ಹೃದಯಘಾ-ತಕ್ಕೆ ಒಳಗಾದವರಿಗೆ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಉಚಿತ ಚಿಕಿತ್ಸೆ.! ಯಾವೆಲ್ಲಾ ಚಿಕಿತ್ಸೆ ಸಿಗಲಿದೆ ಎಲ್ಲೆಲ್ಲಿ ಲಭ್ಯ, ಇಲ್ಲಿದೆ ಸಂಪೂರ್ಣ ಮಾಹಿತಿ.!

  ಇತ್ತೀಚಿನ ದಿನದಲ್ಲಿ ಹೃದಯಘಾತ (Heart attack) ಎನ್ನುವುದು ಬಹಳ ಗಂಭೀರ ಸಮಸ್ಯೆಯಾಗಿ ಬಿಟ್ಟಿದೆ. ಅದರಲ್ಲೂ ಹೃದಯಘಾತಕ್ಕೆ ಒಳಗಾಗುವವರಲ್ಲಿ 35% ಮಂದಿ 40ರ ಆಸುಪಾಸಿನವರೇ ಎನ್ನುವುದು ಕಳವಳಕಾರಿ ಸಂಗತಿಯಾಗಿದೆ. ಈ ರೀತಿ ಹಾರ್ಟ್ ಅಟ್ಯಾಕ್ ಆದಾಗ ಆಗುವ ಪ್ರಾಣಪಾಯ ತಪ್ಪಿಸಲು ಹೃದಯಾಘಾತ ಸಂದರ್ಭಗಳಲ್ಲಿ ಸುವರ್ಣ ಸಮಯ (gold hour) ಬಹಳ ಮುಖ್ಯವಾಗುತ್ತಿದೆ. ಆ ಸಮಯದೊಳಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಲು ಖಾಸಗಿ ಆಸ್ಪತ್ರೆಗಳು ದುಬಾರಿ ಬಿಲ್ ಮಾಡುತ್ತವೆ. ಇದರಿಂದ ಬಡವರಿಗಾಗುತ್ತಿರುವ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು (Karnataka … Read more

ಕೆನರಾ ಬ್ಯಾಂಕ್ ನಲ್ಲಿ 1 ಲಕ್ಷ FD ಇಟ್ಟರೆ ಎಷ್ಟು ಬಡ್ಡಿ ಸಿಗುತ್ತದೆ ಗೊತ್ತಾ.? ಬೇರೆ ಅವರಿಗೆ ಬಡ್ಡಿ ಕೊಡದಕ್ಕಿಂತ ಇದೇ ಉತ್ತಮ.!

  ಹಣ ಸಂಪಾದನೆ ಮಾಡುವುದು ಮಾತ್ರವಲ್ಲದೇ, ಆ ಹಣವನ್ನು ಉಳಿಸಿಕೊಳ್ಳುವುದು (Saving) ಕೂಡ ಮುಖ್ಯ. ದುಡಿಯುವ ವಯಸ್ಸಿನಲ್ಲಿ ಭವಿಷ್ಯದ ಉದ್ದೇಶಗಳಿಗಾಗಿ ನಮ್ಮ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಜೊತೆಗೆ ತಪ್ಪದೆ ಉಳಿತಾಯಕ್ಕೂ ಕೂಡ ಒಂದು ಮೊತ್ತದ ಹಣವನ್ನು ಮೀಸಲಿಡಬೇಕು. ಉಳಿತಾಯ ಖಾತೆಯಲ್ಲಿ ಹಣವನ್ನು ಇಡುವುದರಿಂದ ಹೆಚ್ಚಿನ ಲಾಭ ಸಿಗುವುದಿಲ್ಲ, ಹಾಗಾಗಿ ಹೂಡಿಕೆ ರೂಪದಲ್ಲಿ ಉಳಿತಾಯ ಮಾಡಬಹುದು. ಹೀಗೆ ಮಾಡುವುದಕ್ಕೆ ಸಾಕಷ್ಟು ಯೋಜನೆಗಳಿವೆ, ಕೇಂದ್ರ ಸರ್ಕಾರವು ಕೂಡ ಉಳಿತಾಯ ಮಾಡುವವರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ ಇದರಲ್ಲಿ ಹೆಣ್ಣು ಮಕ್ಕಳಿಗಾಗಿ, … Read more

ಕೇವಲ 5 ನಿಮಿಷದಲ್ಲಿ ಗೂಗಲ್ ಪೇ ನಿಂದ 15,000 ಲೋನ್ ಪಡೆಯಬಹುದು.! EMI ಕೇವಲ 111 ರೂ. ಮಾತ್ರ.!

ಕಳೆದ ತಿಂಗಳು ನವದೆಹಲಿಯಲ್ಲಿ ನಡೆದ  ಗೂಗಲ್‌ನ ವಾರ್ಷಿಕ ಗೂಗಲ್ ಫಾರ್ ಇಂಡಿಯಾ ಈವೆಂಟ್ ಸಂದರ್ಭದಲ್ಲಿ, ಗೂಗಲ್ ಕಂಪನಿಯು ಭಾರತದಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಸ್ಯಾಚೆಟ್ ಲೋನ್‌ಗಳನ್ನು  ಗೂಗಲ್ ಪೇ UPI ಆಪ್ ನಲ್ಲಿಯೇ ನೀಡುವುದಾಗಿ ಹೇಳಿದೆ. ಭಾರತದಲ್ಲಿರುವ UPI ಆಧಾರಿತ ಬ್ಯಾಂಕ್  ಸೇವೆಗಳಲ್ಲಿ ಗೂಗಲ್ ಪೇ ಕೂಡ ಒಂದಾಗಿದ್ದು, ಅತಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ ಈ ಸೇವೆಯು ಸಾಕಷ್ಟು ವೈಶಿಷ್ಟತೆಗಳಿಂದ ಈ ಮಟ್ಟ ತಲುಪಿದೆ. ಈಗ ಇದೇ ಹಾದಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ … Read more

ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಡಿವೈನ್ ನಂಬರ್ ಇದು, ಈ ನಂಬರ್ ನಿಮ್ಮ ಬಳಿ ಬಂದರೆ ನೀವು ಕೋಟ್ಯಾಧಿಪತಿಗಳಾಗುತ್ತೀರ ಡೌಟೇ ಬೇಡ.!

  ಈ ಪ್ರಪಂಚಧಲ್ಲಿ ನಡೆಯುತ್ತಿರುವುದೆಲ್ಲವು ಸಂಖ್ಯೆಗಳನ್ನು ಆಧರಿಸಿ ಎಂದು ಹೇಳಬಹುದು. ಪುರಾಣ, ಇತಿಹಾಸ, ಆರ್ಥಿಕತೆ ರಾಜಕೀಯ ಎಲ್ಲವೂ ಕೂಡ ಸಂಖ್ಯೆಗಳನ್ನೇ ಆಧರಿಸಿದೆ. ಉದಾಹರಣೆಗೆ ಹೇಳಬೇಕು ಎಂದರೆ ನಾವು ಸಮಯ ಎಷ್ಟಾಯ್ತು ಎಂದು ಕೇಳಿದಾಗಲೂ ಸಂಖ್ಯೆಗಳ ಆಧಾರದ ಮೇಲೆ ಹೇಳಬೇಕು, ಯಾವುದೇ ವಸ್ತು ಖರೀದಿಸಿದರೆ ಅದಕ್ಕೆ ಸಂಖ್ಯೆಗಳ ಆಧಾರದ ಮೇಲೆ ಬೆಲೆ ತೆರುವುದು. ಹೀಗೆ ಜೀವನದ ಬಹು ಮುಖ್ಯಪಾತ್ರವನ್ನು ಸಂಖ್ಯೆಗಳು ಆಧರಿಸಿದೆ. ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಅಥವಾ ಸಂಪ್ರದಾಯಗಳು ಕೂಡ ಇದನ್ನೇ ಹೇಳುತ್ತಾ ಬಂದಿವೆ. ಈ ನಂಬರ್ ಗಳ … Read more

ಶುಗರ್ ಬರುವ ಲಕ್ಷಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ವೈದ್ಯರು.!

  ಶುಗರ್ ಎನ್ನುವುದು ಈಗ ಮನೆ ಮನೆ ಮಾತಾಗಿ ಹೋಗಿದೆ. ಮೊದಲೆಲ್ಲ ವಯೋ ಸಹಜ ಖಾಯಿಲೆ ಎನ್ನಲಾಗುತ್ತಿತ್ತು. ಆದರೀಗ 30ರ ಹರೆಯದವರಿಗೂ ಕೂಡ ಶುಗರ್ ಬಾಧಿಸುತ್ತಿದೆ. ಈ ಮಧುಮೇಹ ಎನ್ನುವುದು ಅನುವಂಶಿಯ ಕಾಯಿಲೆಯು ನಿಜ, ಆದರೆ ಈ ರೀತಿ ಕುಟುಂಬದ ಇತಿಹಾಸದಲ್ಲಿ ಶುಗರ್ ಇಲ್ಲದವರ ಕುಟುಂಬದಲ್ಲೂ ಕೂಡ ಯುವಕರು ಶುಗರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣವೇನು? ತಡೆಗಟ್ಟುವುದು ಹೇಗೆ? ಉಪವಾಸ ಮಾಡುವುದರಿಂದ ಹೇಗೆ ಶುಗರ್ ಕಡಿಮೆ ಆಗುತ್ತದೆ ಮತ್ತು ಶುಗರ್ ಬರುವ ಮುಂಚೆ ಅದು ತೋರ್ಪಡಿಸುವ ಲಕ್ಷಣಗಳು … Read more

ನಿಮಗೆ ದೈವಶಕ್ತಿ ಇದೆ ಎಂದು ಹೇಳುವ ಲಕ್ಷಣಗಳು ಇವು.!

ಮನುಷ್ಯ ಮಾನವನಾಗಿ ಹುಟ್ಟಬಹುದು ಆದರೆ ಮನುಷ್ಯನಾಗುವುದಕ್ಕೆ ಬಹಳ ವ್ಯತ್ಯಾಸವಿದೆ. ಯಾಕೆಂದರೆ ಒಬ್ಬ ಮನುಷ್ಯ ಎಲ್ಲರಂತೆ ತಾನು ಮಾನವನಾಗಿ ಜನ್ಮ ತಾಳಿದರೂ ಕೂಡ ಆತನಲ್ಲಿ ರಾಕ್ಷಸತ್ವ, ಮೃಗತ್ವ, ಮನುಷ್ಯತ್ವ ಹಾಗೂ ದೈವತ್ವ ಎನ್ನುವ ನಾಲ್ಕು ಅಂಶಗಳು ಇರುತ್ತವೆ. ಹಂತ ಹಂತವಾಗಿ ಮನುಷ್ಯ ಇವುಗಳನ್ನು ದಾಟಿ ದೈವತ್ವ ತಲುಪಿದಾಗ ಜೀವನ ಸಾರ್ಥಕ ಆಗುತ್ತದೆ. ನಮ್ಮ ಸುತ್ತಮುತ್ತಲಿರುವ ಜನರನ್ನು ಗಮನಿಸಿದರೆ ಯಾರು ರಾಕ್ಷಸ ಗುಣ ಹೊಂದಿದ್ದಾರೆ, ಯಾರು ಮೃಗಗಳ ತರ ವರ್ತಿಸುತ್ತಾರೆ ಮತ್ತು ಯಾರು ನಿಜವಾದ ಮನುಷ್ಯರಾಗಿದ್ದರೆ ಮತ್ತು ಯಾರು ದೇವತಾ … Read more

ಬ್ಯಾಂಕ್ ನಲ್ಲಿ ಲೋನ್ ತೆಗೆದುಕೊಂಡ ಸಾಕಷ್ಟು ಜನರಿಗೆ ಈ ವಿಷಯ ಗೊತ್ತೆ ಇಲ್ಲ.! ಸಾಲ ಮಾಡಿರುವವರು & ಸಾಲ ಪಡೆಯಬೇಕು ಅಂತ ಅಂದುಕೊಂಡವರು ತಪ್ಪದೆ ನೋಡಿ.!

ಜನರು ಈಗ ಹಣ ಉಳಿತಾಯ ಮಾಡಲು ಉಳಿತಾಯ ಖಾತೆಯಲ್ಲಿ ಹಣ ಉಳಿಸುವುದರ ಬದಲು ತಮಗೆ ಆದಾಯ ತರುವ ಯೋಜನೆಗಳಲ್ಲಿ ಹಣ ಹೂಡಲು ಬಯಸುತ್ತಾರೆ. ಕೆಲವು ಯೋಜನೆಗಳನ್ನು ಸರ್ಕಾರವೇ ಪರಿಚಯಿಸುತ್ತದೆ ಈ ರೀತಿ ಯೋಜನೆಗಳಿಗೆ ಅಂಚೆ ಕಚೇರಿ ಹಾಗೂ ರಾಷ್ಟ್ರೀಯ ಕಚೇರಿಯಲ್ಲಿ ಖಾತೆ ತೆರೆಯುವ ಅನುಕೂಲ ಇದ್ದು ನೂರಕ್ಕೆ ನೂರರಷ್ಟು ಸರ್ಖಾರವೇ ಗ್ಯಾರಂಟಿ ಆಗಿರುವುದರಿಂದ ಕನರು ನಿಶ್ಚಿತ ಆದಾಯದ ಮತ್ತು ಹಣದ ಉಳಿತಾಯದ ಜೊತೆಗೆ ಅದಕ್ಕೆ ಭದ್ರತೆಯನ್ನು ಪಡೆದುಕೊಳ್ಳಬಹುದು. ಇಂತಹ ಯೋಜನೆಗಳಲ್ಲಿ PPF ಕೂಡ ಒಂದು. ಇದನ್ನು ಫ್ರಾವಿಡೆಂಟ್ … Read more

ಬಂಗಾರ ಅಡ ಇಟ್ಟಿದ್ದೀರಾ ಬಿಡಿಸಿಕೊಳ್ಳುವುದಕ್ಕೆ ಆಗುತ್ತಿಲ್ವಾ.? ಈ ಸಣ್ಣ ಉಪಾಯ ಮಾಡಿ ಸಾಕು ಮೂರೇ ದಿನದಲ್ಲಿ ಒಡವೆ ಮನೆಗೆ ವಾಪಸ್ ಬರುತ್ತೆ.!

  ಬಂಗಾರದ ಒಡವೆಗಳನ್ನು ನಾವು ಹೂಡಿಕೆ ಉದ್ದೇಶದಿಂದ ಕೂಡ ಖರೀದಿಸುತ್ತೇವೆ. ಸಾಮಾನ್ಯವಾಗಿ ಭಾರತೀಯರಿಗೆ ಈ ರೀತಿ ಚಿನ್ನದ ಒಡವೆಗಳ ಮೇಲೆ ವ್ಯಾಮೋಹ ಇದ್ದೇ ಇರುತ್ತದೆ. ಅದನ್ನು ಅಲಂಕಾರಕ್ಕಾಗಿ ಪ್ರತಿಷ್ಠೆಗಾಗಿ ಧರಿಸುವುದರ ಜೊತೆಗೆ ಹಣ ಇದ್ದಾಗ ಬಂಗಾರ ಖರೀದಿಸಿದರೆ ಕಷ್ಟಕಾಲದಲ್ಲಿ ಅದು ಕಾಯುತ್ತದೆ ಎನ್ನುವ ಉದ್ದೇಶದಿಂದ ಕೂಡ ಚಿನ್ನವನ್ನು ಖರೀದಿಸುತ್ತೇವೆ. ಮನುಷ್ಯನಿಗೆ ಅನಿರೀಕ್ಷಿತವಾಗಿ ಅನೇಕ ಕಷ್ಟಗಳು ಬರುತ್ತವೆ ಅಂತಹ ಸಮಯದಲ್ಲಿ ತನ್ನ ಬಳಿ ಇರುವ ಹಣ ಸಾಲದೆ ಹೋದಾಗ ಸಾಲ ಮಾಡುವ ಅನಿವಾರ್ಯತೆ ಬರುತ್ತದೆ. ಇನ್ನೊಬ್ಬರ ಬಳಿ ಸಾಲ … Read more

ಹಣಕಾಸಿನ ಸಮಸ್ಯೆ, ಸಾಲ ಬಾದೆ, ಮನೋಇಚ್ಛೆ ಇನ್ನಿತರ ಏನೇ ಸಮಸ್ಯೆ ಇದ್ದರು ಮನೆಯಲ್ಲೇ ಹರಕೆ ಕಟ್ಟಿ ಸಾಕು 24 ಗಂಟೆಯಲ್ಲಿ ಪರಿಹಾರ ಸಿಗುತ್ತೆ.!

  ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ನಾವು ಪ್ರತಿಯೊಂದು ಮನೆಯಲ್ಲೂ ಕೂಡ ದೇವರ ಪೂಜೆ ಮಾಡುತ್ತೇವೆ. ಮನೆಯಲ್ಲಿ ಕುಲದೈವ, ಇಷ್ಟದೈವದ ಆರಾಧನೆ ಮಾಡಿ ಹರಕೆ ವ್ರತ ಹಬ್ಬ ಎಲ್ಲವನ್ನೂ ಕೂಡ ಆಚರಣೆ ಮಾಡುತ್ತೇವೆ. ಹಾಗೆಯೇ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೂ ಭಗವಂತನ ಸಾಕ್ಷಾತ್ಕಾರವಾಗಿರುವ ಜಾಗಗಳಿಗೂ ಭೇಟಿಕೊಟ್ಟು ದೇವರ ದರ್ಶನ ಪಡೆದು ಬರುತ್ತೇವೆ. ಸಾಮಾನ್ಯವಾಗಿ ಮನುಷ್ಯ ನಾನು ಎಲ್ಲವನ್ನು ಕೂಡ ಸಾಧಿಸಬಲ್ಲೆ ಎನ್ನುವ ಅಹಂಕಾರದಲ್ಲಿ ಇರುತ್ತಾನೆ. ಆದರೆ ಆತ ನಿರ್ಧರಿಸಿದ 20%ರಷ್ಟು ಕೂಡ ಅವನ ಕೈಯಿಂದ ಸಾಧಿಸಲು ಆಗುವುದಿಲ್ಲ. ಯಾಕೆಂದರೆ ಭಗವಂತನ … Read more

LIC ಗ್ರಾಹಕರಿಗೆ ಸಿಹಿಸುದ್ದಿ.! ಇನ್ಮುಂದೆ ಸಾಲ ಪಡೆಯಲು ಚಿಂತೆ ಮಾಡಬೇಕಿಲ್ಲ LIC ಇಂದ ಬಂಪರ್ ಘೋಷಣೆ.!

  ಹಣ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಬಹಳ ಅಗತ್ಯದ ವಸ್ತುವಾಗಿದೆ. ಜೀವನ ಪರ್ಯಂತ ನಮಗೆ ಹಣದ ಅವಶ್ಯಕತೆ ಇರುತ್ತದೆ. ದುಡಿಯುವ ವಯಸ್ಸಿನಲ್ಲಿ ಹಣದ ಬಗ್ಗೆ ಹೆಚ್ಚು ಯೋಚನೆ ಇರುವುದಿಲ್ಲ ಆದರೆ, ವಯಸ್ಸಾದ ಕಾಲದಲ್ಲಿ ದೇಹದಲ್ಲಿ ಶಕ್ತಿ ಕುಂದಿದಾಗ ಕೈಲಿ ಕೆಲಸ ಇಲ್ಲದೆ ಹೋದಾಗ ದಿನನಿತ್ಯದ ಖರ್ಚಿಗೆ ಏನು ಮಾಡುವುದು ಎನ್ನುವ ಚಿಂತೆ ಮೂಡುತ್ತದೆ. ಹೀಗಾಗಿ ಅನೇಕರು ದುಡಿಯುವ ಕಾಲದಿಂದಲೇ ಉಳಿತಾಯ ಮಾಡಿ ಹಣ ಇಟ್ಟುಕೊಂಡಿರುತ್ತಾರೆ. ಕೆಲವರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಹಣ ಉಳಿಸಿ ಇಟ್ಟುಕೊಂಡರೆ, ಇನ್ನು ಕೆಲವರು … Read more