SSLC ಆಗಿರುವವರಿಗೆ ಸಿಹಿಸುದ್ಧಿ ಭರ್ಜರಿ 25,000 ಉದ್ಯೋಗವಕಾಶ, ನೀವು ಇರುವ ಊರಿನಲ್ಲಿಯೇ ಕೆಲಸ 15,000 ವೇತನ, ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!

  WhatsApp Group Join Now Telegram Group Join Now ಗ್ರಾಮೀಣ ಭಾಗದಲ್ಲಿ ವಾಸಿಸುವ ಕಡಿಮೆ ವಿದ್ಯಾಭ್ಯಾಸ ಮಾಡಿರುವ (SSLC) ಅಭ್ಯರ್ಥಿಗಳಿಗೂ ಕೂಡ ಈಗ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಮಾಡುವ ಅವಕಾಶ ಸಿಗುತ್ತಿದೆ. ರಾಜ್ಯದ ನಾಗರಿಕರಿಗೆ 80 ಇಲಾಖೆಯ ಸುಮಾರು 700 ಕ್ಕೂ ಹೆಚ್ಚು ಸೇವೆಗಳು ಸೇವಾ ಕೇಂದ್ರಗಳಿಂದ ಸಿಗುತ್ತಿವೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು, ತಿದ್ದುಪಡಿ ಮಾಡಿಸುವುದು, ಮರಣ ಪ್ರಮಾಣ ಪತ್ರ ಪಡೆಯಲು, ಪೊಲೀಸ್ … Read more

ಜಮೀನು ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೆ ಅಥವಾ ಪಹಣಿ ಪತ್ರದಲ್ಲಿ ಹೆಸರಿನ ತಿದ್ದುಪಡಿ ಇದ್ದರೆ ಕಂದಾಯ ಅದಾಲತ್ ಜಾರಿ.!

  WhatsApp Group Join Now Telegram Group Join Now ಕಳೆದ ಒಂದು ವರ್ಷದಿಂದ ಅದರಲ್ಲೂ ನೂತನ ಸರ್ಕಾರ ಜಾರಿಯಾದ ಮೇಲೆ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪುಸ್ತುತವಾಗಿ ಕಂದಾಯ ಸಚಿವರಾಗಿರುವ ಕೃಷ್ಣ ಬೈರೇಗೌಡ ರವರು (Minister Krishna Bairegowda) ಅಧಿಕಾರ ವಹಿಸಿಕೊಂಡ ನಂತರ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳ ಬದಲಾವಣೆ. ಕೆಲ ನಿಯಮಗಳಿಗೆ ತಿದ್ದುಪಡಿ ಕೂಡ ತಂದಿದ್ದಾರೆ ಮತ್ತು ಜನಸಾಮಾನ್ಯರಿಗೆ ಕಂದಾಯ ಇಲಾಖೆಯ ಎಲ್ಲಾ ಸೇವೆಗಳು ಶೀಘ್ರವಾಗಿ ಮತ್ತು ಸಮಯಕ್ಕೆ ಸರಿಯಾಗಿ ರೈತರಿಗೆ … Read more

ಈ ಬೆಲೆ ಬೆಳೆದರೆ ಎಕರೆಗೆ 30 ಲಕ್ಷ ಆದಾಯ ಗ್ಯಾರಂಟಿ.!

  WhatsApp Group Join Now Telegram Group Join Now ಸೀಬೆ ಹಣ್ಣಿಗೆ ಮಾರ್ಕೆಟ್ ನಲ್ಲಿ ಯಾವಾಗಲು ಬೇಡಿಕೆ ಕಡಿಮೆಯಾಗುವುದಿಲ್ಲ ಅದರಲ್ಲೂ ಈ ವಿಶೇಷವಾದ ಜಪಾನೀಸ್ ರೆಡ್ ಎನ್ನುವ ತಳಿಗಂತೂ ಭಾರಿ ಡಿಮ್ಯಾಂಡ್. ಏಕೆಂದರೆ ಈ ತಳಿಯಲ್ಲಿರುವ ವಿಶೇಷತೆಯೇ ಈ ರೀತಿ ಇದೆ. ಕಡಿಮೆ ಬೀಜಗಳನ್ನು ಹೊಂದಿದೆ (4-5 ಬೀಜ ಅಷ್ಟೇ), ಕೆಂಪು ಬಣ್ಣದ ಈ ಹಣ್ಣು ತಿನ್ನಲು ಕೂಡ ಬಹಳ ಕ್ರಿಸ್ಪಿ ಆಗಿರುತ್ತದೆ ಮತ್ತು ಟೇಸ್ಟ್ ಕೂಡ ಚೆನ್ನಾಗಿರುತ್ತದೆ. ಹಾಗಾಗಿ ಈ ಹಣ್ಣಿಗೆ ಕನಿಷ್ಠ … Read more

ವಿದ್ಯಾಸಿರಿ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಸ್ಕಾಲರ್ಷಿಪ್ ಪಡೆಯಿರಿ.!

  WhatsApp Group Join Now Telegram Group Join Now ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಕರ್ನಾಟಕ ವಿದ್ಯಾಸಿರಿ ಯೋಜನೆಯನ್ನು (Vidhyasiri Scheme) ಆರಂಭಿಸಲಾಗಿದೆ. ಈ ಯೋಜನೆ ಮೂಲಕ ಪ್ರಸಕ್ತ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇರುವ ನಿಬಂಧನೆಗಳು ಏನು? ಯಾವ ವಿಧಾನದಲ್ಲಿ ಅರ್ಜಿ … Read more

ಗೃಹ ಜ್ಯೋತಿ ಉಚಿತ ಕರೆಂಟ್ ಬಳಸುತ್ತಿರುವವರಿಗೆ ಬಿಗ್ ಅಪ್ಡೇಟ್.!

  WhatsApp Group Join Now Telegram Group Join Now ಕರ್ನಾಟಕ ವಿಧಾನಸಭಾ ಚುನಾವಣೆ-2023ರಲ್ಲಿ ಕಾಂಗ್ರೆಸ್ ಪಕ್ಷವು (Corgress) ನೀಡಿದ್ದ ಭರವಸೆಗಳಂತೆ ಗೆದ್ದು ಗದ್ದುಗೆ ಏರಿದ ಮೇಲೆ ತಾನು ನೀಡಿದ ಗ್ಯಾರಂಟಿ ಯೋಜನೆಗಳ (Guarantee Schemes) ಆಶ್ವಾಸನೆಯ ನೆರವೇರಿಸೋ ಮೂಲಕ ನುಡಿದಂತೆ ನಡೆದಿದೆ. ಆ ಪ್ರಕಾರವಾಗಿ ರಾಜ್ಯದ ಜನತೆಗೆ ಮೊದಲ ಗ್ಯಾರಂಟಿ ಯೋಜನೆಗಾಗಿ ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯದ ಗಡಿಯೊಳಗೆ ಶಕ್ತಿ ಯೋಜನೆ (Shakthi Yojane) ಮೂಲಕ ಕರ್ನಾಟಕ ಸರ್ಕಾರದ ಎಲ್ಲಾ ಸಾರಿಗೆ ಬಸ್ ಗಳಲ್ಲಿ … Read more

ಕೋಳಿ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 25 ಲಕ್ಷ.! ಆಸಕ್ತರು ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ವಿದ್ಯಾಭ್ಯಾಸ ಮುಗಿದ ತಕ್ಷಣವೇ ಎದುರಾಗುವ ಸವಾಲೆಂದರೆ ಉದ್ಯೋಗವಕಾಶ. ಪದವಿ ಮಾಡಿದ ಎಲ್ಲರಿಗೂ ಉದ್ಯೋಗ ಸಿಗುತ್ತದೆ ಎನ್ನುವ ಭರವಸೆಯನ್ನು ಯಾರು ನೀಡಿಲ್ಲ ಆದರೆ ತಮಗಿರುವ ಅವಕಾಶ ಹಾಗೂ ಆಸಕ್ತಿಯಿಂದ ಕೆಲವರು ಉನ್ನತ ಹುದ್ದೆಗಳನ್ನು ಇರುತ್ತಾರೆ, ಕೆಲವರು ನಗರಗಳತ್ತ ಮುಖ ಮಾಡಿ IT-BT ಕಛೇರಿಗಳಲ್ಲಿ ಕೆಲಸಕ್ಕೆ ಸೇರಿದರೆ ಕೆಲವರು ಸರ್ಕಾರಿ ಹುದ್ದೆಗಳಿಗೆ ಸೇರಿ ಸೇವೆ ಮಾಡಲು ಇಚ್ಛಿಸುತ್ತಾರೆ. ಇನ್ನು ಕೆಲವರಿಗೆ ಹಳ್ಳಿಯಲ್ಲಿ ಉಳಿದುಕೊಂಡು ಸ್ವಂತ ಉದ್ದಿಮೆ ಆರಂಭಿಸುವ … Read more

ಇ-ಸ್ವತ್ತು ಮಾಡಿಸಲು ಅಕ್ಕ-ಪಕ್ಕದವರು ಕೂಡ ಸಹಿ ಹಾಕಲೇಬೇಕಾ.? ಸಹಿ ಹಾಕಲು ನಿರಾಕರಿಸಿದರೆ ಏನು ಮಾಡಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  WhatsApp Group Join Now Telegram Group Join Now ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಂದು ಮನೆ, ಖಾಲಿ ನಿವೇಶನ ಸೈಟು ಮುಂತಾದ ಆಸ್ತಿಗಳಿಗೆ (Rural Property) ಆಸ್ತಿಯ ಮಾಲೀಕರು ಇ-ಸ್ವತ್ತು (e-swathu) ಮಾಡಿಸಬೇಕು. ಇ-ಸ್ವತ್ತು ಮಾಡಿಸಿದಾಗ ಮಾತ್ರ ಅದನ್ನು ಮಾರಾಟ ಮಾಡಲು ಸಾಧ್ಯ. ಹಾಗಾಗಿ ಇ-ಸ್ವತ್ತು ಪ್ರಕ್ರಿಯೆ ಭರದಿಂದ ನಡೆಯುತ್ತಿದೆ. ಈ ರೀತಿ ಇ-ಸ್ವತ್ತು ಮಾಡಿಸುವುದಕ್ಕೆ ಅದರದ್ದೇ ಆದ ವಿಧಾನಗಳು ಇದ್ದು ಕೆಲವು ದಾಖಲೆ ಪತ್ರಗಳನ್ನು ಕೂಡ ಸಲ್ಲಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ … Read more

ಅಂಗನವಾಡಿ ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ.! 10th ಪಾಸ್ ಆಗಿರುವವರು ಅರ್ಜಿ ಸಲ್ಲಿಸಬಹುದು.!

  WhatsApp Group Join Now Telegram Group Join Now ತುಮಕೂರು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನೆಗಳ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸ್ಥಳೀಯ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರ ಸಲುವಾಗಿ ಇಲಾಖೆ ವತಿಯಿಂದ ಅಧಿಕೃತ ಅಧಿಸೂಚನೆ ಕೂಡ ಬಿಡುಗಡೆ ಮಾಡಲಾಗಿದ್ದು. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದ್ದು, ವಿದ್ಯಾರ್ಹತೆ … Read more

ಹೊಸ ಡಿಜಿಟಲ್ ವೋಟರ್ ಕಾರ್ಡ್ ಪಡೆಯುವ ವಿಧಾನ.!

  WhatsApp Group Join Now Telegram Group Join Now ಈಗ ಶಿಕ್ಷಣ, ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳು ಕೂಡ ಡಿಜಿಟಲೀಕರಣಗೊಳ್ಳುತ್ತಿವೆ. ಖಾಸಗಿ ಮಾತ್ರವಲ್ಲದೇ ಸರ್ಕಾರಿ ವಲಯದ ಅನೇಕ ಕೆಲಸ ಕಾರ್ಯಗಳು ಕೂಡ ಆನ್ಲೈನ್ ಮೂಲಕ ಮಾಡಿಕೊಳ್ಳುವ ಅವಕಾಶ ಸಿಗುತ್ತಿದೆ. ಈ ಮೂಲಕ ಜನಸಾಮಾನ್ಯ ಸಮಯ ಉಳಿತಾಯ ಬಗ್ಗೆ ವ್ಯರ್ಥ ತಿರುಗಾಟಕ್ಕೆ ಕಡಿವಾಣ ಕೂಡ ಬಿದ್ದಿದೆ. ಈ ಹಿಂದೆ ಜನರು ತಮ್ಮ ಕೆಲಸ ಮಾಡಿಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗಿತ್ತು ಜನರು ಈಗ ಮನೆಯಲ್ಲಿ ಕುಳಿತು ತಮ್ಮ … Read more

ರೆಡಿ ಮನೆ ಅಥವಾ ಕಟ್ಟಿಸಿರುವ ಮನೆ ಎರಡರಲ್ಲಿ ಯಾವುದು ಬೆಸ್ಟ್ ಗೊತ್ತಾ.? ಸ್ವಂತ ಮನೆ ಆಸೆ ಇರುವವರು ತಪ್ಪದೆ ನೋಡಿ.!

  WhatsApp Group Join Now Telegram Group Join Now ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಕೆಲವರಿಗೆ ಮನೆ ವಿಷಯ ಬಂದಾಗ ಪ್ರತಿಯೊಂದು ವಿಷಯದಲ್ಲಿ ಕೂಡ ಅವರು ಸೆಲೆಕ್ಟಿವ್ ಆಗಿರುತ್ತಾರೆ. ಮನೆ ಪೇಂಟಿಂಗ್ ವಿಚಾರದಿಂದ ಹಿಡಿದು ಇಂಟೀರಿಯರ್ ಡಿಸೈನ್, ಮನೆ ಮೇನ್ ಡೋರ್ ಯಾವ ದಿಕ್ಕಿಗೆ ಇರಬೇಕು ಇತ್ಯಾದಿ ವಿಚಾರಗಳು ಮತ್ತು ಮನೆಗೆ ಸೆಲೆಕ್ಟ್ ಮಾಡುವ ಫಿಟ್ಟಿಂಗ್ ಗಳು ಇದೇ ಕಂಪನಿಯದಾಗಿರಬೇಕು ಎನ್ನುವುದರವರೆಗೆ ಅವರು ಮನೆ ಕಟ್ಟುವ ಮುಂಚೆ ಪ್ಲಾನಿಂಗ್ ಮಾಡಿಕೊಂಡಿರುತ್ತಾರೆ. ಇದರಲ್ಲಿ ಸಾಟಿಸ್ಫೆಕ್ಷನ್ … Read more

WhatsApp Group Join Now
Telegram Group Join Now