ಕೃಷಿ ಇಲಾಖೆಯಿಂದ ರೈತರಿಗೆ ಟಾರ್ಪಲಿನ್ ವಿತರಣೆ.! ಆಸಕ್ತ ರೈತರು ಅರ್ಜಿ ಸಲ್ಲಿಸಿ ಟಾರ್ಪಲ್ ಪಡೆಯಿರಿ.!

  ರೈತರಿಗೆ (farmer) ತಮ್ಮ ಕೃಷಿ ಚಟುವಟಿಕೆಗೆ (agriculture) ಹಲವಾರು ಬಗೆಯ ಯಂತ್ರೋಪಕರಣಗಳ ಅವಶ್ಯಕತೆ ಇರುತ್ತದೆ. ಇದರ ಜೊತೆಗೆ ಇನ್ನಿತರ ಕೃಷಿ ಸಾಮಗ್ರಿಗಳ ಮೇಲು ಕೂಡ ಆತ ಅವಲಂಬಿತನಾಗಿರುತ್ತಾನೆ. ಅವುಗಳ ಪೈಕಿ ಟಾರ್ಪಲಿನ್ (tarpaulin) ಕೂಡ ಒಂದು ಅವಶ್ಯಕ ಪರಿಕರವಾಗಿದೆ. ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹಣೆ ಮಾಡಲು ಅಥವಾ ಮಳೆ ಹಾಗೂ ಗಾಳಿಯಿಂದ ಬೆಳೆದ ಕಟಾವನ್ನು ರಕ್ಷಿಸಿಕೊಳ್ಳಲು. ಹೀಗೆ ಕೃಷಿ ಚಟುವಟಿಕೆಯಲ್ಲಿ ಬಿತ್ತನೆ ಸಮಯದಿಂದ ಹಿಡಿದು ಬೆಳೆ ಸಾಗಣೆ ತನಕ ಎಲ್ಲಾ ಹಂತದಲ್ಲಿ ಕೂಡ ಒಂದಲ್ಲ ಒಂದು … Read more

2023ರ ಈ ವರ್ಷದಲ್ಲಿ 2BHK ಮನೆ ಕಟ್ಟಿಸಲು ಎಷ್ಟು ಖರ್ಚಾಗುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ತಮ್ಮದೇ ಆದ ಒಂದು ಸ್ವಂತ ಸೂರು ಕಟ್ಟಿಕೊಳ್ಳಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ಕೆಲವರು ಹಲವು ವರ್ಷಗಳವರೆಗೆ ಹಣ ಕೂಡಿಟ್ಟು ಕನಸನ್ನು ಸಾಕಾರ ಮಾಡಿಕೊಂಡರೆ ಇನ್ನು ಕೆಲವರು ಬ್ಯಾಂಕ್ ಗಳು ಅಥವಾ ಇತರ ಮೂಲಗಳಿಂದ ಸಾಲ ಸೌಲಭ್ಯವನ್ನು ಪಡೆದು ಸ್ವಂತ ಮನೆ ಮಾಡಿಕೊಳ್ಳುವ ಆಸೆ ತೀರಿಸಿಕೊಳ್ಳುತ್ತಾರೆ. ಮನೆ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅತ್ಯವಶ್ಯಕ ವಸ್ತು ನಾವು ಉದ್ಯೋಗ ಮಾಡುವ ಸ್ಥಳ ಹೊರತುಪಡಿಸಿ ಅತಿ ಹೆಚ್ಚು ಸಮಯವನ್ನು ಮನೆಯಲ್ಲಿಯೇ ಕಳೆಯುವುದರಿಂದ ಆ ಮನೆ … Read more

ಇನ್ಮುಂದೆ ಎಲ್ಲಾ ಬ್ಯಾಂಕ್ ಗಳಲ್ಲೂ ಕನ್ನಡ ಕಡ್ಡಾಯ.! ಬ್ಯಾಂಕ್ ಸಿಬ್ಬಂದಿ ಕನ್ನಡ ಗೊತ್ತಿಲ್ಲ ಎನ್ನುವಾಗಿಲ್ಲ.! ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್

  ಬ್ಯಾಂಕ್ ಗಳ (Bank) ವಿಚಾರದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ದೂರು ಕೇಳಿ ಬರುತ್ತಿದ್ದದ್ದು ಬ್ಯಾಂಕ್ ಸಿಬ್ಬಂದಿಗಳು ಕನ್ನಡದಲ್ಲಿ (Kannada) ವ್ಯವಹಾರ ಮಾಡುವುದಿಲ್ಲ, ಬಹುತೇಕ ಸಿಬ್ಬಂದಿಗಳು ಪರಭಾಷೆಯವರೇ ಇರುತ್ತಾರೆ. ಇದರಿಂದ ಸರಿಯಾಗಿ ಬ್ಯಾಂಕ್ ಗಳಲ್ಲಿ ವ್ಯವಹಾರ ಮಾಡಲಾಗುತ್ತಿಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದರೆ ಉಡಾಫೆ ಉತ್ತರಗಳನ್ನು ಕೊಡುತ್ತಾರೆ ಎನ್ನುವುದಾಗಿತ್ತು. ಸಾಕಷ್ಟು ಬಾರಿ ಈ ಕಾರಣಕ್ಕೆ ಬ್ಯಾಂಕ್ ಸಿಬ್ಬಂದಿಗಳು (Bank employees) ಹಾಗೂ ಗ್ರಾಹಕರ (Customers) ನಡುವೆ ಮಾತುಕತೆಯಾಗಿ ಅವು ಸುದ್ದಿ ಮಾಧ್ಯಮ ತಲುಪುವವರೆಗೂ ಮುಂದುವರೆದಿದ್ದನ್ನು ನಾವು ನೋಡಿದ್ದೇವೆ. … Read more

ಸ್ಮಾರ್ಟ್ ರೇಷನ್ ಕಾರ್ಡ್ ಇದ್ದರೆ ಮಾತ್ರ ಇನ್ಮುಂದೆ ರೇಷನ್ ಸಿಗೋದು, ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ.!

  ರೇಷನ್ ಕಾರ್ಡ್ (Ration card) ಈಗ ಎಷ್ಟು ಅಗತ್ಯ ದಾಖಲೆ ಎನ್ನುವುದು ಎಲ್ಲರಿಗೂ ಅರಿವಾಗಿದೆ. ಪ್ರತಿಯೊಂದು ಕುಟುಂಬವು ಕೂಡ ರೇಷನ್ ಕಾರ್ಡ್ ಹೊಂದಿರಲೇಬೇಕು. ರೇಷನ್ ಕಾರ್ಡ್ ನಿಂದ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯಬಹುದು ಇಲ್ಲವಾದಲ್ಲಿ ರೇಷನ್ ಕಾರ್ಡ್ ಕಡ್ಡಾಯ ಆಗಿರುವ ಯೋಜನೆಗಳಿಂದ ನೀವು ವಂಚಿತರಾಗಬಹುದು. ಸದ್ಯಕ್ಕೆ ರಾಜ್ಯದಲ್ಲಿ ಗ್ಯಾರಂಟಿ ಸ್ಕೀಮ್ ಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೂ (Gruhalakshmi) ಕೂಡ ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಹಾಗೆಯೇ ರೇಷನ್ ಕಾರ್ಡ್ ನಲ್ಲಿ ಎಷ್ಟು ಸದಸ್ಯರು ಇದ್ದಾರೆ ಅನ್ನುವ ಅಂಕಿ … Read more

ಈ ಮೂರು ವಿಷಯ ಗೊತ್ತಿದ್ರೆ ನಿಮಗೆ ಯಾವತ್ತೂ ಸ್ಟ್ರೋಕ್ ಹೊಡೆಯುವುದಿಲ್ಲ.! ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು.!

ಲಕ್ವಾ ಹೊಡೆಯುವುದು (Stroke) ಅಥವಾ ಮೆಡಿಕಲ್ ಭಾಷೆಯಲ್ಲಿ ಇದನ್ನು ಸ್ಟ್ರೋಕ್ ಎನ್ನುತ್ತಾರೆ. ಈ ಪದವನ್ನು ಪ್ರತಿಯೊಬ್ಬರೂ ಕೂಡ ಕೇಳಿದ್ದೇವೆ. ನಮ್ಮ ಪರಿಚಯಸ್ಥರಲ್ಲಿ ಯಾರಾದರೂ ಒಬ್ಬರು ಹೀಗೆ ಸ್ಟ್ರೋಕ್ ಗೆ ಒಳಗಾಗಿರುವುದನ್ನು ನಾವು ನೋಡಿರುತ್ತೇವೆ. ಈ ರೀತಿ ಸ್ಟ್ರೋಕ್ ಆದಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ ಆಗಿರುತ್ತದೆ, ಕೆಲವರು ಗುಣವಾಗುತ್ತಾರೆ. ಕೆಲವರು ತಕ್ಷಣವೇ ಗುಣವಾಗುತ್ತದೆ, ಆದರೆ ಕೆಲವರು ಇದೇ ರೀತಿ ಸ್ಟ್ರೋಕ್ ಗೆ ಒಳಗಾಗಿ ಮ’ರ’ಣ ಹೊಂದಿದವರು ಇದ್ದಾರೆ. ಇದು ನಮಗೆ ಬಹಳಷ್ಟು ಕನ್ಫ್ಯೂಷನ್ ಕ್ರಿಯೆಟ್ ಮಾಡುತ್ತದೆ. ಹಾಗಾದರೆ … Read more

ಅಫಿಡವಿಟ್ ಎಂದರೇನು.? ಇದನ್ನು ಬರೆಯುವುದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಅಫಿಡವಿಟ್ ಎನ್ನುವ ಈ ಪದವನ್ನು ಕೇಳುತ್ತಾರೆ. ಅವರ ವೈಯಕ್ತಿಕ ಜೀವನದಲ್ಲಿ ಅಥವಾ ಸಾರ್ವಜನಿಕ ಜೀವನದಲ್ಲಿ ಈ ವಿಷಯ ಪ್ರಸ್ತಾಪವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಜನರಿಗೆ ಮತ್ತೊಬ್ಬರ ಮೇಲೆ ನಂಬಿಕೆ ಕಡಿಮೆಯಾಗಿರುವುದರಿಂದ ಪ್ರತಿಯೊಬ್ಬರಿಗೂ ಅಫಿಡವಿಟ್ ಬರೆಯುವ ಸಂದರ್ಭ ಬರುತ್ತದೆ. ಸರ್ಕಾರಿ ಕಚೇರಿಗಳಲ್ಲಿ, ನ್ಯಾಯಾಲಯದಲ್ಲಿ ಇದರ ಬಳಕೆ ಹೆಚ್ಚು ಹಾಗಾಗಿ ಇದರ ಕುರಿತು ಪ್ರಮುಖ ವಿಷಯವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಅದನ್ನು ಹೇಗೆ ಬರೆಯುತ್ತಾರೆ ಅಫಿಡವಿಟ್ ಎಲ್ಲಿ ಬಳಕೆಗೆ ಬರುತ್ತದೆ ಹಾಗೂ ಯಾವ ಉದ್ದೇಶದಿಂದ … Read more

ಗೃಹಲಕ್ಷ್ಮಿ ಯೋಜನೆ ಹಣ ಯಾರಿಗೆಲ್ಲಾ ಬಂದಿಲ್ಲ, ಅವರಿಗೆಲ್ಲಾ ಸಿಹಿ ಸುದ್ದಿ.!

  ಸದ್ಯಕ್ಕೆ ಈಗ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಬಗ್ಗೆ ಹೆಚ್ಚು ಚರ್ಚೆ ಆಗುತ್ತದೆ ಯಾಕೆಂದರೆ ಪೂರ್ತಿಯಾಗಿ ಎಲ್ಲಾ ಫಲಾನುಭವಗಳ ಖಾತೆಗೂ ಹಣ ವರ್ಗಾವಣೆ (amount) ಆಗಿಲ್ಲ ಹಾಗಾಗಿ ಅರ್ಜಿ ಸಲ್ಲಿಸಿದವರೆಲ್ಲರೂ ಗೊಂದಲಕ್ಕೆ ಒಳಗಾಗಿದ್ದಾರೆ ಹಣ ಬರುತ್ತದೆಯೋ ಇಲ್ಲವೋ ಎನ್ನುವ ಅನುಮಾನದಲಿದ್ದಾರೆ. ಅವರಿಗೆಲ್ಲ ಇಂದು ಈ ಅಂಕಣದಲ್ಲಿ ಬಹು ಮುಖ್ಯವಾದ ಸುದ್ದಿಯನ್ನು ತಿಳಿಸುತ್ತಿದ್ದೇವೆ. ಅದೇನೆಂದರೆ ಈವರೆಗೂ ಕೂಡ ಗೃಹಲಕ್ಷ್ಮಿ ಯೋಜನೆಗೆ ಕರ್ನಾಟಕ ರಾಜ್ಯದ 1.15 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೇ. ಅವರಲ್ಲಿ ಆಗಸ್ಟ್ 30 ರಂದು … Read more

ATM ಫ್ರಾಂಚೈಸಿ ಆರಂಭಿಸಿ ತಿಂಗಳಿಗೆ 90 ಸಾವಿರ ಆದಾಯ ಗಳಿಸಿ.! ಬಂಡವಾಳವಿಲ್ಲದೆ ಲಾಭಗಳಿಸುವ ಮಾರ್ಗ.!

  UPI ಆಧಾರಿತ ಆಪ್ ಗಳ ಬಳಕೆ ಹೆಚ್ಚಾದ ಮೇಲೆ ನಗದು ವ್ಯವಹಾರ ಕಡಿಮೆ ಆಗಿದೆ. ಜನರು ನಗದು ರಹಿತ ವ್ಯವಹಾರಕ್ಕೆ ನಿಧಾನವಾಗಿ ಹೊಂದುಕೊಳ್ಳುತ್ತಿದ್ದಾರೆ. ಆದರೂ ಕೂಡ ATM ಮಷೀನ್ ಗಳ ಬಳಕೆ ಕಡಿಮೆ ಆಗಿದೆ ಎನ್ನುವಂತಿಲ್ಲ. ATM ಮಿಷನ್ ಗಳು ಒಂದು ಸಮಯದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದವು ಎಂದರೆ ತಪ್ಪಾಗಲಾರದು. ಯಾಕೆಂದರೆ ಜನರು ತಮ್ಮ ಉಳಿತಾಯ ಖಾತೆಗಳಿಗೆ ATM ಕಾರ್ಡ್ ಗಳನ್ನು ಪಡೆದು ಆ ಕಾರ್ಡ್ ಗಳ ಮೂಲಕ ತಮಗೆ ಯಾವಾಗ ಬೇಕು ಆಗ ATM ಮಿಷನ್ … Read more

ಕಬ್ಬು ಬೆಳೆಗಾರರಿಗೆ ಬಂಪರ್ ಸುದ್ದಿ, ಹೊಸದರ ನಿಗದಿ ಮಾಡಿದ ಕೇಂದ್ರ ಸರ್ಕಾರ, ಪ್ರತಿ ಟನ್ ಗೆ 5,000ರೂ. ಹೆಚ್ಚಳ.!

  ರಾಜ್ಯದ ಎಲ್ಲಾ ಕಬ್ಬು ಬೆಳೆಗಾರರಿಗೂ (Sugarcane growers) ಕೂಡ ಕೇಂದ್ರ ಸರ್ಕಾರದ ವತಿಯಿಂದ (Central government) ಸಿಹಿ ಸುದ್ದಿ ಇದೆ. ದೇಶದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ (Karnataka) ಕೂಡ ಒಂದು. ಒಟ್ಟಾರೆಯಾಗಿ ದೇಶದ 5 ಕೋಟಿ ಕಬ್ಬು ಬೆಳೆಗಾರ ರೈತರು ಹಾಗೂ ಅವರನ್ನು ಅವಲಂಬಿತವಾಗಿರುವ ಕುಟುಂಬಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಒಂದು ಘೋಷಣೆ ಮಾಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ (Narendra modi) ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು … Read more

ಈ ತಿಂಗಳ ಅನ್ನಭಾಗ್ಯ ಹಣ & ಗೃಹಲಕ್ಷ್ಮಿ ಯೋಜನೆಯ 2000 ಹಣ ಬರಲು ಈ 3 ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಹಣ ಬರಲ್ಲ.!

  ಕರ್ನಾಟಕದಲ್ಲಿ ಸಿದ್ದರಾಮಯ್ಯ (Siddaramaih) ನೇತೃತ್ವದ ಸರ್ಕಾರವು ಹಂತ ಹಂತವಾಗಿ ಗ್ಯಾರಂಟಿ ಸ್ಕೀಮ್ ಗಳನ್ನು (Guarantee Scheme) ಜಾರಿಗೆ ತಂದಿದೆ. ಇವುಗಳ ಪೈಕಿ ಅನ್ನಭಾಗ್ಯ (Annabhagya) ಮತ್ತು ಗೃಹಲಕ್ಷ್ಮಿ (Gruhalakshmi) ಯೋಜನೆಯಿಂದ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯು ಧನ ಸಹಾಯ ಪಡೆಯುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯ ಮೂಲಕ ಕುಟುಂಬದಲ್ಲಿರುವ ಪ್ರತಿ ಸದಸ್ಯನಿಗೆ 170ರೂ. ನಂತೆ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ಹೋಗುತ್ತಿದೆ. BPL ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರು ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆಯಬಹುದು, ಇದಕ್ಕಾಗಿ ಯಾವುದೇ … Read more