ಹತ್ತು ವರ್ಷದ ಹಳೆಯ ಈ ರೀತಿ ನಾಣ್ಯ ಮನೆಯಲ್ಲಿ ಇದ್ದರೆ ನೋಡಿ, ಇದೆ 50 ಪೈಸೆಯಿಂದ ಲಕ್ಷ ಲಕ್ಷ ಹಣ ಗಳಿಸಬಹುದು.!

  WhatsApp Group Join Now Telegram Group Join Now ವಸ್ತುಗಳು ಹಳೆಯದಾದಷ್ಟು ಸಾಮಾನ್ಯರಿಂದ ಅದು ನಿರ್ಲಕ್ಷಿಸಲ್ಪಡುತ್ತದೆ. ಆದರೆ ಅಸಾಮಾನ್ಯರು ಅವುಗಳನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದರ ಮೇಲೆ ಇರುವ ಭಾವನೆ ಹಾಗೂ ಇತಿಹಾಸದ ಕಾರಣ ಅದನ್ನು ರಕ್ಷಿಸಲು ಇಚ್ಚಿಸುತ್ತಾರೆ. ಈ ರೀತಿ ಹಳೆಯದಾದ ಸಂಗತಿಗಳಿಗೆ ಮೌಲ್ಯ ಹೆಚ್ಚಾಗುತ್ತದೆ ಅದು ನಮ್ಮ ಭೂತ ಹಾಗೂ ವಾಸ್ತವದ ಕೊಂಡಿ ಎಂದರು ತಪ್ಪಾಗಲಾರದು. ಕನ್ನಡದ ಗಾದೆಯಾದ ಹಳೆಯದನ್ನು ಮರೆಯಬಾರದು ಎನ್ನುವುದು ಬಹಳ ಸರಳವಾಗಿದ್ದರೂ ಅದರ ನಿಜಾರ್ಥ ವಿಸ್ತಾರ. ಸದ್ಯಕ್ಕೆ ಪುಸ್ತಕ … Read more

1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ.!

  WhatsApp Group Join Now Telegram Group Join Now ಗ್ರಾಮೀಣ ಭಾಗದಲ್ಲಿ ರೈತರಿಗೆ ಇರುವ ಸಾಮಾನ್ಯ ಸಮಸ್ಯೆಗಳ ಜೊತೆಗೆ ಇತ್ತೀಚಿನ ದಿನಗಳಲ್ಲಿ ಕಚೇರಿಯ ಕೆಲಸಗಳು ಕೂಡ ಸಮಯಕ್ಕೆ ಸರಿಯಾಗಿ ಆಗದೆ ಬಹಳ ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಆಗದಿರುವುದೇ ಇದಕ್ಕೆಲ ಕಾರಣ ಎಂದು ಜನಸಾಮಾನ್ಯರಿಂದ ಆಕ್ರೋಶವಿದೆ. ಸರ್ಕಾರವು ಈ ವರ್ಷ ಕಂದಾಯ ಇಲಾಖೆಗೆ (Revenue Department) ಸಂಬಂಧಿಸಿದಂತೆ ನೇಮಕಾತಿ ಮಾಡಿಕೊಳ್ಳಲಾಗುವುದು ಹಾಗೂ ಗ್ರಾಮ … Read more

ದೇವಸ್ಥಾನದಿಂದ ಹಿಂದಿರುಗಿ ಬರುವಾಗ ಈ ನಾಲ್ಕು ತಪ್ಪುಗಳನ್ನು ಮಾಡಲೇಬೇಡಿ.!

ದೇವಸ್ಥಾನ ಎನ್ನುವುದು ನಮ್ಮೆಲ್ಲರ ಒಂದು ಬಹಳ ಸೂಕ್ಷ್ಮವಾದ ಭಾವನೆಯ ವಿಚಾರ. ಯಾಕೆಂದರೆ ಮನಸು ಅದೆಷ್ಟೇ ಗೊಂದಲದಲ್ಲಿ ಇದ್ದರೂ, ನೋವಿನಲ್ಲಿ ಇದ್ದರೂ ಧೈರ್ಯ ಕಳೆದುಕೊಂಡಿದ್ದರು ನಮ್ಮ ಇಷ್ಟದ ದೇವರ ದೇವಸ್ಥಾನಕ್ಕೆ ಹೋಗಿ ಸ್ವಲ್ಪ ಕಾಲ ಸಮಯ ಕಳೆದರೆ ಮತ್ತೆ ಬದುಕುವ ಹೊಸ ಹುರುಪು ಬರುತ್ತದೆ. WhatsApp Group Join Now Telegram Group Join Now ಜೀವನದಲ್ಲಿ ಯಾರಿಂದ ಮೋ’ಸ ಹೋದರು ಕೂಡ ಸದಾ ಕಾಲ ನಮ್ಮೊಂದಿಗೆ ನಾವು ಇಷ್ಟಪಡುವ ದೇವರು ಇರುತ್ತಾನೆ, ಆತ ನಮ್ಮನ್ನು ಕಾಯುತ್ತಾನೆ ಎನ್ನುವ … Read more

ಕೇವಲ 10 ಸಾವಿರ ಹೂಡಿಕೆ ಮಾಡಿ ತಿಂಗಳಿಗೆ 1.95 ಲಕ್ಷ ಪಿಂಚಣಿ ಪಡೆಯಿರಿ.! ಇಲ್ಲಿದೆ ಸಂಪೂರ್ಣ ಮಾಹಿತಿ

  WhatsApp Group Join Now Telegram Group Join Now ಕೇವಲ 10,000 ರೂಪಾಯಿಗಳ ಮಾಸಿಕ ಹೂಡಿಕೆಯು 1 ಕೋಟಿ ರೂಪಾಯಿಗಿಂತ ಹೆಚ್ಚು ಯೋಗ್ಯವಾದ ಒಟ್ಟು ಮೊತ್ತವನ್ನು ಮತ್ತು 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಮಾಸಿಕ ಪಿಂಚಣಿಯನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. NPS ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳೋಣ. ನಿವೃತ್ತಿ ಯೋಜನೆ ಆರ್ಥಿಕ ಸ್ವಾತಂತ್ರ್ಯ ಮತ್ತು ನಿವೃತ್ತಿಯ ನಂತರ ವಿಶ್ರಾಂತಿ ಜೀವನವನ್ನು ಬಯಸುವ ಜನರಿಗೆ ಒಂದು ಪ್ರಮುಖ ಆಧಾರವಾಗಿದೆ. … Read more

ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 32,044 ಬಡ್ಡಿ ಸಿಗುತ್ತೆ.!

  WhatsApp Group Join Now Telegram Group Join Now ಸಾಮಾನ್ಯವಾಗಿ ಹೆಣ್ಣು ಮಕ್ಕಳು ಉಳಿತಾಯ (Saving) ಮಾಡುವ ಗುಣವನ್ನು ಹೆಚ್ಚು ಹೊಂದಿರುತ್ತಾರೆ. ಮನೆಯಲ್ಲೇ ಇರುವ ಗೃಹಿಣಿ ಆದರೂ ಕೂಡ ಗಂಡ ಖರ್ಚಿಗೆ ಕೊಟ್ಟಿದ್ದರಲ್ಲಿ ಸ್ವಲ್ಪ ಹಣವನ್ನು, ಮಕ್ಕಳು ಕೊಟ್ಟಿದ್ದರಲ್ಲಿ ಅಥವಾ ತವರು ಮನೆಯಲ್ಲಿ ಕೊಟ್ಟಿದ್ದ ಉಡುಗೊರೆಯನ್ನು ಉಳಿಸಿ ಭವಿಷ್ಯಕ್ಕಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಈ ರೀತಿ ಹಣವನ್ನು ಮನೆಯ ಅಡುಗೆ ಡಬ್ಬದಲ್ಲಿ ಅಥವಾ ಬೀರುವಿನಲ್ಲಿ ಇಡುವುದರಿಂದ ಅದು ಹೆಚ್ಚಾಗುವುದಿಲ್ಲ ಬದಲಾಗಿ ಭದ್ರತೆ ಇರುತ್ತದೆ ನಿಜ. ಇದೇ … Read more

ರೈತರಿಗೆ ಗುಡ್ ನ್ಯೂಸ್.! ಪ್ರತಿ ಎಕರೆಗೆ ಸಿಗಲಿದೆ 10 ಸಾವಿರ.!

  WhatsApp Group Join Now Telegram Group Join Now ರೈತರಿಗಾಗಿ (Farmers) ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಲವಾರು ಯೋಜನೆಗಳನ್ನು ಜಾರಿಯಾಗಿವೆ ಮತ್ತು ಪ್ರತಿ ಬಜೆಟ್ ನಲ್ಲೂ ಕೂಡ ರೈತರಿಗಾಗಿಯೇ ಕೆಲ ಮೊತ್ತದ ಹಣವು ನಿಗದಿಯಾಗಿರುತ್ತದೆ. ಅಂತೆಯೇ ರಾಜ್ಯ ಸರ್ಕಾರವು ಮತ್ತೊಂದು ಪ್ರಯತ್ನವನ್ನು ಮಾಡಿದ್ದು ರಾಜ್ಯದಲ್ಲಿ ಸಾವಯವ ಮತ್ತು ರಾಗಿ ಕೃಷಿಯನ್ನು (Ragi Crop) ಉತ್ತೇಜಿಸಲು ಹಾಗೂ ಯುವ ರೈತರನ್ನು ಕೃಷಿಯತ್ತ ಆಕರ್ಷಿಸಲು ರೈತ ಸಿರಿ (Raitha Siri) ಯೋಜನೆಯನ್ನು ಪ್ರಾರಂಭಿಸಿದೆ. ಈ ಸುದ್ದಿ … Read more

ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ.! ಈ ತಪ್ಪು ಮಾಡಿದರೆ ಬೀಳುತ್ತದೆ 10,000 ದಂಡ.!

  WhatsApp Group Join Now Telegram Group Join Now ಆಧಾರ್ ಕಾರ್ಡ್, ವೋಟರ್ ಐಡಿ ರೀತಿ ಪ್ಯಾನ್ ಕಾರ್ಡ್ (Pan Card) ಕೂಡ ಪ್ರತಿಯೊಬ್ಬ ವ್ಯಕ್ತಿ ಹೊಂದಿರಬೇಕಾದ ಅಗತ್ಯ ದಾಖಲೆಯಾಗಿದೆ. ಈ ದಾಖಲೆ ಇಲ್ಲದೇ ಇದ್ದರೆ ಆದಾಯ ತೆರಿಗೆ ಪಾವತಿ ಮಾಡಲು (ITR ಸಲ್ಲಿಸಲು) ಸಾಧ್ಯವಾಗುವುದೇ ಇಲ್ಲ. ಆದಾಯ ತೆರಿಗೆ ಇಲಾಖೆಯೇ ಪ್ಯಾನ್ ಕಾರ್ಡ್ ಗಳನ್ನು ವಿತರಿಸುತ್ತದೆ 10 ಅಲ್ಪ ನ್ಯೂಮರಿಕ್ ಅಂಕಿಗಳುಳ್ಳ ವಿಶಿಷ್ಟ ಸಂಖ್ಯೆಯನ್ನು ಪಾನ್ ಕಾರ್ಡ್ ನಲ್ಲಿ ನೀಡಲಾಗುತ್ತದೆ. ಇದು ಪ್ರತಿಯೊಬ್ಬ … Read more

ಉಚಿತ ಲ್ಯಾಪ್‌ಟಾಪ್‌ ಪಡೆಯಲು ಅರ್ಜಿ ಹಾಕಿದ್ದವರಿಗೆ ಗುಡ್ ನ್ಯೂಸ್.!

  WhatsApp Group Join Now Telegram Group Join Now ರಾಜ್ಯದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಕುಟುಂಬಗಳ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಹಾಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿವೆ. ಉಚಿತ ಶಿಕ್ಷಣ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಶಾಲೆಗಳಲ್ಲಿ ಉಚಿತವಾಗಿ ಬಿಸಿಯೂಟವನ್ನು ಕೂಡ ನೀಡಲಾಗುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಸರ್ಕಾರಗಳು ಮಾತ್ರವಲ್ಲದೆ ಸರ್ಕಾರೇತರವಾಗಿ ಹಲವು ಸಂಘ ಸಂಸ್ಥೆಗಳು, ಧಾರ್ಮಿಕ … Read more

ಅಕ್ರಮ ಸಕ್ರಮ ಯೋಜನೆಗೆ ಸರ್ಕಾರದಿಂದ ಅಸ್ತು, ಬಿ-ಕಾತಾ ಪ್ರಾಪರ್ಟಿ ಹೊಂದಿರುವವರು ಈ ಸುದ್ದಿಯನ್ನು ತಪ್ಪದೆ ಗಮನಿಸಿ.!

ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಅಪ್ಡೇಟ್ ಇದೆ. ಅದರಲ್ಲೂ ಮಹಾನಗರಗಳಲ್ಲಿ ವಾಸ್ತವಿದ್ದು ನೀವೇನಾದರೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಬಿ-ಖಾತಾ ಆಸ್ತಿಗಳನ್ನು ಖರೀದಿಸಿದ್ದರೆ ಅಂತಹವರಿಗೆ ಇದು ಸಮಾಧಾನಕರ ಸುದ್ದಿಯಾಗಿದೆ. ಯಾಕೆಂದರೆ ಎ-ಖಾತಾ ಎನ್ನುವುದು ಈಗಾಗಲೇ ಸರ್ಕಾರದಿಂದ ಸರ್ಟಿಫೈಡ್ ಆಗಿದ್ದಾಗಿರುತ್ತದೆ ಆದರೆ ಬಿ-ಖಾತೆ ಎನ್ನುವುದಕ್ಕೆ ಸರ್ಕಾರದಿಂದ ಸಂಪೂರ್ಣ ಅನುಮತಿ ಇರುವುದಿಲ್ಲ, ನಾನ ರೀತಿಯ ಲಿಟಿಗೇಷನ್ ಗಳು ಇರುತ್ತವೆ. WhatsApp Group Join Now Telegram Group Join Now ಇವನ್ನು ರೆವೆನ್ಯೂ ಸೈಟ್ಗಳು ಅಥವಾ ಡಿಸಿ ಕನ್ವರ್ಟ್ ಸೈಟ್ಗಳು ಹೀಗೆ ಸೇಲ್ … Read more

ಬರ ಪರಿಹಾರ ಹಣ ಜಮೆ ಆಗದ ರೈತರು ಕೂಡಲೇ ಈ ಕೆಲಸ ಮಾಡಿ.! ನಿಮ್ಮ ಖಾತೆಗೆ ಹಣ ಬರುತ್ತೆ.!

  WhatsApp Group Join Now Telegram Group Join Now ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಇದರಿಂದ ಉಳಿದ ಎಲ್ಲರಿಗಿಂತ ರೈತನಿಗೆ ಹೆಚ್ಚಿನ ಕ’ಷ್ಟವಾಗಿದೆ. 2023-24ನೇ ಸಾಲಿನ ಕೃಷಿ ಸಂಪೂರ್ಣ ನೆಲಕಚ್ಚಿದ್ದು ರೈತನಿಗೆ ಸಾಲದ ಹೊರೆ ಹೆಗಲೇರಿದೆ ಮತ್ತು ವರ್ಷಪೂರ್ತಿ ಕುಟುಂಬ ನಿರ್ವಹಣೆಗಾಗಿ ಹಣ ಇಲ್ಲದೆ ರೈತ ಪರದಾಡುವಂತಾಗಿದೆ ಇದೆಲ್ಲವನ್ನು ಅರಿತ ಸರ್ಕಾರವು ರೈತರ ನೆರವಿಗೆ ಮುಂದಾಗಿದೆ. ಈಗಾಗಲೇ NDRF ಮಾರ್ಗಸೂಚಿ ಪ್ರಕಾರ ಬರ ಅಧ್ಯಯನ ಕೂಡ ನಡೆದಿದ್ದು ರಾಜ್ಯದ 223 ತಾಲ್ಲೂಕುಗಳು … Read more

WhatsApp Group Join Now
Telegram Group Join Now