1 ಎಕರೆ ಜಮೀನಿಗೆ ಸುತ್ತ ತಂತಿ ಬೇಲಿ ಹಾಕುವುದಕ್ಕೆ ಎಷ್ಟು ಖರ್ಚಾಗುತ್ತೆ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

  ಮನೆಗೆ ಕಾಂಪೌಂಡ್ ಎಷ್ಟು ಮುಖ್ಯವೋ ಜಮೀನಿಗೆ ಸೈಟ್ ಎನ್ನುವುದು ಅದಕ್ಕಿಂತ ಮುಖ್ಯ. ಯಾಕಂದರೆ ಕಾಂಪೌಂಡ್ ಇಲ್ಲದೇ ಇದ್ದರೂ ಕೂಡ ಒಂದು ಪಕ್ಷ ಆ ಮನೆಯಲ್ಲಿ ಇರಬಹುದು ಆದರೆ ಬೇಲಿ ಇಲ್ಲದ ಹೊಲದ ಪರಿಸ್ಥಿತಿ ಏನು ಎಂದು ಗಾದೆ ಮಾತುಗಳೇ ಹೇಳುತ್ತವೆ. ನಮ್ಮ ಜಮೀನಿನ ಬೌಂಡರಿಯನ್ನು ಗುರುತಿಸಿ ಬೇಲಿ ಹಾಕಿಸುವುದರಿಂದ ಜಮೀನಿಗೆ ಭದ್ರತೆ ಇದ್ದ ಹಾಗೆ ಇರುತ್ತದೆ. ಅಕ್ಕ ಪಕ್ಕದವರು ಸುಖಾಸುಮ್ಮನೆ ನಮ್ಮ ಜಮೀನನ್ನು ಒತ್ತುವರಿ ಮಾಡುವುದು ತಪ್ಪುತ್ತದೆ. ಹಾಗೆ ನಮ್ಮ ಜಮೀನಿನಲ್ಲಿ ನಾವು ಇಟ್ಟಿರುವ ವಸ್ತುಗಳಿಗೆ … Read more

ಫೋನ್ ಪೇ ಬಳಸುತ್ತಿರುವವರಿಗೆ ಗುಡ್ ನ್ಯೂಸ್.!

  ಸಾಮಾನ್ಯವಾಗಿ ಮೇ ತಿಂಗಳಲ್ಲಿ ಬರುವ ಅಕ್ಷಯ ತೃತೀಯ ಭಾರತೀಯ ಪಾಲಿಗೆ ಬಹಳ ವಿಶೇಷ. ಯಾಕೆಂದರೆ, ಈ ದಿನ ಏನೇ ಖರೀದಿಸಿದರು ಅದು ಅಕ್ಷಯವಾಗುತ್ತದೆ ಎನ್ನುವ ನಂಬಿಕೆಯಿಂದ ಮನೆಗೆ ದವಸ ಧಾನ್ಯ ಉಪ್ಪು ಬೆಲ್ಲ ಇವುಗಳನ್ನು ತರುವುದು ಇಲ್ಲಿನ ಸಂಪ್ರದಾಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅನುಕೂಲ ಇದ್ದವರು ಹೊಸ ಬಟ್ಟೆಗಳನ್ನು ಚಿನ್ನ ಬೆಳ್ಳಿ ಹೀಗೆ ಬೆಲೆ ಬಾಳುವ ವಸ್ತುಗಳನ್ನು ಈ ವಿಶೇಷ ದಿನದಂದು ಖರೀದಿಸುವ ಟ್ರೆಂಡಿಂಗ್ ಶುರುವಾಗಿದೆ. ಹಾಗೆಯೇ ಹತ್ತಾರು ವರ್ಷಗಳಿಂದ ಬಡ ಹಾಗೂ ಮಧ್ಯಮ ವರ್ಗದವರು ಕೂಡ … Read more

ಕೇವಲ ರೂ.120 ಕ್ಕೂ ಹಾಕಿಸಬಹುದು ಪ್ರೊಫೈಲ್ ಲೈಟ್, ಮನೆ ಕಟ್ಟುವವರಿಗಾಗಿ ಪ್ರೊಫೈಲ್ ಲೈಟ್ ಬಗ್ಗೆ ಒಂದಿಷ್ಟು ಮಾಹಿತಿ.!

  ಪ್ರೊಫೈಲ್ ಲೈಟ್ ಎನ್ನುವುದು ಕೆಲವರಿಗೆ ಹೊಸ ವಿಷಯ ಎನಿಸಬಹುದು ಆದರೆ ಮನೆ ಕಟ್ಟುವ ಪ್ರತಿಯೊಬ್ಬರೂ ಕೂಡ ಈ ಕಾನ್ಸೆಪ್ಟ್ ಬಗ್ಗೆ ತಿಳಿದುಕೊಳ್ಳಲೇಬೇಕು. ಯಾಕೆಂದರೆ ಇತ್ತೀಚೆಗೆ ಬಹಳ ಟ್ರೆಂಡಿಂಗ್ ನಲ್ಲಿರುವ ವಿಷಯ ಇದಾಗಿದೆ. LED ಲೈಟ್, ಸ್ಪಾಟ್ ಲೈಟ್ ನಂತರ ಪ್ರೊಫೈಲ್ ಎನ್ನುವುದು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಮನೆಯ ಇಂಟೀರಿಯರ್ ಎಕ್ಸ್ಪೀರಿಯರ್ ಎಲ್ಲದರಲ್ಲೂ ಕೂಡ ಲೈಟ್ ಬಳಕೆ ಆಗುತ್ತಿದೆ. ನೀವು ಮನೆ ಕಟ್ಟುವವರಾಗಿದ್ದರೆ ಈ ವಿಷಯ ತಿಳಿದುಕೊಳ್ಳಲೇಬೇಕು ಇಲ್ಲವಾದಲ್ಲಿ ನಂತರ ನಾವು ಮಾಡಿಸಬೇಕಿತ್ತು ಎನ್ನುವ ಪಶ್ಚಾತಾಪ … Read more

ಇನ್ಮುಂದೆ ಇಂತಹ ವಾಹನಗಳಿಗೆ ಡ್ರೈವಿಂಗ್ ಲೈಸೆನ್ಸ್ ಬೇಕಾಗಿಲ್ಲ.!

  ನಾವು ವಾಹನ ಖರೀದಿಸಿದರೂ ಸಾರ್ವಜನಿಕರ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಬೇಕು ಎಂದರೆ ಸರ್ಕಾರ ಹೇರಿರುವ ನಿಯಮಗಳನ್ನು ಪಾಲಿಸಲೇಬೇಕು. ಮೋಟಾರು ವಾಹನ ಕಾಯ್ದೆ ಅನುಸಾರ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸದೆ ವಾಹನದ ಜೊತೆ ರೋಡಿಗೆ ಇಳಿದದ್ದೇ ಆದಲ್ಲಿ ಕಾನೂನು ಉಲ್ಲಂಘನೆ ಕಾರಣಕ್ಕಾಗಿ ಸಾವಿರಾರು ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಒಂದು ವೇಳೆ ನಾವು ಇಲಾಖೆ ಕಣ್ ತಪ್ಪಿಸಿಕೊಂಡು ಓಡಾಡಿದರು ಅನಾಹುತ ಆದರೆ ನಷ್ಟವಾಗುವುದು ನಮಗೆ. ಹಾಗಾಗಿ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡೆದೆ ವಾಹನ ಚಾಲನೆ ಮಾಡಬೇಕು ಮತ್ತು ಒಬ್ಬ … Read more

ಮನೆ ಕಟ್ಟಿಸುತ್ತಿದ್ದೀರಾ.? ಯಾವ ರೀತಿ ಮೆಟ್ಟಿಲು ಮಾಡಿಸಬೇಕು ಎನ್ನುವುದರ ಬಗ್ಗೆ ಒಂದಿಷ್ಟು ಉಪಯುಕ್ತ ಮಾಹಿತಿ.!

  ಮನೆ ಕಟ್ಟುವುದು ಜೀವನದ ಬಹಳ ದೊಡ್ಡ ಕನಸು ಮತ್ತು ಒಂದು ಬಾರಿ ಮನೆ ಕಟ್ಟಿಕೊಂಡ ಮೇಲೆ ಪದೇ ಪದೇ ಇಷ್ಟಕ್ಕೆ ಅನುಕೂಲಕ್ಕೆ ತಕ್ಕ ಹಾಗೆ ಬದಲಾಯಿಸುವುದು ಕಷ್ಟ. ಹಾಗಾಗಿ ಮನೆ ಕಟ್ಟುವ ಮುನ್ನವೇ ಸರಿಯಾದ ಪ್ಲಾನಿಂಗ್ ಇರಬೇಕು ಪ್ರತಿ ಹಂತದಲ್ಲೂ ಕೂಡ ಅಳೆದು ತೂಗಿ ನಿರ್ಧಾರಗಳನ್ನು ಕೈಗೊಂಡು ನಮ್ಮ ಅಭಿರುಚಿಯಂತೆ ಮತ್ತು ಸರಿಯಾದ ವಿಧಾನದಲ್ಲಿ ಮನೆ ಕಟ್ಟಿಸಿಕೊಳ್ಳಬೇಕು. ಮನೆ ವಿಚಾರವಾಗಿ ಹೇಳುವುದಾದರೆ ಮನೆ ಮುಂದೆ ಹಾಕುವ ಮುಖ್ಯ ದ್ವಾರದಿಂದ ಹಿಡಿದು ಮನೆ ಕಟ್ಟಲು ಬಳಸುವ ಸಿಮೆಂಟ್ … Read more

ಮಳೆ ನೀರನ್ನು ಸಂಗ್ರಹಿಸಿ ತೋಟ ಮಾಡಿರುವ ಸಾಧಕ, ಕೇವಲ 20 ರೂಪಾಯಿ ಬಾಟಲಿನಿಂದಲೇ ಗಿಡಗಳಿಗೆ ನೀರು ಸಪ್ಲೈ.!

  ಮನಸಿದ್ದರೆ ಮಾರ್ಗ ಎನ್ನುವ ಗಾದೆಗಿಂತ ಮತ್ತೊಂದು ಮೋಟಿವೇಷನಲ್ ಸ್ಪೀಚ್ ಸಿಗಲಾರದು ಎಂದೇ ಹೇಳಬಹುದು. ಯಾವುದಾದರೂ ಒಂದು ವಿಷಯದ ಬಗ್ಗೆ ಆಸಕ್ತಿ ಇದ್ದು, ಅದನ್ನು ಕೈಗೂಡಿಸಿಕೊಳ್ಳುವ ಇಚ್ಛೆ ತೀವ್ರವಾಗಿ ಇದ್ದಾಗ 108 ದಾರಿಯನ್ನು ನಾವೇ ಹುಡುಕಿ ಅಂದುಕೊಂಡಿದ್ದನ್ನು ಮಾಡುತ್ತೇವೆ. ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಅಂತರಿಕ್ಷಕ್ಕೆ ಹಾರಬಲ್ಲ, ಸಮುದ್ರದಾಳಕ್ಕೆ ಇಳಿಯಬಲ್ಲ ನಮಗೆ ಸರಿಯಾದ ತರಬೇತಿ ಸಿಕ್ಕಿದ್ದರೆ ಯಾವುದೇ ಕ್ಷೇತ್ರದಲ್ಲಾದರೂ ಜಾದು ಮೂಡಿಸಬಹುದು ಇದಕ್ಕೆ ಕೃಷಿ ಹೊರತೇನಲ್ಲ. ಯಾವುದೇ ಎಕ್ಸ್ಪೀರಿಯನ್ಸ್ ಇಲ್ಲದೇ ಇದ್ದರು ಯೂಟ್ಯೂಬ್ ನೋಡಿ … Read more

PUC ಆದವರಿಗೂ ಸಿಗುತ್ತೆ 50,000 ಸಂಬಳ, 500 ದೊಡ್ಡ ದೊಡ್ಡ ಕಂಪನಿಗಳಲ್ಲಿ ತಕ್ಷಣ ಕೆಲಸಕ್ಕೆ ಬೇಕಾಗಿದ್ದರೆ ಆಸಕ್ತರು, ನೋಡಿ.!

  PUC ಮಾಡಿದವರಿಗೆ ಏನು ಕೆಲಸ ಸಿಗುತ್ತದೆ ಎನ್ನುವುದು ಈ ಕಾಲ. ಯಾಕೆಂದರೆ ಎಲ್ಲಿ ಹೋದರು ಈಗ ಕ್ವಾಲಿಫಿಕೇಷನ್ ಡಿಗ್ರಿ ಕೇಳುತ್ತಾರೆ ಅದರಲ್ಲೂ ಮಾಸ್ಟರ್ ಡಿಗ್ರಿ, ಇಂಜಿನಿಯರಿಂಗ್, ಡಿಪ್ಲೋಮೋಗಳನ್ನು ಮಾಡಿಕೊಂಡವರ ನಡುವೆಯೇ ಉದ್ಯೋಗಕ್ಕೆ ಭಾರಿ ಪೈಪೋಟಿ ಇರುವ ಈ ಕಾಲದಲ್ಲಿ ಇವರ ನಡುವೆ ಕಡಿಮೆ ವಿದ್ಯಾಭ್ಯಾಸ ಪಡೆದಂತವರು ಕಳೆದು ಹೋಗುತ್ತಿದ್ದೇವೆ ಎನ್ನುವ ಅಭದ್ರತೆ ಕಾಡುತ್ತಿದೆ. ಆದರೆ ಜೀವನ ಎನ್ನುವುದು ಬಹಳ ದೊಡ್ಡದು ಮತ್ತು ಆಸಕ್ತಿ ಹಾಗೂ ಶ್ರದ್ಧೆ ಇದ್ದವರಿಗೆ ನೂರೆಂಟು ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ತಾಕತ್ತು ಕೂಡ ಬರುತ್ತದೆ. … Read more

ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್, ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ಮರ್ ಇದ್ದರೆ ತಿಂಗಳಿಗೆ 5000 ಹಣ ಸಿಗಲಿದೆ.!

  ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಇದ್ದರೆ ಅನಾನುಕೂಲತೆಗಳು ಹೆಚ್ಚು ಎನ್ನುವ ಭಯವೂ ರೈತರನ್ನು ಕಾಡುತ್ತಿರುತ್ತದೆ. ಆದರೆ ಸರ್ಕಾರ ಕೂಡ ಇದರ ಬಗ್ಗೆ ಕಾಳಜಿ ಮಾಡುತ್ತಿದೆ. ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಜಮೀನಿನಲ್ಲಿ ವಿದ್ಯುತ್ ಕಂಬ ನೆಡುವುದು ಹಾಗೂ ಟ್ರಾನ್ಸ್ಫಾರ್ಮರ್ ಗಳನ್ನು ಹಾಕುವುದು ಅನಿವಾರ್ಯ ಆದಕಾರಣ ಈ ಮೂಲಭೂತ ಸೌಕರ್ಯ ಹೊಂದಿರುವ ರೈತರಿಗೆ ಕೆಲ ಅನುಕೂಲತೆಗಳನ್ನು ಮಾಡುವ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದ ಹೊಸ ವಿದ್ಯುತ್ ಕಾಯ್ದೆ ಅನ್ವಯವಾಗಿ ಯಾವ ರೈತನ ಜಮೀನಿನ ಮೇಲೆ ಈ … Read more

ಡಯಾಬಿಟಿಸ್ ವಾಸಿಯಾಗುವುದು 100% ಗ್ಯಾರೆಂಟಿ, ಯೂಟ್ಯೂಬ್ ಇತಿಹಾಸದಲ್ಲಿ ಫಸ್ಟ್ ಟೈಮ್ ಡಾಕ್ಟರ್ ರಿಂದ ರಿವೀಲ್ ಆದ ಸತ್ಯ.!

  ಡಯಾಬಿಟಿಸ್ ಎನ್ನುವುದು ಮೊದಲೆಲ್ಲಾ ವಯಸ್ಸಾದ ಮೇಲೆ ಬರುವಂತಹ ವಯೋಸಹಜ ಕಾಯಿಲೆ ಎನಿಸಿತ್ತು. ಆದರೆ ಈಗ 40ರ ಆಸು ಪಾಸಿನವರು ಕೂಡ ಡಯಾಬಿಟಿಕ್ ಗಳಾಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಆಧುನಿಕ ಜೀವನಶೈಲಿ ಹಾಗೂ ರಾಸಾಯನಿಕ ಆಹಾರ ಪದ್ಧತಿ ಎಂದರೆ ತಪ್ಪಾಗಲಾರದು. ಆದರೆ ಈಗಿನ ಕಾಲದ ಕಾಂಪಿಟೇಶನ್ ಜಗತ್ತಿನಲ್ಲಿ ನಾವು ಇದಕ್ಕೆ ಒಗ್ಗಿಕೊಂಡೇ ಬದುಕಬೇಕಾಗಿದೆ. ನಮಗಾಗಿ ಪ್ರಪಂಚವನ್ನು ಬದಲಾಯಿಸಿಕೊಳ್ಳಲಾಗದ ಕಾರಣ ಇರುವುದರಲ್ಲೇ ಆರಿಸಿಕೊಂಡು ಜಾಗೃತಿಯಲ್ಲಿ ಬದುಕಿದರೆ ಅಪಾಯದ ಪ್ರಮಾಣವನ್ನು ಅಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ಇರುವ ತನಕವೂ ಕೂಡ ಟ್ಯಾಬ್ಲೆಟ್ … Read more

ಮನೆಯಲ್ಲಿ ಮಳೆ ನೀರಿನ ಕೊಯ್ಲು ಮಾಡುವ ವಿಧಾನ.! ನೀರಿನ ಸಮಸ್ಯೆ ಯಾವತ್ತೂ ಬರಲ್ಲ ಬೇಸಿಗೆಯಲ್ಲೂ ಕೂಡ.!

ಮಳೆ ನೀರಿನ ಸಂರಕ್ಷಣೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುತ್ತಿರುವ ವಿಷಯ ಆಗಿದೆ. ಯಾಕೆಂದರೆ ಭೂ ಭಾಗದ 75% ನೀರು ಇದ್ದರೂ ಬಳಕೆ ಯೋಗ್ಯವಾಗಿರುವುದು ಇದರಲ್ಲಿ ಕೆಲವೇ ಪ್ರಮಾಣ. ಈಗಿನ ಕಾಲದಲ್ಲಿ ನೀರಿನ ಅಭಾವದ ಸಮಸ್ಯೆ ಬಗ್ಗೆ ಎಲ್ಲರಿಗೂ ಅನುಭವ ಆಗಿಯೇ ಇರುತ್ತದೆ ಪಟ್ಟಣಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲೂ ಕೂಡ ಈಗ ಮನೆ ಬಳಕೆ ನೀರಿಗೆ ಸಂಕಷ್ಟ ಎದುರಾಗಿದೆ. ಹಾಗಾಗಿ ಹಳ್ಳಿ ದಿಲ್ಲಿ ಎನ್ನುವ ವ್ಯತ್ಯಾಸ ಇಲ್ಲದೆ ಎಲ್ಲರೂ, ಮಳೆ ನೀರಿ ಕೊಯ್ಲಿನ ಬಗ್ಗೆ ಆಸಕ್ತಿ ಹೊಂದಿದ್ದಾರೆ. … Read more