ಜಮೀನಿನ ಸರ್ವೆ ಮತ್ತು ಹದ್ದುಬಸ್ತು ವ್ಯತ್ಯಾಸ ಪ್ರತಿಯೊಬ್ಬ ರೈತನಿಗೂ ಕೂಡ ಗೊತ್ತಿರಬೇಕು.!

  WhatsApp Group Join Now Telegram Group Join Now ಜಮೀನಿಗೆ ಸಂಬಂಧಪಟ್ಟ ಹಾಗೆ ಅನೇಕ ವಿಚಾರಗಳು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಪ್ರತಿಯೊಬ್ಬ ರೈತನಿಗೂ ಹಾಗೂ ರೈತರಲ್ಲದಿದ್ದರೂ ಈ ಅಗತ್ಯ ಮಾಹಿತಿಯ ಬಗ್ಗೆ ಸಾಮಾನ್ಯ ಜ್ಞಾನ ಇರಬೇಕು. ಜಮೀನು ಸರ್ವೆ ಮಾಡಿಸಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡುವುದರ ಬಗ್ಗೆ ಕೇಳಿರುತ್ತೇವೆ ಆದರೆ ಸರ್ವೆ ಯಾವ ಉದ್ದೇಶಕ್ಕಾಗಿ ಮಾಡಿರುತ್ತಾರೆ ಎನ್ನುವುದರ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಜಮೀನು ಸರ್ವೆ ಮಾಡಿಸುವುದು ಹಾಗೂ ಸರ್ವೆಯಲ್ಲಿ ಹದ್ದುಬಸ್ತು ಮಾಡಿಸುವುದು ಎರಡು ಒಂದೆಯೇ ಅಥವಾ … Read more

ಹೆಣ್ಣು ಮಕ್ಕಳಿಗೆ ಈ ಆಸ್ತಿಯಲ್ಲಿ ಯಾವುದೇ ಪಾಲು ಸಿಗುವುದಿಲ್ಲ.! ಸಿಕ್ಕರು ಇದನ್ನ ಮರೆತರೆ ಸಿಕ್ಕ ಆಸ್ತಿಯು ಕೈ ತಪ್ಪಿ ಹೋಗುತ್ತದೆ ಎಚ್ಚರ.!

  WhatsApp Group Join Now Telegram Group Join Now ಹಿಂದೂ ಉತ್ತರಾದಿತ್ವದ ಕಾಯ್ದೆ 1956 ರ ಪ್ರಕಾರ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಮಾತ್ರ ಹೆಣ್ಣು ಮಗಳು ಭಾಗಾಂಶವನ್ನು ಹೊಂದಿರುತ್ತಾಳೆ. 2006ರಲ್ಲಿ ಈ ಕಾನೂನು ತಿದ್ದುಪಡಿ ಆಗಿದೆ. 2006ರಲ್ಲಿ ಆದ ತಿದ್ದುಪಡಿ ನಂತರ ಒಬ್ಬ ತಂದೆಯ ಪಿತ್ರಾಜಿತ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ಸಮಾನ ಹಕ್ಕುದಾರರಾಗಿರುತ್ತಾರೆ. 2006ರ ತಿದ್ದುಪಡಿ ನಂತರ ತಂದೆಯ ಪಿತ್ರಾರ್ಜಿತ ಆಸ್ತಿ ಮಾತ್ರವಲ್ಲದೇ ಸ್ವಯಾರ್ಜಿತ ಆಸ್ತಿಯಲ್ಲೂ ಕೂಡ ತಂದೆಯು ಅವರ … Read more

ಕೇವಲ 30,000 ಸಿಗಲಿದೆ ಹೀರೋ ಸ್ಪ್ಲೆಂಡರ್ ಬೈಕ್, ಮಸ್ತ್ ಮೈಲೇಜ್.!

  WhatsApp Group Join Now Telegram Group Join Now ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ (Hero Splendor Plus bike) ಮಾರುಕಟ್ಟೆಯ‌ಲ್ಲಿ ಪರಿಚಯವಾಗಿ ಸಾಕಷ್ಟು ವರ್ಷವಾದರೂ ಇನ್ನೂ ಬೇಡಿಕೆಯಲ್ಲಿರುವ ಮಾಡೆಲ್ ಆಗಿದೆ. ಭಾರತದಂತಹ ಜನಸಂಖ್ಯೆ ಅಧಿಕವಾಗಿರುವ ದೇಶದಲ್ಲಿ ಸಹಜವಾಗಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ ಮತ್ತು ಇವರು ತಮ್ಮ ಅನುಕೂಲಕ್ಕಾಗಿ ಹಾಗೂ ಆಕರ್ಷಣೆಯಿಂದ ಬೈಕ್ ಗಳನ್ನು ಕೊಂಡುಕೊಳ್ಳುತ್ತಾರೆ. ಹೀಗಾಗಿ ನಮ್ಮ ದೇಶವು ಯಾವುದೇ ಕಂಪನಿಯ ಪ್ರಾಡಕ್ಟ್ ಗಳಿಗೆ ಬಹಳ ಉತ್ತಮ ವೇದಿಕೆ ಎನ್ನಬಹುದು. ಇದನ್ನು … Read more

ನಂದಿನಿ ಹಾಲಿನ ಡೈರಿ ತೆರೆಯಿರಿ ತಿಂಗಳಿಗೆ ಲಕ್ಷಗಟ್ಟಲೆ ಹಣ ಗಳಿಸಿ.! ಡೈರಿ ತೆರೆಯಲು ಅರ್ಜಿ ಹಾಕುವುದು ಹೇಗೆ ನೋಡಿ.!

  WhatsApp Group Join Now Telegram Group Join Now ಹೈನುಗಾರಿಕೆ ಕೂಡ ಹಳ್ಳಿಗಳ ಜನರ ಜೀವನೋಪಾಯದ ಕಸುಬಾಗಿದೆ. ಕೃಷಿ ಮೂಲತಃ ಗ್ರಾಮೀಣ ಭಾಗದ ಬೆನ್ನೆಲುಬಾಗಿದ್ದರೂ ಕೂಡ ಕೃಷಿಗೆ ಹೊಂದಿಕೊಂಡಂತೆ ಪ್ರತಿಯೊಬ್ಬ ರೈತರು ಪಶುಪಾಲನೆ, ಹೈನುಗಾರಿಕೆಯಲ್ಲಿ ಕೂಡ ತೊಡಗಿಕೊಂಡು ತನ್ನ ದಿನನಿತ್ಯದ ಖರ್ಚು ವೆಚ್ಚಕ್ಕಾಗಿ ಸಂಪಾದನೆ ಮಾಡುತ್ತಿರುತ್ತಾರೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಪ್ರಾಥಮಿಕ ಸಹಕಾರಿ ಹಾಲಿನ ಡೈರಿ ಗಳಿಂದ ಶೇಖರಣೆಯಾದ ಹಾಲು ರಾಜ್ಯದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಫೆಡರೇಶನ್ ಲಿಮಿಟೆಡ್ ಗೆ … Read more

ಲೇಬರ್ ಕಾರ್ಡ್ ಸ್ಕಾಲರ್ ಶಿಪ್ ಹಣ ಬಂತು.! ನಿಮ್ಮ ಖಾತೆಗೆ ಹಣ ಬಂದಿದಿಯೋ ಇಲ್ಲವೋ ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!

ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಿ ಲೇಬರ್ ಕಾರ್ಡ್ (labour card) ಹೊಂದಿರುವವರಿಗೆ ಸರ್ಕಾರದಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತಿವೆ. ಇಂತಹ ಕಾರ್ಮಿಕರಿಗೆ ಉಚಿತ ಪ್ರಯಾಣ, ಆರೋಗ್ಯವೇ ವಿಮೆ, ಉಚಿತ ಟೂಲ್ ಕಿಟ್, ಮಕ್ಕಳ ಮದುವೆಗೆ ಪ್ರೋತ್ಸಾಹ ಧನ ಸೇರಿದಂತೆ ಹತ್ತಾರು ಯೋಜನೆಗಳ ಪ್ರಯೋಜನ ಇದೆ. WhatsApp Group Join Now Telegram Group Join Now ಕಟ್ಟಡ ಕಾರ್ಮಿಕರು ಮಾತ್ರವಲ್ಲದೆ ಕಾರ್ಮಿಕರ ಮಕ್ಕಳಿಗೂ ಕೂಡ ಮಂಡಳಿ ವತಿಯಿಂದ … Read more

2250 ಕಾನ್ಸ್ ಟೇಬಲ್ & ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 32,000,

  WhatsApp Group Join Now Telegram Group Join Now ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೇಂದ್ರ ಸರ್ಕಾರದಿಂದ ಮತ್ತೊಂದು ಅಧಿಸೂಚನೆ ಹೊರಬಿದ್ದಿದ್ದು ಈ ಬಾರಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಮತ್ತು ರೈಲ್ವೇ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ (RPSF) ನಲ್ಲಿ ಸಬ್-ಇನ್‌ಸ್ಪೆಕ್ಟರ್‌ಗಳು (SI) ಮತ್ತು ಕಾನ್ಸ್‌ಟೇಬಲ್‌ಗಳ (Constable) ನೇಮಕಾತಿಗಾಗಿ (recruitment) ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉಚಿತ ಗ್ಯಾಸ್ ಸಿಲೆಂಡರ್ ಪಡೆಯಲು ಅರ್ಜಿ ಆಹ್ವಾನ.! ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸುವುದು … Read more

ಮೋಜಣಿ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ.! ಜಮೀನು ಇರುವ ಪ್ರತಿಯೊಬ್ಬ ರೈತನು ಕೂಡ ಈ ಮಾಹಿತಿ ತಿಳಿದುಕೊಳ್ಳಿ.!

  WhatsApp Group Join Now Telegram Group Join Now ಕಳೆದ ವರ್ಷ ಕಂದಾಯ ಇಲಾಖೆಯಲ್ಲಿ ಸಾಕಷ್ಟು ನಿಯಮಗಳು ಬದಲಾಗಿದ್ದವು. ಕಂದಾಯ ಇಲಾಖೆಯಲ್ಲಿ ತೆಗೆದುಕೊಂಡ ಹಲವು ನಿರ್ಣಯಗಳಿಂದ ರೈತರಿಗೆ ಸಾಕಷ್ಟು ಅನುಕೂಲವೂ ಆಗಿದೆ. ಇದು ಮುಂದುವರೆದು ಈಗ 2024ರ ಹೊಸ ವರ್ಷದ ಆರಂಭದಲ್ಲಿ ಜನವರಿ ತಿಂಗಳ ಮೊದಲ ವಾರದಲ್ಲಿಯೇ ಕಂದಾಯ ಇಲಾಖೆ ಮತ್ತೊಂದು ಮಹತ್ವದ ಬದಲಾವಣೆ ಮಾಡಿದೆ. ಆದರೆ ಈ ಬದಲಾವಣೆಯು ರೈತರಿಗೆ ಶಾ’ಕ್ ತಂದಿದೆ. ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಭೂ ಮಾಪನ … Read more

ರೈತರಿಗೆ ಉಪಯುಕ್ತಕಾರಿಯಾದ ಹೊಸ ಎಲೆಕ್ಟ್ರಿಕಲ್ ಟ್ರಾಕ್ಟರ್ ಬಿಡುಗಡೆ.! ಬೆಲೆ ಕೊಡ ತುಂಬಾ ಕಡಿಮೆ.!

  WhatsApp Group Join Now Telegram Group Join Now ಕೃಷಿ ಕ್ಷೇತ್ರವನ್ನು ಯಾಂತ್ರಿಕರಣಗೊಳಿಸಿ ಆಧುನೀಕರಣ ಗೊಳಿಸುವುದರಿಂದ ಆಹಾರ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ರೈತನನ್ನು ಆರ್ಥಿಕವಾಗಿ ಇನ್ನಷ್ಟು ಸದೃಢಗೊಳಿಸಬಹುದು ಮತ್ತು ಈ ಮೂಲಕ ದೇಶದ ಆದಾಯವನ್ನು ಕೂಡ ಹೆಚ್ಚಿಸಬಹುದು ಎನ್ನುವುದನ್ನು ಈಗ ಎಲ್ಲರೂ ಅರಿತಿದ್ದಾರೆ. ಈ ಹಾದಿಯಲ್ಲಿ ಮತ್ತೊಂದು ಮಹತ್ವದ ಆವಿಷ್ಕರಣೆಯಾಗಿದ್ದು ಕೃಷಿ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳ ಅತಿ ಹೆಚ್ಚು ಬಳಕೆಯಾಗುತ್ತಿರುವ ಯಂತ್ರವಾದ ಟ್ರ್ಯಾಕ್ಟರ್ ಬಳಕೆ ವಿಚಾರದಲ್ಲಿ ಬದಲಾವಣೆ ತರಲಾಗುತ್ತಿದೆ. ಟ್ರಾಕ್ಟರ್ ಈಗ ರೈತನಿಗೆ ಉಳುಮೆ … Read more

ಹದ್ದು ಬಸ್ತಿಗೆ ತಕರಾರು ಸಲ್ಲಿಸುವುದು ಹೇಗೆ.? ಯಾರಿಗೆ ಅರ್ಜಿ ಕೊಡಬೇಕು ಮತ್ತು ಇದು ಹೇಗೆ ಇತ್ಯರ್ಥ ಆಗುತ್ತದೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  WhatsApp Group Join Now Telegram Group Join Now ಹದ್ದುಬಸ್ತಿಗೆ ತಕರಾರು ಅರ್ಜಿ ಸಲ್ಲಿಸಬಹುದು ಎನ್ನುವ ವಿಚಾರವು ಸ್ವತಃ ಎಷ್ಟೋ ರೈತರಿಗೆ ಮಾಹಿತಿ ತಿಳಿದಿಲ್ಲ. ರೈತರು ಮಾತ್ರವಲ್ಲದೆ ಪ್ರತಿಯೊಬ್ಬರೂ ಕೂಡ ಈ ಸಾಮಾನ್ಯ ಜ್ಞಾನದ ವಿಚಾರದ ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಕೊಂಡಿರಬೇಕು. ರೈತನು ತನ್ನ ಜಮೀನಿನ ಬೌಂಡರಿ ಗುರುತಿಸಿಕೊಳ್ಳುವುದಕ್ಕಾಗಿ ಮತ್ತು ಒತ್ತುವರಿ ತೆರವು ಗೊಳಿಸುವುದಕ್ಕಾಗಿ ಹದ್ದುಬಸ್ತಿಗೆ ಭೂ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ ಸರ್ವೇ ಮಾಡಿಸುತ್ತಾನೆ. ಇದಕ್ಕೆ ಕೆಲವು ನಿಯಮಗಳು ಇದ್ದು ಆ ಸಮಯದಲ್ಲಿ … Read more

ಹಸುವಿನ ಹಾಲಿನ ಇಳುವರಿ ಕಡಿಮೆ ಆಗಿದೆಯೇ.? ಈ ಜಾದುವನ್ನು ಉಪಯೋಗಿಸಿ ಇಳುವರಿ ಡಬಲ್ ಮಾಡಿ…

  WhatsApp Group Join Now Telegram Group Join Now ಹೈನುಗಾರಿಕೆ ಕೂಡ ರೈತರಿಗೆ ಕೃಷಿ ಜೊತೆಗೆ ಆದಾಯ ತರುವ ಹಣ ಸಂಪಾದನೆಯ ಮೂಲವಾಗಿದೆ. ರೈತನು ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆ, ಕುರಿ-ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಇಂತಹ ಕೃಷಿ ಅವಲಂಬಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಮತ್ತು ಅಗತ್ಯಕ್ಕೆ ಸಮಯದಲ್ಲಿ ಖರ್ಚಿಗೆ ಈ ಮೂಲಗಳಿಂದ ಹಣ ಸಿಗುವುದರಿಂದ ಆರ್ಥಿಕ ಹೊರೆಯನ್ನು ಕೂಡ ಕಡಿಮೆ ಮಾಡಿಕೊಂಡು ಉತ್ತಮ ಮಟ್ಟದಲ್ಲಿ ಜೀವನ ನಿರ್ವಹಣೆ ಮಾಡಬಹುದು. ಈ ರೀತಿಯಾಗಿ … Read more

WhatsApp Group Join Now
Telegram Group Join Now