ಗೃಹಲಕ್ಷ್ಮಿ 6ನೇ ಕಂತಿನ ಹಣಕ್ಕೆ NPCI ಮತ್ತು E-KYC ಕಡ್ಡಾಯ, ಇಲ್ಲದಿದ್ರೆ 2,000 ಹಣ ಕ್ಯಾನ್ಸಲ್.!

  ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಯಾಗಿ ಆರು ತಿಂಗಳಾಗುತ್ತಿದ್ದು, ಯಶಸ್ವಿಯಾಗಿ ಎಲ್ಲಾ ಫಲಾನುಭವಿಗಳಿಗೂ ನಾಲ್ಕನೇ ಕಂತಿನ ಹಣ ತಲುಪಿದೆ ಮತ್ತು ಈಗ ಹಂತ ಹಂತವಾಗಿ 5ನೇ ಕಂತಿನ ಕೂಡ ವರ್ಗಾವಣೆ ಆಗುತ್ತಿದೆ. 5ನೇ ಕಂತಿಗೆ ಸರ್ಕಾರದಿಂದ ಹಣ ಬಿಡುಗಡೆ ಕೂಡ ಆಗಿದೆ ಆದರೆ 6ನೇ ಕಂತಿನ ಹಣ ಪಡೆಯಬೇಕು ಎಂದರೆ ಸರ್ಕಾರದ ವತಿಯಿಂದ ಕೆಲ ಕಂಡೀಶನ್ ಹೇರಲಾಗಿದೆ. ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು ನಡೆಸಿ(Gruhalakshmi … Read more

ಸೈಟ್ ಅಥವಾ ಮನೆ ಖರೀದಿಸುವ ಮೊದಲು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕಾದ 12 ದಾಖಲೆಗಳು ಇವು.!

  ಸಾಮಾನ್ಯವಾಗಿ ಸೈಟ್ ಅಥವಾ ಮನೆ ಖರೀದಿಸುವಾಗ ಅದರ ಬೆಲೆ ಬಗ್ಗೆ ಮತ್ತು ಮುಂದೆ ಅದಕ್ಕೆ ಹೆಚ್ಚುವ ಬೆಲೆ ಬಗ್ಗೆ ಯೋಚನೆ ಮಾಡುತ್ತೇವೆ ಹೊರತು ಈ ಸೈಟ್ ಅಥವಾ ಮನೆ ಖರೀದಿಸಿದ ಮೇಲೆ ಇದಕ್ಕೆ ಸಂಬಂಧಿಸಿದ ಹಾಗೆ ನಮಗೆ ಏನಾದರೂ ಸಮಸ್ಯೆ ಆಗುತ್ತದೆ ಎನ್ನುವ ವಿಚಾರದ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಈ ವಿಚಾರದಲ್ಲಿ ಎಡವಿದರೆ ದಾಖಲೆಗಳು ಸರಿ ಇಲ್ಲದೆ ಇದ್ದರೆ ಕಷ್ಟಪಟ್ಟು ಸಂಪಾದಿಸಿದ ಹಣ ಕೊಟ್ಟು ತೆಗೆದುಕೊಂಡು ಪ್ರಾಪರ್ಟಿ ಕೈತಪ್ಪಿ ಹೋಗಬಹುದು. ಮುಂದೆ ಯಾವ ರೀತಿ … Read more

ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ ಬೇಸರದ ಸುದ್ದಿ.! ಹೋಂ ಲೋನ್, ಗೋಲ್ಡ್ ಲೋನ್, ಎಜುಕೇಶನ್ ಲೋನ್, ಪರ್ಸನಲ್ ಲೋನ್, EMI ಇನ್ನಿತರ ಸಾಲ ಮಾಡಿದವರು ನೋಡಿ.!

  2023-24ನೇ ಆರ್ಥಿಕ ‌ ವರ್ಷ ಕಳೆದು 2024-25 ನೇ ಸಾಲಿನ ಕೇಂದ್ರದ ಬಜೆಟ್ ಮಂಡನೆಗೆ ಸಿದ್ಧತೆ ತಯಾರಾಗಿದೆ. ಇದರ ನಡುವೆ ಈ ಆರ್ಥಿಕ ವರ್ಷದ ಆಯವ್ಯಯ ಆಧಾರದ ಮೇಲೆ ಯಾವೆಲ್ಲ ಬದಲಾವಣೆಗಳನ್ನು ತರಬಹುದು ಎನ್ನುವುದರ ಲೆಕ್ಕಾಚಾರವು ನಡೆದಿದ್ದು, ಆ ಪ್ರಕಾರವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗಬಹುದಾದ ಬದಲಾವಣೆ ಬಗ್ಗೆ ಮುನ್ಸೂಚನೆ ಸಿಕ್ಕಿದೆ, ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಸಾಮಾನ್ಯವಾಗಿ ಜನರು ಬ್ಯಾಂಕ್ ಗಳಲ್ಲಿ ಹಣ ಉಳಿಸುವುದು ಮಾತ್ರವಲ್ಲದೆ ಸಾಲ ಸೌಲಭ್ಯ ಪಡೆದುಕೊಳ್ಳುವುದಕ್ಕಾಗಿ ಕೂಡ ಅವಲಂಬಿಸುತ್ತಾರೆ, … Read more

ಈ ವಾಹನಗಳ ಫಾಸ್ಟ್ ಟ್ಯಾಗ್ ಬಂದ್ ಆಗಲಿದೆ ಕೆಂದ್ರ ಸರ್ಕಾರದ ಆದೇಶ.!

  ಟೋಲ್ ಗೇಟ್ ಗಳಲ್ಲಿ (Toll) ವಾಹನ ಸಂಚಾರದಾರರಿಂದ ಟೋಲ್ ವಸೂಲಿ ಮಾಡಲಾಗುತ್ತದೆ, ಈ ಟೋಲ್ ಪ್ಲಾಜಾಗಳಲ್ಲಿ ಟೋಲ್ ದರ ಸಂಗ್ರಹಣೆಯೇ ಒಂದು ಸಮಸ್ಯೆಯಾಗಿದೆ, ಯಾಕೆಂದರೆ ಎಷ್ಟೇ ಸುಧಾರಣೆಗಳನ್ನು ತಂದರೂ ತಂತ್ರಜ್ಞಾನ ಬಳಕೆ ಮಾಡಿದರು ಸಂಪೂರ್ಣವಾಗಿ ಟೋಲ್ ಪ್ಲಾಜಾ ಗಳಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಆಗುತ್ತಿಲ್ಲ. ಟೋಲ್ ಗೇಟ್ ಗಳಲ್ಲಿ ಗಂಟೆಗಟ್ಟಲೇ ವಾಹನಗಳು ಕ್ಯೂ ನಿಂತು ಸಂಚಾರ ದಟ್ಟಣೆ ಆಗುವುದನ್ನು ತಪ್ಪಿಸುವ ಕಾರಣಕ್ಕಾಗಿ ಕೆಲ ವರ್ಷಗಳ ಹಿಂದೆ ಫಾಸ್ಟ್ ಟ್ಯಾಗ್ (fastag) ಅಳವಡಿಸಲಾಗಿತ್ತು, ಇದರಿಂದ ಅತಿ … Read more

ಈ ರೈತರಿಗೆ ಮಧ್ಯಂತರ ಬೆಳೆ ವಿಮೆ ಹಣ ಜಮೆ ಆಗಿದೆ.! ಎಷ್ಟು ಹಣ ಬಂದಿದೆ ಅನ್ನೋದನ್ನ ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!

  ಕೇಂದ್ರ ಸರ್ಕಾರ ರೈತರಿಗಾಗಿ (Centre government Schemes for farmers) ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯು (PMFBY) ಕೂಡ ಒಂದು. ಇದೊಂದು ವಿಮಾ ಯೋಜನೆಯಾಗಿತ್ತು, ನಿಗದಿಪಡಿಸಿರುವ ಮೊತ್ತದ ಹಣ ಮತ್ತು ಬೆಳೆ ಸೂಚಿಸಿ ರೈತರು ನಿಯಮದ ಪ್ರಕಾರ ನೋಂದಾಯಿಸಿಕೊಂಡರೆ ಪ್ರಕೃತಿ ವಿಕೋಪಗಳಾದ ಸಂದರ್ಭದಲ್ಲಿ ರೈತನಿಗೆ ಕಂಪನಿ ಹಾಗೂ ಸರ್ಕಾರ ವಿಮೆ ಕಟ್ಟಿಕೊಡುತ್ತದೆ. ಈ ವಿಮೆ ಮೊತ್ತವು DBT ಮೂಲಕ ನೇರವಾಗಿ ರೈತನ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗುತ್ತದೆ. … Read more

ಗೃಹ ಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಇನ್ಮುಂದೆ ಫ್ರೀ ಕರೆಂಟ್ ಇಲ್ಲ.! 10 ಯೂನಿಟ್ ಮಾತ್ರ ಫ್ರೀ, ಸಿಎಂ ಕಡೆಯಿಂದ ವಿದ್ಯುತ್ ಶಾ’ಕ್…

ಕರ್ನಾಟಕ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ (Karnataka Government Guarantee Scheme) ಪೈಕಿ ಗೃಹ ಜ್ಯೋತಿ ಯೋಜನೆ (Gruhalakshmi Scheme) ಮೊದಲ ಆದ್ಯತೆಯಾಗಿತ್ತು. ಈ ಯೋಜನೆ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೂ 200 ಯೂನಿಟ್‌ ವರೆಗೆ (200 Unit free Current) ವಿದ್ಯುತ್ ಉಚಿತವಾಗಿ ನೀಡಲಾಗುತ್ತಿತ್ತು. ಈ ಯೋಜನೆಯು ಜುಲೈ ತಿಂಗಳಿನಿಂದ (July Month) ಜಾರಿಗೆ ಬಂತು, ಜುಲೈ ತಿಂಗಳಲ್ಲಿ ಬಳಕೆ ಮಾಡಿದ್ದ ವಿದ್ಯುತ್ ಬಳಕೆಗೆ ಕೋಟ್ಯಂತರ ಕುಟುಂಬಗಳು ಶೂನ್ಯತರ ಟಿಕೆಟ್ ಪಡೆದಿದ್ದವು. ಆದರೆ ಈ … Read more

ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಳೆದುಕೊಂಡಿದ್ರೆ ಈ ವಿಧಾನದ ಮೂಲಕ ಮತ್ತೆ ಪಡೆದುಕೊಳ್ಳಿ.!

  ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste and Income Certificate) ಎನ್ನುವುದು ಈಗ ಒಂದು ಅತ್ಯಗತ್ಯ ದಾಖಲೆ ಆಗಿದೆ. ಶಾಲೆಗೆ ಹೋಗುವ ಮಕ್ಕಳು, ಗೃಹಿಣಿ, ರೈತರ ಹೀಗೆ ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಗಳ ಅನುದಾನ ಸಿಗಬೇಕು ಎಂದರೆ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ಇರಬೇಕು. ಈಗಾಗಲೇ ನಾವು ಪಡೆದಿದ್ದರೂ ಒಂದು ಜೆರಾಕ್ಸ್ ಕೂಡ ಇಲ್ಲದಂತೆ ಒಮ್ಮೊಮ್ಮೆ ಕಳೆದುಕೊಂಡು ಬಿಡುತ್ತೇವೆ. ಈ ಅಂಕಣದಲ್ಲಿ ಇಂದು ಆ ರೀತಿ ನೀವೆನಾದರೂ ಜಾತಿ ಮತ್ತು ಆದಾಯ … Read more

BPL ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾ’ಕ್ ಕೊಟ್ಟ ಸರ್ಕಾರ.! ಸದ್ದಿಲ್ಲದೇ ರದ್ದಾಗುತ್ತಿವೆ ಲಕ್ಷಾಂತರ ಕಾರ್ಡುಗಳು.

ಸದ್ಯ ರಾಜ್ಯದಲ್ಲಿ ರೇಷನ್ ಕಾರ್ಡ್ (Rationcard) ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ. ಇದಕ್ಕೆ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಯೋಜನೆ ಹಣ ಮತ್ತು ಗೃಹಲಕ್ಷ್ಮಿ ಯೋಜನೆ (Annabhagya and Grahalakshmi Scheme) ಕೂಡ ಕಾರಣ ಆಗಿರಬಹುದು ಅದನ್ನು ಹೊರತುಪಡಿಸಿ ರೇಷನ್ ಕಾರ್ಡ್ ಕುರಿತಾದ ಮತ್ತೊಂದು ಮುಖ್ಯವಾದ ವಿಚಾರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಅದೇನೆಂದರೆ, ಸರ್ಕಾರವು ಸಾವಿರಾರು BPL ರೇಷನ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ(Ration card Cancel), ಇದಕ್ಕೆ ಕಾರಣ ಏನೆಂದರೆ 2016ರ ರೇಷನ್ ಕಾರ್ಡ್ ಮಾನದಂಡಗಳನ್ನು ಮೀರಿ … Read more

2024 ರಲ್ಲಿ 2BHK / 3BHK ಮನೆ ಕಟ್ಟಲು ತಗಲುವ ವೆಚ್ಚ ಎಷ್ಟು ನೋಡಿ.!

ನೀವೇನಾದರೂ 2024ರಲ್ಲಿ ಹೊಸ ಮನೆ ಕಟ್ಟಬೇಕು ಎಂದು ಯೋಚಿಸುತ್ತಿದ್ದರೆ ನಿಮಗೆ ಅಂದಾಜು ಖರ್ಚಿನ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ. 30*40 ಸೈಟ್ ನಲ್ಲಿ ಬೆಂಗಳೂರಿನಲ್ಲಿ 2BHK ಮನೆ ಕಟ್ಟಿದರೆ ಯಾವ ವಸ್ತುಗಳನ್ನು ಬಳಸಿದರೆ ಎಷ್ಟು ಬಜೆಟ್ ಆಗುತ್ತದೆ ಎನ್ನುವುದನ್ನು ತಿಳಿಸುತ್ತಿದ್ದೇನೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಈ ಖರ್ಚಿನ ಅಂದಾಜು ವ್ಯತ್ಯಾಸ ಆಗುತ್ತದೆ. ಹೆಚ್ಚು ಕಡಿಮೆ 1-1.5ಲಕ್ಷ ವ್ಯತ್ಯಾಸ ಆಗಬಹುದು ಅಷ್ಟೇ, ನೀವೇನಾದರೂ ಈಗ ನಾವು ಹೇಳುತ್ತಿರುವ ಅಂತಿಮ ಬಜೆಟ್ ಕಿಂತ 1 ಲಕ್ಷ ಹೆಚ್ಚಿಗೆ ಹಣ … Read more

ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಎಲ್ಲಾ ತಿಂಗಳ ಹಣ ಜಮೆ ಆಗಿದೆ.! ಮೊಬೈಲ್ ನಲ್ಲಿಯೇ ಹಣ ಜಮೆ ಆಗಿರುವ ವಿವರ ನೋಡಿ.!

  ಕರ್ನಾಟಕ ಸರ್ಕಾರ (Karnataka Government) ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಲ್ಲಿ (Guarantee) ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಮೊದಲನೇ ಕಂತಿನ ಹಣವು 30ನೇ ಆಗಸ್ಟ್ 2023 ರಂದು ಬಿಡುಗಡೆ ಆಗಿದ್ದು ಇಲ್ಲಿಯವರೆಗೆ ಯಶಸ್ವಿಯಾಗಿ 5 ತಿಂಗಳು ಕಳೆದಿವೆ. ಇಲ್ಲಿವರೆಗೆ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ ಫಲಾನುಭವಿಗಳು ಜನವರಿ 15ರ ಒಳಗೆ 4ನೇ ಕಂತಿನ ಹಣವನ್ನು ಸಂಪೂರ್ಣವಾಗಿ ಪಡೆದಿದ್ದಾರೆ. ಮತ್ತು ಕೆಲ ಫಲಾನುಭವಿಗಳ ಖಾತೆಗೆ 5ನೇ ಕಂತಿನ ಹಣವು ಕೂಡ ವರ್ಗಾವಣೆ ಆಗಿದೆ. ಜನವರಿ ಅಂತ್ಯದ ಒಳಗಡೆ ಯಶಸ್ವಿಯಾಗಿ … Read more