ಆನ್‌ಲೈನ್ ನಲ್ಲಿ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್ ನಿಂದ ಹೊಸ ಸೇವೆ ಆರಂಭ.! ಭರ್ಜರಿ ಲಾಭ ತಂದುಕೊಡುವ ಸ್ಕೀಮ್ ಗಳನ್ನು ಪರಿಚಯಿಸಿದೆ.!

ಅಂಚೆ ಕಚೇರಿ (Post office) ಈಗ ಅಂಚೆ ಬ್ಯಾಂಕ್ (Indian Bank) ಆಗಿ ಕೂಡ ಕಾರ್ಯನಿರ್ವಹಿಸುತ್ತಿದೆ. ಮೊಬೈಲ್ ಎಲ್ಲರ ಕೈಗೂ ಬರುವ ಮೊದಲು ಒಬ್ಬರಿಂದ ಮತ್ತೊಬ್ಬರಿಗೆ ಸೇತುವಾಗಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಇಲಾಖೆ ಟೆಕ್ನಾಲಜಿ ಬೆಳದಂತೆ ಕಾಲಕ್ಕೆ ತಕ್ಕ ಹಾಗೆ ಅಪ್ಡೇಟ್ ಆಗಿದ್ದು ಈಗ ಅಂಚೆ ಸೇವೆ ಜೊತೆಗೆ ಬ್ಯಾಂಕಿಂಗ್ ಸೇವೆಯನ್ನು ಕೂಡ ನೀಡುತ್ತಿದೆ. ನೀವು ದೇಶದ ಇತರ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಪಡೆಯಬಹುದಾದ ಅನೇಕ ಸೇವೆಗಳನ್ನು ಪೋಸ್ಟ್ ಆಫೀಸ್ ನ ಪೋಸ್ಟ್ ಬ್ಯಾಂಕ್ ನಲ್ಲೂ ಕೂಡ … Read more

ಕಟ್ಟಡ ಕಾರ್ಮಿಕ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆ ನಿಮ್ಮ ಜಿಲ್ಲೆಗೆ ಯಾವಾಗ ನೀಡುತ್ತಾರೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕರ್ನಾಟಕ ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸುವ ಕಾರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ವಿದ್ಯಾರ್ಥಿ ವಲಯಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಉಚಿತ ಶಿಕ್ಷಣದಿಂದ ಹಿಡಿದು ಪಠ್ಯಪುಸ್ತಕ, ಸಮವಸ್ತ್ರಗಳ ಉಚಿತ ವಿತರಣೆ ಸೇರಿದಂತೆ ಸ್ಕಾಲರ್ಶಿಪ್ , ಬಿಸಿಯೂಟ ಮತ್ತಿತರ ಅನುಕೂಲತೆಗಳನ್ನು ನೀಡುತ್ತಿದೆ. ಈಗ ಇನ್ನೂ ಒಂದು ಹೆಚ್ಚು ಮುಂದೆ ಹೋಗಿ ಈಗಿನ ಕಾಲದಲ್ಲಿ ತಂತ್ರಜ್ಞಾನ ಕಲಿಕೆ ಕೂಡ ವಿದ್ಯಾರ್ಥಿಗಳಿಗೆ ಅತಿ ಮುಖ್ಯ ಅಂಶವಾಗಿರುವ ಕಾರಣದಿಂದಾಗಿ ಇದನ್ನು ಕಲಿಯಲು ಉತ್ತೇಜಿಸಿ ಸಹಕಾರ ನೀಡುವ ಉದ್ದೇಶದಿಂದ ಉಚಿತ ಲ್ಯಾಪ್ಟಾಪ್ … Read more

ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇದ್ದವರು ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಸ್ಟೇಟಸ್ ಚೆಕ್ ಮಾಡಿ.!

  ಕರ್ನಾಟಕದ ಗ್ಯಾರಂಟಿ ಯೋಚನೆಗಳಾದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ (Gruhalakshmi and Annabhagya Scheme amount ) ಮೂಲಕ ಕುಟುಂಬದ ಹಿರಿಯ ಮಹಿಳೆಯರು ಸರ್ಕಾರದಿಂದ ಹಣ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಯ ಮೂಲಕ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ 2000ರೂ. ಸಹಾಯಧನ ಮತ್ತು ಅನ್ನ ಭಾಗ್ಯ ಯೋಜನೆಯಡಿ ಕುಟುಂಬದ ಸದಸ್ಯರ 5Kg ಅಕ್ಕಿ ಹಣವನ್ನು ಆ ಕುಟುಂಬದ ಮುಖ್ಯಸ್ಥರು ಪಡೆಯುತ್ತಿದ್ದಾರೆ. ಆದರೆ ಅನೇಕರಿಗೆ ಅದು ಯಾವ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲ, ಇನ್ನು … Read more

ಮದುವೆ ಕೋರ್ಟ್ ಕೇಸ್, ಹಣಕಾಸು ಸಮಸ್ಯೆ ಏನೇ ಇದ್ದರು ಈ ತಂದೆ ಪರಿಹರಿಸದ ಕಷ್ಟಗಳೇ ಇಲ್ಲ.! ಪ್ರಪಂಚದ ಏಕೈಕ ಸೂರ್ಯ ಆಂಜನೇಯ ಸ್ವಾಮಿ ದೇವಸ್ಥಾನ.!

  ಎಲ್ಲರೂ ಕೂಡ ಆಂಜನೇಯ ಸ್ವಾಮಿಯನ್ನು ಬಲದ ಸಂಕೇತ ಶಕ್ತಿಯ ಸಂಕೇತ ಎಂದು ನಂಬುತ್ತಾರೆ ಹೌದು. ಪ್ರತಿಯೊಂದು ಕಡೆಯಲ್ಲಿಯೂ ಕೂಡ ಪ್ರತಿಯೊಂದು ಹಳ್ಳಿಯಲ್ಲಿಯೂ ಕೂಡ ಆಂಜನೇಯ ಸ್ವಾಮಿಯ ದೇವಸ್ಥಾನ ಇರುವುದನ್ನು ನಾವು ಕಾಣುತ್ತೇವೆ. ಒಂದೊಂದು ಕಡೆ ಇರುವಂತಹ ದೇವಸ್ಥಾನವು ಒಂದೊಂದು ರೀತಿಯ ಪವಾಡಗಳನ್ನು ಸೃಷ್ಟಿಸುತ್ತದೆ ಎಂದೇ ಅಲ್ಲಿಯ ಜನರು ನಂಬಿರುತ್ತಾರೆ. ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ಯಾವುದೇ ಸಂದರ್ಭದಲ್ಲಿಯೂ ಕೂಡ ಒಮ್ಮೆ ಆಂಜನೇಯ ಎಂದು ಹೇಳಿದರೆ ಸಾಕು ಆ ಕಷ್ಟ ಬಗೆಹರಿಯುತ್ತದೆ ಎನ್ನುವ ನಂಬಿಕೆ ಇಟ್ಟಿದ್ದಾರೆ. ಆದ್ದರಿಂದಲೇ ಇತ್ತೀಚಿನ … Read more

ಜಮೀನಿನಲ್ಲಿ ಮನೆ ಫಾರ್ಮ್ ಹೌಸ್ ಕಟ್ಟಿದವರಿಗೆ ಹೊಸ ರೂಲ್ಸ್ ಜಾರಿ.!

  ಕೃಷಿ ಜಮೀನುಗಳಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸುವವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಜಾರಿ ಸಿಟಿಯ ಅಕ್ಕಪಕ್ಕದ ರೈತರ ಜಮೀನುಗಳಲ್ಲಿ NA ಅಪ್ರೂಡ್ ಗಳಿಲ್ಲದೆ ಕೃಷಿ ಜಮೀನು ಗಳಲ್ಲಿ ರೈತರು ನಿವೇಷಗಳನ್ನಾಗಿ ರೈತರು ಫ್ಲಾಟ್ ಮಾರಾಟ ಮಾಡುತ್ತಾರೆ. ಹಾಗೂ ಹಳ್ಳಿಗಳಲ್ಲಿ ಯಾವುದೇ ಲೇಔಟ್ ಮತ್ತು ನಿವೇಶಣೆ ಅಪ್ಪಣೆ ಪಡೆಯದೆ ಪಂಚಾಯಿತಿಯಿಂದ ಅಪ್ಪಣೆ ಪಡೆಯದೆ ರೈತರು ತಮ್ಮ ಜಮೀನುಗಳಲ್ಲಿ ಮಾರಾಟ ಮಾಡಿರುತ್ತಾರೆ. ಆದರೆ ಫ್ಲ್ಯಾಟ್ ಪಡೆದವರು ಕೃಷಿ ಜಮೀನುಗಳಲ್ಲಿ ಮನೆ ನಿರ್ಮಿಸಿರುತ್ತಾರೆ ಆದರೆ ಕೇಂದ್ರ … Read more

ಕೇವಲ 12 ಸಾವಿರ ಹೂಡಿಕೆ ಮಾಡಿ ಸಾಕು 70 ಲಕ್ಷ ಸಿಗುತ್ತೆ.! ಹೆಣ್ಣು ಮಕ್ಕಳ ಪೋಷಕರು ತಪ್ಪದೇ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿ.!

  ದೇಶದ ನಾಗರಿಕರಿಗಾಗಿ ಕೇಂದ್ರ ಸರ್ಕಾರವು (for Indian Citizens Central government ) ಅನೇಕ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಹೆಣ್ಣು ಮಕ್ಕಳಿಗೆ (girl child) ವಿಶೇಷವಾಗಿ ಜಾರಿಗೆ ತಂದಿರುವ ಯೋಜನೆ ಎಂದರೆ ಸುಕನ್ಯಾ ಸಮೃದ್ಧಿ ಯೋಜನೆ (Sukanya Samruddi Yojane). 2015 ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ (Nagendra Modi) ಯವರು ಭೇಟಿ ಪಡಾವೋ ಭೇಟಿ ಬಚಾವೋ ಎನ್ನುವ ಧ್ಯೇಯದೊಂದಿಗೆ ಸುಕನ್ಯಾ ಸಮೃದ್ಧಿ ಯೋಜನೆ ಯನ್ನು ಲಾಂಚ್ ಮಾಡಿದ್ದರು‌. ಈ ಯೋಜನೆ ಸದ್ಯಕ್ಕೆ … Read more

ಕಾರ್ಮಿಕ ಕಲ್ಯಾಣ ಮಂಡಳಿಯಿಂದ 7 ಲಕ್ಷ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ.!

  ಪ್ರತಿ ವರ್ಷವೂ ಕೂಡ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಲಕ್ಷಾಂತರ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅಂತೆಯೇ 2023-24 ನೇ ಸಾಲಿನಲ್ಲಿ ಕೂಡ ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಹಂಚಿಕೆ ಕಾರ್ಯಕ್ರಮಕ್ಕೆ ಇದೇ ತಿಂಗಳ 9ರಂದು ಚಾಲನೆ ಸಿಗಲಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನವೆಂಬರ್ 4ರಂದು ನಡೆದ ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆಗಳು ಹಾಗೂ ಉದ್ಯಮಿದಾರರೊಂದಿಗೆ ನಡೆಸಿದ … Read more

ಸೊಳ್ಳೆ ಕಾಟ ತಡೆಯಲು ಆಗುತ್ತಿಲ್ಲವೇ ಸಂಜೆ ಸಮಯ ಈ ಚಿಕ್ಕ ಉಪಾಯ ಮಾಡಿ ಸಾಕು.! ಸೊಳ್ಳೆ ನಿಮ್ಮ ಮನೆ ಬಳಿ ಸುಳಿಯಲ್ಲ.!

ಸಂಜೆ ಆಗುತ್ತಿದ್ದಂತೆ ನಮ್ಮ ಮನೆಗೆ ಹಲವು ಅತಿಥಿಗಳಲ್ಲಿ ಸೊಳ್ಳೆಗಳು ಕೂಡ ಇವೆ ಎಂದು ಹೇಳಬಹುದು. ಕತ್ತಲಾಗುತ್ತಿದ್ದಂತೆ  ಸೊಳ್ಳೆಗಳ ಕಾಟ ವಿಪರೀತವಾಗುತ್ತದೆ. ಮನೆ ತುಂಬಾ ಸೊಳ್ಳೆಗಳದ್ದೇ ರಾಜ್ಯಭಾರ. ನೆಮ್ಮದಿಯಾಗಿ ಕೂರಲು ಬಿಡುವುದಿಲ್ಲ, ಮಲಗಲು ಬಿಡುವುದಿಲ್ಲ. ಗುಂಯ್ ಎಂದು ಸದ್ದು ಮಾಡುತ್ತ ಎಚ್ಚರಿಸುತ್ತಾ ರಕ್ತ ಹೀರಿ ಹಿಂಸೆ ಕೊಡುತ್ತವೆ. ಒಂದು ಚಿಕ್ಕ ಕ್ರಿಮಿಯಾಗಿದ್ದರೂ ಕೂಡ ಮನುಷ್ಯನಿಗೆ ಶತ್ರುಗಳಿಗಿಂತ ಹೆಚ್ಚಿಗೆ ಜೀವ ಹಿಂಡುವುದು ಸೊಳ್ಳೆಗಳೇ. ಈ ಸೊಳ್ಳೆ ಒಂದು ಚಿಕ್ಕ ಜೀವಿ ಎಂದು ನಿರ್ಲಕ್ಷ ಮಾಡುವಂತಿಲ್ಲ. ಯಾಕೆಂದರೆ ಸೊಳ್ಳೆ ಕಡಿತದಿಂದ ದೇಹದ … Read more

ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 324 ಕೋಟಿ ಅನುದಾನ ಬಿಡುಗಡೆ.! ಯಾವ ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆ ಆಗಿದೆ ನೋಡಿ.!

  ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕುಸಿತ ಕಂಡಿದೆ. ಮುಂಗಾರು ಮಳೆಯ ವೈಫಲ್ಯದಿಂದ ರೈತರ ಪರಿಸ್ಥಿತಿ ದಯಾಹೀನವಾಗಿದೆ. ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ಬಿದ್ದಿದ್ದು ಈಗಾಗಲೇ ರಾಜ್ಯದ 235 ತಾಲ್ಲೂಕುಗಳಲ್ಲಿ ಪೈಕಿ ಕೇಂದ್ರ ಸರ್ಕಾರದ ಕೈಪಿಡಿ ಅನ್ವಯ (CDRF) 216 ತಾಲ್ಲೂಕುಗಳನ್ನು ಬರಪೀಡಿತ ತಾಲೂಕುಗಳನ್ನಾಗಿ (Drought) ಘೋಷಣೆ ಮಾಡಲಾಗಿದೆ. ಕೆಲವು ಕಡೆ ಮಳೆ ಬೀಳದೆ ಬೆಳೆ ಬಿತ್ತಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದ್ದರೆ ಇನ್ನೂ ಕೆಲವು ಕಡೆ ಬಿದ್ದ ಕೆಲ ಹನಿಗೆ ಭೂಮಿಗೆ ಬೀಜ … Read more

ಗೂಗಲ್ ಪೇ ಬಳಕೆದಾದರರಿಗೆ ಗುಡ್ ನ್ಯೂಸ್ ದೀಪಾವಳಿ ಹಬ್ಬದ ಪ್ರಯುಕ್ತ 501 ರೂಪಾಯಿ ಉಚಿತವಾಗಿ ನೀಡುತ್ತಿದ್ದಾರೆ.!

  ಗೂಗಲ್ ಪೇ ಒಂದು UPI ಆಧಾರಿತ ಮೊಬೈಲ್ ಬ್ಯಾಂಕಿಂಗ್ ಸೇವೆಯಾಗಿದೆ. ಗೂಗಲ್ ಪೇ ಮೂಲಕ ನೀವು ನಿಮ್ಮ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದು, ನಿಮ್ಮ ಮನೆಯ ಕರೆಂಟ್ ಬಿಲ್ ಕಟ್ಟಬಹುದು, ಟಿವಿ ರಿಚಾರ್ಜ್ ಮಾಡಬಹುದು, ನಿಮ್ಮ ಸ್ನೇಹಿತರಿಗೆ ಹಣ ಕಳುಹಿಸಬಹುದು ಮತ್ತು ಸ್ಪೆಷಲ್ ಅವಾರ್ಡ್ ಗಳನ್ನು ಪಡೆದು ಹಣ ಉಳಿಸಲೂಬಹುದು. ಈಗ ಮತ್ತೊಂದು ಸೇವೆಯನ್ನು ತನ ಗ್ರಾಹಕರಿಗೆ ನೀಡಲು ಮುಂದಾಗಿರುವ ಗೂಗಲ್ ಪೇ ಇನ್ನು ಮುಂದೆ ಸಾಲ ಕೂಡ ನೀಡುವ ಕಾರ್ಯಕ್ಕೂ ಮುಂದಾಗಿದೆ. ಹೀಗೆ ಸದಾ ಗ್ರಾಹಕ … Read more