ಗೊರಕೆ ಹೊಡೆಯುವ ಅಭ್ಯಾಸದಿಂದ ಹೊರ ಬರಬೇಕೇ, ಈ ಸುಲಭ ಟ್ರಿಕ್ ಗಳನ್ನು ಪಾಲಿಸಿ ಸಾಕು.!

  ಗೊರಕೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಗೊರಕೆ ಹೊಡೆಯುವುದು ಆ ವ್ಯಕ್ತಿಗಿಂತ ಅವರ ಪಕ್ಕದಲ್ಲಿ ಮಲಗುವ ವ್ಯಕ್ತಿಗೂ ಕಿರಿಕಿರಿ ಮಾಡುತ್ತದೆ. ಯಾಕೆಂದರೆ ಅವರ ಗೊರಕೆ ಶಬ್ದಕ್ಕೆ ನಿದ್ದೆ ಬರುವುದಿಲ್ಲ. ನಿದ್ರಾಹೀನತೆಯಿಂದ ಕಾಡುವ ಆಲಸ್ಯ, ಮಂಕುತನ, ಮಾನಸಿಕ ಕಿರಿಕಿರಿ, ಒತ್ತಡ, ತಲೆನೋವು ಎಲ್ಲವನ್ನು ಕೂಡ ಇವರು ಅನುಭವಿಸುತ್ತಾರೆ. ಹಾಗೆಯೇ ಗೊರಕೆ ಹೊಡೆಯುವವರು ಸುಖನಿದ್ರೆ ಮಾಡುತ್ತಾರೆ ಎನ್ನುವುದು ಕೆಲವರ ಅಭಿಪ್ರಾಯ, ಅದು ಕೂಡ ತಪ್ಪು. ಗೊರಕೆ ಹೊಡೆಯುವುದು ಆರೋಗ್ಯಕ್ಕೆ ಅಷ್ಟು ಪೂರಕವಲ್ಲ, ಅವರು ಗೊರಕೆ ಹೊಡೆಯುತ್ತ ನಿದ್ರೆ ಮಾಡುವುದರಿಂದ ನಿದ್ರೆ ಪ್ರಮಾಣ … Read more

ಪಿಂಚಣಿ ನಿಯಮ ಬದಲಾವಣೆ, ಈಗ ಈ ಉದ್ಯೋಗಿಗಳಿಗೆ ಕೈ ತಪ್ಪಿದ ಗ್ರಾಚ್ಯುಟಿ, ಪಿಂಚಣಿ ಮತ್ತು EPF ನ ಲಾಭ.!

  ಕೇಂದ್ರ ಸರ್ಕಾರ ನೌಕರರಿಗೆ ಗ್ರಾಚ್ಯುಟಿ, ಪಿಂಚಣಿ ಹಾಗೂ EPF ಕುರಿತ ಹೊಸದೊಂದು ನಿಯಮ ಜಾರಿಗೆ ತಂದಿದೆ. ಈ ಆದೇಶದ ಪ್ರಕಾರ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ಮತ್ತು ಸರಕು ಮತ್ತು ಸೇವಾ ತೆರಿಗೆ (GST) ನ್ಯಾಯಮಂಡಳಿಯ ಸದಸ್ಯರಿಗೆ ಗ್ರಾಚ್ಯುಟಿ, ಪಿಂಚಣಿ ಮತ್ತು EPF ನ ಪ್ರಯೋಜನಗಳನ್ನು ಸಿಗುವುದಿಲ್ಲ. ಈ ತಿದ್ದುಪಡಿಯನ್ನು ನಿಯಮ 13 ರ ಅಡಿಯಲ್ಲಿ ಮಾಡಲಾಗಿದೆ ಒಂದೇ ಸಮಯದಲ್ಲಿ ಎರಡು ಸೇವೆಗಳಲ್ಲಿ ಇರುವ ನೌಕರರಿಗೆ ಇದು ಶಾ’ಕಿಂ’ಗ್ ನ್ಯೂಸ್ ಆಗಿದ್ದು ಇನ್ನು ಮುಂದೆ … Read more

ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಲಿದೆ ಗೃಹಲಕ್ಷ್ಮಿ ಅದಾಲತ್‌; ಡಿಸೆಂಬರ್‌ನೊಳಗೆ ಬಾಕಿ ಹಣ ಖಾತೆಗೆ ಜಮೆ ಮಾಡಲು ಇಲಾಖೆಯಿಂದ ಅಗತ್ಯ ಕ್ರಮ.!

  ನವೆಂಬರ್ 22 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (CM Siddaramaih) ನೇತೃತ್ವದಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಗತಿ ಪರಿಶೀಲನ ಸಭೆ ನಡೆದಿದೆ. ಈ ಸಭೆಯಲ್ಲಿ ತಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ (Guarantee Schemes) ಕರ್ನಾಟಕದ ಕೋಟ್ಯಾಂತರ ಕುಟುಂಬಗಳಿಗೆ ಅನುಕೂಲವಾಗುತ್ತಿದೆ. ಮತ್ತು ಇಂತಹ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಕರ್ನಾಟಕವು ಇಂದು ಆಡಳಿತದಲ್ಲಿ ದೇಶಕ್ಕೆ ಮಾದರಿ (Karnataka model) ಆಗಿದೆ ಎನ್ನುವ ಇನ್ನಿತರ ವಿಚಾರಗಳ ಬಗ್ಗೆ ಮಾತನಾಡಿದರು. ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಸರ್ವರನ್ನೂ ಒಳಗೊಳ್ಳುವ … Read more

ಸಾಕು ಮಗನಿಗೆ ಆಸ್ತಿಯಲ್ಲಿ ಎಷ್ಟು ಭಾಗ ಸಿಗುತ್ತದೆ ಗೊತ್ತಾ.?

ಸಾಕು ಮಗನಿಗೆ ಆಸ್ತಿಯಲ್ಲಿ ಎಷ್ಟು ಭಾಗ ಸಿಗುತ್ತದೆ ಗೊತ್ತಾ.? ಸಾಮಾನ್ಯವಾಗಿ ದಂಪತಿಗಳು ಮಕ್ಕಳಿಲ್ಲದೆ ಇದ್ದಾಗ ಅಥವಾ ಮದುವೆ ಆಗದೆ ಇದ್ದವರು ಅಥವಾ ಅಕ್ಕ ತಂಗಿಯರ ಮಕ್ಕಳಲ್ಲಿ ಅತಿ ಹೆಚ್ಚಿನ ಪ್ರೀತಿ ಇದ್ದಾಗ ಇನ್ನಿತರ ಕಾರಣಗಳಿಂದಾಗಿ ಆ ಮಕ್ಕಳನ್ನು ಬೆಳೆಸುತ್ತಾರೆ. ಅವರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಆದರೆ ನಂತರ ಅವರಿಗೆ ಮಗುವಾದಾಗ ಇವರನ್ನು ಸಾಕು ಮಗ ಎಂದುಕೊಂಡು ಸಾಕಿರುತ್ತಾರೆ. ಒಂದು ವೇಳೆ ಆ ವ್ಯಕ್ತಿಯು ಸಾಕು ಮಗನಿಗೆ ತನ್ನ ಪಾಲಿನ ಸ್ವಯಾರ್ಜಿತ ಅಥವಾ ಪಿತ್ರಾರ್ಜಿತ ಆಸ್ತಿಯನ್ನು ಕೊಡುವ ಇಚ್ಛೆ … Read more

ಬರ ಪರಿಹಾರದ ಹಣ ಪಡೆಯಲು ರೈತರು ಈ ಕೆಲಸ ಮಾಡುವುದು ಕಡ್ಡಾಯ, ಇಲ್ಲದಿದ್ರೆ ಬೆಳೆ ವಿಮೆ ಬರ ಪರಿಹಾರ ಮಾತ್ರವಲ್ಲದೇ ಸರ್ಕಾರದ ಯಾವುದೇ ಹಣ ಖಾತೆಗೆ ಬರುವುದಿಲ್ಲ.!

  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ( government Schemes for Farmers) ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ 6000ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆಗಳಿಗೆ ವಿಮೆ ಪರಿಹಾರ ನೀಡಲಾಗುತ್ತಿದೆ. ಇದರ ಜೊತೆಗೆ ಬರ ಪರಿಹಾರ ಸಬ್ಸಿಡಿ ಲೋನ್ ಗಳು ಇತ್ಯಾದಿ ಇತ್ಯಾದಿ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ. ರಾಜ್ಯ ಸರ್ಕಾರವುಗಳು ಕೂಡ ಕೇಂದ್ರ ಸರ್ಕಾರದಂತೆ ಕೃಷಿ … Read more

ರೋಗ ಮುಕ್ತರಾಗಿ ಸುಖವಾಗಿ ಬಾಳಲು ಇದೇ ದಾರಿ, ಇದೊಂದು ಪಾಲಿಸಿ ಡಯಾಬಿಟಿಸ್ ಜೀವನಪೂರ್ತಿ ಹತ್ತಿರ ಬರಲ್ಲ

  ಹಿಂದೆ ಡಯಾಬಿಟಿಸ್ ಎಂದರೆ ಅದನ್ನು ವಯೋ ಸಹಜ ಕಾಯಿಲೆ ಎಂದುಕೊಳ್ಳಲಾಗುತ್ತಿತ್ತು. ಅದರಲ್ಲೂ ಗ್ರಾಮೀಣ ಪ್ರದೇಶದವರು ವಯಸ್ಸಾಗಿ 70, 80 ದಾಟಿದರೂ ಡಯಾಬಿಟಿಸ್ ಇಲ್ಲದೆ ಬದುಕಿರುವ ಉದಾಹರಣೆಗಳು ಕೂಡ ಇತ್ತು. ಡಯಾಬಿಟಿಸ್ ಬರುವುದು ಶ್ರೀಮಂತರಿಗೆ, ಜೀವನದಲ್ಲಿ ಸೋಂಬೇರಿಗಳಾಗಿ ಆರಾಮಾಗಿ ಇರುವವರಿಗೆ ಎಂದು ಕೂಡ ಮಾತನಾಡಲಾಗುತ್ತಿತ್ತು. ಆದರೆ ಈಗಿನ ಕಾಲದಲ್ಲಿ 20ರ ಆಸಪಾಸಿನವರೆಗೂ ಕೂಡ ಡಯಾಬಿಟಿಸ್ ಬರುತ್ತಿದೆ ಗರ್ಭಿಣಿ ಸ್ತ್ರೀಯರಿಗೆ ಡಯಾಬಿಟಿಸ್ ಆಗುತ್ತಿದೆ, ಇನ್ನು ಪ್ರಪಂಚವನ್ನೇ ಅರಿಯದ ಮುದ್ದು ಕಂದಮ್ಮಗಳಿಗೂ ಕೂಡ ಡಯಾಬಿಟಿಸ್ ಕಾಡುತ್ತಿದೆ. ಯಾಕೆ ಇಷ್ಟು ಬೇಗ … Read more

2022-23ನೇ ಸಾಲಿನ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಬಿಡುಗಡೆ, ವಿದ್ಯಾರ್ಥಿಗಳು ಹಣ ಬಂದಿದೆಯೇ ಎಂದು ಈ ರೀತಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.!

  ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ (Labour Card scholarship) ಕರ್ನಾಟಕ ಸರ್ಕಾರವು ಪ್ರತಿ ವರ್ಷವೂ ಕಾರ್ಮಿಕ ಮಂಡಳಿಯಿಂದ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುತ್ತದೆ. ಮಂಡಳಿಯಲ್ಲಿ ನೋಂದಣಿಯಾಗಿರುವ ನರ್ಸರಿಯಿಂದ ಸ್ನಾತಕೋತರ ಪದವಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಕಾರ್ಮಿಕರ ಮಕ್ಕಳುಗಳು ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅಂತೆಯೇ 2022-23ನೇ ಶೈಕ್ಷಣಿಕ ವರ್ಷದಲ್ಲಿ ಕೂಡ ಈ ರೀತಿ ಸ್ಕಾಲರ್ಶಿಪ್ ಗಾಗಿ ಅರ್ಹರಿಂದ ಅರ್ಜಿ ಆಹ್ವಾನ ಮಾಡಲಾಗಿತ್ತು. ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ (Minister santhosh … Read more

ಬ್ಯಾಂಕ್ ನಲ್ಲಿ ಸಾಲ ಮಾಡಿದ ವ್ಯಕ್ತಿ ಸತ್ತರೆ ಸಾಲ ತೀರಿಸುವ ಜವಾಬ್ದಾರಿ ಯಾರದ್ದು ಗೊತ್ತಾ.? ಸುಖಾ ಸುಮ್ಮನೆ ಬ್ಯಾಂಕ್ ನವರು ಕುಟುಂಬದವರಿಗೆ ತೊಂದರೆಕೊಡುವಂತಿಲ್ಲ.!

  ಈಗಿನ ಕಾಲದಲ್ಲಿ ದುಡಿಮೆ ಹೆಚ್ಚಿದ್ದರೂ ಹಣದ ಕೊರತೆ ಮಾತ್ರ ಕಡಿಮೆಯಾಗಿಲ್ಲ. ನಾನಾ ಕಾರಣಗಳಿಗಾಗಿ ನಾವು ಮತ್ತೊಬ್ಬರ ಬಳಿ ಸಾಲ(loan) ಮಾಡುವ ಪರಿಸ್ಥಿತಿ ಎದುರಾಗುತ್ತಲೇ ಇದೆ. ಹೆಚ್ಚಿನವರು ಸರ್ಕಾರಿ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡುತ್ತಾರೆ. ಪ್ರತಿಯೊಬ್ಬರಿಗೂ ಕೂಡ ಸಾಲ ಮಾಡುವ ಉದ್ದೇಶ ಬೇರೆ ಬೇರೆಯಾಗಿ ಇರುತ್ತದೆ. ಕೆಲವರು ವೈಯಕ್ತಿಕ ಸಾಲವನ್ನು ತೆಗೆದುಕೊಂಡರೆ ಕೆಲವರದ್ದು ಕ್ರೆಡಿಟ್ ಕಾರ್ಡ್ ಸಾಲ, ಗೃಹ ಸಾಲ, ವಾಣಿಜ್ಯ ಸಾಲ, ವಾಹನ ಸಾಲ, ಕೃಷಿ ಸಾಲ ಇನ್ನಿತರ ಮಾದರಿಯ ಸಾಲಗಳು ಆಗಿರುತ್ತವೆ, … Read more

6 ಮತ್ತು 9ನೇ ತರಗತಿ ಸೈನಿಕ ಶಾಲೆಗಳಲ್ಲಿ ಪ್ರವೇಶಾತಿಗೆ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ.!

  ಮೊರಾರ್ಜಿ ಶಾಲೆಗಳು, ನವೋದಯ ಶಾಲೆಗಳಲ್ಲಿ ಪರೀಕ್ಷೆಗಳು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಇದೇ ರೀತಿ ಕೇಂದ್ರದಲ್ಲಿ ಮತ್ತೊಂದು ಪರೀಕ್ಷೆ ನಡೆಯುತ್ತದೆ. ಅಖಿಲ ಭಾರತ ಸೈನಿಕ ಶಾಲೆಗಳಲ್ಲಿ (AISSEE) ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ನಡೆಸಿ ಅರ್ಹ ಅಭ್ಯರ್ಥಿಗಳನ್ನು 6ನೇ ತರಗತಿ ಮತ್ತು 9ನೇ ತರಗತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ದೇಶದಾದ್ಯಂತ 33+ 16 ಹೊಸ ಸೈನಿಕ್‌ ಶಾಲೆಗಳಲ್ಲಿ ಪ್ರವೇಶಾತಿ ಪಡೆದುಕೊಳ್ಳಲು AISSEE -2024 ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಆಯ್ಕೆ ಆದ … Read more

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಇರುವ ಗ್ರಾಹಕರಿಗೆ ಸಿಹಿಸುದ್ದಿ.!

  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತದ ಸಾರ್ವಜನಿಕ ವಲಯದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿದೆ. ಭಾರತದಾದ್ಯಂತ ಅತಿ ಹೆಚ್ಚು ಖಾತೆದಾರರನ್ನು ಹೊಂದಿರುವ ಖ್ಯಾತಿಗೂ ಒಳಗಾಗಿರುವ ಈ ಬ್ಯಾಂಕ್ ಸದಾ ಕಾಲ ತನ್ನ ಗ್ರಾಹಕರಿಗೆ ಅಭಿರುಚಿಗೆ ಹಾಗೂ ಅಗತ್ಯಗಳಿಗೆ ತಕ್ಕಂತೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹೂಡಿಕೆ ಉಳಿತಾಯ ಹಾಗೂ ಸಾಲ ಸೌಲಭ್ಯಗಳ ವಿಚಾರದಲ್ಲೂ ಕೂಡ ಗ್ರಾಹಕ ಸ್ನೇಹಿಯಾದ ನಿಲುವು ಕೈಕೊಳ್ಳುವ SBI ಇತ್ತೀಚೆಗೆ ಹಿರಿಯ ನಾಗರಿಕರಿಗಾಗಿ ವಿಶೇಷ ಯೋಜನೆಯೊಂದನ್ನು ಪರಿಚಯಿಸಿತ್ತು. ವಿ ಕೇರ್ … Read more