ಹಸುವಿನ ಕೊಟ್ಟಿಗೆ ನಿರ್ಮಾಣಕ್ಕೆ 57 ಸಾವಿರ ಸಬ್ಸಿಡಿ ಸಹಾಯಧನ.!

cow-shed-construction

ಹಸುವಿನ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ 57 ಸಾವಿರ ಸಬ್ಸಿಡಿ ಸಹಾಯಧನ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆಯಾದರೂ ಕೃಷಿಗೆ ಹೊಂದಿಕೊಂಡಂತಿರುವ ಹೈನುಗಾರಿಕೆ, ಪಶುಪಾಲನೆ, ಕುರಿ ಕೋಳಿ ಸಾಕಾಣಿಕೆ ಇತ್ಯಾದಿಗಳಿಗೂ ಕೂಡ ಹಲವು ಯೋಜನೆಗಳ ಮೂಲಕ ಅನುಕೂಲತೆ ಮಾಡಿಕೊಡಲಾಗುತ್ತಿದೆ. ನಮ್ಮ ದೇಶದಲ್ಲಿ ಕೃಷಿ ಭೂಮಿ ರಹಿತ ರೈತರು ಕೂಡ ಸಾಕಷ್ಟು  ದೊಡ್ಡದಾದ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಹೈನುಗಾರಿಕೆ ನಂಬಿ  ಹಸುಗಳನ್ನು … Read more

EV Scooter : ಹಳೆ ಗಾಡಿಯನ್ನು ಹೊಸ ಚಾರ್ಜ್ ಗಾಡಿಯನ್ನಾಗಿ ಬದಲಾಯಿಸಿ, ಕಡಿಮೆ ಬೆಲೆಯಲ್ಲಿ ಸೂಪರ್ ಕ್ವಾಲಿಟಿ !

old scooty into new ev

ಹಳೆ ಗಾಡಿಯನ್ನು ಹೊಸ ಚಾರ್ಜ್ ಗಾಡಿಯನ್ನಾಗಿ ಬದಲಾಯಿಸಿ, ಕಡಿಮೆ ಬೆಲೆಯಲ್ಲಿ ಸೂಪರ್ ಕ್ವಾಲಿಟಿ, EV Scooter  WhatsApp Group Join Now Telegram Group Join Now ಎಲೆಕ್ಟ್ರಿಕ್ ಗಾಡಿಗಳ ಅಬ್ಬರವು ಎಲ್ಲೆಡೆಯು ಇದೆ,  ಪೆಟ್ರೋಲ್ ನ ಬೆಲೆ ಹೆಚ್ಚುತ್ತಿರುವುದರಿಂದ ಜನರೆಲ್ಲರೂ ಎಲೆಕ್ಟ್ರಿಕ್ ಅಂದರೆ ಕರೆಂಟ್ ಚಾರ್ಜಿಂಗ್ ಗಾಡಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ.  ಕೇವಲ 10 20  ರೂಪಾಯಿ ಬೆಲೆಯ ಕರೆಂಟ್ ಚಾರ್ಜ್ ಮಾಡಿಕೊಂಡು ಬೇಕಾದಲ್ಲಿಗೆ ಸುಲಭವಾಗಿ ಹೋಗಿ ಬಂದು ನಮ್ಮ ಮನೆಗಳಲ್ಲಿಯೇ ಗಾಡಿಯನ್ನು ಚಾರ್ಜ್  ಮಾಡಿಕೊಳ್ಳುವುದು ಇದರ ವಿಶೇಷ … Read more

ಹೊಸದಾಗಿ ತೋಟ ಮಾಡುವವರಿಗೆ ಅದ್ಭುತವಾದ ಪ್ಲಾನ್.! ಈ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಲ್ಲ.!

ತೋಟ

ಹೊಸದಾಗಿ ತೋಟ ಮಾಡುವವರಿಗೆ ಅದ್ಭುತವಾದ ಪ್ಲಾನ್.! ಈ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಲ್ಲ.! WhatsApp Group Join Now Telegram Group Join Now ಬಂಧುಗಳೇ ಹೊಸದಾಗಿ ಕೃಷಿಗೆ ಬರಬೇಕೆನ್ನುವವರಿಗೆ ಉತ್ತಮವಾದ ಸಲಹೆ ಅಗತ್ಯವಾಗಿರುತ್ತದೆ,  ನಗರ ಜೀವನದ ಜಂಜಾಟದಿಂದ ಹೊರಬಂದು ಹಳ್ಳಿಯಲ್ಲಿ ನೈಸರ್ಗಿಕವಾಗಿ ಪ್ರಕೃತಿದತ್ತವಾಗಿ ಸಿಗುವ ಆಹಾರವನ್ನು ಸೇವಿಸುತ್ತಾ ಶುದ್ದ ಆಮ್ಲಜನಕ ಸೇವಿಸುವುದೇ ಸ್ವರ್ಗಕ್ಕೆ ಕಿಚ್ಚು ಎಂಬುದು ಹಲವಾರು ತಜ್ಞರವಾದ.  ಈ ಮಾತು ಒಪ್ಪಿಕೊಳ್ಳಲೇಬೇಕಾದದ್ದು.  ಹಾಗಾಗಿ ನಗರದಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಾ ಜೀವಿಸುತ್ತಿದ್ದ ವರ್ಗಗಳು ತಮ್ಮ … Read more

Farmers ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸಿಗುವ ಎಲ್ಲಾ ಯೋಜನೆ ಮತ್ತು ಸಹಾಯಧನದ ಬಗ್ಗೆ ಮಾಹಿತಿ

horticulture department schemes for farmers 2025 kannada

Farmers ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸಿಗುವ ಎಲ್ಲಾ ಯೋಜನೆ ಮತ್ತು ಸಹಾಯಧನದ ಬಗ್ಗೆ ಮಾಹಿತಿ ಮಿನಿ ಟ್ರಾಕ್ಟರ್ ಖರೀದಿಗೆ ಸಹಾಯ ಧನ  ಬಂಧುಗಳೇ ರೈತರಿಗೆ ಸರ್ಕಾರದ ಮಟ್ಟದಿಂದ ಇಲಾಖೆಗಳ ಮೂಲಕ ಹಲವಾರು ಸವಲತ್ತು ಮತ್ತು ಯೋಜನೆಗಳನ್ನು ರೂಪಿಸಲಾಗಿರುತ್ತದೆ.  ಆದರೆ ನಮ್ಮ ರೈತರಿಗೆ ಮಾಹಿತಿಯ ಕೊರತೆಯಿಂದ ಇಲಾಖೆಗಳ ಮುಖಾಂತರ ಸಿಗಬೇಕಾದ ಸವಲತ್ತುಗಳು ಯಾವುವು ಎಂಬುದು  ತಿಳಿದಿರುವುದಿಲ್ಲ ಈ ಲೇಖನದಲ್ಲಿ ತಮ್ಮ ಎಲ್ಲಾ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸಿಗುವ ಸಹಾಯಧನ ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ … Read more

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರಿಗೆ ಸಂತಸದ ಸುದ್ದಿ, ತದ್ದುಪಡಿ ಅವಧಿಯನ್ನು ಹೆಚ್ಚಿಸಿದ ಆಹಾರ ಇಲಾಖೆ.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರಿಗೆ ಸಂತಸದ ಸುದ್ದಿ, ತದ್ದುಪಡಿ ಅವಧಿಯನ್ನು ಹೆಚ್ಚಿಸಿದ ಆಹಾರ ಇಲಾಖೆ. WhatsApp Group Join Now Telegram Group Join Now ಆಹಾರ ಮತ್ತು ನಾಗರೀಕ ಕಲ್ಯಾಣ ಇಲಾಖೆ ಈ ಮೊದಲು ರೇಷನ್ ಕಾರ್ಡ್ ತಿದ್ದುಪಡಿಗೆ ಡಿಸೆಂಬರ್ 31ರ ವರೆಗೆ ಗಡುವನ್ನು ನೀಡಿತ್ತು ಆದರೆ ತಿದ್ದುಪಡಿಯಲ್ಲಿ ಸಾಕಷ್ಟು ಗೊಂದಲಗಳು ಎದುರಾಗುತ್ತಿರುವ ಕಾರಣದಿಂದಾಗಿ ಸಾಕಷ್ಟು ರೇಷನ್ ಕಾರ್ಡ್ ಗಳು ತಿದ್ದುಪಡಿಯ ಬಾಕಿ ಉಳಿದಿದೆ ಈ ಹಿನ್ನೆಲೆಯಲ್ಲಿ ಜನವರಿ 31ರ ತನಕ ತಿದ್ದುಪಡಿ ದಿನಾಂಕವನ್ನು ಮುಂದೂಡಲಾಗಿದೆ. … Read more

ಬಸ್ ನಲ್ಲಿ ಪ್ರಯಾಣ ಬೆಳೆಸುವವರಿಗೆ ಬೇಸರದ ಸುದ್ದಿ, ಬಸ್ ಟಿಕೆಟ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ.

ಬಸ್ ನಲ್ಲಿ ಪ್ರಯಾಣ ಬೆಳೆಸುವವರಿಗೆ ಬೇಸರದ ಸುದ್ದಿ, ಬಸ್ ಟಿಕೆಟ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ. WhatsApp Group Join Now Telegram Group Join Now ರಾಜ್ಯ ಸರ್ಕಾರವು ಹೊಸ ವರ್ಷದ ಆರಂಭದಿಂದಲೇ ಸರ್ಕಾರಿ ಬಸ್ ಪ್ರಯಾಣಕರಿಗೆ ದರ ಹೆಚ್ಚಳ ಮಾಡಿರುವಂತಹ ಮಾಹಿತಿಯನ್ನು ಹೊರ ಹಾಕಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಎಲ್ಲಾ ರೀತಿಯ ಬಸ್‌ಗಳ ಪ್ರಯಾಣ ದರವನ್ನು ಶೇಕಡ 15 ರಷ್ಟು ಹೆಚ್ಚಿಸಲು ಗುರುವಾರ ನಡೆಸಿದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಪರಿಷ್ಕೃತ … Read more

RBI ಬಿಡುಗಡೆ ಮಾಡಲಿದೆ 5000 ರೂಪಾಯಿ ಮುಖ ಬೆಲೆಯ ಹೊಸ ನೋಟು.?

ಇದೀಗ ಸಾಮಾಜಿಕ ಜಾಲತಾಣದಲ್ಲಿ 5000 ರೂಪಾಯಿಯ ನೋಟು ಚಲಾವಣೆಗೆ ಬರಲಿದೆ ಎಂಬ ಸುದ್ದಿಯು ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ RBI ಒಪ್ಪಿಗೆಯನ್ನು ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಈ ಕೆಳಕಂಡಂತೆ ತಿಳಿಸುತ್ತಿದ್ದೇವೆ. RBI 2,000 ಮುಖ ಬೆಲೆಯ ನೋಟನ್ನು ಹಿಂಪಡೆದ ಕಾರಣದಿಂದಾಗಿ ಈ ಒಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು ಇದಕ್ಕೆ RBI ಉತ್ತರಿಸಿದೆ. WhatsApp Group Join Now Telegram Group Join Now 2000 ರೂಪಾಯಿ ನೋಟು ವಾಪಸ್ ಪಡೆದಿರುವ RBI ನಿಮಗೆಲ್ಲರಿಗೂ ತಿಳಿದಿರುವ ಹಾಗೆ … Read more

Medical Seats: ಮೆಡಿಕಲ್ ವಿದ್ಯಾರ್ಥಿಗಳಿಗೆ ಮೋದಿ ಕಡೆಯಿಂದ ಗುಡ್ ನ್ಯೂಸ್.!

Medical Seats ಆಗಸ್ಟ್‌ 15, 2024ರ ಸ್ವಾಂತಂತ್ರ್ಯೋತ್ಸವ(Independence Day)ದ ಸಂದರ್ಭದಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಹುದೊಡ್ಡ ಘೋಷಣೆ ಮಾಡಿದ್ದಾರೆ. ಹೌದು, ಮುಂದಿನ ಐದು ವರ್ಷಗಳಲ್ಲಿ ತಮ್ಮ ಸರ್ಕಾರ 75,000 ಹೊಸ ವೈದ್ಯಕೀಯ ಸೀಟುಗಳನ್ನು (Medical Seats) ಸೃಷ್ಟಿಸಲಿದೆ ಎಂದು ಘೋಷಣೆ ಮಾಡಿದ್ದಾರೆ. WhatsApp Group Join Now Telegram Group Join Now 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯ ಆವರಣ(Precincts of the Red Fort)ದಿಂದ ಧ್ವಜಾರೋಹಣ(hoisting the flag) … Read more

ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ನಿಯಮ ಜಾರಿ.!

  WhatsApp Group Join Now Telegram Group Join Now ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ (Shakthi Scheme) ಬಗ್ಗೆ ಗೊತ್ತೇ ಇದೆ. ಶಕ್ತಿ ಯೋಜನೆಯ ಮೂಲಕ ಕರ್ನಾಟಕ ರಾಜ್ಯದ ಮಹಿಳೆಯರು ರಾಜ್ಯದ ಗಡಿಯೊಳಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಕೂಡ ಉಚಿತವಾಗಿ (free travel) ಪ್ರಯಾಣಿಸಬಹುದಾಗಿದೆ (ಎಸಿ ಹಾಗೂ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ). ಈ ಯೋಜನೆ ರಾಜ್ಯದ … Read more

ಬೋರ್ವೆಲ್ ಫೇಲ್ ಆಗಿದೆಯಾ.? ನೀರು ಬರ್ತಾ ಇಲ್ಲಾ ಅಂತ ಚಿಂತೆನಾ.? ಈ ಸಿಂಪಲ್ ಟೆಕ್ನಿಕ್ ಪಾಲಿಸಿ ಸಾಕು, 25 ವರ್ಷ ಗ್ಯಾರೆಂಟಿ ನೀರು ತುಂಬಿ ತುಳುಕುತ್ತದೆ.!

  WhatsApp Group Join Now Telegram Group Join Now ಮನುಷ್ಯ ನಾಗರಿಕನಾದಂತೆಲ್ಲಾ ಪ್ರಕೃತಿಗೆ ಹೊಂದುಕೊಳ್ಳುವುದಕ್ಕಿಂತ ಹೆಚ್ಚಾಗಿ ಚಾಲೆಂಜ್ ಮಾಡಿಯೇ ಬದುಕುತ್ತಿದ್ದೇನೆ ಅಂತಲೇ ಹೇಳಬಹುದು. ವಿಜ್ಞಾನವನ್ನು ಅನುಸರಿಸುವುದು ಎಷ್ಟು ಸೂಕ್ತವೋ ಹಾಗೇ ಪ್ರಕೃತಿದತ್ತವಾಗಿ ಜೀವನ ನಡೆಸಿದಾಗ ಮಾತ್ರ ಈ ಜೀವ ಸರಪಳಿಯು ಸಮತೋಲನದಲ್ಲಿ ಇರುತ್ತದೆ. ಇಲ್ಲಿ ಎಲ್ಲಾ ಬೌತಿಕ ವಸ್ತುಗಳಿಗೆ ಅಭೌತಿಕ ವಸ್ತುಗಳ ಜೊತೆಗೂ ಕೂಡ ನಿಕಟ ಸಂಬಂಧ ಇರುತ್ತದೆ ಹೀಗಾಗಿ ಭೂಮಿ ಮೇಲೆ ಇರುವ ಸೂಕ್ಷ್ಮಾಣು ಜೀವಿಯಿಂದ ಹಿಡಿದು ಬೃಹದಾಕಾರದ ಮರದತನಕ, ಸಮುದ್ರದ ಆಳದಿಂದ … Read more

WhatsApp Group Join Now
Telegram Group Join Now