ಹೃದಯಘಾ-ತಕ್ಕೆ ಒಳಗಾದವರಿಗೆ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಉಚಿತ ಚಿಕಿತ್ಸೆ.! ಯಾವೆಲ್ಲಾ ಚಿಕಿತ್ಸೆ ಸಿಗಲಿದೆ ಎಲ್ಲೆಲ್ಲಿ ಲಭ್ಯ, ಇಲ್ಲಿದೆ ಸಂಪೂರ್ಣ ಮಾಹಿತಿ.!
ಇತ್ತೀಚಿನ ದಿನದಲ್ಲಿ ಹೃದಯಘಾತ (Heart attack) ಎನ್ನುವುದು ಬಹಳ ಗಂಭೀರ ಸಮಸ್ಯೆಯಾಗಿ ಬಿಟ್ಟಿದೆ. ಅದರಲ್ಲೂ ಹೃದಯಘಾತಕ್ಕೆ ಒಳಗಾಗುವವರಲ್ಲಿ 35% ಮಂದಿ 40ರ ಆಸುಪಾಸಿನವರೇ ಎನ್ನುವುದು ಕಳವಳಕಾರಿ ಸಂಗತಿಯಾಗಿದೆ. ಈ ರೀತಿ ಹಾರ್ಟ್ ಅಟ್ಯಾಕ್ ಆದಾಗ ಆಗುವ ಪ್ರಾಣಪಾಯ ತಪ್ಪಿಸಲು ಹೃದಯಾಘಾತ ಸಂದರ್ಭಗಳಲ್ಲಿ ಸುವರ್ಣ ಸಮಯ (gold hour) ಬಹಳ ಮುಖ್ಯವಾಗುತ್ತಿದೆ. ಆ ಸಮಯದೊಳಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಲು ಖಾಸಗಿ ಆಸ್ಪತ್ರೆಗಳು ದುಬಾರಿ ಬಿಲ್ ಮಾಡುತ್ತವೆ. ಇದರಿಂದ ಬಡವರಿಗಾಗುತ್ತಿರುವ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು (Karnataka … Read more