಗಿ ವಂದೇ ಮಾತರಂ ರೈಲಿನ ಪ್ರಯಾಣ ಬಯಸುತ್ತಿದ್ದಾರೆ. … Read more

ಕೇವಲ 5 ನಿಮಿಷದಲ್ಲಿ ಮೊಬೈಲ್ ಮೂಲಕವೇ ಅಪ್ಲೈ ಮಾಡಿ ನಿಮ್ಮ ವಾಹನದ HSRP ನಂಬರ್ ಪ್ಲೇಟ್ ಪಡೆಯಬಹುದು.!

  * Google ಸರ್ಚ್ ಬಾರ್ ನಲ್ಲಿ SIAM ಎಂದು ಟೈಪ್ ಮಾಡಿದರೆ Society of Indian Auto Mobile Manufacture ಎನ್ನುವ ಲಿಂಕ್ ಕಾಣುತ್ತದೆ, ಕ್ಲಿಕ್ ಮಾಡಿ. * SIAM ಅಧಿಕೃತ ವೆಬ್ಸೈಟ್ ಕಾಣುತ್ತದೆ, ಸ್ಕ್ರೀನ್ ಎಡ ಭಾಗದಲ್ಲಿ Book HSRP ಎಂಬ ಆಕ್ಷನ್ ಕಾಣುತ್ತದೆ ಕ್ಲಿಕ್ ಮಾಡಿ. * HSRP Registration ಪೇಜ್ ಓಪನ್ ಆಗುತ್ತದೆ, ಅದರಲ್ಲಿ ಕೇಳಿರುವ ಡೀಟೆಲ್ಸ್ ಫಿಲ್ ಮಾಡಬೇಕು. ನಿಮ್ಮ RC Card ನಲ್ಲಿರುವಂತೆ ಹೆಸರು (Name), ಇ-ಮೇಲ್ (e-mail … Read more

RTE Application 2024: ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ, ಈ ದಿನಾಂಕದಿಂದಲೇ ಅರ್ಜಿ ಪ್ರಾರಂಭ, ಇಲ್ಲಿದೆ ಸಂಪೂರ್ಣ ಮಾಹಿತಿ.!

  ಕೇಂದ್ರ ಸರ್ಕಾರ ಜಾರಿಗೆ ತಂದ ಶಿಕ್ಷಣ ಹಕ್ಕು (RTE) ಕಾಯಿದೆ ಸರ್ವರಿಗೂ ಸಮ ಶಿಕ್ಷಣವನ್ನು ಪತಿಪಾದಿಸುತ್ತದೆ. ಸರ್ಕಾರದ ಈ ನೂತನ ಶಿಕ್ಷಣ ನೀತಿಯಿಂದ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳು ಉಚಿತವಾಗಿ ಅಗತ್ಯವಿರುವ ಶಿಕ್ಷಣವನ್ನು ತಮ್ಮ ಹತ್ತಿರದ ಸ್ಥಳದಲ್ಲಿಯೇ ಪಡೆಯಬಹುದು. RTE ಕಾಯ್ದೆಯನ್ನು ಕರ್ನಾಟಕವು ಕೂಡ ಅಳವಡಿಸಿಕೊಂಡಿದೆ ಮತ್ತು ಈ ಕಾಯ್ದೆಯ ಗುರಿಯಂತೆ 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುತ್ತದೆ. RTE ಕಾಯ್ದೆ ಪ್ರಕಾರ ಎಲ್ಲಾ ಖಾಸಗಿ ಶಾಲೆಗಳಲ್ಲಿ … Read more

ಚಿನ್ನಾಭರಣಗಳನ್ನು ಖರೀದಿಸುವ ಮುನ್ನ ಈ ಸಂಗತಿಗಳನ್ನು ತಿಳಿದುಕೊಂಡಿರಬೇಕು, ಇಲ್ಲದಿದ್ರೆ ಮೋಸ ಹೋಗೋದು ಗ್ಯಾರಂಟಿ.!

  ಬಂಗಾರ ಈಗ ಆಭರಣವಾಗಿ ಅಲಂಕಾರ ಹೆಚ್ಚಿಸುವ ಅಥವಾ ಪ್ರತಿಷ್ಠೆಯ ವಿಷಯವಾಗಿ ಮಾತ್ರ ಉಳಿದಿಲ. ಲ ಬಂಗಾರವನ್ನು ಹೂಡಿಕೆಯ ಉದ್ದೇಶದಿಂದ ಕೂಡ ಖರೀದಿಸುವವರು ಇದ್ದಾರೆ ನಾವೇ ಗಮನಿಸಿರುವಂತೆ ದಿನದಿಂದ ದಿನಕ್ಕೆ ಬಂಗಾರದ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿರುತ್ತದೆ ಮತ್ತು ಇದು ಸದಾ ಏರಿಕೆಯಲ್ಲಿ ಇರುವುದರಿಂದ ಬಂಗಾರದ ಖರೀದಿ ನಮಗೆ ಬಹಳ ಲಾಭ ಬರುತ್ತದೆ ಎಂದು ನಾವು ತಿಳಿದುಕೊಂಡಿದ್ದೇವೆ. ಒಂದು ಅರ್ಥದಲ್ಲಿ ಅದು ನಿಜ ಕೂಡ ಆಗಿದ್ದರು ಬಂಗಾರ ಖರೀದಿಸುವ ಸಮಯದಲ್ಲಿ ನಾವು ಕೆಲವು ವಿಷಯಗಳನ್ನು ತಿಳಿದುಕೊಳ್ಳದೆ ಯಾಮಾರಿದರೆ ಕೊಂಡುಕೊಳ್ಳುವ ವೇಳೆ … Read more

ಅಂಗನವಾಡಿಯಲ್ಲಿ ಇನ್ಮುಂದೆ ಬೆಲ್ಲ, ಸಕ್ಕರೆ, ಅಡುಗೆ ಎಣ್ಣೆ ಎಲ್ಲಾ ರೇಷನ್ ಬಂದ್.!

  ಕಳೆದ ವರ್ಷ ಸುಪ್ರೀಂಕೋರ್ಟ್ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು ಎಂದು ಸೂಚಿಸಿತ್ತು. ಅದರ ಪ್ರಕಾರ ರಾಜ್ಯ ಸರ್ಕಾರವು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮತ್ತು ಗರ್ಭಿಣಿಯರು, ಬಾಣಂತಿಯರಿಗೆ ಹಿಂದೆ ನೀಡುತ್ತಿದ್ದ ಫುಡ್ ಮೆನು ಬದಲಾಯಿಸಿದೆ. ಆದರೆ ಈ ಹಿಂದೆ ನೀಡುತ್ತಿದ್ದ ಆಹಾರವೇ ಪೌಷ್ಟಿಕವಾಗಿತ್ತು ಈಗ ಇರುವ ಮೆನು ಪ್ರಕಾರ ನೀಡುತ್ತಿರುವ ಆಹಾರದಲ್ಲಿ ರುಚಿಯೂ ಇಲ್ಲ ಪೌಷ್ಟಿಕತೆಯು ಸಿಗುವುದಿಲ್ಲ ಎಂದು ಹಾವೇರಿಯಲ್ಲಿ ಅಂಗನವಾಡಿ ಮಕ್ಕಳ ಪೋಷಕರು ಮತ್ತು ಬಾಣಂತಿ ತಾಯಂದಿರ ಪೋಷಕರು ಆರೋಪಿಸುತ್ತಿದ್ದಾರೆ. ಚಿಕ್ಕಮಕ್ಕಳಿಗೆ ಬಾಣಂತಿಯರಿಗೆ ಮತ್ತು … Read more

ಆಯುಷ್ಮಾನ್ ಕಾರ್ಡ್ ಕಳೆದು ಹೋಗಿದ್ಯಾ.! ಮೊಬೈಲ್ ಮೂಲಕ ಮತ್ತೆ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ ನೋಡಿ.!

  ಕೇಂದ್ರ ಸರ್ಕಾರವು (Central Karnataka) ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್ (Ayushman Bharath) ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆ ಮೂಲಕ BPL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳು ಕನಿಷ್ಠ 5 ಲಕ್ಷದವರೆಗೆ ಹಾಗೂ APL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳು ಗರಿಷ್ಠ 1.5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಬಹುದು. 2018 ರಲ್ಲಿ ಈ ಯೋಜನೆ ಪರಿಚಯಿಸಲಾಗಿತ್ತು ಮತ್ತು ಅನೇಕರು ಆ ಸಮಯದಲ್ಲಿಯೇ ನೋಂದಾಯಿಸಿಕೊಂಡು … Read more

ರೈತರಿಗೆ 100% ಬೊರ್ವೆಲ್ ನೀರು ಸಿಗುತ್ತೆ.! ನೀರು ಬರದಿದ್ರೆ ಹಣ ವಾಪಸ್, ಹೊಸ ಜಪಾನ್ ಟೆಕ್ನಾಲಜಿ.!

  ರೈತರಿಗೆ ಜಮೀನಿನಲ್ಲಿ ನೀರು ಸಿಕ್ಕಿದರೆ ಬಂಗಾರ ಸಿಕ್ಕಿದಷ್ಟೇ ಖುಷಿಯಾಗುತ್ತದೆ. ಯಾಕೆಂದರೆ ಆ ನೀರಿನಿಂದ ತಮ್ಮ ಬದುಕನ್ನು ಬಂಗಾರಗೊಳಿಸಿಕೊಳ್ಳಬಹುದು ಎಂಬ ತಮ್ಮ ಕಷ್ಟಗಳನ್ನು ಕೊನೆಗೊಳಿಸಿಕೊಳ್ಳಬಹುದೆಂಬ ತಮ್ಮ ಮಕ್ಕಳ ಬದುಕನ್ನು ಹಸನಗೊಳಿಸಬಹುದು ಎಂಬ ಮಹತ್ವಾಕಾಂಕ್ಷೆ ಜೊತೆಗೆ ಇನ್ನು ಹೆಚ್ಚಿನ ಆಹಾರ ಉತ್ಪಾದನೆ ಮಾಡಬಹುದೆಂಬ ಮಹಾದಾಸೆ. ಪ್ರತಿಯೊಬ್ಬ ಜಮೀನು ಇರುವ ವ್ಯಕ್ತಿಗೂ ಕೂಡ ಆತ ನೀರಾವರಿ ಮಾಡಬೇಕು ಎಂದು ಆಸೆ ಇದ್ದೇ ಇರುತ್ತದೆ. ಬಹುಶಃ ಎಲ್ಲಾ ರೈತರಿಗೂ ಕೂಡ ತಮ್ಮ ಜಮೀನಿನಲ್ಲಿ ಬೋರ್ವೆಲ್ ಮಾಡಿಸುವ ಶಕ್ತಿ ಇದ್ದಿದ್ದರೆ ನೀರು ಇಲ್ಲ … Read more

ಗೃಹಿಣಿಯರಿಗೆ ಗುಡ್ ನ್ಯೂಸ್.! ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುತ್ತಿದ್ದವರಿಗೆ ಮತ್ತೊಂದು ಸೌಲಭ್ಯ.!

  ಕೇಂದ್ರ ಸರ್ಕಾರ (Central government) ದೇಶದ ಜನರಿಗಾಗಿ ಅನೇಕ ಯೋಜನೆಗಳನ್ನು ಪರಿಚಯಿಸಿದೆ. ರೈತ, ಕಾರ್ಮಿಕ, ಮಹಿಳೆಯರು, ವಿದ್ಯಾರ್ಥಿಗಳು, ವೃದ್ದರು ಹೀಗೆ ಪ್ರತಿವರ್ಗದ ಹಿತಕ್ಕಾಗಿ ಕಳೆದ ದಶಕದಿಂದ ಹಲವಾರು ಹೊಸ ಹೊಸ ಯೋಜನೆಗಳು ಜಾರಿಯಾಗಿದೆ. ನಾಗರಿಕರ ಆರ್ಥಿಕ ಕಲ್ಯಾಣಕ್ಕಾಗಿ ಮಾತ್ರವಲ್ಲದೆ ಆರೋಗ್ಯದ ಕಾಳಜಿ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ಯೋಜನೆಗಳು ರೂಪುಗೊಂಡಿವೆ. ಇವುಗಳಲ್ಲೊಂದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ಕಡಿಮೆ ಬೆಲೆಗೆ ಗ್ಯಾಸ್ ಕಲೆಕ್ಷನ್ ನೀಡುವ ಮತ್ತು ಮಹಿಳೆಯರನ್ನು ಹೊಗೆ ಮುಕ್ತ ವಾತಾವರಣದ ರಕ್ಷಿಸಲು ಜಾರಿಗೆ … Read more

ಒಂದು ವರ್ಷಕ್ಕೆ 20 ಲಕ್ಷ ಆದಾಯ ತಂದು ಕೊಡುತ್ತದೆ ಈ ಮರ, ತಳಿ ನೀಡುವ ಕಂಪನಿಯೇ ಬೈ ಬ್ಯಾಕ್ ಕೂಡ ಮಾಡುತ್ತೆ.!

  ಅಗ್ರಿಕಲ್ಚರ್ ಕೂಡ ಈಗ ಯಾವುದೇ ಬಿಝಿನೆಸ್ ಗಿಂತ ಕಡಿಮೆ ಇಲ್ಲ. ರೈತ ಮನಸ್ಸು ಮಾಡಿದರೆ ತನ್ನ ಭೂಮಿಯಲ್ಲಿ ಬಂಗಾರದ ಬೆಳೆ ತೆಗೆಯಬಹುದು. ವರ್ಷಕ್ಕೆ ಯಾವುದೇ ಸಾಫ್ಟ್ವೇರ್ ಕಂಪನಿ ಉದ್ಯೋಗಿಗೂ ಕಡಿಮೆ ಇಲ್ಲದಂತೆ ದುಡಿದು ತೋರಿಸಬಹುದು. ನಮ್ಮ ಕರ್ನಾಟಕದಲ್ಲೂ ಕೂಡ ಅಂತಹ ಫಲವತ್ತಾದ ಭೂಮಿ ಇದ್ದು, ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಮಣ್ಣಿನಿಂದಲೇ ಕೋಟ್ಯಾಂತರ ಹಣ ಗಳಿಸಿರುವ ಯುವ ರೈತರು ಇದ್ದಾರೆ. ಉದ್ಯೋಗ ಮುಗಿಸಿ ಕೆಲಸಕ್ಕೆ ಸೇರಬೇಕು ಎನ್ನುವ ಮನಸ್ಥಿತಿಯಲ್ಲಿದ್ದ ಯುವಜನತೆ ಕೂಡ ಈಗ ಕೃಷಿಗೆ ಸಿಗುತ್ತಿರುವ … Read more