ವಿನೋದ್ ರಾಜ್ ಕುಮಾರ್ ತಂದೆ ಬೇರೆ ಯಾರೋ ಎಂದು ಟೀಕೆ ಮಾಡೋರಿಗೆ ಇಲ್ಲಿದೆ ನೋಡಿ ಉತ್ತರ, ವಿನೋದ್ ರಾಜ್ ಹೇಳಿದ ಈ ಮಾತು ಕೇಳಿದ್ರೆ ಅರ್ಥ ಆಗುತ್ತೆ.

  ವಿನೋದ್ ರಾಜ್ ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅಂದಿನ ಕಾಲದ ಲ್ಲಿಯೇ ಡ್ಯಾನ್ಸ್ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿ ಬಂದಂತಹ ಮೊದಲ ಕನ್ನಡಿಗ ಎಂದು ಹೆಸರ ನ್ನು ಪಡೆದಂತಹ ವಿನೋದ್ ರಾಜ್ ಅವರು ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ಅತ್ಯುತ್ತಮ ನಟನಾಗಿ ಅಭಿನಯಿಸುತ್ತಿದ್ದರು ಆದರೆ ಅವರು ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯಾದಂತಹ ಸಿನಿಮ ಕ್ಷೇತ್ರಕ್ಕೆ ಬಾರದೆ ತಮ್ಮ ತಾಯಿಯನ್ನು ನೋಡಿಕೊಳ್ಳು ವುದರಲ್ಲಿ ಹೆಚ್ಚಾಗಿ ನಿರತರಾಗಿದ್ದಾರೆ. ಅದಕ್ಕೂ ಮುನ್ನ ಲೀಲಾವತಿ ಅವರು … Read more

ಅಪ್ಪು ನಟಿಸಬೇಕಿದ್ದ ದ್ವಿತ್ವ ಚಿತ್ರ ಈಗ ಯಾರ ಪಾಲಾಗಿದೆ ಗೊತ್ತ.? ಅಪ್ಪು ಬದಲು ಈ ಸ್ಟಾರ್ ನಟ ಅಭಿನಯಿಸುತ್ತಿದ್ದಾರೆ.

  ಪುನೀತ್ ರವರು ಈಗಾಗಲೇ ಕನ್ನಡ ಚಿತ್ರರಂಗವನ್ನು ಅ.ಗ.ಲಿ ಒಂದು ವರ್ಷ ಕಳೆದಿದೆ ಆದರೂ ಈ ಮುಂಚೆ ಅವರು ಇದ್ದಾಗ ಸಹಿ ಮಾಡಿದ ಚಿತ್ರಗಳು ಇನ್ನೂ ಚಿತ್ರೀಕರಣವನ್ನು ಮುಗಿಸಲಿಲ್ಲ ಎನ್ನಬಹುದು. ಪುನೀತ್ ರವರು ತಮ್ಮ ಕರ್ನಾಟಕ ಜನತೆಯ ಹಾಗೂ ಚಿತ್ರರಂಗವನ್ನು ತೊರೆದು ಎಲ್ಲರಿಂದ ದೂರ ಹೋಗಿರುವುದು ಕನ್ನಡಿಗರಲ್ಲಿ ದುಃಖವನ್ನು ಉಂಟು ಮಾಡಿದೆ ಎಂದರೆ ಸುಳ್ಳಾಗುವುದಿಲ್ಲ ಇಂತಹ ಪಟ್ಟಿಯಲ್ಲಿ ಪವನ್ ರವರ ದ್ವಿತ್ವ ಚಿತ್ರವು ಒಂದು. ಹೌದು ಪವನ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ನಟಿಸಲು … Read more

ಮದುವೆಯಾಗಿ ಬರೋಬ್ಬರಿ 22 ವರ್ಷದ ನಂತರ ಸಖತ್ ಸೌಂಡ್ ಮಾಡ್ತಿದೆ ಅಪ್ಪು & ಅಶ್ವಿನಿ ಮದುವೆ ಲಗ್ನ ಪತ್ರಿಕೆ. ಅಂತದೇನಿದೆ ಗೊತ್ತ.! ಈ ಲಗ್ನ ಪತ್ರಿಕೆಯಲ್ಲಿ.

  ಕರ್ನಾಟಕ ಜನತೆಗೆ ಪುನೀತ್ ರವರು ಬಹಳ ಹತ್ತಿರವಾಗಿದ್ದರು ಹೌದು ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್ ಅವರು ಪವರ್ ಸ್ಟಾರ್ ಎಂದೇ ಖ್ಯಾತಿಯನ್ನು ಪಡೆದವರು. ಡಾಕ್ಟರ್ ರಾಜಕುಮಾರ್ ಅವರ ತೃತಿಯ ಹಾಗೂ ಮುದ್ದಿನ ಮಗನಾದ ಇವರು ತನ್ನ ತಾಯಿ ಪಾರ್ವತಮ್ಮ ರವರುಗೂ ಮುದ್ದು ಮಗ ಎಂದರೆ ತಪ್ಪಾಗುವುದಿಲ್ಲ. ಇನ್ನು ಪುನೀತ್ ರವರು ನಮ್ಮನ್ನೆಲ್ಲ ಅ.ಗ.ಲಿ ಈಗಾಗಲೇ ಒಂದು ವರ್ಷವೇ ಕಳೆದರೂ ಅವರ ನೆನಪು ಮಾತ್ರ ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. ಅವರು ದೈಹಿಕವಾಗಿವಿಲ್ಲವಾದರೂ ನಮ್ಮೆಲ್ಲರ ನೆನಪಿನ ರೂಪದಲ್ಲಿ … Read more

ಮದುವೆಯಾಗಿ ಬರೋಬ್ಬರಿ 22 ವರ್ಷದ ನಂತರ ಸಖತ್ ಸೌಂಡ್ ಮಾಡ್ತಿದೆ ಅಪ್ಪು & ಅಶ್ವಿನಿ ಮದುವೆ ಲಗ್ನ ಪತ್ರಿಕೆ. ಅಂತದೇನಿದೆ ಗೊತ್ತ.! ಈ ಲಗ್ನ ಪತ್ರಿಕೆಯಲ್ಲಿ.

ಅಪ್ಪು ಅಶ್ವಿನಿ ಕರ್ನಾಟಕ ಜನತೆಗೆ ಪುನೀತ್ ರವರು ಬಹಳ ಹತ್ತಿರವಾಗಿದ್ದರು ಹೌದು ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್ ಅವರು ಪವರ್ ಸ್ಟಾರ್ ಎಂದೇ ಖ್ಯಾತಿಯನ್ನು ಪಡೆದವರು. ಡಾಕ್ಟರ್ ರಾಜಕುಮಾರ್ ಅವರ ತೃತಿಯ ಹಾಗೂ ಮುದ್ದಿನ ಮಗನಾದ ಇವರು ತನ್ನ ತಾಯಿ ಪಾರ್ವತಮ್ಮ ರವರುಗೂ ಮುದ್ದು ಮಗ ಎಂದರೆ ತಪ್ಪಾಗುವುದಿಲ್ಲ. ಇನ್ನು ಪುನೀತ್ ರವರು ನಮ್ಮನ್ನೆಲ್ಲ ಅ.ಗ.ಲಿ ಈಗಾಗಲೇ ಒಂದು ವರ್ಷವೇ ಕಳೆದರೂ ಅವರ ನೆನಪು ಮಾತ್ರ ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. ಅವರು ದೈಹಿಕವಾಗಿವಿಲ್ಲವಾದರೂ ನಮ್ಮೆಲ್ಲರ ನೆನಪಿನ … Read more

ಗಂಧದಗುಡಿ ಮೊದಲ ವಾರದ ಕಲೆಕ್ಷನ್ ಎಷ್ಟು ಗೊತ್ತ.? ಎಲ್ಲಾ ದಾಖಲೆಗಳು ಉಡೀಸ್.

ಬಾಕ್ಸ್ ಆಫೀಸ್ ನಲ್ಲಿ ಗಂಧದಗುಡಿ ಒಂದು ದಾಖಲೆಯನ್ನು ಸೃಷ್ಟಿ ಮಾಡುತ್ತಿದೆ. ಅಭಿಮಾನಿಗಳ ಆರಾಧ್ಯ ದೈವ ನಟ ಪುನೀತ್ ರಾಜ್‌ಕುಮಾರ್ ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಗಂಧದಗುಡಿ ಚಿತ್ರ ರಾಜ್ಯದಾದ್ಯಂತ ನವೆಂಬರ್ 28 ರಂದು ಬಿಡುಗಡೆಯಾಗಿದ್ದು ಅಪ್ಪು ಅವರ ಅಕಾಲಿಕ ಅಗಲಿಕೆಯ ನಂತರ ಅವರ ನಟನೆಯ ಗಂಧದಗುಡಿ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಕೊನೆಯದಾಗಿ ಅಪ್ಪು ಅವರನ್ನು ಕಣ್ತುಂಬಿ ಕೊಳ್ಳುತ್ತಿರುವ ಕ್ಷಣ ಅಭಿಮಾನಿಗಳ ಭಾವುಕಥೆಗೆ ಸಾಕ್ಷಿಯಾಗಿದೆ. ಅಪ್ಪು ಅವರು ಒಂದು ವರ್ಷಗಳ ಕಾಲ ಕಾಡುಮೇಡು ಅಲೆದು … Read more

ಹೆಂಡ್ತಿ ಮಕ್ಳುನಾ ಬಿಟ್ ಬಂದಿದ್ದೀನಿ ಮತ್ತೆ ಮನೆಗೆ ವಾಪಸ್ ಹೋಗ್ತೀನಾ..? ಅಪ್ಪು ಗಂಧದಗುಡಿಲೀ ಹೇಳಿದ ಈ ಮಾತು ಕೇಳಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ.

ಗಂಧದ ಗುಡಿ ಸಿನಿಮಾದ ಶೂಟಿಂಗ್ ವೇಳೆ ಅಪ್ಪು ಅವರು ಹೇಳಿದಂತಹ ಈ ಒಂದು ಮಾತು ಕೇಳಿದರೆ ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತದೆ ಹೌದು. ಅಪ್ಪು ಅವರು ಗಂಧದಗುಡಿ ಸಿನಿಮಾದ ಶೂಟಿಂಗ್ ನಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿದ್ದಾರೆ. ‌ಅಪ್ಪು ಅವರು ಏನು ಹಾಗೆ ಅಪ್ಪು ಅವರಿಗೆ ಕರ್ನಾಟಕದ ಮೇಲಿರುವಂತಹ ಪ್ರೀತಿ ಈ ಒಂದು ಚಿತ್ರವನ್ನು ನೋಡಿದರೆ ನಿಮಗೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಅಪ್ಪು ಅವರ ನಟನೆಯ ಗಂಧದಗುಡಿ ಸಿನಿಮಾ ಡಾಕ್ಯುಮೆಂಟರಿ ಚಿತ್ರ ಇದಾಗಿದ್ದು ಇಂದು ನಮ್ಮ ಕರ್ನಾಟಕ ರಾಜ್ಯದಂತ 200ಕ್ಕೂ ಹೆಚ್ಚು … Read more

ಅಪ್ಪುಗೆ ಅಂದು ಸ್ಮಗ್ಲರ್ ಪಟ್ಟ ಕಟ್ಟಿದ್ದು ಯಾಕೆ ಗೊತ್ತಾ..? ಗ್ರಾನೈಟ್ ಬಿಸಿನೆಸ್ ಬಗ್ಗೆ ಅಪ್ಪು ಹೇಳಿದ ಮಾತು ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಹಗಲಿ ಇನ್ನೇನು ಒಂದು ವರ್ಷ ಕಳೆಯುತ್ತಾ ಬಂದಿದ್ದರು ಸಹ ಅಭಿಮಾನಿಗಳು ನೋವನ್ನು ಮರೆಯಲು ಸಾಧ್ಯವಿಲ್ಲ. ಅಭಿಮಾನಿಗಳಿಗೆ ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ ಅವರ ಕುಟುಂಬದವರಿಗೆ ಇದು ನುಂಗಲಾರದಂತಹ ತುತ್ತು ಎಂದೇ ಹೇಳಬಹುದು. ಅಪ್ಪು ಅವರ ಪತ್ನಿ ಮತ್ತು ಮಕ್ಕಳಿಗೆ ಇದು ಜೀವನ ಪರ್ಯಂತ ನೋವನ್ನು ಕೊಡುವಂತಹ ವಿಷಯ. ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಕೇಳಿ ಬರುತ್ತಿರುವಂತಹ ಒಂದು ವಿಷಯ ಎಂದರೆ ಅದು ಅಪ್ಪು ಅವರು ಸ್ಮಗ್ಲಿಂಗ್ ಬಿಸಿನೆಸ್ … Read more

ಅಭಿಮಾನಿ ನೀಡಿದಂತಹ ಉಡುಗೊರೆ ತೆಗೆದುಕೊಂಡ ಅಪ್ಪು ನಂತರ ಮಾಡಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ ಈ ವಿಡಿಯೋ ನೋಡಿದ್ರೆ.

ಕನ್ನಡದ ಕೋಟ್ಯಾಂತರ ಹೃದಯಗಳಲ್ಲಿ ಇನ್ನೂ ಸಹ ಮನೆ ಮಾಡಿರುವಂತಹ ನಮ್ಮ ನಿಮ್ಮೆಲ್ಲರ ಡಾ. ಪುನೀತ್ ರಾಜಕುಮಾರ್ ಅವರು ಮುಗ್ಧ ಮನಸ್ಸಿನ ಸರಳ ವ್ಯಕ್ತಿತ್ವದ ವ್ಯಕ್ತಿ. ಪುನೀತ್ ರಾಜಕುಮಾರ್ ಅವರು ಸರಳತೆಯನ್ನ ಹೊಂದಿದ್ದರು. ಸೆಲೆಬ್ರಿಟಿಗಳು ಎಂದ ಕೂಡಲೇ ಇವರನ್ನು ಸಾಕಷ್ಟು ಜನರು ಫಾಲೋ ಮಾಡುತ್ತಾ ಇರುತ್ತಾರೆ. ಅವರಂತೆ ತಮ್ಮ ಜೀವನದಲ್ಲಿ ಕೆಲವೊಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಪುನೀತ್ ರಾಜಕುಮಾರ್ ಅವರು ಸಾಕಷ್ಟು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರೂ ಸಹ ಅವರು ಎಲ್ಲಿಯೂ ತಮ್ಮ ಸೇವೆಯನ್ನು ಹೇಳಲಿಲ್ಲ. ಅಪ್ಪು ಅವರು ತಮ್ಮ ಡಾಕ್ಟರ್ … Read more

ನವೆಂಬರ್ 1ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ವಿತರಣೆ ಅತಿಥಿಯಾಗಿ ಆಗಮಿಸಿದ್ದಾರೆ ಐಶ್ವರ್ಯ ರೈ & ರಜನಿಕಾಂತ್

ನಮ್ಮ ಕನ್ನಡ ಚಿತ್ರರಂಗ ಎಂದೆಂದೂ ಕಂಡಿರದಂತಹ ಒಂದು ಹೊಸ ಮೈಲಿಗಲ್ಲನ್ನು ಸೃಷ್ಟಿಸಲು ಹೊರಟಿದೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಪುನೀತ್ ರಾಜ್‌ಕುಮಾರ್ ಅವರು ಮರಣೋತ್ತರದ ನಂತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಒಂದು ವಿಷಯವೂ ನಮ್ಮ ಕರ್ನಾಟಕ ಜನತೆಗೆ ಒಂದು ಹೆಮ್ಮೆಯ ವಿಷಯ ಅಪ್ಪು ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಇತರ ರಾಜ್ಯಗಳು ಮತ್ತು ಇತರ ದೇಶಗಳಲ್ಲಿಯೂ ಸಹ ಸಾಕಷ್ಟು ಅಭಿಮಾನಿಗಳು ಇದ್ದಾರೆ. ನಮ್ಮ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕು ಎನ್ನುವಂತಹ ದೃಷ್ಟಿಕೋನದಿಂದ ಕರ್ನಾಟಕದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು … Read more

ಅಪ್ಪು ಬೀಚ್ ನಲ್ಲಿ ಮಾಡಿದ ಬ್ಯಾಕ್ ಫ್ಲಿಪ್ ಸ್ಟಂಟ್ ನೋಡಿ ಹೇಗಿದೆ, ವಿಡಿಯೋ ನಿಜಕ್ಕೂ ರೋಮಾಂಚಕಾರಿ.

ನಟ ಪುನೀತ್ ರಾಜಕುಮಾರ್ ಅವರನ್ನು ಮಿಸ್ಟರ್ ಪರ್ಫೆಕ್ಟ್ ಎಂದೇ ಹೇಳಬಹುದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಾಗ ತಮ್ಮ ವರ್ಕೌಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ನಮ್ಮ ದೇಹಕ್ಕೆ ವ್ಯಾಯಾಮ ಎಷ್ಟು ಮುಖ್ಯ ಎಂದು ಅವರು ವಿಡಿಯೋಗಳ ಮೂಲಕ ತಿಳಿಸುತ್ತಿದ್ದರು ನಟ ಪುನೀತ್ ರಾಜ್‌ಕುಮಾರ್ ಅವರು ಫಿಟ್‌ನೆಸ್‌ಗೆ ಸಾಕಷ್ಟು ಗಮನ ಸೆಳೆದಿದ್ದಾರೆ. ಪ್ರತಿದಿನ ವರ್ಕೌಟ್ ಮಾಡುವುದನ್ನು ಅವರು ತಪ್ಪಿಸುತ್ತಾ ಇರಲಿಲ್ಲ ಆಗಾಗ ತಮ್ಮ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಇತರರಿಗೂ ಸ್ಫೂರ್ತಿ ತುಂಬುತ್ತಿದ್ದರು. ಅವರ … Read more