ಪುನೀತ್ ಫೋಟೋ ನೋಡಿ ಅಪ್ಪು ಅಪ್ಪು ಎಂದು ಕೂಗಿ ಕರೆದ ರಾಯನ್ ರಾಜ್ ಸರ್ಜಾ. ಈ ಕ್ಯೂಟ್ ವಿಡಿಯೋ ನೋಡಿ

ಸರ್ಜಾ ಕುಟುಂಬದಲ್ಲಿ ಇದೀಗ ಸಂತಸ ಮನೆ ಮಾಡಿದ್ದು ಎಲ್ಲರ ಮುಖದಲ್ಲಿಯೂ ಸಹ ಮಂದಹಾಸ ಎದ್ದು ಕಾಣುತ್ತಿದೆ. ಧ್ರುವ ಸರ್ಜಾ ಅವರು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ ಪ್ರೇರಣ ಅವರು ಬೆಂಗಳೂರಿನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನನ ನೀಡಿದ್ದಾರೆ ಈ ಒಂದು ಸಂತೋಷದ ವಿಷಯವನ್ನು ಸ್ವತಃ ಧ್ರುವ ಸರ್ಜಾ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಷಯ ತಿಳಿದ ನಂತರ ಸರ್ಜಾ ಕುಟುಂಬದವರು ಆಸ್ಪತ್ರೆಗೆ ಧಾವಿಸಿ ಮಗುವನ್ನು ನೋಡಿ ತುಂಬಾ ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಧ್ರುವ … Read more

ಅಭಿಮಾನಿ ನೀಡಿದಂತಹ ಉಡುಗೊರೆ ತೆಗೆದುಕೊಂಡ ಅಪ್ಪು ನಂತರ ಮಾಡಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ ಈ ವಿಡಿಯೋ ನೋಡಿದ್ರೆ.

ಕನ್ನಡದ ಕೋಟ್ಯಾಂತರ ಹೃದಯಗಳಲ್ಲಿ ಇನ್ನೂ ಸಹ ಮನೆ ಮಾಡಿರುವಂತಹ ನಮ್ಮ ನಿಮ್ಮೆಲ್ಲರ ಡಾ. ಪುನೀತ್ ರಾಜಕುಮಾರ್ ಅವರು ಮುಗ್ಧ ಮನಸ್ಸಿನ ಸರಳ ವ್ಯಕ್ತಿತ್ವದ ವ್ಯಕ್ತಿ. ಎಷ್ಟೇ ಸಾಧನೆಯನ್ನು ಮಾಡಿದ್ದರು ಸಹ ಪುನೀತ್ ರಾಜ್‌ಕುಮಾರ್ ಅವರು ಸರಳತೆಯನ್ನ ಹೊಂದಿದ್ದರು. ಸೆಲೆಬ್ರಿಟಿಗಳು ಎಂದ ಕೂಡಲೇ ಇವರನ್ನು ಸಾಕಷ್ಟು ಜನರು ಫಾಲೋ ಮಾಡುತ್ತಾ ಇರುತ್ತಾರೆ. ಅವರಂತೆ ತಮ್ಮ ಜೀವನದಲ್ಲಿ ಕೆಲವೊಂದಷ್ಟು ಅಭ್ಯಾಸಗಳನ್ನ ರೂಡಿ ಮಾಡಿಕೊಂಡಿರುತ್ತಾರೆ. ಪುನೀತ್ ರಾಜಕುಮಾರ್ ಅವರು ಸಾಕಷ್ಟು ಸಮಾಜ ಸೇವೆಗಳಲ್ಲಿ ತೊಡಗಿಕೊಂಡಿದ್ದರು ಆದರೂ ಸಹ ಇವರು ಎಲ್ಲಿಯೂ ತಮ್ಮ … Read more

ಅಪ್ಪುಗಾಗಿ ವಿಶೇಷ ಹಾಡೊಂದನ್ನು ಕಂಪೋಸ್ ಮಾಡಿದ ಸಾಧುಕೋಕಿಲ ಹಾಡನ್ನು ಹಾಡುವಾಗಲೇ ಕಣ್ಣೀರಿಟ ಸಾಧು ಮತ್ತು ಅನುಶ್ರೀ ಈ ವಿಡಿಯೋ ನೋಡಿ.

ಅಪ್ಪು ಎನ್ನುವಂತಹ ದೈತ್ಯ ವ್ಯಕ್ತಿತ್ವವನ್ನು ಬಹುಶಃ ನಮ್ಮ ಜೀವಮಾನದಲ್ಲಿ ನಾವು ನೋಡಿರಲಕಿಲ್ಲ ಅಷ್ಟೊಂದು ಮುಗ್ಧ ಮನಸ್ಸಿನ ವ್ಯಕ್ತಿ ಈಗ ನಮ್ಮ ಜೊತೆಯಲ್ಲಿ ಇಲ್ಲ ಎಂದು ನೆನೆಪು ಮಾಡಿಕೊಳ್ಳುವುದಕ್ಕೂ ಸಹ ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಷ್ಟರಮಟ್ಟಿಗೆ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಯಾವುದೇ ಶುಭ ಸಮಾರಂಭಗಳು ಆದರೂ ಅಪ್ಪು ಅವರನ್ನು ನೆನೆಯುದೇ ಆ ಕಾರ್ಯಕ್ರಮವನ್ನು ಚಾಲನೆ ನೀಡುವುದೇ ಇಲ್ಲ, ಅಪ್ಪು ಅವರನ್ನು ನೆನೆದು ಕಾರ್ಯಕ್ರಮವನ್ನು ನೆರವೇರಿಸಿದರೆ ಎಲ್ಲರಿಗೂ ಸಂತೋಷವನ್ನು ಉಂಟು ಮಾಡುತ್ತದೆ ಅಷ್ಟೇ ಅಲ್ಲದೆ ಕಾರ್ಯಕ್ರಮಕ್ಕೆ ಒಂದು ಕಳೆ ಎನ್ನುವಂತಹದ್ದು … Read more

ಅಪ್ಪು ಅವರ ಲಕ್ಕಿ ಮ್ಯಾನ್ ಸಿನಿಮಾ ಎಷ್ಟು ಅದ್ಭುತವಾಗಿದೆ ಗೊತ್ತಾ.?‌ ಅಪ್ಪು ಅವರ ಕೊನೆಯ ಸಿನಿಮಾ ನೋಡಿ ಭಾವಕರಾದ ಪ್ರೇಕ್ಷಕರು.

ಅಪ್ಪು ಅವರ ಕೊನೆಯ ಸಿನಿಮ ಲಕ್ಕಿ ಮ್ಯಾನ್ ಇದೀಗ ತೆರೆಕಂಡಿದ್ದು ಅಭಿಮಾನಿಗಳು ಈ ಸಿನಿಮಾ ನೋಡಿ ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಿನಿಮಾವನ್ನು ನಾಗೇಂದ್ರ ಪ್ರಸಾದ್ ಅವರು ನಿರ್ದೇಶನ ಮಾಡಿದ್ದು, ಪಿ ಆರ್ ಮೀನಾಕ್ಷಿ ಸುಂದರಂ ಹಾಗೂ ಸುಂದರ್ ಕುಮಾರ್ ಅವರು ಈ ಸಿನಿಮಾವನ್ನು ಅವರು ನಿರ್ಮಾಣ ಮಾಡಿದ್ದಾರೆ. ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಹೀರೋ ಆಗಿ ನಟನೆಯನ್ನು ಮಾಡಿದ್ದು ನಮ್ಮ ಪುನೀತ್ ರಾಜಕುಮಾರ್ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು … Read more

ಈ ಫೋಟೋದಲ್ಲಿ ಇರುವಂತಹ ಬಾಲ ನಟ ಯಾರು ಎಂದು ಗುರುತಿಸಬಲ್ಲಿರಾ. ಈ ನಟನನ್ನು ಮನೆದೇವರು ಎಂದೇ ಸಾಕಷ್ಟು ಜನರು ಪೂಜೆ ಮಾಡುತ್ತಾರೆ.

ಮೇಲೆ ನೀವು ನೋಡುತ್ತಿರುವಂತಹ ಸ್ಟಾರ್ ನಟ ಕರ್ನಾಟಕದ ಎಲ್ಲಾ ಜನರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದಾರೆ ಈ ನಟ ಈಗ ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಸಹ, ಅವರ ನೆನಪು ಮಾತ್ರ ನಾವು ಕೊನೆಯವರೆಗೂ ಮರೆಯುವಂತಿಲ್ಲ ಅಷ್ಟರಮಟ್ಟಿಗೆ ದೊಡ್ಡ ಸಾಧನೆಯನ್ನು ಮಾಡಿ ಈ ನಮ್ಮನ್ನೆಲ್ಲರನ್ನು ಹಗಲಿರುವಂತಹ ಈ ನಟ ಬೇರೆ ಯಾರು ಅಲ್ಲ ನಮ್ಮ ಡಾಕ್ಟರ್ ಪುನೀತ್ ರಾಜಕುಮಾರ್ ಅವರು. ಅಪ್ಪು ನಮ್ಮೆಲ್ಲರನ್ನು ಹಗಲಿದ್ದರೂ ಸಹ ಇಂದಿಗೂ ಅವರ ನೆನಪು ನಮ್ಮ ಜೊತೆಯಲ್ಲಿ ಇದ್ದೆ ಇರುತ್ತದೆ. ಪುನೀತ್ ಮಾಡಿರುವಂತಹ ಸಾಧನೆ … Read more

ನಿಮ್ಮ ಕಣ್ಣಿಗೊಂದು ಚಾಲೆಂಜ್ ಈ ಫೋಟೋದಲ್ಲಿ ಇರುವ ವ್ಯಕ್ತಿ ಯಾರು ಎಂಬುದನ್ನು ಗುರುತಿಸ ಬಲ್ಲಿರ.? ಜೂಮ್ ಮಾಡಿ ನೋಡಿ ಕಾಣುತ್ತೆ.

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಎನ್ನುವಂತಹದ್ದು ಉತ್ತಮ ಪ್ರತಿಭೆಗಳಿಗೆ ಸದಾವಕಾಶಗಳನ್ನು ಕಲ್ಪಿಸುವಲ್ಲಿ ತುಂಬಾ ಪ್ರಯೋಜನಕಾರಿ ಆಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮಲ್ಲಿರುವಂತಹ ಪ್ರತಿಭೆಗಳನ್ನು ಜಗತ್ತಿಗೆ ಸಾರುವಂತ ಒಂದು ಅವಕಾಶಗಳು ಇತ್ತೀಚಿಗೆ ನಡೆಯುತ್ತಿವೆ. ತಮ್ಮ ಪ್ರತಿಭೆಗಳ ಮೂಲಕ ಸೆಲೆಬ್ರಿಟಿಗಳಾಗಿ ಹೊರಹೊಮ್ಮುತ್ತಿದ್ದಾರೆ ಇತ್ತೀಚಿನ ಯುವಕ, ಯುವತಿಯರಿಗೆ ಯಾವುದೇ ರೀತಿಯಾದಂತಹ ಪ್ರತಿಭೆಗಳನ್ನು ತೋರಿಸಲು ವೇದಿಕೆಗಾಗಿ ಕಾಯುವಂತಹ ಅವಶ್ಯಕತೆ ಇತ್ತೀಚಿನ ದಿನಗಳಲ್ಲಿ ಇಲ್ಲ ಬದಲಾಗಿ ಸೋಷಿಯಲ್ ಮೀಡಿಯಾ ಒಂದು ಇದ್ದರೆ ಸಾಕು, ಇದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಈಗಿನ ಪೀಳಿಗೆ ಎತ್ತಿದ ಕೈ ಎಂದೇ … Read more

ಅಪ್ಪು ಅವರಿಗೆ ದರ್ಶನ್ ನಿಜವಾಗಲೂ ಅವಮಾನ ಮಾಡಿದ್ರಾ ಸತ್ಯ ಇಲ್ಲಿದೆ ನೋಡಿ.

ಚಿತ್ರರಂಗದಲ್ಲಿ ಆಗಾಗ ಸ್ಟಾರ್ ಗಳ ನಡುವೆ ವಾರ್ ನಡೆಯುತ್ತಲೇ ಇರುತ್ತದೆ ಆದರೆ ಇದೀಗ ಸ್ಟಾರ್ ನಟರುಗಳ ಅಭಿಮಾನಿಗಳ ಮಧ್ಯದಲ್ಲಿ ವಾರ್ ಶುರುವಾಗಿದೆ ಈ ಒಂದು ವಿವಾದ ಎಲ್ಲಿಂದ ಶುರುವಾಗಿತ್ತು ಎಂದು ನೋಡುವುದಾದರೆ. ಬಾಕ್ಸ್ ಆಫೀಸ್ ಕರ್ನಾಟಕ ಎಂಬ ಟ್ವಿಟರ್ ಪೇಜ್ ನಲ್ಲಿ ದರ್ಶನ್ ಅವರು ಮಾತನಾಡಿರುವಂತಹ ಒಂದು ವಿಡಿಯೋ ತುಣುಕನ್ನು ಹಾಕಲಾಗಿತ್ತು ಹಾಗೆಯೆ ಅಲ್ಲಿ ಹೀಗೆ ಬರೆಯಲಾಗಿತ್ತು ನಿಮ್ಮ ಫ್ಯಾನ್ ಬೇಸ್ ತೋರಿಸೋಕೆ ಸತ್ತು ದೇವರಾಗಿರುವಂತಹ ಅಪ್ಪು ಸರ್ ಅವಮಾನಿಸುವುದು ಸರಿಯಲ್ಲ ನಿಮ್ಮ ಅಭಿಮಾನಿಗಳ ಬಗ್ಗೆ ಹೊಗಳಿ … Read more

ಥಿಯೇಟರ್ ಮುಂದೆ ಎದ್ದು ನಿಂತ ಅಪ್ಪು & ಸುದೀಪ್ ಕಟೌಟ್, ಸ್ನೇಹ ಅಂದರೆ ಇದೆ ಅಲ್ಲವೇ.?

ಕರುನಾಡು ಇಂದು ಮತ್ತೊಂದು ಹೊಸ ದಾಖಲೆ ಮಾಡಲು ಸಜ್ಜಾಗುತ್ತಿದೆ ವಿಕ್ರಾಂತ್ ರೋಣ ಅಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರೆ ಅವರನ್ನು ಸ್ವಾಗತಿಸಲು ಎಲ್ಲ ಥಿಯೇಟರ್ ಗಳು ಮಧುಮಂಟಪದಂತೆ ರೆಡಿಯಾಗುತ್ತಿವೆ. ಈಗಾಗಲೇ ಕಳೆದ ಹಲವು ದಿನಗಳಿಂದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಅನೇಕ ರೀತಿಯಲ್ಲಿ ಪ್ರಚಾರ ಕಾರ್ಯ ಕೂಡ ಮಾಡಿ ಆಗಿದೆ ಮತ್ತು ತನ್ನ ಟ್ರೈಲರ್ ಹಾಗೂ ಫಸ್ಟ್ ಲುಕ್ ಕೂಡ ವಿಕ್ಷಕರಲ್ಲಿ ಅಪಾರ ನಿರೀಕ್ಷೆಯನ್ನು ಸಿನಿಮಾಗೆ ಸಂಬಂಧಪಟ್ಟ ಹಾಗೆ ಹುಟ್ಟು ಹಾಕಿದೆ ಮತ್ತು ಕನ್ನಡದಲ್ಲಿ ಸುದೀಪ್ ಅವರು ತ್ರೀಡಿ … Read more

ನಿಮ್ಮ ಕಣ್ಣಿಗೊಂದು ಸವಾಲ್ ಈ ಫೋಟೋದಲ್ಲಿ ಅಡಗಿರುವ ವ್ಯಕ್ತಿಯ ಹೆಸರೇನು ಗೊತ್ತಾ.? ಕ್ಲಿಕ್ ಮಾಡಿ ನೋಡಿ ನಿಜಕ್ಕೂ ಆಶ್ಚರ್ಯವಾಗುತ್ತೆ.

ಮನೋರಂಜನೆಗಾಗಿ ನಮ್ಮಲ್ಲಿ ನೂರಾರು ಆಟಗಳಿವೆ ಕೆಲವೊಂದು ದೈಹಿಕ ಶ್ರಮ ನೀಡುವುದರ ಜೊತೆಗೆ ಆರೋಗ್ಯವನ್ನು ಕೊಟ್ಟು ಮನಸ್ಸಿಗೆ ಆನಂದವನ್ನು ತರುತ್ತವೆ. ಇಂಥವುಗಳನ್ನು ಔಟ್ ಡೋರ್ ಗೇಮ್ಸ್ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಇಂತಹ ಆಟಗಳನ್ನು 90ರ ದಶಕದ ಹಿಂದಿನ ಮಕ್ಕಳುಗಳಷ್ಟೇ ಹಾಡಿರುತ್ತಾರೆ ಎನ್ನಬಹುದು. ಯಾಕೆಂದರೆ ಆ ದಿನಗಳಲ್ಲಿ ಮನೋರಂಜನೆಗಾಗಿ ಇದ್ದಿದ್ದು ಇಂತಹ ಆಟಗಳು ಮಾತ್ರ ಕೇರಿಯ ಹುಡುಗರು ಅಥವಾ ಶಾಲಾ ಗೆಳೆಯರೆಲ್ಲ ಒಟ್ಟಿಗೆ ಸೇರಿ ಕುಂಟೆ ಬಿಲ್ಲೆ, ಹಳಗುಳಿ ಮನೆ ಆಟ, ಎಲೆ ಬಿಡಿಸುವ ಆಟ, ಐಸ್ ಪ್ರೈಸ್, ಡಬ್ಬ … Read more