ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿದವರಿಗೆ ಗುಡ್ ನ್ಯೂಸ್
ರೈತನಿಗೆ ಒಂದು ನಿಶ್ಚಿತ ಆದಾಯ ಎನ್ನುವುದೇ ಇರುವುದಿಲ್ಲ. ಆತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕಿ ಲಾಭ ಬಂದರೆ ಮಾತ್ರ ಆತ ಬಂಡವಾಳವಾಗಿ ಬೆಳೆ ಹಾಕಲು ತೆಗೆದುಕೊಂಡಿದ್ದ ಸಾಲ ತೀರಿಸಿ ಉಳಿದ ಹಣವನ್ನು ಆತನ ಕುಟುಂಬ ನಿರ್ವಹಣೆಗಾಗಿ ಮಕ್ಕಳ ಮದುವೆಗೋ, ಓದಿನ ಖರ್ಚಿಗೋ ಅಥವಾ ಹಿರಿಯರ ಆರೋಗ್ಯದ ಖರ್ಚಿಗೋ ಅಥವಾ ದಿನನಿತ್ಯದ ಜೀವನ ಸಾಗಿಸುವುದಕ್ಕೋ ಮಾಡಿದ್ದ ಸಾಲ ತೀರಿಸಲು ವಿನಿಯೋಗ ಮಾಡಿ ಮತ್ತೆ ಕೃಷಿ ಮಾಡಲು ಬೇಕಾದ ಹಣಕ್ಕೆ ಸಾಲ ಮಾಡುತ್ತಾನೆ. WhatsApp Group Join Now … Read more