3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

  ಇತ್ತೀಚಿನ ದಿನದಲ್ಲಿ ಕಂಪ್ಯೂಟರ್ ಶಿಕ್ಷಣ (free Computer Education) ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅಗತ್ಯವಾಗಿ ಬೇಕಾಗಿರುವ ಒಂದು ಕಲಿಕೆಯಾಗಿದೆ. ಈಗ ವಿದ್ಯಾಭ್ಯಾಸದಲ್ಲಿ ತೊಡಗಿರುವಂತಹ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿನಲ್ಲಿ ಕಡ್ಡಾಯವಾಗಿ ಈ ವಿಷಯದ ಬಗ್ಗೆ ಚಟುವಟಿಕೆ ಇದ್ದು ಅವರು ಕಲಿತಿರುತ್ತಾರೆ. ಆದರೆ ಕಳೆದ ಐದು ವರ್ಷಕ್ಕಿಂತ ಹಿಂದಿನ ಪರಿಸ್ಥಿತಿಯು ಹೀಗಿರಲಿಲ್ಲ ಪ್ರಸ್ತುತವಾಗಿ ಉದ್ಯೋಗ ಹರಿಸುವ ಹುಡುಕುತ್ತಿರುವ ಅಭ್ಯರ್ಥಿಗಳಲ್ಲಿ ಅನೇಕರು ಈ ಕಂಪ್ಯೂಟರ್ ಶಿಕ್ಷಣದಿಂದ ಕಲಿಕೆ ಸಮಯದಲ್ಲಿ ವಂಚಿತರಾಗಿದ್ದಾರೆ. ಈಗ ಎಲ್ಲಾ ಕ್ಷೇತ್ರವು ಗಣಕೀಕೃತವಾಗಿ ಕಂಪ್ಯೂಟರ್ ಆಧಾರಿತ ಉದ್ಯೋಗಾವಕಾಶಗಳಲೇ … Read more

ಗ್ಯಾಸ್ e-KYC ಅನ್ನು ನಿಮ್ಮ ಮೊಬೈಲ್ ನಲ್ಲಿ 2 ನಿಮಿಷದಲ್ಲಿ ನೀವೇ ಉಚಿತವಾಗಿ ಮಾಡಿಕೊಳ್ಳಬಹುದು ಹೇಗೆ ಅಂತ ನೋಡಿ.!

  ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ (PMUY) ಕನೆಕ್ಷನ್ ಪಡೆದವರು ಸಬ್ಸಿಡಿ (Subsidy) ಹಣ ಪಡೆಯಲು ಅವರ ಗ್ಯಾಸ್ ಕನೆಕ್ಷನ್ ಗೆ e-KYC ಆಗಬೇಕು ಎಂದು ಘೋಷಿಸಲಾಗಿದೆ. e-KYC ಮಾಡಿಸಲು ತಮ್ಮ ಏಜೆನ್ಸಿಗಳಿಗೆ ಭೇಟಿ ಕೊಡಬಹುದು. ಅಥವಾ ಮನೆಯಲ್ಲಿ ಮೊಬೈಲ್ ನಲ್ಲಿ ಕುಳಿತುಕೊಂಡು ನಿಮ್ಮ ಕಂಪನಿಗಳ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಕೂಡ ಮಾಡಬಹುದು. ಆ ಪ್ರಕಾರ ಹೇಗೆ ಮೊಬೈಲ್ ನಲ್ಲಿ ಹೇಗೆ Bharath gas ನವರು e-KYC ಮಾಡಬಹುದು ಎನ್ನುವುದರ ವಿವರವನ್ನು ಈ ಅಂಕಣದಲ್ಲಿ … Read more

ಜನವರಿ 1 ರಿಂದ ಹೊಸ ರೂಲ್ಸ್.! ಕೆಲವು ಮಹತ್ವದ ಬದಲಾವಣೆ.! ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್, ಸಿಮ್ ಕಾರ್ಡ್, ಇದ್ದವರು ತಪ್ಪದೆ ತಿಳಿದುಕೊಳ್ಳಿ.!

  ಕ್ಯಾಲೆಂಡರ್ ವರ್ಷಾಂತ್ಯವಾಗಲಿ ಅಥವಾ ಆರ್ಥಿಕ ವರ್ಷಾಂತ್ಯವಾಗಲಿ ಅಥವಾ ಮಾಸಾಂತ್ಯವಾಗಲಿ ಕೆಲವೊಂದು ವಿಚಾರಗಳಿಗೆ ಕೊನೆ ಅವಕಾಶವಾಗಿರುತ್ತದೆ. ಹಲವು ಬಾರಿ ನಾವು ಇನ್ನು ಸಮಯವಿದೆ ಕೊನೆ ದಿನಗಳಲ್ಲಿ ಮಾಡೋಣ ಎಂದುಕೊಂಡು ಮರೆತುಬಿಡುತ್ತೇವೆ. ಇದರಿಂದ ನಂತರದ ದಿನಗಳಲ್ಲಿ ಸಾಕಷ್ಟು ನಷ್ಟದ ಜೊತೆ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಇದೀಗ ನೂತನ ವರ್ಷ 2024 ಆರಂಭವಾಗುತ್ತಿದೆ ಈ ಹೊಸ ವರ್ಷದಲ್ಲಿ ಕೆಲವು ಬದಲಾವಣೆಗಳು ಖಂಡಿತ ಇದೆ, ಅಂತೆಯೇ ಡಿಸೆಂಬರ್ 31 ಎನ್ನುವುದು ಆದಾಯ ತೆರಿಗೆ ರಿಟರ್ನ್ಸ್, ಸಿಮ್ ಕಾರ್ಡ್ಗಳು, ಡಿಮ್ಯಾಟ್ ಖಾತೆಗಳು ಮತ್ತು ಬ್ಯಾಂಕ್ … Read more

ಈ ಲಿಸ್ಟ್ ನಲ್ಲಿ ಹೆಸರು ಇರುವ ಲೇಬರ್ ಕಾರ್ಡ್ ರದ್ದು.! ಸರ್ಕಾರದಿಂದ ಖಡಕ್ ಆದೇಶ ಜಾರಿ.!

  ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ (Labour Empowerment) ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿ ವರ್ಷ ಪೂರೈಸಿದ್ದರೆ ಆ ಕಾರ್ಮಿಕರುಗಳು ಮಂಡಳಿ ವತಿಯಿಂದ ಲೇಬರ್ ಕಾರ್ಡ್ (Labour Card) ಗುರುತಿನ ಚೀಟಿ ಪಡೆದು ಈ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು. ಕಾರ್ಮಿಕರು ಮಾತ್ರವಲ್ಲದೇ ಲೇಬರ್ ಕಾರ್ಡ್ ಹೊಂದಿದ್ದರೆ ಅವರ ಕುಟುಂಬದವರು ಸಹ ಅನೇಕ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಉಚಿತ ಪ್ರಯಾಣ, ಆರೋಗ್ಯ ವಿಮೆ, ಮಕ್ಕಳ ವಿವಾಹಕ್ಕೆ ಪ್ರೋತ್ಸಾಹ … Read more

ಇನ್ಮುಂದೆ KSRTC ಬಸ್ ನಲ್ಲಿ ಅಪಘಾತವಾದ್ರೆ 10 ಲಕ್ಷ ಪರಿಹಾರ ಸಿಗಲಿದೆ ಸರ್ಕಾರದಿಂದಲೇ ಅಧಿಕೃತ ಆದೇಶ ಪ್ರಕಟ.!

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸಿ ಕೊಟ್ಟಿರುವ ರಾಜ್ಯ ಸರ್ಕಾರದಿಂದ KSRTC ಗೆ ಸಂಬಂಧಪಟ್ಟ ಹಾಗೆ ಮತ್ತೊಂದು ಅಧಿಕೃತ ಆದೇಶ ಪತ್ರ ಹೊರಬಿದ್ದಿದೆ. ಈ ಬಾರಿ KSRTC ಯಿಂದ ಅ’ಪ’ಘಾ’ತವಾಗಿ ಮೃ’ತಪಟ್ಟವರಿಗೆ ನೀಡುತ್ತಿರುವ ಪರಿಹಾರ ಹಣವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿ ಡಿಸೆಂಬರ್ 19, 2023ರಂದು ಸಂಸ್ಥೆ ಈ ಪ್ರಕಟಣೆ ಹೊರಡಿಸಿದೆ. ಇದು ಪರಿಹಾರ ನಿಧಿ ಹೆಚ್ಚಿಸಿರುವ ಸಮಾಧಾನಕರ … Read more

ನಿಮ್ಮ ಜಮೀನು ಒತ್ತುವರಿ ಮಾಡಿದ್ದಾರ.? ಅಕ್ಕ ಪಕ್ಕದವರು ನಿಮ್ಮ ಜಮೀನು ಬಿಡಲು ಒಪ್ಪುತ್ತಿಲ್ವಾ.? ಚಿಂತೆ ಬಿಡಿ ಹೀಗೆ ಮಾಡಿ ಸಾಕು ನಿಮ್ಮ ಜಮೀನು ವಾಪಸ್ ಬಿಟ್ಟು ಕೊಡ್ತಾರೆ

  ಎಲ್ಲ ರೈತರು ಕೂಡ ತಮ್ಮ ಜಮೀನಿನ ಹದ್ದುಬಸ್ತು ಮಾಡಲು ಭೂ ಸರ್ವೇ ಇಲಾಖೆಗೆ ಗಡಿ ಗುರುತಿಸಿ ಕೊಡುವಂತೆ ಅರ್ಜಿ ಹಾಕುತ್ತಾರೆ. ಅದರಂತೆ ಸರ್ವೆ ಮಾಡುವವರು ಅಳತೆ ಮಾಡಲು ಬಂದಾಗ ಅಕ್ಕಪಕ್ಕ ಜಮೀನಿನ ರೈತರು ಅದಕ್ಕೆ ಕಿರಿಕ್ ಮಾಡುವುದನ್ನು ನೋಡಿರುತ್ತೇವೆ. ಒಂದು ವೇಳೆ ಸರ್ವೆ ಆದಮೇಲೆ ನಿಮ್ಮ ಜಮೀನನ್ನು ಪಕ್ಕದ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಾದಾಗ ಅವರನ್ನು ಅದನ್ನು ಬಿಡುವಂತೆ ಕೇಳಿದರೆ ಅವರು ಜಗಳಕ್ಕೆ ಬರುತ್ತಾರೆ. ಭೂಮಾಪನ ಇಲಾಖೆಯಿಂದ ನೀಡಿರುವ ದಾಖಲೆ ಪ್ರಕಾರ ಜಮೀನು ಬಿಟ್ಟುಕೊಡಲು … Read more

ಅಂಚೆ ಕಚೇರಿಯಲ್ಲಿ ಮಹತ್ವದ ಬದಲಾವಣೆ.! FD, RD, PPF, KVP, NSP ಸುಕನ್ಯಾ ಸಮೃದ್ಧಿ ಇನ್ನಿತರ ಯೋಜನೆ ಮಾಡಿಸಿರುವವರು ತಪ್ಪದೆ ತಿಳಿದುಕೊಳ್ಳಿ.!

  ಸಾಮಾನ್ಯವಾಗಿ ಆರ್ಥಿಕ ವರ್ಷದ ಅಂತ್ಯದಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಅದೇ ರೀತಿಯಾಗಿ ಅಂಚೆ ಕಚೇರಿಯಲ್ಲಿ (Post Office) ಕೂಡ ಬದಲಾವಣೆ ಆಗುತ್ತದೆ. ಇದನ್ನು ಹೊರತುಪಡಿಸಿ ಸಾಮಾನ್ಯವಾಗಿ ಆಗುವ ಬದಲಾವಣೆಗಳೆಂದರೆ ಪ್ರತಿ ಮೂರು ತಿಂಗಳಿಗೊಮ್ಮೆ ವಿವಿಧ ಯೋಜನೆಗಳ ಬಡ್ಡಿ ದರಗಳು ಪರಿಷ್ಕೃತವಾಗುತ್ತದೆ ಮತ್ತು ವರ್ಷಾಂತವು ಕೂಡ ಹೊಸ ಯೋಜನೆಗಳಿಗೆ ನಾಂದಿ ಆಡುತ್ತದೆ. ಕಳೆದ ಹಲವು ವರ್ಷಗಳಿಂದ ಈ ರೀತಿ ಬದಲಾವಣೆ ಆಗಿರುವುದು ಈ ವರ್ಷದ ಬಗ್ಗೆಯೂ ಕೂಡ ನಿರೀಕ್ಷೆ ಹುಟ್ಟಿಸುತ್ತದೆ ಕಳೆದ ವರ್ಷವೂ 2023 ರಲ್ಲಿ … Read more

ಕೋರ್ಟ್ ಆರ್ಡರ್ ಆಗಿದ್ರೂ ಕೂಡ ಜೀವನಾಂಶ ಸಿಗ್ತಿಲ್ವಾ.? ಜೀವನಾಂಶದ ದಾವೆ ಇಷ್ಟೊಂದು ಮಾನಸಿಕವಾಗಿ ಹಿಂಸೆಯಾಗಲು ಕಾರಣವೇನು ನೋಡಿ.!

CrPC section 125, ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 124ರ ಅಡಿ ಹಾಕಿರುವ ಜೀವನಾಂಶದ ಕೇಸ್ ಗಳು ಕೋರ್ಟ್ ಗಳಲ್ಲಿ ಐದರಿಂದ ಆರು ವರ್ಷ ಹಾಗೂ ಅದಕ್ಕಿಂತಲೂ ಹೆಚ್ಚಿನ ಕಾಲ ನಡೆಯುತ್ತಿರುವ ಉದಾಹರಣೆಗಳ ಬಗ್ಗೆ ಕೇಳಿದ್ದೇವೆ. ಇದರಿಂದ ಅರ್ಜಿ ಹಾಕಿರುವವರು ಇಷ್ಟು ವರ್ಷಗಳಾದರೂ ಡಿ’ವೋ’ರ್ಸ್ ಕೇಸ್ ಮುಗಿಯುತ್ತಿಲ್ಲ ಎಂದು ಖಿ’ನ್ನ’ತೆ’ಗೆ ಒಳಗಾಗಿರುವ ಉದಾಹರಣೆಗಳು ಇವೆ. ಉಳಿದ ಎಲ್ಲಾ ಕೇಸ್ ಗಳಿಗಿಂತಲೂ ಜೀವನಾಂಶದ ಕೇಸ್ ಗಳು ಬಹಳ ಮಾನಸಿಕವಾಗಿ ಕುಗ್ಗಿಸುತ್ತವೆ. ಹೀಗಾಗಲು ಏನು ಕಾರಣ ಯಾವ ತಪ್ಪುಗಳಿಂದ ಈ … Read more

e-kyc ಇನ್ಮುಂದೆ ಗೃಹಲಕ್ಷ್ಮಿ & ಅಕ್ಕಿ ಹಣ ಪಡೆಯಲು e-KYC ಮಾಡಿಸುವುದು ಕಡ್ಡಾಯ.! ನಿಮ್ಮ ಖಾತೆಗೆ e-KYC ಆಗಿದೆಯೇ? ಇಲ್ಲವೋ ಈ ರೀತಿ ಚೆಕ್ ಮಾಡಿ.!

e-kyc ಕಾಂಗ್ರೆಸ್ ಸರ್ಕಾರವು ನೀಡಿರುವ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿ ಯೋಜನೆಯ (Gruhalakshmi Scheme) ಮೂಲಕ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯು ಸರ್ಕಾರದಿಂದ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ 2000 ಸಹಾಯಧನ ಪಡೆಯಬಹುದು. ಅಂತೆಯೇ ಇವರಿಗೆ ಅನ್ನಭಾಗ್ಯ ಯೋಜನೆಯ (Annabhagya Scheme) ಮೂಲಕ ಕುಟುಂಬದ ಇತರ ಸದಸ್ಯರ ಐದು ಕೆಜಿ ಅಕ್ಕಿ ಹಣ ಕೂಡ dbt ಮೂಲಕ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಆಗುತ್ತಿದೆ. ಈಗಾಗಲೇ ಕರ್ನಾಟಕದ ಕೋಟ್ಯಂತರ ಮಹಿಳೆಯರು … Read more

ನಿಮ್ಮ ಗ್ಯಾಸ್ ಗೆ ಇ-ಕೆವೈಸಿ ಆಗಿದೆಯೇ.? ಇಲ್ಲವಾದಲ್ಲಿ ಉಚಿತವಾಗಿ ಮೊಬೈಲ್ ನಲ್ಲಿ ಇ-ಕೆವೈಸಿ ಮಾಡಿಕೊಳ್ಳಿ.!

  ಕೇಂದ್ರ ಸರ್ಕಾರವು (Central Government) ಪ್ರತಿ ಗ್ಯಾಸ್ ಬುಕಿಂಗ್ ಮೇಲೆ ಎಲ್ಲರಿಗೂ ಸಬ್ಸಿಡಿ (Gas Subsidy) ಘೋಷಿಸಿದೆ ಮತ್ತು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (PMUY) ಗ್ರಾಹಕರು ಇನ್ನು ಹೆಚ್ಚಿನ ಸಬ್ಸಿಡಿ ಪಡೆಯುತ್ತಿದ್ದಾರೆ. ನೀವು ಯಾವುದೇ ಕಂಪನಿಯ ಗ್ಯಾಸ್ ಕನೆಕ್ಷನ್ ಹೊಂದಿದ್ದರು ಇ-ಕೆವೈಸಿ ಮಾಡಿಸಿದರೆ ಮಾತ್ರ dbt ಮೂಲಕ ಖಾತೆಗೆ ಸಬ್ಸಿಡಿ ಹಣ ವರ್ಗಾವಣೆ ಆಗಲು ಸಾಧ್ಯ. ಇಂಡಿಯನ್ ಗ್ರಾಹಕರು ಹೇಗೆ ಸುಲಭವಾಗಿ ಮೊಬೈಲ್ ನಲ್ಲಿ e-KYC ಮಾಡಿಕೊಳ್ಳಬಹುದು ಎನ್ನುವ ವಿಧಾನವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಒಂದು … Read more