SC/ST ವರ್ಗದವರಿಗೆ ಕಾರ್ ಖರೀದಿ ಹಾಗೂ ಜಮೀನಿನಲ್ಲಿ ಬೋರ್ ಹಾಕಿಸಲು 3 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

  ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ವರ್ಗದ ಜನತೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದಾರೆ ಎನ್ನುವ ಕಾರಣದಿಂದಾಗಿ ಅವರಿಗೆ ಹಲವು ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ನೀಡಲಾಗಿದೆ. ಸರ್ಕಾರಿ ಉದ್ಯೋಗದಲ್ಲೂ ಕೂಡ ಹೆಚ್ಚಿನ ವಯೋಮಿತಿ ಸಡಿಲಿಕೆ ಹೊಂದಿರುವ ಇವರು ಸರ್ಕಾರಿ ಉದ್ಯೋಗಗಳಲ್ಲಿ ಮಾತ್ರವಲ್ಲದೆ ಖಾಸಗಿ ಕ್ಷೇತ್ರದಲ್ಲೂ ಕೂಡ ಇವರು ತೊಡಗಿಕೊಳ್ಳಬೇಕು ಎನುವ್ನ ಕನಸುಗಳಿದ್ದು ಅವರ ಬಳಿ ಐಡಿಯಾಗಳು ಇದ್ದರೂ ಬಂಡವಾಳ ಕೊರತೆ ಕಾರಣದಿಂದಾಗಿ ಅವರು ವಂಚಿತರಾಗಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ಪರಿಶಿಷ್ಟ ಜಾತಿ … Read more

ರಾಜ್ಯದ ಈ ಜಿಲ್ಲೆಗಳಲ್ಲಿ ಗೃಹಜ್ಯೋತಿ ಯೋಜನೆ ರದ್ದಾಗುತ್ತೆ.! ಕಾಣವೇನು ನೋಡಿ.!

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ – 2023ರ (Karnataka assembly electrion – 2023) ವೇಳೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿದ್ದ ಪಂಚಖಾತ್ರಿ ಯೋಜನೆಗಳಲ್ಲಿ (Congress party manifesto ) ಗೃಹಜ್ಯೋತಿ ಯೋಜನೆಯು (Gruhajyothi Scheme) ಮೊದಲನೇ ಯೋಜನೆಯಾಗಿ ಘೋಷಣೆಯಾಗಿತ್ತು. ಅಂತೆಯೇ ಅಧಿಕ ಮತ ಬೆಂಬಲದೊಂದಿಗೆ ಅಧಿಕಾರ ಸ್ಥಾಪಿಸಿದ ಕಾಂಗ್ರೆಸ್ ಸರ್ಕಾರ ಜುಲೈ ತಿಂಗಳಿನಿಂದಲೇ ರಾಜ್ಯದಾದ್ಯಂತ ಬಾಡಿಗೆ ಮನೆಯಲ್ಲಿ ವಾಸಿಸುವ ಕುಟುಂಬಗಳು ಸೇರಿದಂತೆ ಎಲ್ಲಾ ಕುಟುಂಬಗಳಿಗೂ ಕೂಡ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ನೀಡಿದೆ. ಗೃಹಜ್ಯೋತಿ ಯೋಜನೆಗೆ … Read more

ರೈತರಿಗೆ ಉಚಿತ ಬೋರ್ ವೆಲ್, ಗಂಗಾ ಕಲ್ಯಾಣ ಕೊಳವೆಬಾವಿ ಯೋಜನೆ.!

  ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಉಚಿತವಾಗಿ ಬೋರ್ವೆಲ್ ಹಾಕಿಸಿಕೊಡುವ ಗಂಗಾ ಕಲ್ಯಾಣ ಯೋಜನೆ ಕೂಡ ಒಂದು. ವಿವಿಧ ನಿಗಮ ಹಾಗೂ ಸಮುದಾಯಕ್ಕೆ ಸೇರಿದ ಸಣ್ಣ ಹಾಗೂ ಅತಿ ಸಣ್ಣ ರೈತರಿಂದ ಗಂಗಾ ಕಲ್ಯಾಣ ಯೋಜನೆಯಡಿ ವಿವಿಧ ಹೆಸರಿನಿಂದ ಅರ್ಜಿ ಆಹ್ವಾನಿಸಿ ಅರ್ಹರಿಗೆ ಈ ಯೋಜನೆ ತಲುಪಿಸಲಾಗುತ್ತಿತ್ತು. ಅದಕ್ಕಾಗಿ ಪ್ರತಿ ವರ್ಷವೂ ಕೂಡ ಅರ್ಜಿ ಆಹ್ವಾನಿಸಲಾಗುತ್ತದೆ. ಈ ಬಾರಿ ಯಾರೆಲ್ಲಾ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಆ … Read more

ಗೃಹಲಕ್ಷ್ಮಿ ಯೋಜನೆ ಹಣ ಯಾರಿಗೆ ಬಂದಿಲ್ಲ ಅವರು ಈ ಬ್ಯಾಂಕ್ ನಲ್ಲಿ ಅಕೌಂಟ್ ಓಪನ್ ಮಾಡಿಸಿ ಸಾಕು ಹಣ ಬರುತ್ತೆ.!

  ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಲಾಂಚ್ ಆಗಿ ಈಗಾಗಲೇ ಫಲಾನುಭವಿಗಳು ಮೂರನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (KWCWD) ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದ 1.08 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಹಣ ಪಡೆಯಲು ಅರ್ಹರಾಗಿದ್ದಾರೆ. ಆದರೆ ಈವರೆಗೂ ಸಂಪೂರ್ಣವಾಗಿ ಎಲ್ಲಾ ಮಹಿಳೆಯರಿಗೂ ಕೂಡ ಹಣ ತಲುಪಿಲ್ಲ. 70%ರಿಂದ 80%ರಷ್ಟು ಮಹಿಳೆಯರು ಹಣ ಪಡೆದಿದ್ದರೆ ಇನ್ನುಳಿದ ಮಹಿಳೆಯರು ತಮ್ಮ ರೇಷನ್ ಕಾರ್ಡ್ ಇ-ಕೆವೈಸಿ (e-KYC) … Read more

SBI ATM ಕಾರ್ಡ್ ಬಳಸುವವರಿಗೆ ಗುಡ್ ನ್ಯೂಸ್.! ಬ್ಯಾಂಕಿನಿಂದ ಮತ್ತೊಂದು ಸೌಲಭ್ಯ.!

ಬ್ಯಾಂಕ್ ಅಕೌಂಟ್ (Bank account) ಎನ್ನುವುದು ಎಷ್ಟು ಮುಖ್ಯ ಎಂದರೆ ಒಂದು ರೈತನ ಕುಟುಂಬವೇ ಆಗಿದ್ದರೂ ಆ ಕುಟುಂಬದಲ್ಲಿ ಐದು ಜನ ಸದಸ್ಯರಿದ್ದಾರೆ ಎಂದುಕೊಂಡರೆ ರೈತನಿಗೆ ಸರ್ಕಾರದಿಂದ ಸಿಗುವ ಕಿಸಾನ್ ಸಮ್ಮಾನ್ ನಿಧಿ ಅಥವಾ ಇನ್ಯಾವುದೇ ಅನುದಾನ ಪಡೆಯಬೇಕು ಎಂದರೆ ಬ್ಯಾಂಕ್ ಖಾತೆ ಇರಬೇಕು, ಆತನ ತಂದೆ ತಾಯಿಯರಿಗೆ ವೃದ್ಯಾಪ್ಯ ವೇತನವು ಕೂಡ DBT ಮೂಲಕ ಅವರ ಬ್ಯಾಂಕ್ ಖಾತೆಗಳಿಗ ಜಮೆ ಆಗುತ್ತದೆ. ಸದ್ಯಕ್ಕೆ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣವನ್ನು … Read more

ಈ 5 ಬ್ಯಾಂಕ್ ಮುಚ್ಚಲು RBI ನಿಂದ ಆದೇಶ.! ಆತಂಕ ಹೊರಹಾಕಿದ ಖಾತೆದಾರರರು.! ನೀವು ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ರೆ ಎಚ್ಚರ.!

ದೇಶದ ಎಲ್ಲಾ ಹಣಕಾಸು ಸಂಸ್ಥೆಗಳು ಕೂಡ RBI ಒಡೆತನಕ್ಕೆ ಒಳಪಟ್ಟಿರುತ್ತದೆ, ಹಾಗಾಗಿ ರಿಸರ್ವ್ ಬ್ಯಾಂಕ್ ಅನ್ನು ಬ್ಯಾಂಕ್ ಗಳ ಬ್ಯಾಂಕ್ ಎಂದು ಕರೆಯುತ್ತಾರೆ. ದೇಶದ ಎಲ್ಲಾ ಬ್ಯಾಂಕುಗಳಿಗೂ ಕೂಡ ನೀತಿ ನಿಯಮಗಳನ್ನು ಹೇರಿ ಗ್ರಾಹಕರಿಂದ ಹಣಕಾಸು ಸಂಸ್ಥೆಗಳಿಗೆ, ಹಣಕಾಸು ಸಂಸ್ಥೆಗಳಿಂದ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ RBI ಮಧ್ಯಸ್ಥಿಕೆ ವಹಿಸುತ್ತದೆ. ಗ್ರಾಹಕರ ಹಿತದೃಷ್ಟಿಯ ಉದ್ದೇಶದಿಂದಾಗಿ ಹಣಕಾಸು ಸಂಸ್ಥೆಗಳಿಗೆ ಕೆಲ ನಿಯಮಗಳನ್ನು ಕೂಡ ಹೇರುತ್ತದೆ. ಈ ನಿಯಮಗಳನ್ನು ಪೂರೈಸದ ಬ್ಯಾಂಕುಗಳು ಅಥವಾ ಇನ್ಯಾವುದೇ ಕಂಪನಿಗಳಾಗಲಿ RBI ವಿಧಿಸುವ ದಂಡ ಕಟ್ಟಬೇಕಾಗುತ್ತದೆ … Read more

ಮಕ್ಕಳಿಗೆ ಟಿಫನ್ ಬಾಕ್ಸ್ ತುಂಬುತ್ತಿರುವ ಪೋಷಕರೇ ಎಚ್ಚರ.!

  ಈಗಿನ ಕಾಲದ ಕಾನ್ವೆಂಟ್ ಗೆ ಹೋಗುವ ಮಕ್ಕಳನ್ನು ನೋಡಿದರೆ ಖಂಡಿತ ಬೇಸರವಾಗುತ್ತದೆ. ಯಾಕೆಂದರೆ ಬೆಳಗ್ಗೆ 6:30, 7:00 ಘಂಟೆಗೆ ಮಕ್ಕಳು ಮನೆ ಬಿಡುತ್ತಿದ್ದಾರೆ. ಮಾರ್ನಿಂಗ್ ಟಿಫನ್, ಮಧ್ಯಾಹ್ನದ ಲಂಚ್, ಇವಿನಿಂಗ್ ಸ್ನಾಕ್ಸ್ ಎಲ್ಲಕ್ಕೂ ಕೂಡ ಬಾಕ್ಸ್ ಕಟ್ಟಿಕೊಂಡು ಹೋಗಬೇಕು. ಪುಸ್ತಕದ ಹೊರೆ ಮಾತ್ರವಲ್ಲದೆ ಊಟದ ಹೊರೆಯನ್ನು ಹೊತ್ತು ಹೋಗುತ್ತಿರುವ ಮಕ್ಕಳಿಗೆ ಇದು ಮಾನಸಿಕ ಹೊರೆಯೂ ಹೌದು. ಮಕ್ಕಳಿಗೆ ಟಿಫನ್ ಬಾಕ್ಸ್ ಕೊಡುತ್ತಿರುವ ಎಷ್ಟೋ ಪೋಷಕರು ತಮಗೆ ಅರಿವಿಲ್ಲದಂತೆ ಕೆಮಿಕಲ್ ತುಂಬುತ್ತಿದ್ದಾರ. ಟಿಫನ್ ಬಾಕ್ಸ್ ಕೊಡಲು ಬಳಸುತ್ತಿರುವ … Read more

ಶ್ರೀ ಲಕ್ಷ್ಮಿ ಕುಬೇರ ಮಂತ್ರ ಮತ್ತು ಮುದ್ರೆಯನ್ನು ಗುರುವಾರ ಶುರು ಮಾಡಿ 28 ದಿನಗಳಲ್ಲಿ ನಿಮ್ಮ ಹಣಕಾಸಿನ ಸಮಸ್ಯೆ ಬಗೆ ಹರಿಯುತ್ತದೆ.!

  ಜೀವನದಲ್ಲಿ ಹಣಕಾಸಿನ ಅನಿವಾರ್ಯತೆ ಪ್ರತಿಯೊಬ್ಬರಿಗೂ ಕೂಡ ಬರುತ್ತದ. ಯಾಕೆಂದರೆ ಎಲ್ಲರ ಬಳಿಯೂ ತಮ್ಮ ಖರ್ಚಿಗೆ ಬೇಕಾದಷ್ಟು ಹಣ ಸಮಯದಲ್ಲಿ ಇರುವುದಿಲ್ಲ. ಈ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಕೂಡ ಹೊಂದಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಹಣಕಾಸಿನ ತೊಂದರೆಯಂದೇ ಹೇಳಬಹುದು. ಬೆರಳೆಣಿಕೆಯಷ್ಟು ಮಂದಿ ಮಾತ್ರ ಈ ವಿಚಾರದಲ್ಲಿ ಅದೃಷ್ಟವಂತರು ಹಾಗಾಗಿ ಇವರನ್ನು ಲಕ್ಷ್ಮಿ ಪುತ್ರರು ಹಾಗೂ ಕುಬೇರ ಪುತ್ರರು ಎಂದು ನಾವು ಕರೆಯುತ್ತೇವೆ. ಹಣಕಾಸಿನ ಅಧಿದೇವತೆ ಲಕ್ಷ್ಮಿ, ಹಾಗೆಯೇ ಸಕಲ ಐಶ್ವರ್ಯಗಳಿಗೂ ರಾಜ ಕುಬೇರ ಹಾಗಾಗಿ ನಾವು ಹಣಕಾಸು … Read more

ಮನೆ, ಸೈಟ್, ಜಮೀನು, ಭೂಮಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರು ಈ ಮಂತ್ರ ಒಮ್ಮೆ ಪಠಿಸಿ ಸಾಲು ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದೆ.!

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಒಂದು ಸ್ವಂತ ಮನೆಯನ್ನು ಹಾಗೂ ಭೂಮಿಯನ್ನು ಖರೀದಿ ಮಾಡಬೇಕು ಎನ್ನುವಂತಹ ಆಸೆ ಇದ್ದೇ ಇರುತ್ತದೆ. ಆದರೆ ಅವರು ಮಾಡುವಂತಹ ಕೆಲಸ ಕಾರ್ಯದ ಮೇಲೆ ಅವರು ಕೆಲವೊಮ್ಮೆ ಹೆಚ್ಚು ಹಣಕಾಸು ಸಂಪಾದನೆ ಮಾಡಲು ಸಾಧ್ಯ ವಾಗದೆ ಇದ್ದರೂ ಕೂಡ ಕೆಲವೊಂದು ಸಮಯದಲ್ಲಿ ಕೆಲವೊಂದು ಮುಖಾಂತರ ನೀವು ನಿಮ್ಮ ಸ್ವಂತ ಮನೆ ಭೂಮಿಯನ್ನು ಪಡೆದು ಕೊಳ್ಳುವ ಸಾಧ್ಯತೆ ಇರುತ್ತದೆ. ಹೌದು ಆದರೆ ಕೆಲವೊಂದಷ್ಟು ಜನ ಎಷ್ಟೇ ಹಣಕಾಸು ಇಟ್ಟುಕೊಂಡಿದ್ದರು ಸಹ ಅವರು ತಮ್ಮ ಸ್ವಂತ … Read more

HDFC ಪರಿವರ್ತನಾ ಸ್ಕಾಲರ್ಶಿಪ್ ಪ್ರತಿ ವಿದ್ಯಾರ್ಥಿಗೂ 75,000 ಸಹಾಯಧನ ಸಿಗಲಿದೆ.! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

  ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಖರ್ಚು ವೆಚ್ಚಗಳಿಗೆ ದೊಡ್ಡಮೊತ್ತದ ಹಣ ಬೇಕಾಗಿರುತ್ತದೆ. ಆದರೆ ಎಲ್ಲಾ ಪೋಷಕರಿಗೆ ಕೂಡ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲಾಗದೆ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹಾಗೂ ಸರ್ಕಾರೇತರವಾಗಿ ಅನೇಕ ಪ್ರತಿಷ್ಠಿತ ಕಂಪನಿಗಳು ಸ್ಕಾಲರ್ಶಿಪ್ ಮೂಲಕ ಇಂತಹ ವಿದ್ಯಾರ್ಥಿಗೆ ಸಹಾಯ ಮಾಡುತ್ತಿವೆ. ಪ್ರತಿ ಶೈಕ್ಷಣಿಕ ವರ್ಷದಲ್ಲೂ ಇದನ್ನು ಘೋಷಣೆ ಮಾಡಿ ಅರ್ಹರಿಂದ ಅರ್ಜಿ ಆಹ್ವಾನಿಸಿ ಅವರ ಖಾತೆಗೆ ನೇರವಾಗಿ ಹಣ ಕಳುಹಿಸಲಾಗುತ್ತದೆ. ಅಂತೆಯೇ HDFC … Read more