ರೇಷನ್ ಕಾರ್ಡ್ ಇಲ್ಲದವರಿಗೆ ಗುಡ್ ನ್ಯೂಸ್.! ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಮಾಹಿತಿ.!

  ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi) ಮೊದಲ ಕಂತಿನ ಹಣ ಬಿಡುಗಡೆಯಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದ 1.10 ಕೋಟಿ ಮಹಿಳೆಯರಲ್ಲಿ 6-7 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆ ಮಾಹಿತಿಯಲ್ಲಿ ತೊಂದರೆಗಳಾಗಿರುವುದರಿಂದ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಮಹಿಳೆಯರ ಖಾತೆಗೂ ಸೆಪ್ಟೆಂಬರ್ ಅಂತ್ಯದ ಒಳಗೆ ಹಣ ವರ್ಗಾವಣೆ ಆಗಲಿದೆ ಎನ್ನುವ ಭರವಸೆಯನ್ನು ಸರ್ಕಾರ ನೀಡಿದೆ. ಈಗಾಗಲೇ ಇವುಗಳ ಪೈಕಿ ಲಕ್ಷಾಂತರ ಮಹಿಳೆಯರು ತಮ್ಮ ಖಾತೆಗಳಿಗೆ ಹಣ ಪಡೆದು ಎರಡನೇ … Read more

ಗೃಹಲಕ್ಷ್ಮಿ ಯೋಜನೆಯ 2000 ಹಣ ಯಾರಿಗೆಲ್ಲಾ ಬಂದಿಲ್ಲ ನಿಮ್ಮ ಮೊಬೈಲ್ ನಲ್ಲಿ ಹೀಗೆ ಮಾಡಿ ಹಣ ಬರುತ್ತದೆ.!

  ಕರ್ನಾಟಕದ ಗ್ಯಾರಂಟಿ ಯೋಜನಗಳ (Guarantee Scheme) ಪೈಕಿ ಗೃಹಲಕ್ಷ್ಮಿ ಯೋಜನೆಯು (Gruhalakshmi) ಹೈ ಬಜೆಟ್ ಯೋಜನೆಯಾಗಿದೆ. ರಾಜ್ಯದಲ್ಲಿ 1.10 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳಿದ್ದಾರೆ ಎನ್ನುವುದನ್ನು ಸರ್ಕಾರಿ ಅಂಶಗಳು ಹೇಳುತ್ತಿದೆ. ಆಗಸ್ಟ್ 30ರಂದು ಫಲಾನುಭವಿಗಳ ಖಾತೆಗೆ DBT ಮೂಲಕ ಮೊದಲ ಕಂತಿನ ಹಣ ವರ್ಗಾವಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಲಕ್ಷಾಂತರ ಫಲಾನುಭವಿಗಳು ಹಣ ಪಡೆದಿದ್ದರೆ ಇನ್ನು ಸಹ ಅನೇಕರು ಹಣ ಪಡೆಯಲು ಸಾಧ್ಯವಾಗಿಲ್ಲ, ಹಾಗಾಗಿ ಅರ್ಹ ಪಲಾನುಭವಿಗಳು ಈ ವಿಷಯದ ಕುರಿತು ಬಹಳಷ್ಟು ಗೊಂದಲಕ್ಕೊಳಗಾಗಿದ್ದಾರೆ. ನೀವು … Read more

ರೇಷನ್ ಕಾರ್ಡ್ ಇದ್ದವರಿಗೆ ಕೇವಲ 428 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್.!

  ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಒಂದು ತಲೆ ಬಿಸಿ ಉಂಟು ಮಾಡುತ್ತಿದ್ದರೆ ಗೃಹಿಣಿಯರಿಗೆ ಅಡುಗೆ ಮನೆಗೆ ಬೇಕಾದ ಎಲ್ಲಾ ಪದಾರ್ಥಗಳ ಬೆಲೆಯು ಕೂಡ ಗಗನಕ್ಕೆ ಇರುವುದು ಸಹಿಸಲು ಅಸಾಧ್ಯವಾದದ್ದಾಗಿದೆ. ಬೇಳೆ ಕಾಳುಗಳು, ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ನೊಂದು ಹೋಗಿದ್ದ ಮಧ್ಯಮ ವರ್ಗದವರಿಗೆ ಇತ್ತೀಚೆಗೆ ಟಮೋಟೋ ಬೆಲೆ ಏರಿಕೆ ಆಗಿರುವುದು ಬಾರಿ ಹೊಡೆತ ನೀಡಿದ್ದು. ಇದರ ಬೆಲೆ ಇಳಿಮುಖವಾಗುವಷ್ಟರಲ್ಲಿ ಹಬ್ಬಗಳ ಸಾಲು … Read more

ಕೋಟಿ ಕೋಟಿ ಬೆಲೆ ಬಾಳುವ ಫ್ಲಾಟ್ ಕೇವಲ 100 ರೂಪಾಯಿಗೆ ವಿತರಣೆ.!

  ನಮ್ಮ ದೇಶದಲ್ಲಿ ಪ್ರತಿಯೊಂದು ಕುಟುಂಬವು ಕೂಡ ಸ್ವಂತ ಮನೆ (Own House) ಹೊಂದಬೇಕು ಎನ್ನುವ ಕಾರಣಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು (Government Schemes) ಈ ರೀತಿ ಮನೆ ನಿರ್ಮಾಣ ಕಾರ್ಯಕ್ಕೆ ಸಹಾಯಧನ ನೀಡಿ ನೆರವಾಗುತ್ತಿವೆ. ಸ್ವಂತ ಜಾಗವನ್ನು ಸಹ ಹೊಂದಿಲ್ಲದ ನಿರಾಶ್ರಿತರಿಗೆ ಮನೆಗಳನ್ನು ಕಟ್ಟಿಕೊಡುವ ಯೋಜನೆಗಳನ್ನು ರೂಪಿಸುತ್ತೇವೆ. ಸರ್ಕಾರದ ಜೊತೆಗೆ ಕೆಲವು NGO ಗಳು ಮತ್ತು ಟ್ರಸ್ಟ್ ಗಳು ಕೂಡ ವಾಸಿಸಲು ಯೋಗ್ಯವಾದ ಮೂಲಭೂತ ಸೌಕರ್ಯಳ್ಳ ಗುಣಮಟ್ಟದ ಮನೆಯನ್ನು ಕಟ್ಟಿಸಿ ಬಡ ಮತ್ತು … Read more

ಸ್ವಂತ ಮನೆಯ ಕನಸಿದ್ದರೆ ಈ ಪ್ರಯೋಗ ಮಾಡಿ, 2 ತಿಂಗಳ ಒಳಗೆ ನಿಮ್ಮ ಕನಸು ನನಸಾಗುತ್ತದೆ.!

  ಪ್ರತಿಯೊಬ್ಬರಿಗೂ ಕೂಡ ತಮಗೂ ಸ್ವಂತ ಮನೆ ಕಟ್ಟಿಸಬೇಕು ಎನ್ನುವ ಆಸೆ ಇರುತ್ತದೆ. ಇದಕ್ಕಾಗಿ ಅವರು ಬಹಳ ಕಷ್ಟಪಟ್ಟು ಹಣ ಕೂಡಿರುತ್ತಾರೆ. ಕೆಲವರಿಗೆ ಸ್ವಂತ ಜಾಗ ಕೂಡ ಇರುವುದಿಲ್ಲ, ಜಾಗವನ್ನು ಖರೀದಿಸಿ ನಂತರ ಮನೆ ಕಟ್ಟುವ ಆಸೆ ಪಡುತ್ತಾರೆ. ಈ ರೀತಿ ಜಾಗ ಖರೀದಿಸಿದ ಮೇಲೆ ಮನೆ ಕಟ್ಟಿಸಲು ಆಗುತ್ತಿಲ್ಲ ಸಮಸ್ಯೆ ಆಗುತ್ತಿದೆ ಎಂದರೆ ಅಥವಾ ಎಲ್ಲಾ ಅನುಕೂಲತೆ ಇದ್ದರೂ ಕೂಡ ಮನೆ ಕಟ್ಟಿಸುವ ಕಾರ್ಯ ಮುಂದೆ ಮುಂದೆ ಹೋಗುತ್ತಿದೆ ಎಂದು ಅನಿಸುತ್ತಿದ್ದರೆ. ಇದಕ್ಕೆ ದೃಷ್ಟಿ ದೋಷ … Read more

ಅಕ್ಟೋಬರ್ ನಿಂದ ಇಂತಹ ವಾಹನಗಳು ಸೀಜ್, ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ.!

  ಸ್ವಂತ ದ್ವಿಚಕ್ರ ಹಾಗು ನಾಲ್ಕು ಚಕ್ರದ ವಾಹನಗಳನ್ನು (Vehicle owners) ಹೊಂದಿರುವವರಿಗೆ ಸಾರಿಗೆ ಸಚಿವಾಲಯವು (transport department) ಪದೇ ಪದೇ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಟ್ರಾಫಿಕ್ ನಿಯಂತ್ರಣ, ವಾಹನ ಸವಾರರ ಸುರಕ್ಷತೆ, ಪರಿಸರ ಸಂರಕ್ಷಣೆ ಈ ರೀತಿ ನಾನಾ ಕಾರಣಗಳಿಂದಾಗಿ ಈ ರೀತಿಯ ಕಟ್ಟುನಿಟ್ಟಾದ ನಿಯಮಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಸೃಷ್ಟಿ ಆಗಿರುತ್ತದೆ. ಈಗಾಗಲೇ ಸಾಕಷ್ಟು ನೀತಿ ನಿಯಮಗಳಿಂದ ಬೇಸತ್ತು ಹೋಗಿರುವ ವಾಹನ ಸವಾರರು ಈಗ ಮತ್ತೊಂದು ಆದೇಶವನ್ನು ಪಾಲಿಸಲೇಬೇಕಾಗಿದೆ. ಸಾರಿಗೆ ಇಲಾಖೆಯ ಆದೇಶದ ಪ್ರಕಾರ … Read more

ತೆರಿಗೆ ಕಟ್ಟುವವರಿಗೆ ಅಕ್ಟೋಬರ್ ನಿಂದ ಹೊಸ ರೂಲ್ಸ್ ಜಾರಿ.!

  ಭಾರತ ದೇಶದ ನಾಗರಿಕರ ವಿದೇಶದಲ್ಲಿ ವಿದ್ಯಾಭ್ಯಾಸದ ಕಾರಣಕ್ಕಾಗಿ ಅಥವಾ ವಿದೇಶಿ ಪ್ರಯಾಣ ಮಾಡುವ ಕಾರಣದಿಂದ ಅಥವಾ ವಿದೇಶದ ಯಾವುದೇ ಕಂಪನಿ ಮೇಲೆ ಮ್ಯೂಚುವಲ್ ಫಂಡ್, ಸ್ಟಾಕ್ ಇನ್ಯಾವುದೇ ರೀತಿಯ ಹೂಡಿಕೆ ಮಾಡಲು ಇಚ್ಛಿಸುವ ಕಾರಣದಿಂದಾಗಿ ನಮ್ಮ ದೇಶದಿಂದ ಹಣವನ್ನು ವಿದೇಶಕ್ಕೆ ಕಳುಹಿಸಿದರೆ ಅದರ ಮೇಲೆ ತೆರಿಗೆ ಬೀಳುತ್ತದೆ ಇದನ್ನು TCS ಎಂದು ಕರೆಯಲಾಗುತ್ತದೆ. ಇದು ಪ್ರತಿ ವರ್ಷದ ಆರಂಭದಲ್ಲಿ ಅಥವಾ ಮಧ್ಯಂತರದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಈಗ ಸದ್ಯಕ್ಕೆ ದೇಶದಲ್ಲಿ ಮತ್ತೊಮ್ಮೆ TCS ದರ ಬದಲಾಗಿದ್ದು, ಅಕ್ಟೋಬರ್ … Read more

ಇನ್ಮುಂದೆ ಈ ಮೊತ್ತಕ್ಕಿಂತ ಹೆಚ್ಚು ನಗದು ಹಣದ ವ್ಯವಹಾರ ಮಾಡುವಂತಿಲ್ಲ RBI ಎಚ್ಚರಿಕೆ.!

  ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ತಮ್ಮ ಬ್ಯಾಂಕ್ ಖಾತೆಗಳ (Bank account) ಮೂಲಕ ಹಣಕಾಸಿನ ವಹಿವಾಟು ನಡೆಸುತ್ತಿದ್ದಾರೆ. ನೇರವಾಗಿ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಡಲು ಆಗದೆ ಇದ್ದರೂ ಕೂಡ ಬ್ಯಾಂಕ್ ಉಳಿತಾಯ ಖಾತೆಗಳಿಗೆ ಪಡೆದ ATM ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ (Net banking) ವ್ಯವಸ್ಥೆಯಿಂದ ತಮ್ಮ ಹಣಕಾಸಿನ ವಹಿವಾಟನ್ನು ಪೂರ್ತಿಗೊಳಿಸಿಕೊಳ್ಳುತ್ತಿದ್ದಾರೆ. ಈ ರೀತಿ ಮಾಡುವವರಿಗೆ ಒಂದು ದಿನಕ್ಕೆ ಅವರು ಬಳಸಬಹುದಾದ ಹಣಕಾಸಿನ ಮಿತಿ ಇದ್ದೇ ಇರುತ್ತದೆ. ಇದು ಒಂದೊಂದು ಬ್ಯಾಂಕ್ ಗೃ ಕೂಡ ಪ್ರತ್ಯೇಕ … Read more

ಇನ್ಮುಂದೆ ಮನೆಯಲ್ಲಿ ಈ ಮಿತಿಗಿಂತ ಹೆಚ್ಚು ಚಿನ್ನ ಇಟ್ಟುಕೊಂಡುವಂತಿಲ್ಲ, ಕೇಂದ್ರ ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್.! ಚಿನ್ನ ಇರುವವರು ತಪ್ಪದೆ ನೋಡಿ.!

  ಚಿನ್ನ (Gold) ಯಾರ ಬಳಿ ಇರುವುದಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ, ಚಿನ್ನ ಇಲ್ಲದ ಮನೆ ಇಲ್ಲ ಎಂದೇ ಹೇಳಬಹುದು ನಮ್ಮ ಭಾರತ ದೇಶದಲ್ಲಂತೂ ಖಂಡಿತವಾಗಿಯೂ ಎಲ್ಲರ ಕುಟುಂಬದಲ್ಲೂ ಕೂಡ ಸ್ವಲ್ಪ ಮಟ್ಟಿಗಾದರೂ ಚಿನ್ನ ಇದ್ದೇ ಇರುತ್ತದೆ. ಯಾಕೆಂದರೆ, ನಮ್ಮಲ್ಲಿ ಸಂಪ್ರದಾಯದ ಹೆಸರಿನಲ್ಲಿ ಅಥವಾ ಉಡುಗೊರೆ ರೂಪದಲ್ಲಿ ಅಥವಾ ಹೂಡಿಕೆ ಉದ್ದೇಶದಿಂದ ಚಿನ್ನವನ್ನು ಹೆಚ್ಚಾಗಿ ಖರೀದಿ ಮಾಡುತ್ತೇವೆ. ಮಹಿಳೆಯರಂತೂ ತಮ್ಮ ಅಲಂಕಾರದ ಮತ್ತು ಪ್ರತಿಷ್ಠೆಯ ವಸ್ತು ಚಿನ್ನ ಎಂದೇ ಪರಿಗಣಿಸಿದ್ದಾರೆ ಹಾಗಾಗಿ ಪ್ರತಿದಿನವೂ ಕೂಡ ಭಾರತದಲ್ಲಿ ಚಿನ್ನದ … Read more

ನಿಮ್ಮ ಊರಿನಲ್ಲಿ ಸರ್ಕಾರಿ ಭೂಮಿ ಗುರುತಿಸುವುದು ಹೇಗೆ.? ನಿಮ್ಮ ಜಮೀನು ಸರಕಾರದ್ದೇ ಆಗುತ್ತೆ ಹೇಗೆ ಗೊತ್ತಾ.?

  ಸರ್ಕಾರಿ ಭೂಮಿಗಳು ಎಂದು ಗೋಮಾಳಗಳನ್ನು, ಗೈರಾಣ ಪರಂಪೋಕ, ಭೂ ಪರಿವರ್ತನೆ ಜಮೀನುಗಳು ಇವುಗಳನ್ನು ಕರೆಯುತ್ತೇವೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು 60 ಲಕ್ಷ ಗಿಂತ ಹೆಚ್ಚಾಗಿ ಸರ್ಕಾರಿ ಭೂಮಿಗಳು ಇವೆ ಎನ್ನುವುದನ್ನು ಸರ್ಕಾರದ ಅಂಕಿ ಅಂಶಗಳು ತಿಳಿಸುತ್ತವೆ. ಅದಕ್ಕಿಂತ ಮುಖ್ಯವಾದ ವಿಷಯ ಏನೆಂದರೆ ಎಲ್ಲಾ ಜಮೀನುಗಳು ಕೂಡ ಸರ್ಕಾರಕ್ಕೆ ಸೇರುತ್ತದೆ, ಜಮೀನು ಎನ್ನುವುದು ಯಾರಿಗೂ ಕೂಡ ಶಾಶ್ವತ ಅಲ್ಲ, ಎಲ್ಲವೂ ಸರ್ಕಾರದ್ದೇ ಆಗಿರುತ್ತದೆ ಆದರೆ ನಾವು ಜಮೀನಿನ ಮೇಲೆ ಹಕ್ಕನ್ನು ಹೊಂದಿರುತ್ತೇವೆ ಅಷ್ಟೇ. ಉದಾಹರಣೆಯೊಂದಿಗೆ ಹೇಳುವುದಾದರೆ … Read more