ಕರ್ನಾಟಕ ಒನ್ ಫ್ರಾಂಚೈಸಿ ತೆರೆಯಲು ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.! ಸ್ವಂತ ಉದ್ಯಮ ಸ್ಥಾಪಿಸಿ

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಗಳು ದೇಶದ ನಾಗರಿಕರಾಗಿ ನೀಡುವ ನಾಗರಿಕ ಸೇವಾ ಯೋಜನೆಗಳನ್ನು ಗ್ರಾಮೀಣ ಭಾಗದಲ್ಲಿರುವ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಗ್ರಾಮ ಒನ್ ಕೇಂದ್ರಗಳಲ್ಲಿ ಪಡೆಯಬಹುದು. ನಗರ ಪ್ರದೇಶದಲ್ಲಿರುವ ಜನರು ಬೆಂಗಳೂರು ಒನ್ ಕೇಂದ್ರಗಳ ಮೂಲಕ ಈ ಸೌಲಭ್ಯಗಳನ್ನು ಪಡೆಯುತ್ತಾರೆ. ಪಟ್ಟಣ ಹಾಗೂ ತಾಲೂಕು ಪ್ರದೇಶಗಳಲ್ಲಿ ಕರ್ನಾಟಕ ಒನ್ ಕೇಂದ್ರಗಳು ಈ ಕಾರ್ಯನಿರ್ವಹಿಸುತ್ತವೆ. ಕರ್ನಾಟಕ ಬಹುತೇಕ ಎಲ್ಲಾ ಜಿಲ್ಲೆಗಳನ್ನು ಕೂಡ ಕರ್ನಾಟಕವನ್ನು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈಗ ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಫ್ರಾಂಚೈಸಿಗಳನ್ನು … Read more

ಜನವರಿ 1 ರಿಂದ 500 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ.! ಉಚಿತ ಸಬ್ಸಿಡಿ ಬೇಕು ಎನ್ನುವವರು ತಪ್ಪದೇ ಈ ಕೆಲಸ ಮಾಡಿ.!

  ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (Pradhana Mantri Ujwal Yojane) ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರದಿಂದ ಉಚಿತವಾಗಿ ಗ್ಯಾಸ್ ಕನೆಕ್ಷನ್ ಸಿಗುತ್ತಿದೆ ( free Gas Connection). ಒಂದು ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್, ರೆಗ್ಯುಲೇಟರ್ ಮತ್ತು ಒಂದು ಲೈಟರ್ ಜೊತೆಗೆ ಪ್ರತಿ ತಿಂಗಳ ಗ್ಯಾಸ್ ಬುಕಿಂಗ್ ಮೇಲೆ ಸಬ್ಸಿಡಿ (Subsidy) ಕೂಡ ಇರುತ್ತದೆ. ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಕನೆಕ್ಷನ್ ಪಡೆದಿದ್ದ ಕುಟುಂಬಗಳು ಇದುವರೆಗೂ ಸರ್ಕಾರದಿಂದ ರೂ.200 ಸಬ್ಸಿಡಿ ಹಣ ಪಡೆಯುತ್ತಿದ್ದರು. ಅದರೊಂದಿಗೆ … Read more

ಇ-ಸ್ವತ್ತು ನೋಂದಣಿ ಸರಳ ವಿಧಾನ, ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ಮಾಡಿಸುವ ಸಂಪೂರ್ಣ ಮಾಹಿತಿ.!

  ಗ್ರಾಮೀಣ ಭಾಗದಲ್ಲಿರುವ ಜನರು ತಮ್ಮ ಸೈಟ್ ಮನೆ ಕಟ್ಟಡ ಮುಂತಾದ ಆಸ್ತಿಗಳಿಗೆ ಕಡ್ಡಾಯವಾಗಿ ಇ-ಸ್ವತ್ತು ಮಾಡಿಸಲೇಬೇಕು. ಇಲ್ಲವಾದಲ್ಲಿ ಅದನ್ನು ಮಾರಾಟ ಮಾಡುವಾಗ ಕಷ್ಟವಾಗುತ್ತದೆ ಮತ್ತು ಇ-ಸ್ವತ್ತು ಆಗಿಲ್ಲ ಎಂದರೆ ಅದನ್ನು ದಾನ ಪತ್ರ, ಸೇಲ್ ಡೀಡ್, ಹಕ್ಕು ಬಿಡುಗಡೆ ಪತ್ರ ಮಾಡಿಸುವಾಗ ಮತ್ತು ಆಸ್ತಿಗಳ ಮೇಲೆ ಬ್ಯಾಂಕ್ ಲೋನ್ ತೆಗೆದುಕೊಳ್ಳುವಾಗ ಸಮಸ್ಯೆಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಪ್ಪದೇ ಇ-ಸ್ವತ್ತು ಮಾಡಿಸಿಕೊಳ್ಳಬೇಕು ಆದರೆ ಇ-ಸ್ವತ್ತು ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳು ಲಂಚದ ಬೇಡಿಕೆ ಇಡುತ್ತಾರೆ ಜೊತೆಗೆ ಮಧ್ಯವರ್ತಿಗಳು ಹಣದ ಬೇಡಿಕೆ … Read more

ಗೃಹಲಕ್ಷ್ಮಿ 2,000 ಹಣ ಪಡೆಯಲು ತಪ್ಪದೇ ಗ್ರಾಮ ಪಂಚಾಯಿತಿ ಕ್ಯಾಂಪ್ ನಲ್ಲಿ ಭಾಗವಹಿಸಬೇಕು.!

  ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು (Congress) ಅಧಿಕಾರಕ್ಕೆ ಬಂದ ಮೇಲೆ ತಾನು ಕೊಟ್ಟಿದ್ದ ವಾಗ್ದಾನದಂತೆ ಪಂಚ ಖಾತ್ರಿ ಯೋಜನೆಗಳನ್ನು (Guarantee Schemes) ಹಂತ ಹಂತವಾಗಿ ಜಾರಿಗೆ ತರುತ್ತಿದ್ದು ಇದರಲ್ಲಿ ಮಹತ್ವಕಾಂಕ್ಷಿ ಯೋಜನೆಯದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಜುಲೈ 19 ರಿಂದ ಚಾಲನೆ ಸಿಕ್ಕಿದೆ. ಅಂದಿನಿಂದ ಯಶಸ್ವಿಯಾಗಿ 1.17 ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಮತ್ತು ಇಲ್ಲಿವರೆಗೆ ಮೂರು ಕಂತುಗಳ ಹಣವನ್ನು ಯಶಸ್ವಿಯಾಗಿ DBT ಪೂರಕ ತಮ್ಮ ಬ್ಯಾಂಕ್ ಖಾತೆಗಳಿಗೆ … Read more

ಪ್ರಧಾನಮಂತ್ರಿ ಉಜ್ವಲ ಯೋಜನೆ, ಉಚಿತ LPG ಗ್ಯಾಸ್ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ.!

  ಕೇಂದ್ರ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ಪಡೆದುಕೊಳ್ಳಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) ಜಾರಿಗೆ ತಂದಿದೆ. ಈ ವರ್ಷವೂ ಕೂಡ ಅರ್ಹರಿಂದ ಉಜ್ವಲ ಯೋಜನೆಗೆ ಅರ್ಜಿ ಆಹ್ವಾನ ಮಾಡಿದೆ. ಸರ್ಕಾರ ವಿಧಿಸಿರುವ ಮಾನದಂಡಗಳನ್ನು ಪೂರೈಸುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ವಿಧಾನವನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಅರ್ಜಿ ಸಲ್ಲಿಸಲು ಅರ್ಹತೆಗಳು:- * 18 ವರ್ಷ … Read more

Finance ಹೊಸದಾಗಿ ಮದುವೆ ಆಗುವ ದಂಪತಿಗಳಿಗೆ 50,000 ಸಹಾಯಧನ ಘೋಷಣೆ.! ಮುತ್ತೂಟ್ ವಿವಾಹ ಸನ್ಮಾನಂ ಯೋಜನೆಗೆ ಅರ್ಜಿ ಆಹ್ವಾನ.!

Finance ಮುತ್ತೂಟ್ ಫೈನಾನ್ಸ್ (Muthoot Finance) ಹಲವಾರು ವರ್ಷಗಳಿಂದ ಗ್ರಾಹಕರ ನಂಬಿಕೆಯ ಹಣಕಾಸು ಸಂಸ್ಥೆಯಾಗಿದೆ. ಮುತ್ತೂಟ್ ಫೈನಾನ್ಸ್ ನಲ್ಲಿ ತಮ್ಮ ಹಣಕಾಸು ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಗ್ರಾಹಕರು ಈಗ ಈ ಅನುಕೂಲತೆ ಮಾತ್ರವಲ್ಲದೆ ಮತ್ತೊಂದು ಯೋಜನೆಯ ಪ್ರಯೋಜನವನ್ನು ಕೂಡ ಪಡೆಯಬಹುದು ಅಂತಹ ಹೊಸದೊಂದು ಘೋಷಣೆಯನ್ನು ಕಂಪನಿ ಮಾಡಿದ್ದು ದೇಶದ ಎಲ್ಲರ ಗಮನವನ್ನು ಸೆಳೆದಿದೆ. ಈ ವಿಶೇಷವಾದ ಯೋಜನೆ ಏನೆಂದರೆ ಅರ್ಹರು ಈಗ ಮುತ್ತೂಟ್ ಫೈನಾನ್ಸ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಮಕ್ಕಳ ಮದುವೆ ಮಾಡಲು ಗರಿಷ್ಠ 50 … Read more

ಲೇಬರ್ ಕಾರ್ಡ್ ಇದ್ದರೆ 5 ಲಕ್ಷ ಇದ್ದಂತೆ, ಲೇಬರ್ ಕಾರ್ಡ್ ಇರುವವರಿಗೆ ಸಿಗುವ 15 ಸೌಲಭ್ಯಗಳು ಯಾವುವು ಅಂತ ನೋಡಿ.!

  ಕರ್ನಾಟಕ ಸರ್ಕಾರ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಲೇಬರ್ ಕಾರ್ಡ್ ಗಳನ್ನು (Labour card) ನೀಡುತ್ತಿದೆ. ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿತರಾಗಿರುವ ಎಲೆಕ್ಟ್ರಿಷಿಯನ್‌ಗಳು, ಕಟ್ಟಡ ಕಾರ್ಮಿಕರು, ಪ್ಲಂಬರ್‌ಗಳು, ಪೇಂಟರ್‌ಗಳು ಮತ್ತು ಇತರ ಕಾರ್ಮಿಕರು ಈ ಕಾರ್ಮಿಕರ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಸರ್ಕಾರದಿಂದ ಅಧಿಕೃತ ಗುರುತಿನ ಚೀಟಿಯನ್ನು ಪಡೆದುಕೊಳ್ಳಬಹುದು. ಈ ರೀತಿ ಕಟ್ಟಡ ನಿರ್ಮಾಣ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಲೇಬರ್ ಕಾರ್ಡ್ ಗಳನ್ನು ಪಡೆದಿದ್ದರೆ ಅವರಿಗೆ ಮಂಡಳಿ (board) ವತಿಯಿಂದ ಸುಮಾರು 15ಕ್ಕೂ ಹೆಚ್ಚು ಸೌಲಭ್ಯಗಳು … Read more

ಕೇವಲ 10 ಲಕ್ಷಕ್ಕೆ ಸಿಗಲಿದೆ 14 ಆಸನಗಳ ದೊಡ್ಡ ಕಾರ್, ಬಾಡಿಗೆ ಬಿಸಿನೆಸ್ ಮಾಡಲು ಬೆಸ್ಟ್ ಕಾರ್.! ಈ ಕಾರ್ ನಲ್ಲಿ ಏನೆಲ್ಲಾ ವೈಶಿಷ್ಟ್ಯಗಳಿವೆ ನೋಡಿ.!

ಈಗ ಪ್ರತಿ ಮನೆಗೂ ಒಂದು ವಾಹನದ ಅವಶ್ಯಕತೆ ಖಂಡಿತ ಇದೆ ಕಾಲೇಜು ಕಚೇರಿ ಹೋಗುವವರಿಗಂತೂ ಸಮಯಕ್ಕೆ ಸರಿಯಾಗಿ ಸ್ಥಳ ತಲುಪಿಲ್ಲ ಟೂ ವೀಲರ್ ಬೇಕೇ ಬೇಕು. ಫ್ಯಾಶನ್ ಗಾಗಿ ಮಾತ್ರವಲ್ಲದೆ ಇದೊಂದು ಅವಶ್ಯಕತೆ ಕೂಡ ಆಗಿದೆ. ಇನ್ನು ಫ್ಯಾಮಿಲಿ ಸ್ವಲ್ಪ ದೊಡದಾಗಿದ್ದರಂತೂ ಕೂಡ ಒಂದು ಕಾರ್ ಬೇಕೇ ಬೇಕು. ಕುಟುಂಬದವರೆಲ್ಲ ಯಾವುದೇ ಗಡಿಬಿಡಿ ಇಲ್ಲದೆ ಪ್ರವಾಸ ಮಾಡಬೇಕು ಎಂದರೆ ಅಥವಾ ಕುಟುಂಬಕ್ಕೆ ಬೇಕಾದ ಶಾಪಿಂಗ್ ಮಾಡಬೇಕು ಎಂದರೆ ಹೀಗೆ ನಾನಾ ಕಾರಣಕ್ಕಾಗಿ ನಾಲ್ಕು ಜನ ಇರುವ ಮನೆಗೆ … Read more

ಇನ್ಮುಂದೆ ಈ ರೈತರು ಭೂಮಿ ಮಾರಟ ಮಾಡಬಾರದು, ಯಾರು ಕೂಡ ಈ ರೈತರ ಭೂಮಿ ಖರೀದಿಸಲುಬಾರದು.! ಸರ್ಕಾರದಿಂದ ಖಡಕ್ ಸೂಚನೆ.!

  ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಿದ ಮೇಲೆ ತನ್ನ ಮಹತ್ವಕಾಂಕ್ಷಿಯ ಪಂಚ ಖಾತ್ರಿ ಯೋಜನೆಗಳು (Gyarantee Scheme) ಮಾತ್ರವಲ್ಲದೆ ಬಜೆಟ್ ನಲ್ಲಿಯೂ ಸಹ ಅನೇಕ ಜನಪರ ಯೋಜನೆಗಳನ್ನು ಘೋಷಿಸಿದೆ. ಇದರ ನಡುವೆ ಸಾಕಷ್ಟು ಯೋಜನೆಗಳಿಗೆ ತಿದ್ದುಪಡಿ ಕಾರ್ಯ ಕೂಡ ನಡೆಯುತ್ತಿದ್ದು ಕಂದಾಯ ಇಲಾಖೆಯಲ್ಲಿ ಬಹಳ ದೊಡ್ಡ ಪರ್ವವೇ ನಡೆಯುತ್ತಿದೆ ಎನ್ನಬಹುದು. ಈ ವರ್ಷ ಕಂದಾಯ ಇಲಾಖೆಯಲ್ಲಿ ಸಾಕಷ್ಟು ನಿಯಮಗಳು ಬದಲಾವಣೆ ಆಗಿದ್ದು, ಸರ್ಕಾರವು ಈ ಹಿಂದೆ ಭರವಸೆ ಕೊಟ್ಟಿದ್ದ ರೀತಿಯಲ್ಲಿಯೇ ದಲಿತರ ಭೂಮಿ ವಾಪಸ್ ಕೊಡಿಸುವ … Read more

ಗೃಹಲಕ್ಷ್ಮಿ ಯೋಜನೆ 4ನೇ ಕಂತಿನ ಹಣ 2000 ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ.! ಇಲ್ಲದಿದ್ರೆ ಹಣ ಬರಲ್ಲ.!

  ಗೃಹಲಕ್ಷ್ಮಿ ಯೋಜನೆ(Gruhalakshmi Scheme) ಜಾರಿಯಾಗಿ ಅರ್ಹ ಫಲಾನುಭವಿಗಳಿಗೆ ಖಾತೆಗೆ DBT ಮೂಲಕ ಮೂರು ಕಂತಿನ ಹಣ ತಲುಪಿದೆ. ಆದರೂ ಕೂಡ ಇನ್ನು ಅನೇಕರು ನಮಗೆ ಒಂದು ಕಂತಿನ ಹಣ ಕೂಡ ಬಂದಿಲ್ಲ ಎಂದು ದೂರುತ್ತಿದ್ದಾರೆ. ಇವರಿಗೆಲ್ಲ ಸರ್ಕಾರವು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್ (Gruhalakshmi Adalath) ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದೆ. ಇದರೊಂದಿಗೆ ಈ ಒಂದು ದಾಖಲೆಯನ್ನು ಸರಿಪಡಿಸಿಕೊಳ್ಳದೆ ಇದ್ದರೆ ಈಗ ಹಣ ಪಡೆಯುತ್ತಿರುವವರೆಗೂ ಕೂಡ ಅದು ನಿಂತು ಹೋಗಬಹುದು. ಗೃಹಲಕ್ಷ್ಮಿ ಯೋಜನೆ … Read more